Category: ಕರ್ನಾಟಕ ಸುದ್ದಿ
TRAI update : ರಿಚಾರ್ಜ್ ಬೆಲೆಯಲ್ಲಿ ಕಡಿತ, ಜಿಯೋ, ಏರ್ಟೆಲ್; ಹೊಸ ಲಿಸ್ಟ್ ಘೋಷಣೆ

ಟ್ರಾಯ್(Troy) ಸೂಚನೆಯಿಂದ ಟೆಲಿಕಾಂ ರೀಚಾರ್ಜ್ ಪ್ಲಾನ್(Telecom Recharge Plan) ಬೆಲೆ ಪರಿಷ್ಕರಣೆ: ಜಿಯೋ, ಏರ್ಟೆಲ್, ವಿಐ ಹೊಸ ಪ್ಲಾನ್ಗಳ ಪಟ್ಟಿ ಬಿಡುಗಡೆ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳು ನಡೆಯುತ್ತಿವೆ, ಹೊಸ ನಿಯಮಗಳು ಹಾಗೂ ಮಾರ್ಗಸೂಚಿಗಳ ಜಾರಿಗೆ ಸಂಭಾವ್ಯ ಪರಿಣಾಮಗಳು ಕಾಣಿಸುತ್ತಿದ್ದು, ಟೆಲಿಕಾಂ ತಂತ್ರಜ್ಞಾನ(Telecom Technology) ಹಾಗೂ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತನ್ನ ಮಾರ್ಗಸೂಚಿಗಳನ್ನು ಸಕ್ರೀಯವಾಗಿ ಜಾರಿ ಮಾಡುತ್ತಿದೆ. ಇತ್ತೀಚೆಗೆ ಟ್ರಾಯ್ನ ಮಹತ್ವದ ಸೂಚನೆಯ ಪರಿಣಾಮವಾಗಿ ಪ್ರಮುಖ ಟೆಲಿಕಾಂ…
Categories: ಕರ್ನಾಟಕ ಸುದ್ದಿಅತೀ ಕಡಿಮೆ ಬೆಲೆಗೆ ಬರೋಬ್ಬರಿ 140 Km ರೇಂಜ್ ಇರುವ ಹೊಸ ಇ-ಸ್ಕೂಟರ್..!

ಹೊಸ ಸ್ಕೂಟರ್ ಖರೀದಿಸುವ ಯೋಜನೆ ಇದೆಯೆ? ಹಾಗಾದರೆ ಈ ಸ್ಕೂಟರ್ ನಿಮ್ಮ ಹೊಸ ಆಯ್ಕೆ ಆಗಬಹುದು. ಬೆಂಗಳೂರು ಮೂಲದ ನ್ಯೂಮೆರೋಸ್ ಮೋಟಾರ್ಸ್(Numeros Motors), ಭಾರತ್ ಮೊಬಿಲಿಟಿ ಎಕ್ಸ್ಪೋದಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನ್ಯೂಮೆರೋಸ್ ಡಿಪ್ಲೋಸ್ ಮ್ಯಾಕ್ಸ್(Numeros Diplos Max Electric Scooter)ಅನ್ನು ಅನಾವರಣಗೊಳಿಸಿದೆ. ಇದು ನಗರದ ಸವಾರಿಗೆ ಹೊಸ ಅರ್ಥ ನೀಡಲಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಕರ್ನಾಟಕ ಸುದ್ದಿHero Bike : ಅತೀ ಕಡಿಮೆ ಬೆಲೆಯಲ್ಲಿ ಹೊಸ ಹೀರೊ ಬೈಕ್ ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ

80 ಕಿಮೀ/ಲೀಟರ್ನ ಮೈಲೇಜ್ ಮತ್ತು ಸ್ಪೋರ್ಟಿ ಲುಕ್ನೊಂದಿಗೆ ಹೀರೋ ಸ್ಪ್ಲೆಂಡರ್ ಪ್ಲಸ್ Xtec ನಿಮ್ಮ ಪ್ರಯಾಣವನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ ಹೀರೋ ಮೋಟೋಕಾರ್ಪ್ (Hero Motocorp) ತನ್ನ ಇತ್ತೀಚಿನ ಕೊಡುಗೆಯಾದ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್ಟೆಕ್(Hero Splendor Plus Xtec) ಅನ್ನು ಬಿಡುಗಡೆ ಮಾಡುವ ಮೂಲಕ ಪ್ರಯಾಣಿಕ ಬೈಕ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಕ್ರಾಂತಿಯನ್ನು ಮಾಡಿದೆ. ಅದರ ವಿಶ್ವಾಸಾರ್ಹತೆ, ಇಂಧನ ದಕ್ಷತೆ ಮತ್ತು ಕೈಗೆಟುಕುವ ಬೆಲೆಗೆ ಹೆಸರುವಾಸಿಯಾಗಿದೆ, ಸ್ಪ್ಲೆಂಡರ್ ಸರಣಿಯು ಭಾರತೀಯ ಸವಾರರಲ್ಲಿ ಬಹಳ ಹಿಂದಿನಿಂದಲೂ ನೆಚ್ಚಿನದಾಗಿದೆ. ಹೊಸ ಸ್ಪ್ಲೆಂಡರ್…
Categories: ಕರ್ನಾಟಕ ಸುದ್ದಿJOB ALERT : ಅಂಚೆ ಇಲಾಖೆ’ಯಲ್ಲಿ 44 ಸಾವಿರ ಹುದ್ದೆಗಳ ಬೃಹತ್ ನೇಮಕಾತಿ.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

SSLC ಆದ ತಕ್ಷಣ ಕೆಲಸ! ಅಂಚೆ ಇಲಾಖೆಯಲ್ಲಿ ಬಂಪರ್ ಆಫರ್ – 44,000 ಹುದ್ದೆಗಳು ಖಾಲಿ! ಭಾರತೀಯ ಅಂಚೆ ಇಲಾಖೆ 2025 ನೇ ಸಾಲಿನ ಉದ್ಯೋಗ ಅವಕಾಶಗಳ ವರದಿ ಇಲ್ಲಿದೆ ! ಈ ಬಾರಿ ದೇಶಾದ್ಯಾಂತ 48,000 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಇದರಲ್ಲಿ ಗ್ರಾಮೀಣ ಶಾಖೆ ಪೋಸ್ಟ್ ಮಾಸ್ಟರ್ (GDS BPM) ಮತ್ತು ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ (ABPM) ಹುದ್ದೆಗಳು ಒಳಗೊಂಡಿವೆ. ಜನವರಿ 29, 2025ರಂದು ನೋಟಿಫಿಕೇಶನ್ ಬಿಡುಗಡೆ ಮಾಡಲಿದ್ದು, ಅರ್ಜಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ.…
Categories: ಕರ್ನಾಟಕ ಸುದ್ದಿಬ್ಲಡ್ ಶುಗರ್ ತ್ವರಿತವಾಗಿ ಕಡಿಮೆ ಮಾಡುವುದು ಹೇಗೆ?; ಈ ಸಣ್ಣ ಕೆಲಸ ಮಾಡಿ ಸಾಕು!!

ಮಧುಮೇಹ(diabetes) ನಿಯಂತ್ರಣಕ್ಕಾಗಿ ಆರೋಗ್ಯಕರ ಟಿಪ್ಸ್: ಸಕ್ಕರೆ ಮಟ್ಟವನ್ನು ಇಳಿಸಲು ಪರಿಣಾಮಕಾರಿ ಮಾರ್ಗಗಳು ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಗಳು, ಆಹಾರ ಪದ್ಧತಿಗಳು ಮತ್ತು ಮಾನಸಿಕ ಒತ್ತಡದ ಪರಿಣಾಮವಾಗಿ ಅನೇಕರು ರಕ್ತದೊತ್ತಡ, ಮಧುಮೇಹ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ(Blood sugar level) ಅಸಮತೋಲನದಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಸಕ್ಕರೆ ಅಥವಾ ಗ್ಲೂಕೋಸ್(Glucose) ದೇಹಕ್ಕೆ ಇಂಧನ ನೀಡುವ ಮೂಲಭೂತ ಅಂಶವಾಗಿದ್ದು, ಇದರ ಸಮತೋಲನವು ಒಟ್ಟಾರೆ ಆರೋಗ್ಯವನ್ನು ನಿರ್ಧರಿಸುತ್ತದೆ. ಆರೋಗ್ಯಕರ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುವುದು ಮಾತ್ರವಲ್ಲ, ಏರಿಳಿತಗಳನ್ನು ತಕ್ಷಣ ನಿಯಂತ್ರಿಸುವುದು ಕೂಡ ಅಗತ್ಯವಾಗಿರುತ್ತದೆ. ರಕ್ತದಲ್ಲಿನ…
Categories: ಕರ್ನಾಟಕ ಸುದ್ದಿRRB Recruitment 2025: ರೈಲ್ವೆ ಇಲಾಖೆಯಲ್ಲಿ 32,000 ಹುದ್ದೆಗಳ ಬೃಹತ್ ನೇಮಕಾತಿ! ಇಲ್ಲಿದೆ ವಿವರ

ರೈಲ್ವೆ ಉದ್ಯೋಗಕ್ಕಾಗಿ ಸುವರ್ಣಾವಕಾಶ: 32,438 ಹುದ್ದೆಗಳ ನೇಮಕಾತಿ ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (Indian Railway Recruitment Board) 2025ನೇ ಸಾಲಿನ ಲೆವೆಲ್ 1 ಹುದ್ದೆಗಳಿಗೆ ಭರ್ಜರಿ ನೇಮಕಾತಿ ಪ್ರಕಟಣೆ ನೀಡಿದ್ದು, 32,438 ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ. ಸರ್ಕಾರಿ ನೌಕರಿಗೆ ಕನಸು ಕಾಣುವ ಲಕ್ಷಾಂತರ ಅಭ್ಯರ್ಥಿಗಳಿಗೆ ಈ ಅಧಿಸೂಚನೆ ಸಿಹಿ ಸುದ್ದಿ ತಂದಿದ್ದು, ರೈಲ್ವೆಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಇದೊಂದು ಅಪೂರ್ವ ಅವಕಾಶ. ಈ ನೇಮಕಾತಿ 7ನೇ ವೇತನ ಆಯೋಗದ (7th…
Categories: ಕರ್ನಾಟಕ ಸುದ್ದಿಇಂದು ಉದ್ಯೋಗ ಮೇಳ : ಐಟಿಐ, ಡಿಪ್ಲೋಮಾ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಆದವರಿಗೆ ಉದ್ಯೋಗ

ದಾವಣಗೆರೆಯಲ್ಲಿ ಜನವರಿ 24 ರಂದು ವಿವಿಧ ಮಟ್ಟದ ವಿದ್ಯಾರ್ಥಿಗಳಿಗಾಗಿ ಉದ್ಯೋಗ ಮೇಳ ದಾವಣಗೆರೆ (Davanagere) ಜಿಲ್ಲೆಯ ಯುವಕರಿಗೆ ತಮ್ಮ ಭವಿಷ್ಯದ ವೃತ್ತಿ ನಿರ್ಮಾಣದಲ್ಲಿ ಸಹಾಯ ಮಾಡಲು, ಜಿಲ್ಲಾಡಳಿತದ ಉದ್ಯೋಗ ವಿನಿಮಯ ಕೇಂದ್ರ ಮತ್ತು ಮಾದರಿ ವೃತ್ತಿ ಕೇಂದ್ರದ ವತಿಯಿಂದ ಜನವರಿ 24 ರಂದು ಉಚಿತ ಉದ್ಯೋಗ ಮೇಳವನ್ನು (Free job fair) ಆಯೋಜಿಸಲಾಗಿದೆ. ಈ ಮೇಳವು ಬೆಳಗ್ಗೆ 10 ಗಂಟೆಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದ ಕೊಠಡಿ ಸಂಖ್ಯೆ 51ರಲ್ಲಿ ನಡೆಯಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ…
Categories: ಕರ್ನಾಟಕ ಸುದ್ದಿವಿವೋ ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ ₹7,000 ಡಿಸ್ಕೌಂಟ್, ಖರೀದಿಗೆ ಮುಗಿಬಿದ್ದ ಜನ

ಇತ್ತೀಚಿಗೆ ಎಲ್ಲರ ಕೈಯಲ್ಲೂ ಸಾಮಾನ್ಯವಾಗಿ ಸ್ಮಾರ್ಟ್ ಫೋನ್ (Smartphones) ಇದ್ದೆ ಇರುತ್ತೆ, ಚಿಕ್ಕವರಾಗಲಿ ದೊಡ್ಡವರಾಗಲಿ ಸ್ಮಾರ್ಟ್ ಫೋನ್ ಎಲ್ಲರಿಗೂ ಬೇಕೇ ಬೇಕು. ಹೀಗಿರುವಾಗ ಸ್ಮಾರ್ಟ್ ಫೋನ್ ಕಂಪನಿಗಳು ಸಹ ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರ ಸಂಖ್ಯೆ ಕಂಡು ಇನ್ನು ಅನೇಕ ಹೊಸ ಹೊಸ ಫೀಚರ್ಸ್ ನೊಂದಿಗೆ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ರಿಲೀಸ್ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೈ -ಬಜೆಟ್ ಇಂದ ಹಿಡಿದು ಕಡಿಮೆ ಬಜೆಟ್ ವರೆಗೂ ಅತ್ಯುತ್ತಮ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ.ನೀವು ಸಹ ಒಂದು ಉತ್ತಮ ಹಾಗೂ…
Categories: ಕರ್ನಾಟಕ ಸುದ್ದಿBank Account : RBI ಹೊಸ ಮಾರ್ಗಸೂಚಿ ಬಿಡುಗಡೆ, ಬ್ಯಾಂಕ್ ಅಕೌಂಟ್ ಇದ್ರೆ ತಿಳಿದುಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ವಂಚನೆ ಕರೆಗಳು ಮತ್ತು ಸುಳ್ಳು ಪ್ರಚಾರ SMSಗಳು ಭಾರಿ ತಲೆನೋವಿಗೆ ಕಾರಣವಾಗಿವೆ. ಜನರ ವೈಯಕ್ತಿಕ ಮಾಹಿತಿಯನ್ನು (Personal information) ದೋಚುವ ಉದ್ದೇಶದಿಂದ ಮೂಡಿಬರುವ ಇಂತಹ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ನಿರ್ಣಯವನ್ನು ಘೋಷಿಸಿದೆ. ಈ ಹೊಸ ಕ್ರಮವು ಗ್ರಾಹಕರ ಭದ್ರತೆಗೆ ಪ್ರಮುಖ ಹೆಜ್ಜೆಯಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಕರ್ನಾಟಕ ಸುದ್ದಿ
Hot this week
CST Recruitment 2026: 500 ಕಂಪ್ಯೂಟರ್ ಟೀಚರ್ ಹುದ್ದೆಗಳು | B.Ed, TET ಇಲ್ಲದವರಿಗೂ ಅವಕಾಶ?
PM Surya Ghar Yojana: ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಿ, ₹78,000 ವರೆಗೆ ಸಬ್ಸಿಡಿ ಪಡೆಯಿರಿ!
Reliance Foundation Scholarship 2026-27: ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿವೇತನ.
Karnataka Teacher Recruitment 2026: 15,000 ಶಿಕ್ಷಕ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ.
BHEL Ranipet Recruitment 2026: 305 ಐಟಿಐ (ITI) ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನ.
Topics
Latest Posts
- CST Recruitment 2026: 500 ಕಂಪ್ಯೂಟರ್ ಟೀಚರ್ ಹುದ್ದೆಗಳು | B.Ed, TET ಇಲ್ಲದವರಿಗೂ ಅವಕಾಶ?

- PM Surya Ghar Yojana: ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಿ, ₹78,000 ವರೆಗೆ ಸಬ್ಸಿಡಿ ಪಡೆಯಿರಿ!

- Reliance Foundation Scholarship 2026-27: ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿವೇತನ.

- Karnataka Teacher Recruitment 2026: 15,000 ಶಿಕ್ಷಕ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ.

- BHEL Ranipet Recruitment 2026: 305 ಐಟಿಐ (ITI) ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನ.















