Category: ಕರ್ನಾಟಕ ಸುದ್ದಿ
Salmonella Poisoning: ಸೌತೆಕಾಯಿ ಸೇವಿಸಿದ ಬಾಲಕ ಸಾವು;ಯಾಕೆ ಗೊತ್ತಾ.? ತಪ್ಪದೇ ತಿಳಿದುಕೊಳ್ಳಿ

ಮಧ್ಯಪ್ರದೇಶದ ರತ್ಲಂನಲ್ಲಿ 5 ವರ್ಷದ ಬಾಲಕನೊಬ್ಬ ಸೌತೆಕಾಯಿ ತಿಂದ ನಂತರ ಸಾವನ್ನಪ್ಪಿದ್ದಾನೆ ಎಂದು ಆತನ ಕುಟುಂಬದವರು ತಿಳಿಸಿದ್ದಾರೆ. ಕುಟುಂಬದ ಇತರ ಇಬ್ಬರು ಮಕ್ಕಳು ಐಸಿಯುಗೆ ದಾಖಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಸುದ್ದಿ ವರದಿಗಳು ತಿಳಿಸಿವೆ . ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವೈದ್ಯರು ಹೇಳುವಂತೆ ಅವರು ತೀವ್ರ ಆಹಾರ ವಿಷದಿಂದ ಬಳಲುತ್ತಿದ್ದರು ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕ ವರದಿಗಳ…
Categories: ಕರ್ನಾಟಕ ಸುದ್ದಿCibil Score : ಸಾಲ ಪಡೆಯಲು ನಿಮ್ಮ ಸಿಬಿಲ್ ಜಾಸ್ತಿ ಮಾಡುವ ಟ್ರಿಕ್ಸ್ ಇಲ್ಲಿದೆ. ತಿಳಿದುಕೊಳ್ಳಿ

CIBIL ಸ್ಕೋರ್ (CIBIL Score) ಏಕೆ ಪ್ರಮುಖ? ಕಡಿಮೆ ಸ್ಕೋರ್ ಅನ್ನು 800ಕ್ಕೆ ಹೆಚ್ಚಿಸಬಹುದು ಹೇಗೆ? ಇಲ್ಲಿದೆ ಮಾಹಿತಿ : ನಮ್ಮ ಆರ್ಥಿಕ ಜೀವನದಲ್ಲಿ ಕ್ರೆಡಿಟ್ ಸ್ಕೋರ್ (CIBIL Score) ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಮನೆ ಖರೀದಿಸಲು, ಕಾರು ಸಾಲವನ್ನು ಪಡೆಯಲು ಅಥವಾ ಯಾವುದೇ ವೈಯಕ್ತಿಕ ಸಾಲಕ್ಕಾಗಿ ಬ್ಯಾಂಕನ್ನು ಸಂಪರ್ಕಿಸಿದಾಗ, ಮೊದಲು ಪರಿಶೀಲಿಸಬಹುದಾದ ಅಂಶವೆಂದರೆ CIBIL ಸ್ಕೋರ್. CIBIL (Credit Information Bureau India Limited) ಸ್ಕೋರ್ ಅನ್ನು 300 ರಿಂದ 900 ರವರೆಗೆ ಲೆಕ್ಕ…
Categories: ಕರ್ನಾಟಕ ಸುದ್ದಿಪ್ರತಿದಿನ ಇಯರ್ ಫೋನ್, ಹೆಡ್ ಫೋನ್ ಅತಿಯಾಗಿ ಬಳಸಿದ್ರೆ ಬರುತ್ತೆ ಶ್ರವಣದೋಷ

ಯುವಕರೇ, ಇಯರ್ಫೋನ್ ಮತ್ತು ಹೆಡ್ಫೋನ್ ಅತಿಯಾಗಿ ಬಳಸುತ್ತೀರಾ? ನಿತ್ಯವು ಈ ಆಡಿಯೋ ಸಾಧನಗಳನ್ನು ಬಳಸುವುದು ನಿಮ್ಮ ಕಿವಿಗಳಿಗೆ ಅಪಾಯಕಾರಿಯಾಗಬಹುದು! ಇದರಿಂದ ಏನಾಗಬಹುದು ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ – ಓದಿ, ತಿಳಿದುಕೊಳ್ಳಿ, ಮತ್ತು ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಿ! ಇಂದಿನ ತಂತ್ರಜ್ಞಾನಯುಗದಲ್ಲಿ ಇಯರ್ ಫೋನ್(Earphone)ಮತ್ತು ಹೆಡ್ ಫೋನ್(Headphone)ಬಳಸುವುದು ಸಾಮಾನ್ಯವಾಗಿದೆ. ಯುವಕರು, ಮಕ್ಕಳಿಂದ ಪ್ರೌಢರ ತನಕ ಎಲ್ಲರೂ ಈ ಆಡಿಯೋ ಸಾಧನಗಳನ್ನು ದಿನನಿತ್ಯದ ಅವಿಭಾಜ್ಯ ಭಾಗವನ್ನಾಗಿಸಿಕೊಂಡಿದ್ದಾರೆ. ಆದರೆ ಈ ಸಾಧನಗಳ ಅತಿಯಾದ ಬಳಕೆಯು ಕೇವಲ ಮನರಂಜನೆ ಅಥವಾ ಆರಾಮಕ್ಕಾಗಿ ಸೀಮಿತವಾಗದೆ,…
Categories: ಕರ್ನಾಟಕ ಸುದ್ದಿಮಹಿಳೆಯರೇ ಈ ಬ್ಯುಸಿನೆಸ್ ಆರಂಭಿಸಿ! ಪ್ರತಿ ತಿಂಗಳು 50 ಸಾವಿರ ಸಂಪಾದಿಸಿ.

ಮಹಿಳೆಯರೇ, ನಿಮ್ಮ ಸ್ವಂತ ಉದ್ಯೋಗದ ಕನಸುಗಳನ್ನು ನನಸಾಗಿಸಿಕೊಳ್ಳಲು ಸಿದ್ಧರಾಗಿ!ನಿಮ್ಮ ಆಸಕ್ತಿ ಮತ್ತು ಕೌಶಲ್ಯಕ್ಕೆ ತಕ್ಕಂತೆ ವಿವಿಧ ಉದ್ಯೋಗಾವಕಾಶಗಳು ನಿಮಗಾಗಿ ಕಾಯುತ್ತಿವೆ.ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಿ, ನಿಮ್ಮ ಸಮಯವನ್ನು ನೀವೇ ನಿರ್ವಹಿಸಿ. ಮನೆಯಿಂದಲೇ ಉದ್ಯೋಗ ಅವಕಾಶಗಳು ಸ್ವಾತಂತ್ರ್ಯದ ಜೀವನಶೈಲಿ ನಿಮ್ಮದಾಗಿಸಿಕೊಳ್ಳಿ. ಇಲ್ಲಿದೆ ಕೆಲವು Top business idea, ಸಂಪೂರ್ಣ ಮಾಹಿತಿಗಾಗಿ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈಗ…
Categories: ಕರ್ನಾಟಕ ಸುದ್ದಿಬೆಂಗಳೂರಿಗರೇ ಶಾಕಿಂಗ್ ವಿಚಾರ ಬಹಿರಂಗ! ಇಡ್ಲಿ ತಿನ್ನೋ ಮುನ್ನ ಎಚ್ಚರ; ಕ್ಯಾನ್ಸರ್ ಸಾಧ್ಯತೆ.!

ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಎರಡು ಪ್ರಮುಖ ಸುದ್ದಿಗಳು ಬೆಳಕಿಗೆ ಬಂದಿದ್ದು, ಇದರ ಪರಿಣಾಮ ಜನಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಒಂದೆಡೆ ಜನಪ್ರಿಯ ಆಹಾರವಾಗಿರುವ ಇಡ್ಲಿಯ ಆರೋಗ್ಯಕರತೆ ಕುರಿತು ಗಂಭೀರ ಪ್ರಶ್ನೆಗಳು ಏಳುತ್ತಾ ಇದ್ದರೆ, ಇನ್ನೊಂದೆಡೆ ನಗರದ ತಾಪಮಾನವು ಗಣನೀಯವಾಗಿ ಏರಿಕೆ ಕಂಡು ಬಿಸಿಲಿನ ಬೇಗೆ ಹೆಚ್ಚಾಗುವ ಮುನ್ಸೂಚನೆ ಲಭಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರಿನ ಇಡ್ಲಿ: ಆರೋಗ್ಯಕ್ಕೆ…
Categories: ಕರ್ನಾಟಕ ಸುದ್ದಿBusiness Idea: ಜಸ್ಟ್ 10 ಸಾವಿರ ಇದ್ರೆ ಸಾಕು, ಈ ಬಿಸಿನೆಸ್ ಪ್ರಾರಂಭ ಮಾಡಿ, ಪ್ರತಿ ದಿನ 1 ಸಾವಿರ ಗಳಿಸಿ.!

ಕೇವಲ ₹10,000 ಹೂಡಿಕೆ! ಪ್ರತಿದಿನ ₹1,000 ಗಳಿಸಬಹುದಾದ ಲಾಭದಾಯಕ ವ್ಯಾಪಾರದ ಮಾಹಿತಿ ಹೀಗಿದೆ : ಈ ದಿನಗಳಲ್ಲಿ ಸ್ವಂತ ಉದ್ಯೋಗ (Job) ಎಂಬುದು ಅನಿವಾರ್ಯತೆಯಾಗಿದೆ. ಹೆಚ್ಚಿನ ಉದ್ಯೋಗಾವಕಾಶಗಳು ಸಿಗದೆ, ಅಥವಾ ಉದ್ಯೋಗಕ್ಕೆ ಸರಿಯಾಗಿ ಉತ್ತಮ ವೇತನ ದೊರೆಯದೇ ಜನರು ಬೇಸರ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕಡಿಮೆ ಬಂಡವಾಳದಲ್ಲಿ ಲಾಭದಾಯಕವಾದ ವ್ಯವಹಾರ ಆರಂಭಿಸುವ ಆಲೋಚನೆ ಎಲ್ಲರಲ್ಲೂ ಇದೆ. ಒಳ್ಳೆಯ ಬ್ಯುಸಿನೆಸ್ ಐಡಿಯಾ (Business idea) ಹುಡುಕುತ್ತಿರುವವರಿಗೆ ಇಲ್ಲಿದೆ ಒಂದು ಒಳ್ಳೆಯ ಉಪಾಯ. ಹಾಗಿದ್ದಾರೆ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭಗಳಿಸಬಹುದಾದ ಬಿಸಿನೆಸ್…
Categories: ಕರ್ನಾಟಕ ಸುದ್ದಿಕರ್ನಾಟಕ ದ್ವಿತೀಯ PUC’ ಪರೀಕ್ಷೆ ನಾಳೆಯಿಂದ ಆರಂಭವಾಗಲಿದೆ : ವಿದ್ಯಾರ್ಥಿಗಳಿಗೆ ಈ ಪ್ರಮುಖ ನಿಯಮಗಳನ್ನು ಪಾಲಿಸುವುದು ಕಡ್ಡಾಯ..!

2024-25 ನೇ ವಾರ್ಷಿಕ ದ್ವಿತೀಯ PUC ಬೋರ್ಡ್ ಎಕ್ಸಾಮ್ ಮಾರ್ಚ್ 1ರಿಂದ 20ರ ವರೆ ಗೆ ನಡೆಯಲಿದ್ದು ಪರೀಕ್ಷೆ ಬರೆಯುವ ಮುನ್ನ ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳು ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪರೀಕ್ಷೆ ನಡೆಯುವ ಎಕ್ಸಾಮ್ ಸೆಂಟರ್ ಒಳಗೆ ಈ ನಿಯಮ ಪಾಲನೆ ಮಾಡುವುದು ಕಡ್ಡಾಯ 1) ಪರೀಕ್ಷಾ ಕೇಂದ್ರದೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ, ಚಿತ್ರೀಕರಣ ಮುಂತಾದವುಗಳನ್ನು…
Categories: ಕರ್ನಾಟಕ ಸುದ್ದಿ
Hot this week
CST Recruitment 2026: 500 ಕಂಪ್ಯೂಟರ್ ಟೀಚರ್ ಹುದ್ದೆಗಳು | B.Ed, TET ಇಲ್ಲದವರಿಗೂ ಅವಕಾಶ?
PM Surya Ghar Yojana: ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಿ, ₹78,000 ವರೆಗೆ ಸಬ್ಸಿಡಿ ಪಡೆಯಿರಿ!
Reliance Foundation Scholarship 2026-27: ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿವೇತನ.
Karnataka Teacher Recruitment 2026: 15,000 ಶಿಕ್ಷಕ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ.
BHEL Ranipet Recruitment 2026: 305 ಐಟಿಐ (ITI) ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನ.
Topics
Latest Posts
- CST Recruitment 2026: 500 ಕಂಪ್ಯೂಟರ್ ಟೀಚರ್ ಹುದ್ದೆಗಳು | B.Ed, TET ಇಲ್ಲದವರಿಗೂ ಅವಕಾಶ?

- PM Surya Ghar Yojana: ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಿ, ₹78,000 ವರೆಗೆ ಸಬ್ಸಿಡಿ ಪಡೆಯಿರಿ!

- Reliance Foundation Scholarship 2026-27: ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿವೇತನ.

- Karnataka Teacher Recruitment 2026: 15,000 ಶಿಕ್ಷಕ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ.

- BHEL Ranipet Recruitment 2026: 305 ಐಟಿಐ (ITI) ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನ.















