Category: ಕರ್ನಾಟಕ ಸುದ್ದಿ
BIG BREAKING : ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್; ದೂರುದಾರ ‘ಮಾಸ್ಕ್ ಮ್ಯಾನ್’ ಅರೆಸ್ಟ್

ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದು ದೂರು ನೀಡಿದ್ದ so-called ‘ಮಾಸ್ಕ್ ಮ್ಯಾನ್’ನೇ ಈಗ ಪೊಲೀಸರ ಕಸ್ಟಡಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ (SIT) ಸುಳ್ಳು ಮಾಹಿತಿ ನೀಡಿ, ನ್ಯಾಯಾಂಗವನ್ನು ದಿಗ್ಭ್ರಮೆಗೊಳಿಸಿದ ಆರೋಪದ ಮೇಲೆ ಅವನನ್ನು ಬಂಧಿಸಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಂಧನದ ನಂತರ ಮಾಸ್ಕ್ ಮ್ಯಾನ್ ಅನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು. ಸುದೀರ್ಘವಾದ ವಿಚಾರಣೆ ಮತ್ತು ಸಂಪೂರ್ಣ ತನಿಖೆಯ ನಂತರವೇ ಈ ಕ್ರಮ
Categories: ಕರ್ನಾಟಕ ಸುದ್ದಿಮಕ್ಕಳಿಗೆ ಜ್ವರ ಬಂದಾಗ ಯಾವ ಆಹಾರ ನೀಡಬೇಕು? ಪೋಷಕರಿಗೆ ಕೆಲವು ಸಲಹೆಗಳು, ತಪ್ಪದೇ ಓದಿ

ಮಕ್ಕಳಿಗೆ ಜ್ವರ ಬಂದಾಗ, ಪೋಷಕರಿಗೆ ಆತಂಕವಾಗುವುದು ಸಹಜ. ಹವಾಮಾನದ ಬದಲಾವಣೆ, ದುರ್ಬಲ ರೋಗನಿರೋಧಕ ಶಕ್ತಿ ಅಥವಾ ವೈರಲ್ ಸೋಂಕುಗಳಿಂದ ಮಕ್ಕಳು ಜ್ವರಕ್ಕೆ ಒಳಗಾಗಬಹುದು. ಈ ಸಮಯದಲ್ಲಿ ಮಕ್ಕಳು ಆಹಾರ ಸೇವನೆಯನ್ನು ಕಡಿಮೆ ಮಾಡುವುದರಿಂದ ದೇಹದ ಶಕ್ತಿ ಮತ್ತು ರೋಗನಿರೋಧಕ ಶಕ್ತಿಯು ಇನ್ನಷ್ಟು ಕುಂಠಿತವಾಗಬಹುದು. ಆದ್ದರಿಂದ, ಸರಿಯಾದ ಆಹಾರ ಪದ್ಧತಿಯು ಜ್ವರದಿಂದ ಚೇತರಿಕೆಗೆ ಬಹಳ ಮುಖ್ಯವಾಗಿದೆ. ಈ ವರದಿಯಲ್ಲಿ ಮಕ್ಕಳಿಗೆ ಜ್ವರದ ಸಮಯದಲ್ಲಿ ನೀಡಬಹುದಾದ ಆಹಾರಗಳು ಮತ್ತು ತಪ್ಪಿಸಬೇಕಾದ ಆಹಾರಗಳ ಬಗ್ಗೆ ಸಲಹೆಗಳನ್ನು ನೀಡಲಾಗಿದೆ. ಇದೇ ರೀತಿಯ ಎಲ್ಲಾ
Categories: ಕರ್ನಾಟಕ ಸುದ್ದಿಬೆಂಗಳೂರು ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ, 10th ಪಾಸಾದವರು ಅಪ್ಲೈ ಮಾಡಿ

ಬ್ಯಾಂಕಿಂಗ್ ಉದ್ಯೋಗ ಆಕಾಂಕ್ಷಿಗಳಿಗೆ ಸಂತಸದ ಸುದ್ದಿ: ಬಿಸಿಸಿ ಬ್ಯಾಂಕ್ 2025 ರ ನೇಮಕಾತಿ ಆರಂಭ, 74 ಹುದ್ದೆಗಳು ಲಭ್ಯ. ಬೆಂಗಳೂರು ನಗರ ಸಹಕಾರಿ ಬ್ಯಾಂಕ್ ಲಿಮಿಟೆಡ್ (Bangalore City Cooperative Bank – BCC Bank) 2025ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಒಟ್ಟು 74 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ 62 ಜೂನಿಯರ್ ಅಸಿಸ್ಟೆಂಟ್ ಹಾಗೂ 12 ಅಟೆಂಡರ್ ಸ್ಥಾನಗಳು ಸೇರಿವೆ. ಇದೇ ರೀತಿಯ ಎಲ್ಲಾ
Categories: ಕರ್ನಾಟಕ ಸುದ್ದಿಮೈಸೂರು ದಸರಾ 2025: ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ರಿಂದ ಉದ್ಘಾಟನೆ – ಸಿ ಎಂ ಸಿದ್ದರಾಮಯ್ಯ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವು ಈ ವರ್ಷ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ 11 ದಿನಗಳ ಕಾಲ ಅದ್ಧೂರಿಯಾಗಿ ಆಚರಣೆಗೊಳ್ಳಲಿದೆ. ಈ ಬಾರಿಯ ದಸರಾ ಉದ್ಘಾಟನೆಯ ಗೌರವವನ್ನು ಕರ್ನಾಟಕದ ಹೆಮ್ಮೆಯ ಸಾಹಿತಿ, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಾನು ಮುಷ್ತಾಕ್: ಒಂದು ಪರಿಚಯ ಕರ್ನಾಟಕದ
Categories: ಕರ್ನಾಟಕ ಸುದ್ದಿ‘Dream11’ ಆನ್ಲೈನ್ ಗೇಮಿಂಗ್ ಸಂಪೂರ್ಣ ಬಂದ್ : ಅಧಿಕೃತ ಆದೇಶ ಹೊರಡಿಸಿದ ಡ್ರೀಮ್ 11 ಕಂಪನಿ.!

ಡ್ರೀಮ್ ಸ್ಪೋರ್ಟ್ಸ್ ಆಗಸ್ಟ್ 22 ರಂದು ತನ್ನ ಫ್ಯಾಂಟಸಿ ಕ್ರೀಡಾ ವೇದಿಕೆ ಡ್ರೀಮ್11ನಲ್ಲಿ ಎಲ್ಲಾ ಪಾವತಿಯ ಸ್ಪರ್ಧೆಗಳನ್ನು ನಿಲ್ಲಿಸಿ, ಸಂಪೂರ್ಣವಾಗಿ ಉಚಿತ ಆನ್ಲೈನ್ ಸಾಮಾಜಿಕ ಆಟಗಳ ಕಡೆಗೆ ತಿರುಗಿದೆ ಎಂದು ಪ್ರಕಟಿಸಿದೆ. ಈ ಘೋಷಣೆಯು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಆನ್ಲೈನ್ ಗೇಮಿಂಗ್ ಕಾಯ್ದೆಗೆ ಸಮ್ಮತಿ ನೀಡಿದ ತಕ್ಷಣ ಬಂದಿದೆ. ಈ ಕಾಯ್ದೆಯು ಆನ್ಲೈನ್ ಹಣದ ಆಟಗಳನ್ನು ನಿಷೇಧಿಸುತ್ತದೆ, ಇದರಲ್ಲಿ ಬಳಕೆದಾರರು ಠೇವಣಿ ಮಾಡಿ, ನೇರವಾಗಿ ಅಥವಾ ಪರೋಕ್ಷವಾಗಿ, ಆ ಠೇವಣಿಯಿಂದ ಗೆಲುವಿನ ನಿರೀಕ್ಷೆಯನ್ನು
Categories: ಕರ್ನಾಟಕ ಸುದ್ದಿರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ : ಹಬ್ಬದ ಮುಂಗಡ ಹಾಗೂ ಗಳಿಕೆ ರಜೆ ನಗದೀಕರಣಕ್ಕೆ ಹೊಸ ನಿಯಮ.!

ಕರ್ನಾಟಕ ಸರ್ಕಾರ ತನ್ನ ನೌಕರರ ಸೌಲಭ್ಯವನ್ನು ಇನ್ನಷ್ಟು ಸುಗಮಗೊಳಿಸಲು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಇತ್ತೀಚೆಗೆ ಹೊರಡಿಸಿದ ಸರ್ಕಾರಿ ಆದೇಶದ ಪ್ರಕಾರ, ಹೆಚ್.ಆರ್.ಎಂ.ಎಸ್ – 2 (HRMS-2) ತಂತ್ರಾಂಶದಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ಹಬ್ಬದ ಮುಂಗಡ (Festival Advance) ಹಾಗೂ ಗಳಿಕೆ ರಜೆ ನಗದೀಕರಣ (EL Encashment) ಪಡೆಯಲು ಕಡ್ಡಾಯವಾಗಿ ESS (Employee Self Service) ಆಪ್ ಅಥವಾ ವೆಬ್ ಪೋರ್ಟಲ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಕರ್ನಾಟಕ ಸುದ್ದಿಬೆಂಗಳೂರಿನ ಈ 5 ಪ್ರದೇಶಗಳಲ್ಲಿ ಭೂಮಿಯ ಬೆಲೆ ರಾಕೆಟ್! 10 ವರ್ಷದಲ್ಲಿ ದುಪ್ಪಟ್ಟು ಏರಿಕೆ

ಬೆಂಗಳೂರು: ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯು ದೇಶದ ಇತರ ಮಹಾನಗರಗಳಿಗೆ ಚಾಲೆಂಜ್ ನೀಡುವ ರೀತಿಯಲ್ಲಿ ವಿಕಸನಗೊಳ್ಳುತ್ತಿದೆ. ನಗರದ ಕೆಲವು ಪ್ರಮುಖ ಪ್ರದೇಶಗಳಲ್ಲಿ ಭೂಮಿ ಮತ್ತು ಆಸ್ತಿಯ ಬೆಲೆಗಳು ಅಭೂತಪೂರ್ವವಾಗಿ ಏರಿಕೆಯಾಗಿದ್ದು, ಕಳೆದ ಒಂದು ದಶಕದಲ್ಲಿ ಅವುಗಳ ಮೌಲ್ಯ ದುಪ್ಪಟ್ಟಾಗಿದೆ ಎಂದು ತಜ್ಞರು ಗಮನಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನಗರದ ಬಹುಮುಖೀಯ ಅಭಿವೃದ್ಧಿ, ನಮ್ಮ ಮೆಟ್ರೋ ರೈಲು ಯೋಜನೆ, ಐಟಿ ಹಬ್ಗಳ
Categories: ಕರ್ನಾಟಕ ಸುದ್ದಿBCCI ನೇಮಕಾತಿ 2025: ರಾಷ್ಟ್ರೀಯ ಆಯ್ಕೆದಾರರ ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ರಾಷ್ಟ್ರೀಯ ಹಿರಿಯ ಪುರುಷರು, ಮಹಿಳೆಯರು ಮತ್ತು ಜೂನಿಯರ್ ತಂಡಗಳ ಆಯ್ಕೆ ಸಮಿತಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 7 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಹಿರಿಯ ಪುರುಷರ ತಂಡದ ಆಯ್ಕೆದಾರರ ಪದವಿಗೆ ವರ್ಷಕ್ಕೆ 90 ಲಕ್ಷ ರೂಪಾಯಿಗಳ ಆಕರ್ಷಕ ವೇತನವನ್ನು ಪ್ರಸ್ತಾಪಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಖಾಲಿ ಹುದ್ದೆಗಳ
Categories: ಕರ್ನಾಟಕ ಸುದ್ದಿ
Hot this week
SBI ಗ್ರಾಹಕರೇ ಗಮನಿಸಿ: ಸತತ 4 ದಿನ ಬ್ಯಾಂಕ್ ಬಂದ್! ನಿಮ್ಮ ದೈನಂದಿನ ವಹಿವಾಟುಗಳಿಗೆ ತಟ್ಟಲಿದೆ ನೌಕರರ ಮುಷ್ಕರದ ಬಿಸಿ
Gold Rate: ಬೆಂಗಳೂರಿನಲ್ಲಿ ₹1.52 ಲಕ್ಷ ಗಡಿ ದಾಟಿದ ಬಂಗಾರ! ವರ್ಷಾಂತ್ಯಕ್ಕೆ 2 ಲಕ್ಷ ತಲುಪಲಿದೆಯಾ?
ಮೇ 12 ರವರೆ ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್; ಉತ್ತರದಲ್ಲಿ 42°C ಬಿಸಿಲು
Arecanut Price: ಲಕ್ಷದ ಗಡಿಯತ್ತ ‘ಸರಕು’ ಅಡಿಕೆ, ಶಿವಮೊಗ್ಗ, ಚನ್ನಗಿರಿ ಮಾರುಕಟ್ಟೆಯ ಇಂದಿನ ದರಗಳ ಸಂಪೂರ್ಣ ವರದಿ
ಫ್ರೀ ChatGPT, Gemini ಆಫರ್ ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರ: ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ ಆಗುತ್ತೆ.
Topics
Latest Posts
- SBI ಗ್ರಾಹಕರೇ ಗಮನಿಸಿ: ಸತತ 4 ದಿನ ಬ್ಯಾಂಕ್ ಬಂದ್! ನಿಮ್ಮ ದೈನಂದಿನ ವಹಿವಾಟುಗಳಿಗೆ ತಟ್ಟಲಿದೆ ನೌಕರರ ಮುಷ್ಕರದ ಬಿಸಿ

- Gold Rate: ಬೆಂಗಳೂರಿನಲ್ಲಿ ₹1.52 ಲಕ್ಷ ಗಡಿ ದಾಟಿದ ಬಂಗಾರ! ವರ್ಷಾಂತ್ಯಕ್ಕೆ 2 ಲಕ್ಷ ತಲುಪಲಿದೆಯಾ?

- ಮೇ 12 ರವರೆ ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್; ಉತ್ತರದಲ್ಲಿ 42°C ಬಿಸಿಲು

- Arecanut Price: ಲಕ್ಷದ ಗಡಿಯತ್ತ ‘ಸರಕು’ ಅಡಿಕೆ, ಶಿವಮೊಗ್ಗ, ಚನ್ನಗಿರಿ ಮಾರುಕಟ್ಟೆಯ ಇಂದಿನ ದರಗಳ ಸಂಪೂರ್ಣ ವರದಿ

- ಫ್ರೀ ChatGPT, Gemini ಆಫರ್ ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರ: ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ ಆಗುತ್ತೆ.
















