Category: ಮುಖ್ಯ ಮಾಹಿತಿ
-
ರಾಜ್ಯದಲ್ಲಿ 18000 ಅಲ್ಲಾ ಬರೋಬ್ಬರಿ 32000 ಶಿಕ್ಷಕರ ನೇಮಕಾತಿಗೆ ಸಚಿವ ಮಧು ಬಂಗಾರಪ್ಪ ಘೋಷಣೆ

ಕರ್ನಾಟಕ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರು 32,000 ಶಿಕ್ಷಕ ಹುದ್ದೆಗಳ ಭರ್ತಿಗೆ ಘೋಷಣೆ ನೀಡಿ, ಶಿಕ್ಷಕ ಆಕಾಂಕ್ಷಿಗಳಿಗೆ ಬಂಪರ್ ಸಿಹಿಸುದ್ದಿ ತಂದಿದ್ದಾರೆ. ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳಲ್ಲಿ 51,000 ಶಿಕ್ಷಕರ ಕೊರತೆ ಇದ್ದು, ಇದರಲ್ಲಿ 13,000 ಶಿಕ್ಷಕರ ನೇಮಕಾತಿ ಪೂರ್ಣಗೊಂಡಿದೆ. ಉಳಿದ 32,000 ಹುದ್ದೆಗಳಿಗೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ಭರ್ತಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ವಿಸ್ತರಿಸಲಿದೆ. ರಾಜ್ಯದಲ್ಲಿ ಶಿಕ್ಷಕ ಕೊರತೆ: 51,000 ಹುದ್ದೆಗಳ ಸ್ಥಿತಿ ವಿವರ
-
EPFO ಬಂಪರ್ ಆಫರ್ : ₹25,000 ಸಂಬಳದವರಿಗೂ PF-ಪಿಂಚಣಿ ಕಡ್ಡಾಯ – 1 ಕೋಟಿ ನೌಕರರಿಗೆ ಭದ್ರತೆ ಲಾಭ

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ದೇಶದ ಕೋಟ್ಯಂತರ ಮಧ್ಯಮ ಆದಾಯದ ನೌಕರರಿಗೆ ಬಂಪರ್ ಸಿಹಿಸುದ್ದಿ ನೀಡಿದೆ. PF ಮತ್ತು ಪಿಂಚಣಿ (EPS) ಯೋಜನೆಗಳ ಕಡ್ಡಾಯ ಕೊಡುಗೆಗೆ ವೇತನ ಮಿತಿಯನ್ನು ₹15,000 ರಿಂದ ₹25,000ಕ್ಕೆ ಹೆಚ್ಚಿಸುವ ಪ್ರಸ್ತಾಪ ಸಿದ್ಧವಾಗಿದೆ. ಈಗ ₹15,000ಕ್ಕಿಂತ ಹೆಚ್ಚು ಸಂಬಳ ಪಡೆಯುವ ನೌಕರರು ಐಚ್ಛಿಕವಾಗಿ PF ಯೋಜನೆಯಿಂದ ಹೊರಗುಳಿಯಬಹುದು. ಆದರೆ ಈ ಬದಲಾವಣೆ ಜಾರಿಯಾದರೆ, ₹25,000 ವರೆಗೆ ಸಂಬಳ ಪಡೆಯುವ ಎಲ್ಲ ನೌಕರರಿಗೂ PF ಮತ್ತು ಪಿಂಚಣಿ ಕಡ್ಡಾಯವಾಗಲಿದೆ. ಇದರಿಂದ 1 ಕೋಟಿಗೂ
-
ಇನ್ಮುಂದೆ ಆಧಾರ್ ಕೇಂದ್ರಗಳಿಗೆ ಹೋಗುವ ಅವಶ್ಯಕತೆಯಿಲ್ಲಾ , ನ.1ರಿಂದ ಮನೆಯಲ್ಲೇ ಎಲ್ಲವೂ ಸಾಧ್ಯ!

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ದೇಶದ ಕೋಟ್ಯಂತರ ಆಧಾರ್ ಕಾರ್ಡ್ದಾರರಿಗೆ ಮಹತ್ವದ ಸಿಹಿಸುದ್ದಿ ನೀಡಿದೆ. ನವೆಂಬರ್ 1, 2025 ರಿಂದ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಇತ್ಯಾದಿ ಜನಸಂಖ್ಯಾ ವಿವರಗಳನ್ನು ಸಂಪೂರ್ಣ ಆನ್ಲೈನ್ನಲ್ಲಿ ನವೀಕರಿಸಬಹುದು. ಇದರಿಂದ ಆಧಾರ್ ಸೇವಾ ಕೇಂದ್ರಗಳಿಗೆ ಓಡಾಡುವ ತೊಂದರೆ, ಸರತಿ ಸಾಲು, ಸಮಯ ವ್ಯಯ ಎಲ್ಲವೂ ತಪ್ಪಲಿದೆ. ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳ ಜನರಿಗೆ ಇದು ಬಹಳ ದೊಡ್ಡ ಸೌಲಭ್ಯವಾಗಿದೆ. UIDAI ಈ ವ್ಯವಸ್ಥೆಯನ್ನು ವೇಗಗೊಳಿಸುವ,
Categories: ಮುಖ್ಯ ಮಾಹಿತಿ -
ಉದ್ಯೋಗಿಗಳ ಗಮನಕ್ಕೆ : ಡಿಎ, ಪಿಂಚಣಿ, ಗ್ರಾಚ್ಯುಟಿ ಸೇರಿ ನಿವೃತ್ತಿ ನಿಯಮಗಳಲ್ಲಿ 5 ಮಹತ್ವದ ಬದಲಾವಣೆ!

ಕೇಂದ್ರ ಸರ್ಕಾರಿ ನೌಕರರಿಗೆ 2025ರ ಏಪ್ರಿಲ್ನಿಂದ ಏಕೀಕೃತ ಪಿಂಚಣಿ ಯೋಜನೆ (UPS) ಜಾರಿಗೆ ಬಂದಿದೆ. ಇದು ಹಳೆಯ ಪಿಂಚಣಿ ಯೋಜನೆ (OPS) ಮತ್ತು ರಾಷ್ಟ್ರೀಯ ಪಿಂಚ ನಿ ವ್ಯವಸ್ಥೆ (NPS) ಯ ಉತ್ತಮ ಲಕ್ಷಣಗಳನ್ನು ಒಟ್ಟುಗೂಡಿಸಿದ ಹೊಸ ವ್ಯವಸ್ಥೆಯಾಗಿದೆ. 2004ರಲ್ಲಿ NPS ಜಾರಿಯಾದ ನಂತರ ನೌಕರರು ಮಾರುಕಟ್ಟೆ ಆಧಾರಿತ ಆದಾಯದ ಅನಿಶ್ಚಿತತೆಗೆ ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ UPS ಯೋಜನೆಯು 25 ವರ್ಷಗಳ ಸೇವೆ ಪೂರ್ಣಗೊಳಿಸಿದ ನೌಕರರಿಗೆ ಕೊನೆಯ 12 ತಿಂಗಳ ಮೂಲ ವೇತನದ ಶೇಕಡಾ 50ರಷ್ಟು
Categories: ಮುಖ್ಯ ಮಾಹಿತಿ -
ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ತುರ್ತು ಗಮನಕ್ಕೆ : ಸರ್ಕಾರದಿಂದ ಮತ್ತೊಂದು ಹೊಸ ಆದೇಶ.!

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದು ದೊಡ್ಡ ಸಿಹಿಸುದ್ದಿ ಬಂದಿದೆ. ಕೇಂದ್ರ ಸರ್ಕಾರದ ನಂತರ ರಾಜ್ಯ ಸರ್ಕಾರವೂ ತುಟ್ಟಿಭತ್ಯೆ (Dearness Allowance – DA) ಅನ್ನು 3 ಶೇಕಡಾವಾರು ಹೆಚ್ಚಿಸಿ ಆದೇಶ ಹೊರಡಿಸಿದೆ. ಇದರಿಂದ ಶೇ.12.25ರಿಂದ ಶೇ.14.25ಕ್ಕೆ ಡಿಎ ದರ ಏರಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಲಕ್ಷಾಂತರ ಸರ್ಕಾರಿ ನೌಕರರು, ನಿವೃತ್ತ ನೌಕರರು ಮತ್ತು ಕುಟುಂಬ ನಿವೃತ್ತಿ ಪಿಂಚಣಿದಾರರು ಈ ಲಾಭ ಪಡೆಯುತ್ತಾರೆ. ಆದರೆ, ಈ ತಿಂಗಳ
-
`ದ್ವಿತೀಯ ಪಿಯುಸಿ’ ಪಾಸ್ ಆಗ್ಬೇಕಂದ್ರೆ ಲಿಖಿತ ಪರೀಕ್ಷೆಯಲ್ಲಿ `ಕನಿಷ್ಠ ಅಂಕ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಇರುವ ವಿಷಯಗಳಿಗೆ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 21 ಅಂಕ, ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 24 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ. ಈ ಮಾಹಿತಿಗಳನ್ನು ಓದಿ ದ್ವಿತೀಯ ಪಿಯುಸಿ ಪರೀಕ್ಷೆ-1: ಹೊಸ ವಿದ್ಯಾರ್ಥಿಗಳ ನೋಂದಣಿಗೆ ಮಹತ್ವದ ಆದೇಶ.! ಸದ್ಯಕ್ಕೆ 7267 ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಗುಡ್ ನ್ಯೂಸ್
-
10 ವರ್ಷಗಳ ನಂತರ ಒಂದು ಕಂಪನಿಯಲ್ಲಿ ಉದ್ಯೋಗಿ ಕೆಲಸ ಬಿಟ್ರೆ ಸಿಗೋ ಪಿಂಚಣಿ ಎಷ್ಟು ಗೊತ್ತಾ.? ನಿಯಮಗಳೇನು?

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಭಾರತದ ಸಂಬಳ ಪಡೆಯುವ ವರ್ಗಕ್ಕೆ ಅತ್ಯಂತ ಮುಖ್ಯವಾದ ಆರ್ಥಿಕ ಭದ್ರತಾ ಯೋಜನೆಯಾಗಿದೆ. ಪ್ರತಿ ತಿಂಗಳು ನಿಮ್ಮ ಸಂಬಳದಿಂದ 12% ಮೊತ್ತವನ್ನು PFಗೆ ಕಡಿತಗೊಳ್ಳುತ್ತದೆ ಮತ್ತು ಉದ್ಯೋಗದಾತರು ಸಹ ಅದೇ ಪ್ರಮಾಣದಲ್ಲಿ ಕೊಡುಗೆ ನೀಡುತ್ತಾರೆ. ಈ ಮೊತ್ತದಲ್ಲಿ 8.33% ನೌಕರರ ಪಿಂಚಣಿ ಯೋಜನೆಗೆ (EPS) ಹೋಗುತ್ತದೆ, ಉಳಿದ 3.67% ಮುಖ್ಯ PF ಖಾತೆಗೆ ಜಮಾ ಆಗುತ್ತದೆ. ಹೆಚ್ಚಿನವರು PFನ್ನ ಕೇವಲ ಉಳಿತಾಯವೆಂದು ಭಾವಿಸುತ್ತಾರೆ, ಆದರೆ EPS ನಿವೃತ್ತಿಯ ನಂತರ ಮಾಸಿಕ ಪಿಂಚಣಿ
Categories: ಮುಖ್ಯ ಮಾಹಿತಿ -
ಜನಸಾಮಾನ್ಯರೇ ಇಲ್ಲಿ ಕೇಳಿ : ಗ್ರಾಮ ಪಂಚಾಯಿತಿ’ಯಲ್ಲಿ ನಿಮಗೆ ಸಿಗಲಿವೆ ಈ ಎಲ್ಲಾ ಸರ್ಕಾರಿ ಸೌಲಭ್ಯಗಳು.!

ಗ್ರಾಮೀಣ ಜನತೆಗೆ ತಮ್ಮ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ವಿವಿಧ ಇಲಾಖೆಗಳಿಂದ ಹಲವಾರು ದಾಖಲೆಗಳು ಬೇಕಾಗುತ್ತವೆ. ಇವುಗಳನ್ನು ತ್ವರಿತವಾಗಿ ಒಂದೇ ಸೂರಿನಡಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿರುವ ಕೇಂದ್ರವೇ ‘ಬಾಪೂಜಿ ಸೇವಾ ಕೇಂದ್ರ’.ಪಂಚತಂತ್ರ, ನಾಡಕಛೇರಿ ತಂತ್ರಾಂಶ ಹಾಗೂ ಭೂಮಿ ತಂತ್ರಾಂಶಗಳನ್ನು ಸಮ್ಮಿಲನಗೊಳಿಸಿ ಗ್ರಾಮ ಪಂಚಾಯಿತಿಗಳು ಈ ಸೇವೆಯನ್ನು ನೀಡುತ್ತಿವೆ. ಈಗ ನೀಡುತ್ತಿರುವ 19 ಸೇವೆಗಳ ಜೊತೆಗೆ ಕಂದಾಯ ಇಲಾಖೆಯಿಂದ ಪಹಣಿ ಪತ್ರ ಒಳಗೊಂಡಂತೆ 40 ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತದೆ. ಇದರಿಂದ
Hot this week
-
ನಿಮ್ಮ ಹೋಟೆಲ್, ಟೀ ಅಂಗಡಿಯಲ್ಲಿ ‘ಮನೆ ಗ್ಯಾಸ್’ ಬಳಸುತ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು!
-
ಈ ಬಾರಿ ಯುಗಾದಿ ಹಬ್ಬ ಯಾವತ್ತು? ಪೂಜೆಗೆ ಸರಿಯಾದ ಮುಹೂರ್ತ ಯಾವುದು ಅಂತ ನಿಮಗೆ ಗೊತ್ತಾ?
-
ನಿಮ್ಮ ಮಗಳ ಹೆಸರಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಇದೆಯೇ? 1 ಲಕ್ಷ ರೂಪಾಯಿ ಹಣ ಕೈಗೆ ಬರಲು ಈಗಲೇ ಈ ಕೆಲಸ ಮಾಡಿ!
-
Rain Alert: ಧಾರವಾಡದಲ್ಲಿ ಆಲಿಕಲ್ಲು ಮಳೆ, ಇಂದಿನಿಂದ 5 ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ. ನಿಮ್ಮ ಊರಿನ ವರದಿ ನೋಡಿ.
-
Gold Rate Today: ಭಾನುವಾರ ಚಿನ್ನದ ಬೆಲೆಯಲ್ಲಿ ಭರ್ಜರಿ ಸರ್ಪ್ರೈಸ್! ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ಎಷ್ಟು.? ಇಲ್ಲಿದೆ ದರಪಟ್ಟಿ
Topics
Latest Posts
- ನಿಮ್ಮ ಹೋಟೆಲ್, ಟೀ ಅಂಗಡಿಯಲ್ಲಿ ‘ಮನೆ ಗ್ಯಾಸ್’ ಬಳಸುತ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು!

- ಈ ಬಾರಿ ಯುಗಾದಿ ಹಬ್ಬ ಯಾವತ್ತು? ಪೂಜೆಗೆ ಸರಿಯಾದ ಮುಹೂರ್ತ ಯಾವುದು ಅಂತ ನಿಮಗೆ ಗೊತ್ತಾ?

- ನಿಮ್ಮ ಮಗಳ ಹೆಸರಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಇದೆಯೇ? 1 ಲಕ್ಷ ರೂಪಾಯಿ ಹಣ ಕೈಗೆ ಬರಲು ಈಗಲೇ ಈ ಕೆಲಸ ಮಾಡಿ!

- Rain Alert: ಧಾರವಾಡದಲ್ಲಿ ಆಲಿಕಲ್ಲು ಮಳೆ, ಇಂದಿನಿಂದ 5 ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ. ನಿಮ್ಮ ಊರಿನ ವರದಿ ನೋಡಿ.

- Gold Rate Today: ಭಾನುವಾರ ಚಿನ್ನದ ಬೆಲೆಯಲ್ಲಿ ಭರ್ಜರಿ ಸರ್ಪ್ರೈಸ್! ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ಎಷ್ಟು.? ಇಲ್ಲಿದೆ ದರಪಟ್ಟಿ



