Category: ಕರ್ನಾಟಕ ಸುದ್ದಿ
Govt Job Alert: ಕಂದಾಯ ಇಲಾಖೆಯಲ್ಲಿ ನೇರ ನೇಮಕಾತಿ! ₹56,000 ಸಂಬಳ – ಪರೀಕ್ಷೆ ಇಲ್ಲ, ಸಂದರ್ಶನ ಮಾತ್ರ! ಅರ್ಜಿ ಸಲ್ಲಿಕೆ ಹೇಗೆ?

ಬೆಂಗಳೂರು: ರಾಜ್ಯದ ಕಂದಾಯ ಇಲಾಖೆಯಲ್ಲಿ (Revenue Department) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರಿನ ವಿಶ್ವೇಶ್ವರಯ್ಯ ಗೋಪುರದಲ್ಲಿರುವ ವಿಶೇಷ ಅಧಿಕಾರಿಗಳ ಕಚೇರಿಯಲ್ಲಿ (ಐಎಂಎ ವಂಚನೆ ಪ್ರಕರಣಗಳ ತನಿಖಾ ವಿಭಾಗ) ಈ ನೇಮಕಾತಿ ನಡೆಯುತ್ತಿದೆ. ಅನುಭವಿಗಳಿಗೆ ಮತ್ತು ನಿವೃತ್ತ ನೌಕರರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ. ಯಾವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ?…
Categories: ಕರ್ನಾಟಕ ಸುದ್ದಿPost Office : ತಿಂಗಳಿಗೆ ₹9,250 ಫಿಕ್ಸ್ ಆದಾಯ! ಕೆಲಸ ಮಾಡದಿದ್ದರೂ ಕೈಗೆ ಬರುತ್ತೆ ಹಣ – ಈ ಸ್ಕೀಮ್ ಬಗ್ಗೆ ನಿಮಗಿದು ಗೊತ್ತಾ?

ಬೆಂಗಳೂರು: ನಮ್ ಜನಕ್ಕೆ ದುಡ್ಡು ದುಡಿಯೋದು ಎಷ್ಟು ಮುಖ್ಯಾನೋ, ಅದನ್ನ ಸುರಕ್ಷಿತವಾಗಿ ಇಡೋದು ಕೂಡ ಅಷ್ಟೇ ಮುಖ್ಯ. ನೀವೇನಾದರೂ ನಿವೃತ್ತಿ ಹೊಂದಿದ್ದೀರಾ? ಅಥವಾ ನಿಮ್ಮ ಬಳಿ ಇರುವ ಹಣದಿಂದ ತಿಂಗಳು ತಿಂಗಳು ಆದಾಯ (Monthly Income) ಪಡೆಯಬೇಕಾ? ಹಾಗಾದರೆ ಅಂಚೆ ಕಚೇರಿಯ ‘ಮಂತ್ಲಿ ಇನ್ಕಮ್ ಸ್ಕೀಮ್’ (POMIS) ನಿಮಗೆ ಬೆಸ್ಟ್ ಆಯ್ಕೆ. ಇಲ್ಲಿ ನಿಮ್ಮ ಹಣಕ್ಕೆ ಕೇಂದ್ರ ಸರ್ಕಾರದ 100% ಗ್ಯಾರಂಟಿ ಇರುತ್ತದೆ ಮತ್ತು ಪ್ರತಿ ತಿಂಗಳು ಪೆನ್ಷನ್ ತರಹ ಬಡ್ಡಿ ಹಣ ನಿಮ್ಮ ಕೈ ಸೇರುತ್ತದೆ. ಇದೇ ರೀತಿಯ ಎಲ್ಲಾ…
Categories: ಕರ್ನಾಟಕ ಸುದ್ದಿKMF ಶಿಮುಲ್ ನೇಮಕಾತಿ 2025: ಹಲವಾರು ಹುದ್ದೆಗಳ ಬೃಹತ್ ನೇಮಕಾತಿ! ₹1.55 ಲಕ್ಷದವರೆಗೆ ವೇತನ, ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (SHIMUL – ಶಿಮುಲ್) ನಿರುದ್ಯೋಗಿ ಯುವಕ-ಯುವತಿಯರಿಗೆ ಒಂದು ಮಹತ್ವದ ಸುದ್ದಿ ನೀಡಿದೆ. ಹಾಲು ಒಕ್ಕೂಟದ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 194 ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯು ಒಟ್ಟು 17 ಶ್ರೇಣಿಯ ಹುದ್ದೆಗಳನ್ನು ಒಳಗೊಂಡಿದ್ದು, ಹೆಚ್ಚಿನ ಸಂಬಳದೊಂದಿಗೆ ಪ್ರತಿಷ್ಠಿತ ಸಹಕಾರ ವಲಯದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಕರ್ನಾಟಕ ಸುದ್ದಿAnganwadi Recruitment 2025: 10ನೇ ಕ್ಲಾಸ್ ಪಾಸಾದವರಿಗೆ ಸರ್ಕಾರಿ ಕೆಲಸ! 229 ಹುದ್ದೆಗಳಿಗೆ ಅರ್ಜಿ ಆಹ್ವಾನ – ಆನ್ಲೈನ್ ಲಿಂಕ್ ಇಲ್ಲಿದೆ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಸಿಹಿ ಸುದ್ದಿ ನೀಡಿದೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಸದ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ 229 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ರಾಜ್ಯದ ಇತರೆ ಜಿಲ್ಲೆಗಳಲ್ಲೂ ಹಂತ ಹಂತವಾಗಿ ಅರ್ಜಿ ಕರೆಯಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರಿಗೆ ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣಾವಕಾಶವೊಂದು ಒದಗಿ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು…
Categories: ಕರ್ನಾಟಕ ಸುದ್ದಿTata Sierra Booking: ಶೋರೂಂನಲ್ಲಿ ‘Priority Delivery’ ಪಡೆಯುವುದು ಹೇಗೆ? ಡಿಸೆಂಬರ್ 16ಕ್ಕೂ ಮುನ್ನವೇ ಬುಕ್ ಮಾಡುವ ಅವಕಾಶ – ಇಲ್ಲಿದೆ ವಿವರ

ಬೆಂಗಳೂರು: ಭಾರತೀಯ ರಸ್ತೆಗಳಲ್ಲಿ ಒಂದು ಕಾಲದಲ್ಲಿ ‘ಗತ್ತು’ ಮೆರೆದಿದ್ದ ಐಕಾನಿಕ್ ಕಾರು ಟಾಟಾ ಸಿಯೆರಾ (Tata Sierra) ಈಗ ಸಂಪೂರ್ಣ ಹೊಸ ಅವತಾರದಲ್ಲಿ ಮರಳಿದೆ. ಟಾಟಾ ಮೋಟರ್ಸ್ ಈ ಕಾರಿನ ಆರಂಭಿಕ ಬೆಲೆಯನ್ನು ಘೋಷಿಸಿದ್ದು, ಮಧ್ಯಮ ವರ್ಗದವರ ಹುಬ್ಬೇರಿಸಿದೆ. ಕೇವಲ ₹11.49 ಲಕ್ಷಕ್ಕೆ (Ex-showroom) ಈ ಲೆಜೆಂಡರಿ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಸ್ಕಾರ್ಪಿಯೋ ಕಾರುಗಳಿಗೆ ಇದು ನೇರ ಪೈಪೋಟಿ ನೀಡಲಿದೆ. ಬುಕ್ಕಿಂಗ್ ಮತ್ತು ಡೆಲಿವರಿ ಯಾವಾಗ? (Booking Date)…
Categories: ಕರ್ನಾಟಕ ಸುದ್ದಿಕಂದಾಯ ಇಲಾಖೆ ನೇಮಕಾತಿ 2025 : ಶಿರಸ್ತೇದಾರ್, FDC, ಲೆಕ್ಕಾಧಿಕಾರಿ ಹುದ್ದೆಗಳ ಬಂಪರ್ ನೇಮಕಾತಿ – ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು, 2025ನೇ ಸಾಲಿನ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆಯನ್ನು ಬಹಿರಂಗಪಡಿಸಿದೆ. ಇದು ಬೆಂಗಳೂರಿನಲ್ಲಿರುವ ‘ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿ’ (ಐಎಂಎ ಮತ್ತು ಇತರ ಕಂಪನಿ ವಂಚನೆ ಪ್ರಕರಣಗಳು) ಕಚೇರಿಯಲ್ಲಿ ನಡೆಯಲಿದ್ದು, ಸರ್ಕಾರಿ ವಲಯದಲ್ಲಿ ಗುಣಮಟ್ಟದ ವೃತ್ತಿಪರ ಅವಕಾಶಗಳಿಗೆ ಕಅಯುತ್ತಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಸಂದರ್ಭವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ… ಕಚೇರಿಯು 25 ನವೆಂಬರ್ 2025ರಂದು ಹೊಸ…
Categories: ಕರ್ನಾಟಕ ಸುದ್ದಿSUV King: ಟಾಟಾ ನೆಕ್ಸಾನ್, ಪಂಚ್ ಆಟ ನಡೀಲಿಲ್ಲ! ಭಾರತದ ನಂ.1 SUV ಪಟ್ಟಕ್ಕೇರಿದ ಹುಂಡೈ ಕ್ರೆಟಾ – 1.7 ಲಕ್ಷ ಜನ ಇದನ್ನೇ ಯಾಕೆ ತಗೊಂಡ್ರು?

ಬೆಂಗಳೂರು: ಭಾರತೀಯರು ಕಾರು ಖರೀದಿಸುವಾಗ ಮೈಲೇಜ್ ಮತ್ತು ಕಡಿಮೆ ಬೆಲೆ ನೋಡುತ್ತಾರೆ ಎಂಬ ಕಾಲ ಹೋಯಿತು. ಈಗ ಜನರಿಗೆ ಬೇಕಾಗಿರುವುದು “ಖದರ್ ಮತ್ತು ಪರ್ಫಾರ್ಮೆನ್ಸ್”. ಅದಕ್ಕೆ ಸಾಕ್ಷಿಯೇ ಹುಂಡೈ ಕ್ರೆಟಾ (Hyundai Creta) ಮಾಡಿರುವ ಈ ಹೊಸ ದಾಖಲೆ. 2025ರ ಸಾಲಿನಲ್ಲಿ ಟಾಟಾ ಪಂಚ್, ನೆಕ್ಸಾನ್ ಮತ್ತು ಮಾರುತಿ ಬ್ರೆಝಾದಂತಹ ಕಡಿಮೆ ಬೆಲೆಯ ಕಾರುಗಳಿದ್ದರೂ, ಗ್ರಾಹಕರು ಮಾತ್ರ ಲಕ್ಷಾಂತರ ರೂಪಾಯಿ ಸುರಿದು ಹುಂಡೈ ಕ್ರೆಟಾ ಖರೀದಿಸುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಕರ್ನಾಟಕ ಸುದ್ದಿಮಧ್ಯಮ ವರ್ಗದವರಿಗೆ ಅಂತಾನೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ! 3 ಫ್ಯಾಮಿಲಿ ಕಾರುಗಳಿವು ಕೇವಲ ₹4.99 ಲಕ್ಷಕ್ಕೆ ಲಭ್ಯ

ಬೆಂಗಳೂರು: ಸ್ವಂತ ಕಾರು (Car) ಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಕನಸು. ಆದರೆ ಕೈಯಲ್ಲಿ 10-15 ಲಕ್ಷ ಇಲ್ಲ ಎಂದು ಚಿಂತಿಸಬೇಡಿ. ನಿಮ್ಮ ಬಜೆಟ್ ಕಡಿಮೆ ಇದ್ದರೂ, ಕುಟುಂಬ ಸಮೇತ ಆರಾಮಾಗಿ ಹೋಗುವಂತಹ, ಮತ್ತು ಜೇಬಿಗೆ ಹೊರೆಯಾಗದಂತಹ (Low Maintenance) ಅದ್ಭುತ ಕಾರುಗಳು ಮಾರುಕಟ್ಟೆಯಲ್ಲಿವೆ. ನೀವು 2025ರಲ್ಲಿ ಕಾರು ಕೊಳ್ಳುವ ಪ್ಲಾನ್ ಮಾಡುತ್ತಿದ್ದರೆ, ಇಲ್ಲಿದೆ ಟಾಪ್ 5 ಬಜೆಟ್ ಕಾರುಗಳ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಕರ್ನಾಟಕ ಸುದ್ದಿSBI ನಲ್ಲಿ ಪರೀಕ್ಷೆ ಇಲ್ಲದೇ 996 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಸಂಪೂರ್ಣ ಮಾಹಿತಿ

ರಾಷ್ಟ್ರದ ಅಗ್ರಗಣ್ಯ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಿವಿಧ ವಿಭಾಗಗಳಲ್ಲಿ 996 ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO) ಹುದ್ದೆಗಳಿಗೆ ಅರ್ಹ ಮತ್ತು ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರಮುಖ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಭರ್ತಿ ಪ್ರಕ್ರಿಯೆಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಪರವಾಗಿ ಕೆಲಸ ಮಾಡಲು ಬಯಸುವವರಿಗೆ ಉತ್ತಮ ಅವಕಾಶವಾಗಿದೆ. SBI, SBI ಸ್ಪೆಷಲಿಸ್ಟ್ ಆಫೀಸರ್ (SO) ನೇಮಕಾತಿ 2025 ಅಧಿಸೂಚನೆಯಡಿಯಲ್ಲಿ ಒಟ್ಟು 996 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಿದೆ. ಈ ಹುದ್ದೆಗಳು VP…
Categories: ಕರ್ನಾಟಕ ಸುದ್ದಿ
Hot this week
BDL ಅಪ್ರೆಂಟಿಸ್ ನೇಮಕಾತಿ 2026: 147 ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
AAI Recruitment 2026: 389 ಮ್ಯಾನೇಜರ್ ಹಾಗೂ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Manipal Health Card 2026: ನೋಂದಣಿ ಆರಂಭ, ಆರೋಗ್ಯ ಸೇವೆಗಳ ಭಾರಿ ರಿಯಾಯಿತಿ ಪಡೆಯಿರಿ
ಮಾರನಬೀಡ ಗ್ರಾ.ಪಂ: 21 ಲಕ್ಷ ರೂ. ತೆರಿಗೆ ಹಣ ದುರುಪಯೋಗ! PDO ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ
ಸವಣೂರು: ಬಡ ಮಕ್ಕಳಿಗೆ ಶಾಲಾ ಪರಿಕರ ವಿತರಣೆ ಹಾಗೂ ‘ಭುದೀಕ್ಷಾ ಸೇವಾ ಸಂಸ್ಥೆ’ ಉದ್ಘಾಟನೆ
Topics
Latest Posts
- BDL ಅಪ್ರೆಂಟಿಸ್ ನೇಮಕಾತಿ 2026: 147 ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- AAI Recruitment 2026: 389 ಮ್ಯಾನೇಜರ್ ಹಾಗೂ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- Manipal Health Card 2026: ನೋಂದಣಿ ಆರಂಭ, ಆರೋಗ್ಯ ಸೇವೆಗಳ ಭಾರಿ ರಿಯಾಯಿತಿ ಪಡೆಯಿರಿ

- ಮಾರನಬೀಡ ಗ್ರಾ.ಪಂ: 21 ಲಕ್ಷ ರೂ. ತೆರಿಗೆ ಹಣ ದುರುಪಯೋಗ! PDO ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

- ಸವಣೂರು: ಬಡ ಮಕ್ಕಳಿಗೆ ಶಾಲಾ ಪರಿಕರ ವಿತರಣೆ ಹಾಗೂ ‘ಭುದೀಕ್ಷಾ ಸೇವಾ ಸಂಸ್ಥೆ’ ಉದ್ಘಾಟನೆ















