ಈ ರಾಶಿಯವರಲ್ಲಿ ಬುಧ-ಶುಕ್ರ ಉದಯ: ಈ 4 ರಾಶಿಯವರಿಗೆ ಹಣದ ಸುರಿಮಳೆ, ಸುಖ-ಸಂಪತ್ತು, ರಾಜವೈಭೋಗದ ಬದುಕು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷದ ಚೈತ್ರ ನವರಾತ್ರಿ ತುಂಬಾ ವಿಶೇಷವಾಗಿರಲಿದೆ. ಗ್ರಹಗಳ ರಾಜಕುಮಾರ ಮತ್ತು ಸಂಪತ್ತು ಕಾರಕನಾದ ಶುಕ್ರ ಒಟ್ಟಿಗೆ ಮೀನ ರಾಶಿಯಲ್ಲಿ ಉದಯಿಸಲಿದ್ದಾರೆ,ಮೀನ ರಾಶಿಯಲ್ಲಿ ಬುಧ-ಶುಕ್ರರ ಉದಯವು ಕೆಲವು ರಾಶಿಯವರ ಜೀವನದಲ್ಲಿ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ನೀಡಿ, ರಾಜವೈಭೋಗವನ್ನು ಕರುಣಿಸಲಿದೆ ಎನ್ನಲಾಗುತ್ತಿದೆ,ವೈದಿಕ ಜ್ಯೋತಿಷ್ಯದ ಪ್ರಕಾರ, ಮಾರ್ಚ್ 28ರ ಬೆಳಿಗೆ 6:50ಕ್ಕೆಸುಖಖರವಾದ ಜೀವನದ ಅಂಶ ಶುಕ್ರ ಉದಯಿಸಲಿದ್ದಾನೆ. ಅದೇ ದಿನ ಸಂಜೆ 05:57ಕ್ಕೆ ಬುಧ ಸಹ ಮೀನ ರಾಶಿಯಲ್ಲೇ ಉದಯಿಸಲಿದ್ದಾನೆ. ಏಕಕಾಲದಲ್ಲಿ ಈ ಎರಡೂ ಗ್ರಹಗಳು ಒಂದೇ ರಾಶಿಯಲ್ಲಿ ಉದಯಿಸುತ್ತಿರುವುದು ಕೆಲವು ರಾಶಿಚಕ್ರದವರಿಗೆ ಯೋಗಕರವಾದ ಸಮಯವಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
4 ಅದ್ರಷ್ಟವಂತ ರಾಶಿಗಳು
*ಮಿಥುನ ರಾಶಿ:ಸರ್ಕಾರಿ ನೌಕರರು ವರ್ಗಾವಣೆ ಸಾಧ್ಯತೆ ಇದೆ ಸ್ವಂತ ಉದ್ಯೋಗ, ವ್ಯವಹಾರ ಮಾಡುವವರಿಗೆ ಉತ್ತಮವಾದ ಹಾದಿ ತೆರೆಯಲಿದೆ,ಕುಟುಂಬದಲ್ಲಿ ನೆಮ್ಮದಿ ಶಾಂತಿ ಇರಲಿದೆ ,ಪ್ರತಿಸ್ಪರ್ಧಿಗಳು ನಿಮ್ಮ ಮುಂದೆ ತಲೆ ಒಡ್ಡುತ್ತಾರೆ,
*ಸಿಂಹ ರಾಶಿ: ಬುಧ-ಶುಕ್ರರ ಉದಯವು ಈ ರಾಶಿಯವರ ಜೀವನದಲ್ಲಿ ಧನಾತ್ಮಕ ಫಲಗಳನ್ನು ಬಹಳಷ್ಟು ಹೆಚ್ಚಿಸಲಿದೆ,ವೃತ್ತಿ ರಂಗದಲ್ಲಿ ಕಾರ್ಯಕ್ಷಮತೆ ಸುಧಾರಿಸಲಿದೆ,ನೀವು ಅಂದುಕೊಂಡ ಗುರಿಯನ್ನು ತಲುಪಲಿದ್ದೀರಿ,ಮೇಲಾಧಿಕಾರಿಗಳು ನಿಮ್ಮ ಕೆಲಸಕ್ಕೆ ಒಳ್ಳೆಯ ಮೆಚ್ಚುಗೆ ವ್ಯಕ್ತಪಡಿಸುವರು.
*ವೃಶ್ಚಿಕ ರಾಶಿ: ಬುಧ-ಶುಕ್ರರ ಉದಯವು ಈ ರಾಶಿಯವರಿಗೆ ಅತ್ಯಂತಕರವಾದ ಒಳ್ಳೆಯ ಸಮಯ,ನೀವು ಮಾಡುವ ಕೆಲಸದಲ್ಲಿ ನಿಮ್ಮ ಕೀರ್ತಿ ಪ್ರತಿಷ್ಠೆ,ಪ್ರಶಂಸೆ ಹೆಚ್ಚಾಗಲಿದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗಿ ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಹೊಸ ಮನೆ,ಹೊಸ ವಾಹನ,ಹೊಸ ವಸ್ತು ಖರೀದಿ ಮಾಡುವ ಯೋಗ ಕೂಡಿ ಬರಲಿದೆ.
*ಮಕರ ರಾಶಿ: ಈ ರಾಶಿಯವರು ಈ ಹಿಂದೆ ಮಾಡಿದ ಹೂಡಿಕೆಯಿಂದ ಬಂಪರ್ ಲಾಭವನ್ನು ಗಳಿಸುವಿರಿ. ಹಣಕಾಸಿನ ಸ್ಥಿತಿ ಮೊದಲಿಗಿಂತ ಉತ್ತಮವಾಗಿರಲಿದೆ. ಹೊಸ ಮನೆ ಕಟ್ಟಿಸುವ ಅಥವಾ ಫ್ಲಾಟ್ ಖರೀದಿಸುವ ಸಾಧ್ಯತೆ ಬಹಳಷ್ಟುಇದೆ. ವ್ಯವಹಾರವನ್ನು ವಿಸ್ತರಿಸಲು ಸಮಯ ಸೂಕ್ತವಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ.
ಹಕ್ಕು ನಿರಾಕರಣೆ: ಈ ಮಾಹಿತಿ ಜ್ಯೋತಿಷ್ಯ ಮತ್ತು ನಂಬಿಕೆಗಳನ್ನು ಆಧರಿಸಿದೆ. ಇದು ನೀಡ್ಸ್ ಆಫ್ ಪಬ್ಲಿಕ್ ಅಧಿಕೃತ ಅಭಿಪ್ರಾಯವಲ್ಲ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Shivaraj is the Lead Editor at NeedsOfPublic.in with over 4 years of experience tracking Indian government schemes and educational updates. He specializes in simplifying complex notifications from the Central and State governments to help the public understand their benefits. Before joining NeedsOfPublic, Shivaraj worked as a Content Writer focusing on Civic issues. When he isn’t decoding the latest circulars, he enjoys reading about digital literacy.”
Follow Shivaraj on:


WhatsApp Group




