Category: ಕರ್ನಾಟಕ ಸುದ್ದಿ

  • Indian Air Force Recruitment: ವಾಯುಪಡೆ ನೇಮಕಾತಿ ಅಧಿಸೂಚನೆ ಬಿಡುಗಡೆ, ಈಗಲೇ ಅಪ್ಲೈ ಮಾಡಿ

    Picsart 25 11 13 22 21 31 298 scaled

    ಭಾರತೀಯ ವಾಯುಪಡೆ (Indian Air Force – IAF) ದೇಶದ ಗಗನಸೀಮೆಯನ್ನು ಕಾಪಾಡುವ ಅತ್ಯಂತ ಶಕ್ತಿಶಾಲಿ ರಕ್ಷಣಾ ಪಂಗಡಗಳಲ್ಲಿ ಒಂದಾಗಿದೆ. ಈ ಗರ್ವದ ಯೋಧರ ತಂಡದ ಭಾಗವಾಗಲು ಕನಸು ಕಾಣುವ ಸಾವಿರಾರು ಯುವಕರಿಗಾಗಿ ಅದ್ಭುತ ಅವಕಾಶವೊಂದು ಅಧಿಕೃತವಾಗಿ ಪ್ರಕಟವಾಗಿದೆ. AFCAT 2026 (Air Force Common Admission Test) ಕುರಿತ ಅಧಿಸೂಚನೆಯನ್ನು IAF ಹೊರಡಿಸಿದ್ದು, ಫ್ಲೈಯಿಂಗ್ ಬ್ರಾಂಚ್ ಮತ್ತು ಗ್ರೌಂಡ್ ಡ್ಯೂಟಿ ವಿಭಾಗಗಳಲ್ಲಿ ಅಧಿಕಾರಿ ಹುದ್ದೆಗಳ ನೇಮಕಾತಿ ನಡೆಸಲಾಗುತ್ತಿದೆ. 2027 ಜನವರಿಯಿಂದ ಆರಂಭವಾಗುವ ತರಬೇತಿ ಬ್ಯಾಚ್‌ಗೆ ಅರ್ಹ…

    Read more..


  • ನಿಮ್ಮದೇನಾದ್ರೂ CNG ಕಾರಗಿದ್ರೇ ಚಳಿಗಾಲದಲ್ಲಿ ಈ 4 ತಪ್ಪುಗಳನ್ನಾ ಮಾಡ್ಲೇಬೇಡಿ ಎಚ್ಚರ.!

    WhatsApp Image 2025 11 13 at 6.06.03 PM

    ಚಳಿಗಾಲ ಆರಂಭವಾಗಿದ್ದು, ಸಿಎನ್‌ಜಿ (CNG) ಕಾರುಗಳ ಮಾಲೀಕರು ಹೆಚ್ಚು ಜಾಗರೂಕತೆ ವಹಿಸಬೇಕಾಗಿದೆ. ಶೀತ ವಾತಾವರಣದಲ್ಲಿ ಸಣ್ಣ ತಪ್ಪುಗಳು ಕೂಡ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು – ಇಂಧನ ವ್ಯವಸ್ಥೆಯ ಹಾನಿ, ಕಾರ್ಯಕ್ಷಮತೆ ಕಡಿಮೆಯಾಗುವುದು ಅಥವಾ ಸುರಕ್ಷತಾ ಅಪಾಯಗಳು. ಈ ಋತುವಿನಲ್ಲಿ ಸಿಎನ್‌ಜಿ ಕಾರನ್ನು ಸುರಕ್ಷಿತವಾಗಿ ಮತ್ತು ಸಮರ್ಥವಾಗಿ ನಡೆಸಲು ಕೆಲವು ಮುಖ್ಯ ಸಲಹೆಗಳನ್ನು ಅನುಸರಿಸಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಂಧನ ತುಂಬಿಸುವಾಗ…

    Read more..


  • ಬೆಣ್ಣೆಗಿಂತಲೂ ಮೃದುವಾದ ಚಪಾತಿ ಬೇಕೆ? ಈ ‘ಒಂದು’ ಟ್ರಿಕ್ ಬಳಸಿ ಹಿಟ್ಟು ಕಲಸಿ ಸಾಕು!

    oo 1

    ಭಾರತೀಯರ ಅಡುಗೆಮನೆಯಲ್ಲಿ ಚಪಾತಿಯು ಒಂದು ಪ್ರಮುಖ ಆಹಾರವಾಗಿದೆ. ಆದರೆ, ಚಪಾತಿಯು ಗಟ್ಟಿಯಾಗಿ, ಒಣಗಿದಂತೆ ಆದಾಗ ತಿನ್ನಲು ಕಷ್ಟವಾಗುತ್ತದೆ. ಚಪಾತಿ ಎಷ್ಟು ಮೃದುವಾಗಿರುತ್ತದೆಯೋ, ತಿನ್ನಲು ಅಷ್ಟೇ ರುಚಿಯಾಗಿರುತ್ತದೆ. ಚಪಾತಿಯ ಮೃದುತ್ವವು ಹೆಚ್ಚು ಕಡಿಮೆ ಹಿಟ್ಟು ಕಲಸುವ ವಿಧಾನದ ಮೇಲೆ ಅವಲಂಬಿತವಾಗಿರುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಗಟ್ಟಿ ಅಥವಾ ತಣ್ಣೀರಿನಿಂದ ಹಿಟ್ಟನ್ನು ಕಲಸಿದರೆ, ಹೆಚ್ಚಿನ ಶ್ರಮ ವಿನಿಯೋಗಿಸಬೇಕಾಗುತ್ತದೆ ಮತ್ತು ಚಪಾತಿಗಳು ಬಯಸಿದಷ್ಟು ಮೃದುವಾಗಿ ಬರುವುದಿಲ್ಲ. ಆದರೆ, ಇಂದಿನ ಈ ಲೇಖನದಲ್ಲಿ, ನಿಮ್ಮ ಚಪಾತಿಗಳನ್ನು ಪ್ರತಿ ಬಾರಿಯೂ ಬೆಣ್ಣೆಯಂತೆ ಮೃದುವಾಗಿಸುವ ಒಂದು…

    Read more..


  • BIG NEWS: ರಾಜ್ಯದಲ್ಲಿ ‘ಕೋರಿಕೆ ವರ್ಗಾವಣೆ’ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ.!

    WhatsApp Image 2025 11 13 at 12.53.22 PM

    ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯದ ಎಲ್ಲಾ ಮಹಿಳಾ ನೌಕರರಿಗೂ ಅನ್ವಯ ಆಗುವಂತೆ ತಿಂಗಳಲ್ಲಿ ಒಂದು ದಿನ ವೇತನ ಸಹಿತ ಋತುಚಕ್ರ ರಜೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ರಾಜ್ಯದ ವಿವಿಧ ಕಾರ್ಮಿಕ ಕಾಯ್ದೆಗಳ ಅಡಿಯಲ್ಲಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವಂತ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ಸೌಲಭ್ಯ ನೀಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಕುರಿತಂತೆ ಕಾರ್ಮಿಕ ಇಲಾಖೆಯ ಸರ್ಕಾರದ ಧೀನ ಕಾರ್ಯದರ್ಶಿ…

    Read more..


  • ಕೆನರಾ ಬ್ಯಾಂಕ್‌ ನಿಂದ ಉಚಿತ 30 ದಿನಗಳ ದ್ವಿಚಕ್ರ ವಾಹನ ರಿಪೇರಿ ಮತ್ತು ಸರ್ವಿಸಿಂಗ್ ತರಬೇತಿ – ಅರ್ಜಿ ಆಹ್ವಾನ

    WhatsApp Image 2025 11 13 at 12.37.23 PM

    ಕರ್ನಾಟಕ ರಾಜ್ಯದ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗದ ಮಾರ್ಗವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೊಣ್ಣಹಳ್ಳಿಪುರದಲ್ಲಿ ನೆಲೆಗೊಂಡಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI) ಒಂದು ಅತ್ಯಮೂಲ್ಯ ಅವಕಾಶವನ್ನು ಒದಗಿಸಿದೆ. ಈ ಸಂಸ್ಥೆಯು ನವೆಂಬರ್ 20, 2025 ರಿಂದ ಆರಂಭವಾಗುವ 30 ದಿನಗಳ ಉಚಿತ ದ್ವಿಚಕ್ರ ವಾಹನ ರಿಪೇರಿ ಮತ್ತು ಸರ್ವಿಸಿಂಗ್ ತರಬೇತಿ ಶಿಬಿರವನ್ನು ಆಯೋಜಿಸಿದೆ. ಈ ತರಬೇತಿಯು ನಿರುದ್ಯೋಗಿ ಪುರುಷರಿಗೆ ಮಾತ್ರ ಸೀಮಿತವಾಗಿದ್ದು, ಸ್ವಯಂ ಉದ್ಯೋಗಿಗಳಾಗಿ ತಮ್ಮ…

    Read more..


  • ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ನೇಮಕಾತಿ! ಅಪ್ಲೈ ಮಾಡಿ 

    Picsart 25 11 12 22 10 51 602 scaled

    ಭಾರತ ಸರ್ಕಾರದ ಸ್ವಾಮ್ಯದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (IPPB) ಸಂಸ್ಥೆಯು 2025 ನೇ ಸಾಲಿನ ಅತ್ಯಂತ ಪ್ರಮುಖ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 309 ಹುದ್ದೆಗಳು ಲಭ್ಯವಿದ್ದು, ಜೂನಿಯರ್ ಅಸೋಸಿಯೇಟ್(Junior Associate)ಮತ್ತು ಅಸಿಸ್ಟೆಂಟ್ ಮ್ಯಾನೇಜರ್ (Scale-I) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ನಿಯೋಗ (Deputation) ಅಥವಾ ವಿದೇಶಿ ಸೇವೆ (Foreign Service) ಆಧಾರದ ಮೇಲೆ ನಡೆಯಲಿದ್ದು, ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆಗಳು ಹಾಗೂ ಸಾರ್ವಜನಿಕ ವಲಯದ ನೌಕರರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.…

    Read more..


  • ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ಖಚಿತ! ಟಿಟಿಇ ನೀಡಿದ ರೈಲು ಟಿಕೆಟ್ ಬುಕ್ಕಿಂಗ್ ಸ್ಮಾರ್ಟ್ ಹ್ಯಾಕ್ ವೈರಲ್ 

    Picsart 25 11 12 22 33 40 282 scaled

    ಭಾರತದಲ್ಲಿ ರೈಲು ಪ್ರಯಾಣವು ಕೋಟ್ಯಂತರ ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ವಿಶೇಷವಾಗಿ ಹಿರಿಯ ನಾಗರಿಕರಗಾಗಿ (Senior Citizens) ರೈಲುಗಳು ಇನ್ನೂ ಅತ್ಯಂತ ಸುಲಭ ಮತ್ತು ಆರ್ಥಿಕ ಪ್ರಯಾಣ ಮಾರ್ಗವಾಗಿದೆ. ಆದರೆ ದೂರದ ಪ್ರಯಾಣಗಳಲ್ಲಿ ಅವರಿಗೆ ಎದುರಾಗುವ ಪ್ರಮುಖ ತೊಂದರೆ ಎಂದರೆ  ಕೆಳ ಬರ್ತ್ (Lower Berth) ಸಿಗದಿರುವುದು. ವಯಸ್ಸಾದ ನಂತರ ಮಧ್ಯಮ (Middle) ಅಥವಾ ಮೇಲಿನ (Upper) ಬರ್ತ್‌ಗಳಲ್ಲಿ ಹತ್ತುವುದು ಮತ್ತು ಇಳಿಯುವುದು ತುಂಬಾ ಕಷ್ಟಕರವಾದ ಕೆಲಸ. ಈ ಸಮಸ್ಯೆಯು ಹಿರಿಯರ ದೈಹಿಕ ಸುರಕ್ಷತೆಗೂ ಧಕ್ಕೆಯನ್ನುಂಟುಮಾಡುತ್ತದೆ.…

    Read more..


  • ದೆಹಲಿ ಸ್ಫೋಟ: ದೇಶಾದ್ಯಂತ ಹೈ ಅಲರ್ಟ್: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ 

    Picsart 25 11 12 22 26 18 183 scaled

    ದೆಹಲಿಯ ಕಾರು ಸ್ಫೋಟದ ಬೆನ್ನಲ್ಲೇ ದೇಶಾದ್ಯಂತ ಹೈ ಅಲರ್ಟ್: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ಪ್ರಯಾಣಿಕರಿಗೆ ವಿಶೇಷ ಸೂಚನೆ ದೆಹಲಿಯಲ್ಲಿ ನಡೆದ ಕಾರು ಸ್ಫೋಟ ಘಟನೆಯ ನಂತರ ದೇಶಾದ್ಯಂತ ಭದ್ರತಾ ಸಂಸ್ಥೆಗಳು ಹೈ ಅಲರ್ಟ್ ಘೋಷಿಸಿವೆ. ಈ ಹಿನ್ನೆಲೆಯಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಭದ್ರತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ವಿಮಾನ ನಿಲ್ದಾಣದ ಒಳಭಾಗದಿಂದ ಹಿಡಿದು ಪಾರ್ಕಿಂಗ್ ಪ್ರದೇಶಗಳವರೆಗೂ ತೀವ್ರ ತಪಾಸಣೆ ಕಾರ್ಯಾಚರಣೆ ಮುಂದುವರಿದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…

    Read more..


  • ಎಲೆಕ್ಟ್ರಿಕ್ ವಾಹನ ಖರೀದಿಗೆ ತಕ್ಷಣದ ಸಬ್ಸಿಡಿ: ಪಿಎಂ ಇ-ಡ್ರೈವ್ ಯೋಜನೆ 2025 ಸಂಪೂರ್ಣ ಮಾಹಿತಿ

    Picsart 25 11 12 22 20 16 775 scaled

    ಇತ್ತೀಚಿನ ವರ್ಷಗಳಲ್ಲಿ ಭಾರತದ ವಾಹನ ಮಾರುಕಟ್ಟೆಯಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಏರಿಕೆ, ಪರಿಸರ ಮಾಲಿನ್ಯ ಮತ್ತು ಇಂಧನ ಆಮದು ಅವಲಂಬನೆಯ ಹೆಚ್ಚಳ ಇವುಗಳ ಹಿನ್ನೆಲೆಯಲ್ಲಿ, ಜನರು ಈಗ ಪರಿಸರ ಸ್ನೇಹಿ ಮತ್ತು ಆರ್ಥಿಕ ಪರ್ಯಾಯಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಆದ್ದರಿಂದ ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ವೇಗವಾಗಿ ಬೆಳೆಯುತ್ತಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಹಿನ್ನಲೆಯಲ್ಲಿ, ಭಾರತ…

    Read more..