Category: ಕರ್ನಾಟಕ ಸುದ್ದಿ
ಬರೋಬ್ಬರಿ ₹23,508 ಬಡ್ಡಿ ಸಿಗುವ ಅದ್ಬುತ ಲಾಭದ ಅಂಚೆ ಕಚೇರಿ ಯೋಜನೆ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ

ನಿಮ್ಮ ಉಳಿತಾಯವನ್ನು ದ್ವಿಗುಣಗೊಳಿಸಲು ಬಯಸುವಿರಾ? ಪೋಸ್ಟ್ ಆಫೀಸ್ ಉತ್ತಮ ಆಯ್ಕೆ. ಹೌದು, ಪೋಸ್ಟ್ ಆಫೀಸನಲ್ಲಿ ₹1,00,000 ಹೂಡಿಕೆ ಮಾಡಿದರೆ ₹23,508 ಬಡ್ಡಿ! – ಸಂಪೂರ್ಣ ಮಾಹಿತಿ ಹಣ ಉಳಿಸುವುದು ಪ್ರತಿಯೊಬ್ಬರಿಗೂ ಅವಶ್ಯಕ. ಇಂದಿನ ದಿನಗಳಲ್ಲಿ ಜನರು ಬೇರೆ ಬೇರೆ ರೀತಿಯ ಹೂಡಿಕೆಗಳನ್ನು ಮಾಡುತ್ತಿದ್ದಾರೆ – ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ಗೋಲ್ಡ್ ಮುಂತಾದವು. ಆದರೆ, ಭದ್ರತೆ ಜೊತೆಗೆ ಖಚಿತ ಆದಾಯವನ್ನು ಬಯಸುವವರಿಗೆ ಪೋಸ್ಟ್ ಆಫೀಸ್ನ ಟೈಮ್ ಡೆಪಾಸಿಟ್ (Post office Time Deposit) ಅಥವಾ ಎಫ್ಡಿ(FD) ಯೋಜನೆ…
Categories: ಕರ್ನಾಟಕ ಸುದ್ದಿಮುಖ್ಯ ಸುದ್ದಿ: September 1, 2025ರಿಂದ ಜಾರಿಗೆ ಬರುವ 5 ಹೊಸ ನಿಯಮಗಳು

September 1, 2025ರಿಂದ ಜನರ ಜೀವನಶೈಲಿ ಮತ್ತು ಆರ್ಥಿಕ ವಹಿವಾಟುಗಳ ಮೇಲೆ ಪರಿಣಾಮ ಬೀರುವ ಕೆಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳ ಬಗ್ಗೆ ಸಾರ್ವಜನಿಕರು ಮುಂಚಿತವಾಗಿ ತಿಳಿದಿರುವುದು ಅಗತ್ಯ.September 1, 2025ರಿಂದ ಜಾರಿಗೆ ಬರುವ ಐದು ಪ್ರಮುಖ ನಿಯಮಗಳು ಇಲ್ಲಿವೆ: ಬೆಳ್ಳಿಯ ಆಭರಣಗಳಿಗೆ ಕಡ್ಡಾಯ ಹಾಲ್ಮಾರ್ಕ್ ಈವರೆಗೆ ಕೇವಲ ಚಿನ್ನದ ಆಭರಣಗಳಿಗೆ ಕಡ್ಡಾಯವಾಗಿದ್ದ ಹಾಲ್ಮಾರ್ಕ್ ವ್ಯವಸ್ಥೆಯನ್ನು ಈಗ ಬೆಳ್ಳಿಯ ವಸ್ತುಗಳಿಗೂ ವಿಸ್ತರಿಸಲಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಬೆಳ್ಳಿಯ ಆಭರಣಗಳು ಮತ್ತು ಇತರ ವಸ್ತುಗಳಿಗೆ ಶುದ್ಧತೆಯ…
Categories: ಕರ್ನಾಟಕ ಸುದ್ದಿಕೇಂದ್ರ ಸರ್ಕಾರದ ಆಯಿಲ್ ಇಂಡಿಯಾ ಕಂಪೆನಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತದ ಪ್ರಮುಖ ಸಾರ್ವಜನಿಕ ವಲಯದ ತೈಲ ಕಂಪನಿಗಳಲ್ಲೊಂದು ಆಯಿಲ್ ಇಂಡಿಯಾ ಲಿಮಿಟೆಡ್ (Oil India Limited – OIL) ತನ್ನ 2025 ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಬಾರಿ ಒಟ್ಟು 102 ಹುದ್ದೆಗಳು ಭರ್ತಿಯಾಗುತ್ತಿದ್ದು, ಹಿರಿಯ ಅಧಿಕಾರಿ (Senior Officer) ಮತ್ತು ಸೂಪರಿಂಟೆಂಡಿಂಗ್ ಎಂಜಿನಿಯರ್ (Superintending Engineer) ಹುದ್ದೆಗಳು ಮುಖ್ಯವಾಗಿವೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಭದ್ರ ವೃತ್ತಿಜೀವನ ಬಯಸುವವರಿಗೆ ಇದು ಮಹತ್ವದ ಅವಕಾಶ. ಆಸಕ್ತ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್ಲೈನ್(Online) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಈ…
Categories: ಕರ್ನಾಟಕ ಸುದ್ದಿಕೆಪಿಎಸ್ಸಿ ನೇಮಕಾತಿ ವಿವಾದ: ಒಳಮೀಸಲಾತಿ ತೀರ್ಮಾನದ ಗೊಂದಲದ ನಡುವೆಯೂ ಹುದ್ದೆ ಭರ್ತಿಗೆ ಆತುರ

ಕರ್ನಾಟಕದಲ್ಲಿ ಸರ್ಕಾರಿ ನೇಮಕಾತಿ ಪ್ರಕ್ರಿಯೆಯ (Government Recruitment Process) ಸುತ್ತ ಮತ್ತೆ ಗೊಂದಲ ಸೃಷ್ಟಿಯಾಗಿದೆ. ದಶಕಗಳಿಂದ ಪರಿಶಿಷ್ಟ ಜಾತಿ ಸಮುದಾಯಗಳ ಒಳಮೀಸಲಾತಿ ಹಕ್ಕು ಸಾಧನೆಗಾಗಿ ಹೋರಾಟ ನಡೆದಿರುವ ಸಂದರ್ಭದಲ್ಲಿ, ರಾಜ್ಯ ಸರ್ಕಾರವೇ ಅದರ ಕುರಿತು ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಇಂತಹ ಸಂದರ್ಭದಲ್ಲಿ, ಕರ್ನಾಟಕ ಲೋಕಸೇವಾ ಆಯೋಗ (Karnataka Public Service Commission) ಯಾವುದೇ ಒಳಮೀಸಲಾತಿ ಅನ್ವಯಿಸದೆ ಕೃಷಿ ಇಲಾಖೆಯ ಪ್ರಮುಖ ಹುದ್ದೆಗಳ ಭರ್ತಿಗೆ ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಕರ್ನಾಟಕ ಸುದ್ದಿ10,000 ರೂ.ಗಿಂತ ಕಡಿಮೆ ಬೆಲೆಯ ಟಾಪ್ ಸ್ಯಾಮ್ಸಂಗ್ ಫೋನ್ಗಳು

10,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ವಿಶ್ವಾಸಾರ್ಹ ಸ್ಯಾಮ್ಸಂಗ್ ಫೋನ್ ಖರೀದಿಸಲು ಬಯಸುವಿರಾ? ಈ ಸುದ್ದಿ ವರದಿಯನ್ನು ಕೊನೆಯವರೆಗೆ ಓದಿ, ಏಕೆಂದರೆ ಇದರಲ್ಲಿ ಆಗಸ್ಟ್ 2025 ರಲ್ಲಿ 10,000 ರೂ.ಗಿಂತ ಕಡಿಮೆ ಬೆಲೆಯ ಟಾಪ್ 3 ಸ್ಯಾಮ್ಸಂಗ್ ಫೋನ್ಗಳ ಪಟ್ಟಿಯನ್ನು ನೀಡಲಾಗಿದೆ. ಈ ಫೋನ್ಗಳು ತಮ್ಮ ವಿಭಾಗದಲ್ಲಿ ಶ್ರೇಷ್ಠವಾಗಿದ್ದು, ದೊಡ್ಡ ಡಿಸ್ಪ್ಲೇ, ಉತ್ತಮ ಕ್ಯಾಮೆರಾ ಸೆಟಪ್ ಮತ್ತು ವೇಗದ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ ದೊಡ್ಡ ಬ್ಯಾಟರಿಯನ್ನು ಹೊಂದಿವೆ. ಇದರ ಜೊತೆಗೆ, ಈ ಫೋನ್ಗಳಲ್ಲಿ ಹೆಚ್ಚಿನ ಗ್ರಾಫಿಕ್ಸ್ನೊಂದಿಗೆ ಗೇಮ್ಗಳನ್ನು ಯಾವುದೇ ಲ್ಯಾಗ್…
Categories: ಕರ್ನಾಟಕ ಸುದ್ದಿಗಂಡನ ಮೇಲೆ ಹೆಂಡತಿಗೆ ಅನೈತಿಕ ಸಂಬಂಧದ ಸಂಶಯವಿದ್ರೆ, ಗಂಡನ ಕಡೆ ದತ್ತಾಂಶ ಕೇಳ್ಬೋದು : ಹೈಕೋರ್ಟ್

ನವದೆಹಲಿ: ಪತಿಯ ಮೇಲೆ ವ್ಯಭಿಚಾರದ ಆರೋಪವಿದ್ದರೆ, ಪತ್ನಿಯು ತನ್ನ ಪತಿ ಮತ್ತು ಆತನ ಆಪಾದಿತ ಪ್ರೇಯಸಿಯ ಸ್ಥಳ ವಿವರಗಳು ಹಾಗೂ ಕರೆ ದತ್ತಾಂಶ ದಾಖಲೆಗಳನ್ನು (CDR) ಕೋರಬಹುದು ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. ಈ ದಾಖಲೆಗಳು ತೀರ್ಪು ಪ್ರಕ್ರಿಯೆಯಲ್ಲಿ ವಸ್ತುನಿಷ್ಠ ಸಾಕ್ಷ್ಯವಾಗಿ ಸಹಾಯಕವಾಗಿವೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ತೀರ್ಪನ್ನು ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರರ್ಪಾಲ್…
Categories: ಕರ್ನಾಟಕ ಸುದ್ದಿಸಾರ್ವಜನಿಕರ ಗಮನಕ್ಕೆ : ಖಾಸಗಿ ಸ್ಥಳದಲ್ಲಿ ವಾಹನ ಬಳಸ್ತಿದ್ರೆ ತೆರಿಗೆ ವಿಧಿಸುವಂತಿಲ್ಲ! ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಯಾವುದೇ ವಾಹನವನ್ನು ಸಾರ್ವಜನಿಕ ಸ್ಥಳದಲ್ಲಿ ಬಳಸದಿದ್ದರೆ ಅಥವಾ ಸಾರ್ವಜನಿಕವಾಗಿ ಬಳಕೆಯನ್ನು ನಿಲ್ಲಿಸಿದ್ದರೆ, ಅಂತಹ ವಾಹನದ ಮಾಲೀಕರ ಮೇಲೆ ತೆರಿಗೆ ವಿಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಖಾಸಗಿ ಸ್ಥಳಗಳಲ್ಲಿ ವಾಹನವನ್ನು ಬಳಸುವವರಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಈ ತೀರ್ಪು ಸ್ಪಷ್ಟಪಡಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೋರ್ಟ್ನ ಪ್ರಕಾರ, ಸಾರ್ವಜನಿಕ ಮೂಲಸೌಕರ್ಯವನ್ನು ಬಳಸದ ವ್ಯಕ್ತಿಯ ಮೇಲೆ ಮೋಟಾರು ವಾಹನ…
Categories: ಕರ್ನಾಟಕ ಸುದ್ದಿಮಹಿಳೆಯರೇ ಇಲ್ಲಿ ಕೇಳಿ ಪುರುಷರ ಕುರಿತು ಚಾಣಕ್ಯ ಹೇಳಿದ ಕಹಿ ಸತ್ಯವಿದು; ಪ್ರತಿಯೊಬ್ಬರು ತಿಳ್ಕೊಳ್ಳೇಬೇಕು

ಆಚಾರ್ಯ ಚಾಣಕ್ಯರು ತಮ್ಮ ನೀತಿ ಸೂತ್ರಗಳಿಗೆ ಮತ್ತು ಮಾನವ ಸ್ವಭಾವದ ಗಹನ ಅರಿವಿಗೆ ಪ್ರಸಿದ್ಧರಾಗಿದ್ದಾರೆ. ಅವರು ಸಮಾಜದ ಕಟು ಸತ್ಯಗಳನ್ನು ಅತ್ಯಂತ ಸರಳ ಮತ್ತು ಸ್ಪಷ್ಟ ಭಾಷೆಯಲ್ಲಿ ಮುಡಿಪಾಗಿಡುತ್ತಾರೆ. ಅವರ ಮಾತುಗಳು ನೂರಾರು ವರ್ಷಗಳ ನಂತರವೂ ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ ಮತ್ತು ಜೀವನದ ಪ್ರತಿ ಅಂಶದಲ್ಲೂ ನಮಗೆ ಮಾರ್ಗದರ್ಶನ ನೀಡುತ್ತವೆ. ಇದರ ಜೊತೆಗೆ, ಆಚಾರ್ಯ ಚಾಣಕ್ಯರು ಪುರುಷರು ಮತ್ತು ಮಹಿಳೆಯರ ನಡುವಿನ ಸಂಬಂಧಗಳ ಬಗ್ಗೆ ಅತ್ಯಂತ ಆಳವಾಗಿ ವಿಶ್ಲೇಷಿಸಿದ್ದಾರೆ.. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಕರ್ನಾಟಕ ಸುದ್ದಿRBI ಹೊಸ ರೂಲ್ಸ್ : ಸಾಲದ ಮುಗಿಯುವ ಅವಧಿ ಒಳಗೇ ಸಾಲದ ಮೊತ್ತ ತೀರಿಸಿದರೇ ದಂಡವಿಲ್ಲಾ

ಯಾವುದೇ ಸಾಲವನ್ನು ಅದರ ನಿಗದಿತ ಅವಧಿಗಿಂತ ಮುಂಚೆಯೇ ತೀರಿಸಿದರೆ, ಗಣನೀಯ ಪ್ರಮಾಣದ ಬಡ್ಡಿ ಹಣವನ್ನು ಉಳಿಸಬಹುದು. ಆದರೆ, ಬಹುತೇಕ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFC), ಮತ್ತು ಸಹಕಾರಿ ಬ್ಯಾಂಕುಗಳು ನಿಗದಿ ಸಮಯಕ್ಕಿಂತ ಮುಂಚೆ ಸಾಲ ಮರುಪಾವತಿ ಮಾಡಿದರೆ ಅಥವಾ ಭಾಗಶಃ ಮುಂದೂಡಿಕೆ ಕಟ್ಟಿದರೆ ದಂಡವನ್ನು ವಿಧಿಸುತ್ತಿದ್ದವು. ಗ್ರಾಹಕರು ಎದುರಿಸುತ್ತಿದ್ದ ಈ ಸಮಸ್ಯೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗಮನಿಸಿದೆ ಮತ್ತು 2026ರ ಜನವರಿ ಮಾಸದಿಂದ ಸಾಲ ಮರುಪಾವತಿ ಸಂಬಂಧಿತ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಈ…
Categories: ಕರ್ನಾಟಕ ಸುದ್ದಿ
Hot this week
Army AOC ನೇಮಕಾತಿ 2026: 2,615 ಗ್ರೂಪ್ ‘ಸಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ | 10ನೇ, 12ನೇ ಪಾಸಾದವರಿಗೆ ಅವಕಾಶ
SBI Clerk ನೇಮಕಾತಿ 2026: 1,538 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
KEA Recruitment 2026: 233 ಫಾರ್ಮಸಿ ಆಫೀಸರ್ ಹಾಗೂ ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
NMDC ಸ್ಟೀಲ್ ನೇಮಕಾತಿ 2026: 102 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- Army AOC ನೇಮಕಾತಿ 2026: 2,615 ಗ್ರೂಪ್ ‘ಸಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ | 10ನೇ, 12ನೇ ಪಾಸಾದವರಿಗೆ ಅವಕಾಶ

- SBI Clerk ನೇಮಕಾತಿ 2026: 1,538 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- KEA Recruitment 2026: 233 ಫಾರ್ಮಸಿ ಆಫೀಸರ್ ಹಾಗೂ ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- NMDC ಸ್ಟೀಲ್ ನೇಮಕಾತಿ 2026: 102 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

- BOB Recruitment 2026: 206 ಮ್ಯಾನೇಜರ್, ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ















