Category: ಕರ್ನಾಟಕ ಸುದ್ದಿ

  • ರಾಜ್ಯದಿಂದ ಶ್ರೀಶೈಲ ಜಾತ್ರೆಗೆ ವಿಶೇಷ ಬಸ್ ಸೌಲಭ್ಯ: ನಿಲ್ದಾಣಗಳು, ವೇಳಾಪಟ್ಟಿ ವಿವರ ಇಲ್ಲಿದೆ 

    Picsart 25 03 13 22 54 51 529 scaled

    ಶ್ರೀಶೈಲ ಜಾತ್ರಾ ಮಹೋತ್ಸವ 2025: NWKRTC ವಿಶೇಷ ಬಸ್ ಸೇವೆ – ಪೂರ್ಣ ಮಾಹಿತಿ ಚಂದ್ರಮಾನ ಯುಗಾದಿ ಹಬ್ಬದ ಪ್ರಯುಕ್ತ, ಆಂಧ್ರ ಪ್ರದೇಶದ ಶ್ರೀಕ್ಷೇತ್ರ ಶ್ರೀಶೈಲದಲ್ಲಿ ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮಾರ್ಚ್ 22ರಿಂದ ಏಪ್ರಿಲ್ 1ರವರೆಗೆ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…

    Read more..


  • ಡೈಲಿ ಪ್ರಯಾಣಕ್ಕೆ ಅತೀ ಕಮ್ಮಿ ಬೆಲೆಗೆ ಈ ಸ್ಕೂಟರ್‌ಗಳು ಸಖತ್ ಫೇಮಸ್..! ಇಲ್ಲಿದೆ ವಿವರ 

    Picsart 25 03 13 22 16 23 180 scaled

    ಪ್ರತಿದಿನದ ಪ್ರಯಾಣಕ್ಕೆ ಪರಫೆಕ್ಟ್ ಸ್ಕೂಟರ್ ಬೇಕಾ? ಇದೀಗ 59+ ಮೈಲೇಜ್‌ ಮತ್ತು ₹80,000 ಆರಂಭಿಕ ಬೆಲೆಯ ಈ ಸ್ಕೂಟರ್‌ಗಳು ನಿಮ್ಮ ಅಗತ್ಯಕ್ಕೆ ಸೂಕ್ತ! ಹಳ್ಳಿಗೂ ಸೂಕ್ತ, ನಗರಕ್ಕೂ ಅನುಕೂಲ – ಒಮ್ಮೆ ಪರಿಶೀಲಿಸಿ! ಭಾರತದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚು ನಂಬುವ ದ್ವಿಚಕ್ರ ವಾಹನಗಳೆಂದರೆ ಸ್ಕೂಟರ್‌ಗಳು(Scooters). ಹಳ್ಳಿಯಿಂದ ನಗರವರೆಗೆ, ಗಂಡಸರು ಮತ್ತು ಮಹಿಳೆಯರು ಸಮಾನವಾಗಿ ಬಳಸಬಹುದಾದ, ಸುಲಭ ನಿರ್ವಹಣೆಯೊಂದಿಗೆ ಉತ್ತಮ ಮೈಲೇಜ್ ನೀಡುವ ಸ್ಕೂಟರ್‌ಗಳೇ ಜನಪ್ರಿಯ. ನೀವು ಹೊಸ ಸ್ಕೂಟರ್ ಖರೀದಿ ಮಾಡಲು ಯೋಚಿಸುತ್ತಿದ್ದರೆ, ನಿಮ್ಮ ಬಜೆಟ್…

    Read more..


  • Motovolt Urbn E-Bike: ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 120 ಕಿ.ಮೀ ಮೈಲೇಜ್.! ಇಲ್ಲಿದೆ ಡೀಟೇಲ್ಸ್

    Picsart 25 03 13 22 11 54 802 scaled

    Motovolt Urbn E-Bike: ಶಾಕ್ ಕೊಡುವ ದರದಲ್ಲಿ 120 ಕಿಮೀ ಪ್ರಯಾಣ! ಇಂದು ಇಲೆಕ್ಟ್ರಿಕ್ ವಾಹನಗಳ ಪೈಪೋಟಿಯಲ್ಲಿ Motovolt Urbn E-Bike ಹೊಸ ತಾಂತ್ರಿಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಸಂಚಲನ ಉಂಟುಮಾಡುತ್ತಿದೆ. ಕೇವಲ ₹8 ಖರ್ಚಿನಲ್ಲಿ 120 ಕಿಮೀ ಪ್ರಯಾಣಿಸುವ ಸಾಮರ್ಥ್ಯ, ಅಗ್ಗದ ಬೆಲೆ, ಹಾಗೂ ಲೈಸೆನ್ಸ್‌ ಅಗತ್ಯವಿಲ್ಲದ(Without need of license) ಸುಲಭವಾದ ಬಳಕೆ—ಇವೆಲ್ಲಾ ಈ ಬೈಕ್‌ ಅನ್ನು ಗಮನಾರ್ಹವಾಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬರೋಬ್ಬರಿ 18,000 ಹುದ್ದೆಗಳು.! ನೇಮಕಾತಿ ಯಾವಾಗ?

    Picsart 25 03 13 21 56 20 287 scaled

    ಇತ್ತೀಚೆಗೆ ಹಂಪಿಯಲ್ಲಿ (Hampi) ಸಂಭವಿಸಿದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ (Law and order) ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ, ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ (Karnataka Police department) 18,581 ಹುದ್ದೆಗಳು ಖಾಲಿ ಇರುವುದರಿಂದ, ಈ ಕೊರತೆ ಪೊಲೀಸರ ಕಾರ್ಯಕ್ಷಮತೆ ಮತ್ತು ಸಾರ್ವಜನಿಕ ಸುರಕ್ಷತೆಯ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆ ಎದ್ದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…

    Read more..


  • ಟ್ಯಾಟೂ ಹಾಕಿಸಿಕೊಳ್ಳುವ ಅಪಾಯಗಳ ಬಗ್ಗೆ ನಿಮಗೆ ಗೊತ್ತಾ.? ಇಲ್ಲಿದೆ ವಿವರ.! 5 Dangerous Effects of Tattoos

    WhatsApp Image 2025 03 13 at 8.30.56 PM

    ಟ್ಯಾಟೂಗಳು ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿವೆ. ಅನೇಕರು ತಮ್ಮ ದೇಹದ ಮೇಲೆ ವಿವಿಧ ವಿನ್ಯಾಸಗಳನ್ನು ಕಾಣುವಂತೆ ಟ್ಯಾಟೂ ಮಾಡಿಸಿಕೊಳ್ಳುತ್ತಾರೆ. ಆದರೆ, ಟ್ಯಾಟೂ ಮಾಡಿಸಿಕೊಳ್ಳುವುದರಿಂದ ಕೆಲವು ಆರೋಗ್ಯ ಅಪಾಯಗಳು ಉಂಟಾಗಬಹುದು. ಇಲ್ಲಿ ಟ್ಯಾಟೂಗಳಿಂದ ಉಂಟಾಗುವ 5 ಪ್ರಮುಖ ಅಪಾಯಗಳ ಬಗ್ಗೆ ವಿವರವಾಗಿ ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಚರ್ಮದ ಸೋಂಕುಗಳು (Skin Infections): ಟ್ಯಾಟೂ ಹಾಕಿಸಿಕೊಳ್ಳುವಾಗಿ ಸ್ಟರೈಲ್ ಸೂಜಿಗಳು ಮತ್ತು ಸಾಧನಗಳನ್ನು ಬಳಸದಿದ್ದರೆ,…

    Read more..


  • ಬರೋಬ್ಬರಿ 5 ಲಕ್ಷ ರೂಪಾಯಿ ಸಿಗುವ ಹೊಸ ಅಂಚೆ ಕಚೇರಿ ಯೋಜನೆ ಬಗ್ಗೆ ತಿಳಿದುಕೊಳ್ಳಿ.!

    Picsart 25 03 13 00 43 53 578 scaled

    ಮಾತ್ರ ₹100 ಹೂಡಿಕೆ ಮಾಡಿ, 5 ಲಕ್ಷಾಂತರ ರೂಪಾಯಿ ಸಂಪಾದಿಸಿ! ಹೌದು! ಅಂಚೆ ಕಚೇರಿಯ ‘ಮರುಕಳಿಸುವ ಠೇವಣಿ ಯೋಜನೆ’ (ಆರ್‌ಡಿ) ನಿಮ್ಮ ಉಳಿತಾಯಕ್ಕೆ ಭರವಸೆ ನೀಡುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ನಿಮ್ಮ ಭವಿಷ್ಯಕ್ಕಾಗಿ ಹೂಡಿಕೆ ಮಾಡಬೇಕೆಂದು ಯೋಚಿಸುತ್ತಿದ್ದೀರಾ? ಕಡಿಮೆ ಹಣದಿಂದ ಪ್ರಾರಂಭಿಸಿ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಬಡ್ಡಿಯೊಂದಿಗೆ ಉಳಿತಾಯ ಹೆಚ್ಚಿಸಲು ಅಂಚೆ ಕಚೇರಿಯ ‘ಮರುಕಳಿಸುವ ಠೇವಣಿ ಯೋಜನೆ’ (Recurring Deposit – RD) ಅತ್ಯುತ್ತಮ ಆಯ್ಕೆಯಾಗಿದೆ. ಕೇವಲ ₹100 ಹೂಡಿಕೆ ಮಾಡಿ, 5 ವರ್ಷಗಳಲ್ಲಿ ₹2.14 ಲಕ್ಷದಷ್ಟು…

    Read more..


  • ದಾವಣಗೆರೆ ಜಿಲ್ಲಾ ಬೃಹತ್ ಉದ್ಯೋಗ ಮೇಳ: 5000+ ಹುದ್ದೆಗಳಿಗೆ ನೇಮಕಾತಿ, ಮಾರ್ಚ್ 15ರಂದು ಆಯೋಜನೆ

    WhatsApp Image 2025 03 13 at 1.07.42 PM

    ದಾವಣಗೆರೆ ಜಿಲ್ಲೆಯಲ್ಲಿ ಮಾರ್ಚ್ 15ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ 50 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, 5000 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ. ಈ ಮೇಳವು ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜು ಮತ್ತು ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…

    Read more..


  • ಈ ಮಹಿಳೆಯರಿಗೆ & ರೈತರಿಗೆ ಕೇಂದ್ರದಿಂದ ಸಿಗಲಿದೆ ಬರೋಬ್ಬರಿ 15 ಲಕ್ಷ ರೂಪಾಯಿ ಸಹಾಯಧನ, ಅಪ್ಲೈ ಮಾಡಿ

    WhatsApp Image 2025 03 13 at 12.22.22 PM

    ಪಿಎಂಎಫ್ಎಂಇ ಯೋಜನೆ: ರೈತರು ಮತ್ತು ಮಹಿಳೆಯರಿಗೆ ₹15 ಲಕ್ಷ ಸಹಾಯಧನ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮ ಯೋಜನೆ (PMFME) ರೈತರು, ರೈತ ಮಹಿಳೆಯರು ಮತ್ತು ಸಣ್ಣ ಉದ್ಯಮಿಗಳಿಗೆ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಹಣಕಾಸು ಮತ್ತು ತಾಂತ್ರಿಕ ಬೆಂಬಲ ನೀಡುವ ಉದ್ದೇಶ ಹೊಂದಿದೆ. ಈ ಯೋಜನೆಯಡಿ, ಉದ್ಯಮ ಸ್ಥಾಪನೆಗೆ 50% ಸಬ್ಸಿಡಿ ಸಹಾಯಧನವನ್ನು ನೀಡಲಾಗುತ್ತದೆ. ಇದರ ಮೂಲಕ ರೈತರು ತಮ್ಮ ಬೆಳೆಗಳ ಮೌಲ್ಯವರ್ಧನೆ ಮಾಡಿ, ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..


  • ಕೇಂದ್ರದಿಂದ ಪ್ರತಿ ತಿಂಗಳು ಸಿಗುತ್ತೆ 5000 ರೂ. ಪಿಂಚಣಿ, ನೀವು ಅಪ್ಲೈ ಮಾಡಿ, ಇಲ್ಲಿದೆ ಲಿಂಕ್

    Picsart 25 03 13 00 25 50 0431 scaled

    ವೃದ್ಧಾಪ್ಯದಲ್ಲಿ (In old age) ಆರ್ಥಿಕ ಸ್ಥಿರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಅದರಲ್ಲಿ ಪ್ರಮುಖವಾಗಿರುವ ಅಟಲ್ ಪಿಂಚಣಿ ಯೋಜನೆ Atal Pension Yojana (APY), ವಿಶೇಷವಾಗಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ಮತ್ತು ಕಿರಿಯ ಆದಾಯವರ್ಗದವರಿಗೆ ಆದಾಯ ಭದ್ರತೆಯನ್ನು ನೀಡುವ ಉದ್ದೇಶವನ್ನು ಹೊಂದಿದೆ. ಅಟಲ್ ಪಿಂಚಣಿ ಯೋಜನೆಯ Atal Pension Yojana (APY) ಮೂಲಕ 60 ವರ್ಷಗಳ ಬಳಿಕ ಪ್ರತಿ ತಿಂಗಳು 1,000 ರಿಂದ 5,000 ರೂಪಾಯಿಗಳ ಪಿಂಚಣಿ ಪಡೆಯುವ ಅವಕಾಶವಿದೆ.…

    Read more..