Category: ಕರ್ನಾಟಕ ಸುದ್ದಿ

  • Redmi K70 Ultra: ರೆಡ್ಮಿ ಹೊಸ ಮೊಬೈಲ್ ಮಾರುಕಟ್ಟೆಗೆ ಭರ್ಜರಿ ಎಂಟ್ರಿ

    IMG 20240720 WA0007

    ಸ್ಮಾರ್ಟ್ ರ್ಫೊನ್‌ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಶಿಯೋಮಿ ಸಂಸ್ಥೆಯ ರೆಡ್ಮಿ K70 ಅಲ್ಟ್ರಾ  ಸ್ಮಾರ್ಟ್‌ಫೋನ್‌ ಇದೀಗ ಅಧಿಕೃತವಾಗಿ ಬಿಡುಗಡೆ ಆಗಿದೆ. ಫೋನ್ 16 GB RAM ಮತ್ತು 1 TB ವರೆಗಿನ ಆಂತರಿಕ ಸಂಗ್ರಹಣೆಯ ಆಯ್ಕೆಯಲ್ಲಿ ಲಭ್ಯವಿದೆ. Redmi ಈ ಫೋನ್‌ನ ಸುಪ್ರೀಂ ಚಾಂಪಿಯನ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದೆ. ಇದರಲ್ಲಿ, ಬಳಕೆದಾರರು 24 GB RAM ಮತ್ತು 1 TB ಆಂತರಿಕ ಸಂಗ್ರಹಣೆಯನ್ನು ಪಡೆಯುತ್ತಾರೆ. ಫೋನ್ 50 ಮೆಗಾಪಿಕ್ಸೆಲ್ ಹಿಂಭಾಗ ಮತ್ತು 20 ಮೆಗಾಪಿಕ್ಸೆಲ್…

    Read more..


  • ಇನ್ಫೋಸಿಸ್ ನಲ್ಲಿ ಬರೋಬ್ಬರಿ 15-20 ಸಾವಿರ ಫ್ರೆಶರ್‌ಗಳ ನೇಮಕಾತಿ, ಡಿಗ್ರಿ ಆದವರು ಅಪ್ಲೈ ಮಾಡಿ

    IMG 20240720 WA0000 1

    ಪದವೀಧರರಿಗೆ ಖುಷಿಯ ಸುದ್ದಿ! ಇನ್ಫೋಸಿಸ್ 2025 ರಲ್ಲಿ 15,000-20,000 ಹೊಸ ಉದ್ಯೋಗಾವಕಾಶಗಳನ್ನು ಒದಗಿಸಲಾಗಿದೆ! ದೇಶದ ಅತಿದೊಡ್ಡ ಐಟಿ ಕಂಪನಿಯಾಗಿರುವ ಇನ್ಫೋಸಿಸ್, 2025 ರ ಆರ್ಥಿಕ ವರ್ಷದಲ್ಲಿ 15, 000-20,000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಇತ್ತೀಚಿನ ಮತ್ತು ಮುಂಬರುವ ಕಾಲೇಜು ಪದವೀಧರರಿಗೆ ಒಂದು ವರ್ಷದ ನಂತರ ಐಟಿ ಉದ್ಯೋಗ ಅವಕಾಶ ಈ ಘೋಷಣೆ ಭರವಸೆಯ ಕಿರಣವಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..


  • ಬಜೆಟ್ ಬೆಲೆಯಲ್ಲಿ, 75 ಇಂಚಿನ Smart TV ಬಿಡುಗಡೆ ಮಾಡಿದ Thomson! ಇಲ್ಲಿದೆ ಡೀಟೇಲ್ಸ್

    IMG 20240719 WA0005

    ಹೊಸ ಮಾದರಿಯ QLED ಟಿವಿ ಮತ್ತು ಸೆಮಿ ಅಟೋಮ್ಯಾಟಿಕ್ ಆಕ್ವಾ ಮ್ಯಾಜಿಕ್ ಗ್ರಾಂಡೆ ಸರಣಿಯ ವಾಶಿಂಗ್ ಮೆಷಿನ್ ಅನ್ನು ಬಿಡುಗಡೆ ಮಾಡಿದ ಥಾಮ್ಸನ್! ಇಂದು ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳ ಸ್ಮಾರ್ಟ್ ಟಿವಿಗಳು, ಹಾಗೂ ಇನ್ನಿತರ ಎಲೆಕ್ಟ್ರಾನಿಕ್ವಸ್ತುಗಳಾದ ವಾಷಿಂಗ್ ಮಷೀನ್, ಫ್ರಿಡ್ಜ್ ಮುಂತಾದವುಗಳನ್ನು ಕಾಣುತ್ತೇವೆ. ಎಲೆಕ್ಟ್ರಾನಿಕ್ ವಸ್ತುಗಳ (electronic things) ತಯಾರಿಕ ಕಂಪನಿಗಳು ದಿನ ಕಳೆದಂತೆ ವಿವಿಧ ರೀತಿಯ ತಂತ್ರಜ್ಞಾನ ಅಳವಡಿತ ವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುತ್ತಾರೆ. ಅತಿ ಕಡಿಮೆ ಬೆಲೆಗೆ ಉತ್ತಮ ವೈಶಿಷ್ಟಗಳುಳ್ಳ ವಸ್ತುಗಳನ್ನು ನಾವು ಖರೀದಿಸಬಹುದು.…

    Read more..


  • Googlepay, Phonepe, Paytm & UPI ಮೂಲಕ ಹಣ ಕಳಿಸುವವರಿಗೆ ಈ ಮಾಹಿತಿ ಗೊತ್ತಿರಲೇಬೇಕು..!

    phhjjj scaled

    ಫೋನ್ ಪೇ, ಗೂಗಲ್ ಪೇ, ಅಥವಾ ಯುಪಿಐ ಮೂಲಕ ಬೇರೆಯವರ ಮೊಬೈಲ್ ಸಂಖ್ಯೆಗೆ ತಪ್ಪಾಗಿ ಹಣವನ್ನು ಪಾವತಿ ಮಾಡಿದರೆ ಅದನ್ನು ಹಿಂತಿರುಗಿ ಹೇಗೆ ಪಡೆಯುವುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.  ಕೆಲವೊಮ್ಮೆ ನಾವು ಹಣವನ್ನು, ಮೊಬೈಲ್ ನಂಬರನ್ನು ಬಳಸಿಕೊಂಡು ಪಾವತಿ ಮಾಡುವಾಗ ಬೇರೆಯವರ ಮೊಬೈಲ್ ಸಂಖ್ಯೆಗೆ…

    Read more..


  • DSLA ದಲ್ಲಿ ಸ್ವಯಂಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ! ಈಗಲೇ ಅರ್ಜಿ ಸಲ್ಲಿಸಿ

    IMG 20240718 WA0001

    ಈ ವರದಿಯಲ್ಲಿ DLSA ರಾಮನಗರ ನೇಮಕಾತಿ 2024 (DLSA Ramanagara Recruitment 2024)ಯಲ್ಲಿಯ ಉದ್ಯೋಗಾವಕಾಶಗಳ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ DLSA ರಾಮನಗರ ನೇಮಕಾತಿ 2024(DLSA Ramanagara…

    Read more..


  • ರಾಜ್ಯದಲ್ಲಿ ಖಾಲಿ ಇರುವ 750 ಭೂ ಮಾಪಕರ ನೇಮಕಾತಿಗೆ ಕ್ರಮ : ಸಚಿವ ಕೃಷ್ಣಬೈರೇಗೌಡ

    WhatsApp Image 2024 07 17 at 12.42.01 PM

    ಕರ್ನಾಟಕ ರಾಜ್ಯ ಸರ್ಕಾರದಡಿಯಲ್ಲಿ ಉದ್ಯೋಗ ಹುಡುಕುತ್ತಿರುವರಿಗೆ ಒಂದು ಮಹತ್ವದ ಸುದ್ದಿ, ಕೆಪಿಎಸ್‌ಸಿ ಮೂಲಕ 750 ಸರ್ವೇಯರ್‌(Surveyor)ಗಳ ನೇಮಕಕ್ಕೆ ಸರ್ಕಾರ ಮುಂದಾಗಿದೆ: ಸಚಿವ ಕೃಷ್ಣ ಬೈರೇಗೌಡ ಮಹತ್ವದ ಕ್ರಮದಲ್ಲಿ, ಕರ್ನಾಟಕ ರಾಜ್ಯ ಸರ್ಕಾರವು 750 ಭೂಮಾಪಕರು ಮತ್ತು 35 ಭೂ ದಾಖಲೆಗಳ ಸಹಾಯಕ ನಿರ್ದೇಶಕರನ್ನು (ADLR) ಕರ್ನಾಟಕ ಲೋಕಸೇವಾ ಆಯೋಗದ (KPSC) ಮೂಲಕ ನೇರವಾಗಿ ನೇಮಕ(direct recruitment) ಮಾಡಲು ನಿರ್ಧರಿಸಿದೆ. ಸೋಮವಾರ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಘೋಷಣೆ ಮಾಡಿದರು. ಇದೇ ರೀತಿಯ…

    Read more..


  • Work From Home: SSLC , PUC ಪಾಸಾಗಿದವರಿಗೆ, ವರ್ಕ್ ಫ್ರಮ್ ಹೋಂ, ತಿಂಗಳಿಗೆ 30 ಸಾವಿರ ಸಂಪಾದಿಸಿ!

    IMG 20240716 WA0000

    ಅಂಬಾನಿಯವರ ಹೊಸ ಆಫರ್(Ambani’s New Offer): 10ನೇ ಅಥವಾ ಪಿಯುಸಿ ಪಾಸ್‌ನೊಂದಿಗೆ ಮನೆಯಿಂದಲೇ ಮಾಸಿಕ ₹30,000 ಗಳಿಸಿ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ, ಪ್ರಪಂಚವು ತೀವ್ರ ಬದಲಾವಣೆಗಳನ್ನು ಕಾಣುತ್ತಿದೆ. ಈ ಬದಲಾವಣೆಗಳಲ್ಲಿ ಮನೆಯಿಂದಲೇ ಕೆಲಸ(work from home) ಮಾಡುವ ಸಂಧಿಗಳು ದೊಡ್ಡ ಪಾತ್ರವಹಿಸುತ್ತಿವೆ. ತಂತ್ರಜ್ಞಾನ(Technology) ಮತ್ತು ಡಿಜಿಟಲ್ ಕ್ರಾಂತಿ(Digital revolution) ಒಟ್ಟಿಗೆ ಕೂಡಿ, ಉದ್ಯೋಗಗಳು ಈಗ ನಿಮ್ಮ ಬೆರಳ ತುದಿಯಲ್ಲಿವೆ. ಯಾವುದೇ ಸ್ಥಳದಲ್ಲಿ ಹೋದರೂ, ಒಂದು ಸ್ಮಾರ್ಟ್‌ಫೋನ್(Smartphone) ಅಥವಾ ಲ್ಯಾಪ್‌ಟಾಪ್(Laptop) ಮೂಲಕ, ನೀವು ನಿಮ್ಮ ಕೆಲಸವನ್ನು ಸುಲಭವಾಗಿ ನಿರ್ವಹಿಸಬಹುದು.…

    Read more..


  • Cauvery Dispute: ಪ್ರತಿ ದಿನ 1 ಟಿಎಂಸಿ ನೀರು ತಮಿಳುನಾಡಿಗೆ ಬಿಡೋದಕ್ಕೆ ಆಗಲ್ಲ! ಸರ್ವಪಕ್ಷಗಳ ಸಭೆಯಲ್ಲಿ ಸಿಎಂ ನಿರ್ಧಾರ

    IMG 20240715 WA0007

    ಸಿಎಂ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ(All Party Meeting) : ತಮಿಳುನಾಡಿಗೆ (Tamil Nadu)ನಿತ್ಯ 8 ಸಾವಿರ ಕ್ಯುಸೆಕ್‌ ಕಾವೇರಿ ನೀರು ಹರಿಯಲಿದೆ. ಕಾವೇರಿ ನದಿಯಲ್ಲಿ ಒಳ ಹರಿವು ಹೆಚ್ಚಿದ್ದರೂ ಇನ್ನೂ ಸಂಪೂರ್ಣವಾಗಿ ತುಂಬಿಲ್ಲ. ಇಲ್ಲಿಯವರೆಗೂ ಶೇ.63 ರಷ್ಟು ಜಲಾಶಯ ಭರ್ತಿಯಾಗಿದೆ ಅಷ್ಟೇ. ಆದ್ದರಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕ ಸರ್ಕಾರ (Karnataka government) ಎಚ್ಚರಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ನಿರ್ದೇಶನದಂತೆ ಈ ತಿಂಗಳ ಕೊನೆಯವರೆಗೆ ಕಾವೇರಿ ನದಿಯಿಂದ ತಮಿಳುನಾಡಿಗೆ…

    Read more..


  • Post Office Jobs: SSLC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    IMG 20240715 WA0008

    ಭಾರತೀಯ ಅಂಚೆ ಕಛೇರಿಯು 2024 ನೇ ವರ್ಷಕ್ಕೆ ನೇಮಕಾತಿ ಡ್ರೈವ್ ಅನ್ನು ಪ್ರಕಟಿಸಿದೆ, ಗ್ರಾಮೀಣ ಡಾಕ್ ಸೇವಕ್ (GDS), ಬ್ರಾಂಚ್ ಪೋಸ್ಟ್‌ಮಾಸ್ಟರ್ (ಬಿಪಿಎಂ), ಮತ್ತು ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ (ಎಬಿಪಿಎಂ)/ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಒಟ್ಟು 44,228 ಹುದ್ದೆಗಳು ಲಭ್ಯವಿದ್ದು, ಈ ನೇಮಕಾತಿಯು ಅಂಚೆ ಇಲಾಖೆಯಲ್ಲಿ ಸ್ಥಿರ ಮತ್ತು ಲಾಭದಾಯಕ ವೃತ್ತಿಯನ್ನು ಬಯಸುವ ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…

    Read more..