Category: ಕರ್ನಾಟಕ ಸುದ್ದಿ

  • ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ..! ಇಲ್ಲಿದೆ ಡೈರೆಕ್ಟ್ ಲಿಂಕ್.  

    Picsart 25 04 01 22 27 48 857 scaled

    ಬೆಂಗಳೂರು ಜಿಲ್ಲೆಯಲ್ಲಿ ಅಂಗನವಾಡಿ ಹುದ್ದೆಗಳ ನೇಮಕಾತಿ 2025 (Bangalore district Anganwadi posts Recruitment 2025) ಹುದ್ದೆಗಳ  ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…

    Read more..


  • NEW UPDATES.!ವಾಟ್ಸ್ಆಪ್ನಲ್ಲಿ ಇನ್ನು ಮುಂದೆ ವಾಯ್ಸ್‌ ರೆಕಾರ್ಡ್,ಹಾಡುಗಳನ್ನು ಸ್ಟೇಟಸ್‌ಗೆ ಹಾಕಬಹುದು!

    WhatsApp Image 2025 04 01 at 15.31.30

    ವಾಟ್ಸ್ಆಪ್ನಲ್ಲಿ ಇನ್ನು ಮುಂದೆ ಹಾಡುಗಳನ್ನು ಸ್ಟೇಟಸ್‌ಗೆ ಹಾಕಬಹುದು! ಬೆಂಗಳೂರು (ಏಪ್ರಿಲ್ 01): ಮೆಟಾ ಕಂಪನಿಯ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆಪ್ (WhatsApp) ಈಗ ಇನ್ಸ್ಟಾಗ್ರಾಮ್‌ನಂತೆ ಹಾಡಿನ ಸ್ಟೇಟಸ್ (Song Status) ಅಪ್ಲೋಡ್ ಮಾಡುವ ಸೌಲಭ್ಯವನ್ನು ನೀಡಿದೆ. ಹಿಂದೆ ಬಳಕೆದಾರರು ತಮ್ಮ ಸ್ಟೇಟಸ್‌ಗೆ ಹಾಡುಗಳನ್ನು ಸೇರಿಸಲು ತೃತೀಯ-ಪಕ್ಷದ (Third-Party) ಆ್ಯಪ್ಗಳನ್ನು ಬಳಸಬೇಕಾಗಿತ್ತು. ಆದರೆ ಈಗ ವಾಟ್ಸ್ಆಪ್‌ನಲ್ಲಿಯೇ ನೇರವಾಗಿ ಹಾಡುಗಳನ್ನು ಸ್ಟೇಟಸ್‌ಗೆ ಸೇರಿಸಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೊಸ ವೈಶಿಷ್ಟ್ಯದ ಪ್ರಯೋಜನಗಳು: ವಾಟ್ಸ್ಆಪ್ ಸ್ಟೇಟಸ್‌ಗೆ…

    Read more..


  • ಭಾರತೀಯ ರೈಲ್ವೆ ನೇಮಕಾತಿ 2025: 9,970 ಸಹಾಯಕ ಲೋಕೋ ಪೈಲಟ್ ಹುದ್ದೆಗಳು.! ಅರ್ಜಿ ಹೇಗೆ ಸಲ್ಲಿಸಬೇಕು?

    WhatsApp Image 2025 04 01 at 15.00.32

    ಭಾರತೀಯ ರೈಲ್ವೆ ನೇಮಕಾತಿ 2025: 9,970 ಸಹಾಯಕ ಲೋಕೋ ಪೈಲಟ್ ಹುದ್ದೆಗಳು – ಅರ್ಜಿ ಹೇಗೆ ಸಲ್ಲಿಸಬೇಕು?ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ RRB ALP ನೇಮಕಾತಿ 2025: ಸಂಪೂರ್ಣ ಮಾಹಿತಿ ಪ್ರಮುಖ ವಿವರಗಳು ಶೈಕ್ಷಣಿಕ ಅರ್ಹತೆ ಸ್ವೀಕಾರಾರ್ಹ ಟ್ರೇಡ್ಗಳು (ITI): ವಯಸ್ಸಿನ ಮಿತಿ ಆಯ್ಕೆ ಪ್ರಕ್ರಿಯೆ ಸಂಬಳ ಅರ್ಜಿ ಶುಲ್ಕ ವರ್ಗ ಶುಲ್ಕ ಸಾಮಾನ್ಯ/OBC ₹500 SC/ST/PwBD/ಮಹಿಳೆ/ಮಾಜಿ ಸೈನಿಕರು ₹250 ಹಂತ-ಹಂತದಲ್ಲಿ…

    Read more..


  • 3 ತಿಂಗಳೊಳಗೆ ವಾಹನದ ದಂಡ ಪಾವತಿ ಮಾಡದಿದ್ದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದು!ಇಲ್ಲಿದೆ ವಿವರ.!

    WhatsApp Image 2025 04 01 at 12.41.13

    ಸಂಚಾರ ನಿಯಮ ಉಲ್ಲಂಘನೆ: 3 ತಿಂಗಳೊಳಗೆ ದಂಡ ಪಾವತಿ ಮಾಡದಿದ್ದರೆ ಲೈಸೆನ್ಸ್ ರದ್ದು ಹೊಸದಿಲ್ಲಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಗೆ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಈ ನಿಯಮದಂತೆ, ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸಿದರೆ, 3 ತಿಂಗಳೊಳಗೆ ಅದನ್ನು ಪಾವತಿ ಮಾಡದಿದ್ದರೆ ಚಾಲನಾ ಪರವಾನಗಿಯನ್ನು (Driving License) ರದ್ದುಗೊಳಿಸಲಾಗುತ್ತದೆ. ಇದು ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ದಿಶೆಯಲ್ಲಿ ಕೈಗೊಳ್ಳಲಾದ ಹೊಸ ತಂತ್ರವಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ಜಿಯೋ ಬಂಪರ್ ಡಿಸ್ಕೌಂಟ್ ರಿಚಾರ್ಜ್, ಬರೀ ₹75ಕ್ಕೆ ಅನ್‌ಲಿಮಿಟೆಡ್ ಕಾಲ್, ಡೇಟಾ!

    Picsart 25 03 31 23 21 23 126 scaled

    Jio ಹೊಸ ಬಂಪರ್ ಆಫರ್: ₹75ಕ್ಕೆ ಅನ್‌ಲಿಮಿಟೆಡ್ ಕಾಲ್, ಡೇಟಾ ಮತ್ತು ಮೆಸೇಜ್! ಟೆಲಿಕಾಂ ಜಗತ್ತಿನಲ್ಲಿ ಪ್ರತಿನಿತ್ಯ ಹೊಸ ಹೊಸ ಆಫರ್‌ಗಳ ಮೂಲಕ ಗ್ರಾಹಕರಿಗೆ ಸಂತಸ ನೀಡುತ್ತಿರುವ ಜಿಯೋ(Jio), ಇತ್ತೀಚೆಗೆ ಮತ್ತೊಂದು ಆಕರ್ಷಕ ಆಫರ್ ಪರಿಚಯಿಸಿದೆ. ಈಗ ಕೇವಲ ₹75ಕ್ಕೆ ಅನ್ಲಿಮಿಟೆಡ್ ಕಾಲ್(Unlimited call), ಡೇಟಾ ಮತ್ತು ಮೆಸೇಜ್ ಸೌಲಭ್ಯವನ್ನು ನೀಡುವ ಹೊಸ ರೀಚಾರ್ಜ್ ಪ್ಲಾನ್‌ನ್ನು ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಲಭ್ಯ ಮಾಡಿದೆ. ಜಿಯೋ ಫೋನ್ ಬಳಕೆದಾರರು ಈ ಆಫರ್‌ನೊಂದಿಗೆ 23 ದಿನಗಳ ಕಾಲ ನಿರಂತರ…

    Read more..


  • ಬ್ಯಾಂಕ್  ನಗದು ವಹಿವಾಟಿಗೆ ಹೊಸ ರೂಲ್ಸ್, ನಿಯಮ ಉಲ್ಲಂಘಿಸಿದರೆ ಭಾರಿ ದಂಡ !

    Picsart 25 03 31 23 26 06 118 scaled

    ಸಾರ್ವಜನಿಕರೇ ಎಚ್ಚರ: ನಗದು ವಹಿವಾಟಿಗೆ ಹೊಸ ನಿಯಮಗಳು(New rules), ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಅಡಚಣೆ! ಭಾರತದಲ್ಲಿ ನಗದು ವಹಿವಾಟು(Cash transactions) ಮೇಲೆ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ, ದಂಡದೊಂದಿಗೆ ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 1961 ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269ST ಪ್ರಕಾರ, ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯಿಂದ ಒಂದು ದಿನದಲ್ಲಿ ₹2 ಲಕ್ಷಕ್ಕಿಂತ ಹೆಚ್ಚು ನಗದು ಪಡೆಯಲು ಅನುಮತಿಲ್ಲ. ಇದನ್ನು ಉಲ್ಲಂಘಿಸಿದರೆ, ಹಿಂತೆಗೆದುಕೊಂಡ ಮೊತ್ತಕ್ಕೆ ಸಮಾನವಾದ ದಂಡ ವಿಧಿಸಲಾಗುತ್ತದೆ.…

    Read more..


  • ರಾಜ್ಯ ಸರ್ಕಾರಿ ನೌಕರಿಗೆ ತುಟ್ಟಿಭತ್ಯೆ ಹೆಚ್ಚಳ ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ 

    Picsart 25 03 30 23 13 44 359 scaled

    ತುಟ್ಟಿಭತ್ಯೆ (DA) ಹೆಚ್ಚಳವು ಸರ್ಕಾರದ ನೌಕರರ ಹಾಗೂ ನಿವೃತ್ತರ ಜೀವನಮಟ್ಟವನ್ನು ಸುಧಾರಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಒದಗಿಸಲು ಉದ್ದೇಶಿತವಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರದ ಮೇಲೆ ಈ ಪರಿಷ್ಕರಣೆ ನಡೆಯುವುದು, ನೌಕರರ ಖರ್ಚು ನಿರ್ವಹಣೆಯನ್ನು ಸಮಾನಗೊಳಿಸಲು ಸಹಕಾರಿಯಾಗುತ್ತದೆ. 2024ರಲ್ಲಿ ರಾಜ್ಯ ಸರ್ಕಾರವು ಎರಡು ಹಂತಗಳಲ್ಲಿ ಡಿಎ ಹೆಚ್ಚಳವನ್ನು ಘೋಷಿಸಿದ್ದು, ಈ ಕ್ರಮವು ಸರಾಸರಿ 13.7 ಲಕ್ಷ ನೌಕರರು ಮತ್ತು ನಿವೃತ್ತರಿಗೆ ಸುದೀರ್ಘ ಲಾಭ ತರುವ ನಿರೀಕ್ಷೆಯಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…

    Read more..


  • ಇಷ್ಟು ವರ್ಷ ಉಳಿಮೆ ಮಾಡಿದ ಕೃಷಿ ಭೂಮಿ ಸಕ್ರಮ ಮಂಜೂರು: ಮಹತ್ವ ಅಪ್‌ಡೇಟ್‌  ಇಲ್ಲಿದೆ 

    Picsart 25 03 30 22 54 40 231 scaled

    ರಾಜ್ಯದ ಬಗರ್ ಹುಕುಂ ಜಮೀನು (Bagar Hukum Land) ಮಂಜೂರಾತಿಯಲ್ಲಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಸವಾಲುಗಳು ಎದುರಾಗುತ್ತಿವೆ. ಸಾವಿರಾರು ಬಡವರ ಭರವಸೆ, ಹಲವಾರು ತಹಶೀಲ್ದಾರರ ಶ್ರಮ ಮತ್ತು ಸರ್ಕಾರದ ನಿಬಂಧನೆಗಳ ನಡುವೆ ಈ ಪ್ರಕ್ರಿಯೆ ಕುಂಠಿತಗೊಳ್ಳುತ್ತಿದೆ. ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ಅಸಡ್ಡೆ ಧೋರಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಎರಡು ವರ್ಷದ ಆಡಳಿತದಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿ, ತಹಶೀಲ್ದಾರರೊಂದಿಗೆ ನಿಯಮಿತ ಸಭೆಗಳನ್ನು…

    Read more..


  • ಕಾರ್ಮಿಕ ಕಾರ್ಡ್ ಇದ್ದವರಿಗೆ ಉಚಿತ 60,000/- ರೂ. ನೀವೂ ಅರ್ಜಿ ಸಲ್ಲಿಸಿ.! ಇಲ್ಲಿದೆ ವಿವರ

    Picsart 25 03 30 22 44 19 256 scaled

    ಮದುವೆಗೆ 60,000 ಸಹಾಯಧನ: ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಸುವರ್ಣ ಅವಕಾಶ ಕಟ್ಟಡ ಕಾರ್ಮಿಕರು(Labour’s)ಹಾಗೂ ಅವರ ಕುಟುಂಬದ ಸದಸ್ಯರ ಮದುವೆಗೆ ರಾಜ್ಯ ಸರ್ಕಾರ(State government)ದಿಂದ ರೂ. 60,000/- ಸಹಾಯಧನ(Subsidy)ನೀಡಲು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (Karnataka Building and Other Construction Workers Welfare Board – KARBWWB) ಮುಂದಾಗಿದೆ. ನೋಂದಾಯಿತ ಕಾರ್ಮಿಕರು ತಮ್ಮ ಮದುವೆ ಅಥವಾ ಮಕ್ಕಳ ಮದುವೆಗೆ ಈ ಯೋಜನೆಯ ಲಾಭ ಪಡೆಯಬಹುದು. ಈ ಯೋಜನೆ ಮೊದಲ ಮದುವೆಗೆ ಹಾಗೂ…

    Read more..