Category: ಕರ್ನಾಟಕ ಸುದ್ದಿ
ಈ ನಿವೇಶನದಾರಿಗೆ ಬಿಡಿಎ ಕಡೆಯಿಂದ ಬಂಪರ್ ಗುಡ್ ನ್ಯೂಸ್ ಇತಿಹಾಸದಲ್ಲೇ ಐತಿಹಾಸಿಕ ನಿರ್ಧಾರ

ಬಿಡಿಎಯ ಐತಿಹಾಸಿಕ ನಿರ್ಧಾರ: 784 ನಿವೇಶನದಾರರಿಗೆ ಗುಡ್ ನ್ಯೂಸ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ಇತಿಹಾಸದಲ್ಲೇ ಮಹತ್ವದ ಹಾಗೂ ದಾಖಲೆಯ ನಿರ್ಣಯವನ್ನು ಕೈಗೊಂಡಿದೆ. ಅರ್ಕಾವತಿ ಬಡಾವಣೆಯಲ್ಲಿ ವಿವಿಧ ಕಾರಣಗಳಿಂದಾಗಿ ನಿವೇಶನ ಲಭಿಸದೇ 20 ವರ್ಷಗಳಿಂದ ಕಾಯುತ್ತಿದ್ದ 755 ಫಲಾನುಭವಿಗಳಿಗೆ ಮತ್ತು ಸುರಬಿ ಸೇವಾ ಸಂಘದ 29 ಕಂದಾಯ ನಿವೇಶನದಾರರಿಗೆ ಒಟ್ಟಾರೆ 784 ಜನರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (ಎನ್ಪಿಕೆಎಲ್) ಬದಲಿ ನಿವೇಶನಗಳನ್ನು ಏಕಕಾಲದಲ್ಲಿ ಹಂಚಿಕೆ ಮಾಡಲಾಗಿದೆ. ಈ ಪ್ರಕ್ರಿಯೆಯನ್ನು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರ
Categories: ಕರ್ನಾಟಕ ಸುದ್ದಿNHB ನೇಮಕಾತಿ 2025: ರಾಷ್ಟೀಯ ವಸತಿ ಬ್ಯಾಂಕ್ ನಲ್ಲಿ ಟ್ಯಾಕ್ಸ್ ಆಫೀಸರ್ ಹುದ್ದೆಗಳ ಭರ್ಜರಿ ನೇಮಕಾತಿ.

ಭಾರತದ ವಸತಿ ಹಣಕಾಸು ವ್ಯವಸ್ಥೆಯ ಹೃದಯವೆಂದರೆ ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) — ಇದು ಮನೆ ನಿರ್ಮಾಣ ಮತ್ತು ವಸತಿ ಸಾಲದ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುವ ಕೇಂದ್ರ ಸರ್ಕಾರದ ಸಂಸ್ಥೆಯಾಗಿದೆ. ಇದೀಗ NHB ತನ್ನ ಅಧಿಕಾರಿಗಳ ನೇಮಕಾತಿ 2025 (NHB Recruitment 2025) ಅಧಿಸೂಚನೆಯನ್ನು ಪ್ರಕಟಿಸಿದ್ದು, ಒಟ್ಟು 10 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಕರ್ನಾಟಕ ಸುದ್ದಿDDA ನೇಮಕಾತಿ 2025: 1,732 ಗ್ರೂಪ್ A, B, C ಹುದ್ದೆಗಳು – ಈಗಲೇ ಅರ್ಜಿ ಸಲ್ಲಿಸಿ

ದೆಹಲಿ ಅಭಿವೃದ್ಧಿ ಪ್ರಾಧಿಕಾರ (DDA) 1,732 ಗ್ರೂಪ್ A, B, C ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಉಪ ನಿರ್ದೇಶಕ, ಸಹಾಯಕ ನಿರ್ದೇಶಕ, ಕಾನೂನು ಸಹಾಯಕ, ಪ್ರೋಗ್ರಾಮರ್ ಸೇರಿ ವಿವಿಧ ಸ್ಥಾನಗಳು. ಆನ್ಲೈನ್ ಅರ್ಜಿ ಕೊನೆಯ ದಿನಾಂಕ: ನವೆಂಬರ್ 5, 2025. ಪದವಿ / ಸ್ನಾತಕೋತ್ತರ / ಡಿಪ್ಲೊಮಾ ಪಡೆದವರು ಅರ್ಹ. ಹಂತ-1 ಪರೀಕ್ಷೆ: ಡಿಸೆಂಬರ್/ಜನವರಿ 2026. dda.gov.in ಮೂಲಕ ಈಗಲೇ ಅರ್ಜಿ ಸಲ್ಲಿಸಿ – ದೆಹಲಿ ಸರ್ಕಾರಿ ಉದ್ಯೋಗ ಪಡೆಯಿರಿ! ಇದೇ ರೀತಿಯ ಎಲ್ಲಾ
Categories: ಕರ್ನಾಟಕ ಸುದ್ದಿಉದ್ಯೋಗವಕಾಶ : ಗ್ರಾಮೀಣ ಪುನರ್ವಸತಿ ಇಲಾಖೆಯಲ್ಲಿ ಕಾರ್ಯಕರ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಬಳ್ಳಾರಿ ಜಿಲ್ಲೆಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (MRW) 4 ತಾತ್ಕಾಲಿಕ ಹುದ್ದೆಗಳಿಗೆ ಗೌರವಧನ ಆಧಾರದಲ್ಲಿ ನೇಮಕಾತಿ. ಮಾಸಿಕ ₹10,000 ಗೌರವಧನ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಿದ್ದಾರೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವೆಂಬರ್ 26, 2025. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಖಾಲಿ ಹುದ್ದೆಗಳ ವಿವರ (ತಾಲ್ಲೂಕುವಾರು) ಆಯ್ಕೆ: ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷತೆಯಲ್ಲಿ ಆಯ್ಕೆ
Categories: ಕರ್ನಾಟಕ ಸುದ್ದಿಟಾಟಾ ಟಿಯಾಗೋ: ಬಡವರ ಬಜೆಟ್ನಲ್ಲಿ 4-ಸ್ಟಾರ್ ಸುರಕ್ಷತೆ ಹೊಂದಿರುವ ಜಬರ್ದಸ್ತ್ ಮೈಲೇಜ್ ಕಿಂಗ್.!

ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಕಂಪನಿಗೆ ಇರುವ ಜನಪ್ರಿಯತೆ ಅಪಾರ. ಟಾಟಾ ನಮ್ಮದೇ ಕಂಪನಿ ಎಂಬ ಹೆಮ್ಮೆ ಪ್ರತಿ ಭಾರತೀಯನಲ್ಲೂ ಇದೆ. ಈ ಕಂಪನಿ ಯಾವಾಗಲೂ ಭಾರತೀಯರ ಅಗತ್ಯತೆ ಮತ್ತು ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ, ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುವಂತಹ ಗುಣಮಟ್ಟದ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಅಂತಹ ವಾಹನಗಳಲ್ಲಿ ಟಾಟಾ ಟಿಯಾಗೋ (Tata
Categories: ಕರ್ನಾಟಕ ಸುದ್ದಿPNB ನೇಮಕಾತಿ 2025: 750 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳು, ₹85,920 ವೇತನ

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 750 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆನ್ಲೈನ್ ಅರ್ಜಿ ಪ್ರಕ್ರಿಯೆ ನವೆಂಬರ್ 3ರಿಂದ ಪ್ರಾರಂಭ – ಕೊನೆಯ ದಿನಾಂಕ: ನವೆಂಬರ್ 23, 2025. ಪದವೀಧರರು ಅರ್ಹ. ವೇತನ: ₹48,480 ರಿಂದ ₹85,920. ಲಿಖಿತ ಪರೀಕ್ಷೆ, ಸ್ಕ್ರೀನಿಂಗ್, ಭಾಷಾ ಪರೀಕ್ಷೆ, ಸಂದರ್ಶನ ಮೂಲಕ ಆಯ್ಕೆ. ಅಧಿಕೃತ ವೆಬ್ಸೈಟ್ಗೆ ಈಗಲೇ ಭೇಟಿ ನೀಡಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಕರ್ನಾಟಕ ಸುದ್ದಿಬ್ಯಾಂಕ್ ಉದ್ಯೋಗ: ಪದವಿ ಆದವರಿಗೆ ಬಂಪರ್ ಸುದ್ದಿ! ಬ್ಯಾಂಕ್ ಆಫ್ ಬರೋಡಾದಲ್ಲಿ 2,700 ಹುದ್ದೆಗೆ ಅರ್ಜಿ ಪ್ರಾರಂಭ!

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಪದವೀಧರರಿಗೆ ಒಂದು ಮಹತ್ವದ ಸುದ್ದಿ ಇಲ್ಲಿದೆ. ಬ್ಯಾಂಕ್ ಆಫ್ ಬರೋಡಾ (Bank of Baroda – BoB) ಒಟ್ಟು 2,700 ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಅರ್ಹತೆಗಳು ಮತ್ತು ವಯೋಮಿತಿ ಶೈಕ್ಷಣಿಕ ಅರ್ಹತೆ:
Categories: ಕರ್ನಾಟಕ ಸುದ್ದಿ10th ಪಾಸಾಗಿದ್ರೆ ONGCನಲ್ಲಿ 2623 ಅಪ್ರೆಂಟಿಸ್ ನೇಮಕಾತಿ; ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) 2025ರ ಅಪ್ರೆಂಟಿಸ್ ನೇಮಕಾತಿಗೆ 2,623 ಹುದ್ದೆಗಳನ್ನು ಪ್ರಕಟಿಸಿದೆ. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ನವೆಂಬರ್ 17, 2025ರವರೆಗೆ ವಿಸ್ತರಿಸಲಾಗಿದೆ. 10th ತರಗತಿ, ITI, ಡಿಪ್ಲೊಮಾ, ಪದವಿ ಪಡೆದ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹತೆ ಆಧಾರದ ಮೇಲೆ ಆಯ್ಕೆ – ಯಾವುದೇ ಪರೀಕ್ಷೆ ಇಲ್ಲ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅರ್ಹತೆ: 10th
Categories: ಕರ್ನಾಟಕ ಸುದ್ದಿ
Hot this week
ಮೇ 1ರಿಂದ ಹೊಸ ನಿಯಮಗಳು: UPI, ಬ್ಯಾಂಕಿಂಗ್, LPG ಗ್ಯಾಸ್ ಸೇರಿ 7 ಬದಲಾವಣೆಗಳು.
IRCTC ಆಪ್ನಲ್ಲಿ ತತ್ಕಾಲ್ ಟಿಕೆಟ್: ಮಾಸ್ಟರ್ ಲಿಸ್ಟ್ ಬಳಸಿ ಸೆಕೆಂಡುಗಳಲ್ಲಿ ಟಿಕೆಟ್ ಬುಕ್ ಮಾಡುವುದು ಹೇಗೆ?
ಹವಾಮಾನ ವರದಿ (ಏಪ್ರಿಲ್ 28): ದಾವಣಗೆರೆ ಸೇರಿದಂತೆ ರಾಜ್ಯದ ರಾಜ್ಯದ 17 ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಭಾರಿ ಮಳೆ! IMD ಅಲರ್ಟ್
7000mAh ಬ್ಯಾಟರಿಯ Motorola g57 Power ಬೆಲೆಯಲ್ಲಿ ಇಳಿಕೆ: ಹೊಸ ಆಫರ್ ಮತ್ತು ಬೆಲೆ ವಿವರ
Topics
Latest Posts
- SSLC ಪರೀಕ್ಷೆ-1ರಲ್ಲಿ ಫೇಲ್ ಆದವರಿಗೆ ಅಪ್ಡೇಟ್: ಪರೀಕ್ಷಾ ಶುಲ್ಕವನ್ನು ಸರ್ಕಾರ ಭರಿಸುವುದಾಗಿ ಪ್ರಕಟಣೆ.

- ಮೇ 1ರಿಂದ ಹೊಸ ನಿಯಮಗಳು: UPI, ಬ್ಯಾಂಕಿಂಗ್, LPG ಗ್ಯಾಸ್ ಸೇರಿ 7 ಬದಲಾವಣೆಗಳು.

- IRCTC ಆಪ್ನಲ್ಲಿ ತತ್ಕಾಲ್ ಟಿಕೆಟ್: ಮಾಸ್ಟರ್ ಲಿಸ್ಟ್ ಬಳಸಿ ಸೆಕೆಂಡುಗಳಲ್ಲಿ ಟಿಕೆಟ್ ಬುಕ್ ಮಾಡುವುದು ಹೇಗೆ?

- ಹವಾಮಾನ ವರದಿ (ಏಪ್ರಿಲ್ 28): ದಾವಣಗೆರೆ ಸೇರಿದಂತೆ ರಾಜ್ಯದ ರಾಜ್ಯದ 17 ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಭಾರಿ ಮಳೆ! IMD ಅಲರ್ಟ್

- 7000mAh ಬ್ಯಾಟರಿಯ Motorola g57 Power ಬೆಲೆಯಲ್ಲಿ ಇಳಿಕೆ: ಹೊಸ ಆಫರ್ ಮತ್ತು ಬೆಲೆ ವಿವರ
















