Category: ಮುಖ್ಯ ಮಾಹಿತಿ
-
ಗ್ರಾಮೀಣ ಜನರಿಗೆ ಗುಡ್ ನ್ಯೂಸ್ : ಮನರೇಗಾ ಕೃಷಿಕರ ಆರ್ಥಿಕ ಸಹಾಯ ಯೋಜನೆಯಡಿ 5 ಲಕ್ಷ ರೂ ಸಹಾಯಧನ

ಗ್ರಾಮೀಣ ಭಾರತದ ಆರ್ಥಿಕತೆಯನ್ನು ಬಲಪಡಿಸಲು ಕೇಂದ್ರ ಸರ್ಕಾರವು ‘ಮನರೇಗಾ’ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ರೈತರು, ಮೀನುಗಾರರು ಮತ್ತು ಉದ್ಯಮಿಗಳು 5 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ಸಹಾಯವನ್ನು ಪಡೆಯಲು ಅರ್ಹರಾಗಿದ್ದಾರೆ. ಈ ನೆರವು, ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಮತ್ತು ಅಸ್ತಿತ್ವದಲ್ಲಿರುವ ವ್ಯವಸ್ಥೆಗಳನ್ನು ಆಧುನೀಕರಿಸಲು ಒಂದು ಪ್ರಮುಖ ಹಂತವಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ….. ಯೋಜನೆಯ
-
BIGNEWS : ಬೆಳೆ ನಷ್ಟ ಹೆಚ್ಚುವರಿ ಪರಿಹಾರದ ಹಣ ಇಂದೇ ರೈತರ ಖಾತೆಗೆ ಜಮೆ | ಯಾವ ಜಮೀನಿಗೆ ಎಷ್ಟು ಪರಿಹಾರ? ಇಲ್ಲಿದೆ

ಬೆಂಗಳೂರು: ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಭಾರೀ ಅವಾಂತರದ ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ ಸಂತ್ರಸ್ತ ರೈತರಿಗೆ ಸರ್ಕಾರ ಘೋಷಿಸಿದ್ದ ಹೆಚ್ಚುವರಿ 1,033.60 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಅನ್ನು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಇದರೊಂದಿಗೆ ಪ್ರತಿ ಹೆಕ್ಟೇರ್ಗೆ ಎರಡರಷ್ಟು ಪರಿಹಾರ ಹಣ ಅರ್ಹ ರೈತರಿಗೆ ಸಿಗಲಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…. ಮುಖ್ಯಮಂತ್ರಿಯವರಿಂದ ಚಾಲನೆ ಬೆಳೆಹಾನಿಗೆ ಈಗಾಗಲೇ ಎಸ್ಡಿಆರ್ಎಫ್
-
BREAKING : ‘ಗೃಹಲಕ್ಷ್ಮಿ’ ಬಾಕಿ ಇರುವ 23ನೇ ಕಂತಿನ ಹಣ ಬಿಡುಗಡೆ | ಗೃಹಲಕ್ಷಿ ಬ್ಯಾಂಕ್ ಗೆ ಸಿ.ಎಂ ಸಿದ್ದರಾಮಯ್ಯ ,ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕೃತ ಚಾಲನೆ.!

ರಾಜ್ಯದ 1.27 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಇಂದು ಗುಡ್ ನ್ಯೂಸ್ ಸಿಕ್ಕಿದೆ. ಸೆಪ್ಟೆಂಬರ್ ತಿಂಗಳ 23ನೇ ಕಂತಿನ ಹಣ ಇಂದು ನವೆಂಬರ್ 28ಕ್ಕೆ ಬಿಡುಗಡೆಯಾಗಿದೆ. ಮಹಿಳೆಯರ ಉನ್ನತೀಕರಣಕ್ಕೆ 30 ಸಾವಿರದಿಂದ 3 ಲಕ್ಷದ ವರೆಗೂ ಸಾಲ ಸಿಗುವ ಯೋಜನೆಯಾದ ಗೃಹಲಕ್ಷ್ಮಿ ಬ್ಯಾಂಕ್ ಕೂಡಾ ಇಂದಿನಿಂದ ಆರಂಭವಾಗಿದೆ. ಮಹಿಳೆಯರ ರಕ್ಷಣೆಗಾಗಿ ಅಕ್ಕಪಡೆ ಕೂಡಾ ಪ್ರಾರಂಭವಾಗಿದೆ. ಇಂದಿನ ಈ ಕಾರ್ಯಕ್ರಮದಲ್ಲಿ ಸಿ.ಎಂ.ಸಿದ್ದರಾಮಯ್ಯ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಬ್ಯಾಂಕ್ ಗೆ ಅಧಿಕೃತ ಚಾಲನೆಯನ್ನು ಕೊಟ್ಟಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
-
ಜನಸಾಮಾನ್ಯರೇ ಇಲ್ಲಿ ಕೇಳಿ ಈ 4 ಪ್ರಮುಖ ಕೆಲಸಗಳನ್ನು ನವೆಂಬರ್ 30ರೊಳಗೆ ತಪ್ಪದೇ ಮುಗಿಸಿಕೊಳ್ಳಿ.!

ನವೆಂಬರ್ ತಿಂಗಳು ಅಂತ್ಯಗೊಳ್ಳಲು ಕೇವಲ 3 ದಿನಗಳು ಮಾತ್ರ ಉಳಿದಿವೆ. ಈ ತಿಂಗಳ ಅಂತ್ಯದೊಂದಿಗೆ, ಅಂದರೆ ನವೆಂಬರ್ 30, 2025 ರೊಳಗೆ, ನಿಮ್ಮ ಬ್ಯಾಂಕಿಂಗ್ ಮತ್ತು ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ಹಲವಾರು ಪ್ರಮುಖ ಕಾರ್ಯಗಳ ಗಡುವು ಮುಕ್ತಾಯವಾಗುತ್ತದೆ. ಈ ಗಡುವನ್ನು ಮೀರಿದರೆ, ಸಾಮಾನ್ಯ ಬ್ಯಾಂಕಿಂಗ್ ಸೇವೆಗಳ ಪ್ರವೇಶದಿಂದ ಹಿಡಿದು ಪಿಂಚಣಿ ಪಾವತಿ ವರೆಗೆ ತಡೆಯೊಡ್ಡಲಾಗಬಹುದು. ಅಂತಹ ಅನಾನುಕೂಲತೆ ಮತ್ತು ಆರ್ಥಿಕ ನಷ್ಟದ ಹಾದಿ ತಪ್ಪಿಸಲು, ಈ ಕೆಳಗಿನ ನಾಲ್ಕು ಕೆಲಸಗಳನ್ನು ತಪ್ಪದೇ ಪೂರ್ಣಗೊಳಿಸಲು ಸೂಚಿಸಲಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಮುಖ್ಯ ಮಾಹಿತಿ -
ಕರ್ನಾಟಕ ಹೈಕೋರ್ಟ್ : ‘ಗಂಡ’ನೆಂಬುದು ಬರೀ ಕಾನೂನುಬದ್ಧವಾದ ‘ವಿವಾಹ’ಕ್ಕಲ್ಲದೇ ‘ಲಿವ್-ಇನ್ ರಿಲೇಷನ್ಶಿಪ್’ ಇದ್ದರೂ ಅನ್ವಯ.!

ಬೆಂಗಳೂರು : ಭಾರತೀಯ ದಂಡ ಸಂಹಿತೆಯ (IPC) ಮೇಲಿನ ಮಹತ್ವಪೂರ್ಣ ವಿಧಿಯಾದ ಸೆಕ್ಷನ್ 498Aನಲ್ಲಿ ‘ಗಂಡ’ (Husband) ಎಂಬ ಪದವು ಕೇವಲ ಕಾನೂನುಬದ್ಧವಾಗಿ ನಡೆದ ವಿವಾಹಿತ ಜೋಡಿಗೆ ಮಾತ್ರ ಸೀಮಿತವಲ್ಲ, ಬದಲಾಗಿ ‘ಲಿವ್-ಇನ್ ರಿಲೇಷನ್ಶಿಪ್’ ನಡೆಸುತ್ತಿರುವ ಪುರುಷನಿಗೂ ಅನ್ವಯಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಒಂದು ಮಹತ್ವದ ತೀರ್ಪಿನಲ್ಲಿ ತಿಳಿಸಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ… ನ್ಯಾಯಮೂರ್ತಿ ಸುರಜ್ ಗೋವಿಂದ್ ರಾಜ್ ಅವರಿಂದ ಕೂಡಿದ
-
New Rules: ಡಿಸೆಂಬರ್ 1.ರಿಂದ ಹೊಸ ನಿಯಮ ಜಾರಿ, ಸಿಲಿಂಡರ್ ಗ್ಯಾಸ್, ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಇದ್ರೆ ತಪ್ಪದೇ ಓದಿ

ನವಂಬರ್ ತಿಂಗಳು ಅಂತ್ಯಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರವು ಹಲವಾರು ನಿಯಮಗಳನ್ನು ಎಂದಿನಂತೆ ಬದಲಾಯಿಸಲು ಮುಂದಾಗಿದೆ. ಹೊಸ ನಿಯಮಗಳು(new rules) ಡಿಸೆಂಬರ್ 1 ರಿಂದ ಜಾರಿಗೆ ಬರಲಿವೆ, ಪ್ರತಿಯೊಂದೂ ಮಾಸಿಕ ಬಜೆಟ್, ಉಳಿತಾಯ ಮತ್ತು ಅಗತ್ಯ ಸೇವೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ.ಡಿಸೆಂಬರ್(December) 1, 2025 ರಿಂದ, ಆಧಾರ್ ಕಾರ್ಡ್, UPI, LPG, ಪಿಂಚಣಿ ಮತ್ತು ಆದಾಯ ತೆರಿಗೆಗೆ ಸಂಬಂಧಿಸಿದ ಹಲವಾರು ಪ್ರಮುಖ ನಿಯಮಗಳು ಬದಲಾಗಲಿವೆ (rule changes). ಈ ಎಲ್ಲಾ ನಿಯಮ ಬದಲಾವಣೆಗಳ ಸಂಪೂರ್ಣ ವಿವರಗಳು ಕೆಳಗಿನಂತಿವೆ.
Categories: ಮುಖ್ಯ ಮಾಹಿತಿ -
ರೈಲು ಸಂಚಾರ ನಾಳೆಯಿಂದ 2026ರ ಮಾರ್ಚ್ವರೆಗೆ ಹಲವು ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಭಾಗಶಃ ರದ್ದು

ಬೆಂಗಳೂರು: ಮಾಗಡಿ ರಸ್ತೆಯ ಮೇಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕೈಗೊಂಡಿರುವ ಮೂರನೇ ಹೆದ್ದಾರಿ ವಿಸ್ತರಣೆ ಕಾಮಗಾರಿ ಮತ್ತು ರೈಲ್ವೆ ಸೇತುವೆಯಲ್ಲಿ ಗರ್ಡರ್ ಅಳವಡಿಕೆ ಕಾರ್ಯದಿಂದಾಗಿ ಹೆಬ್ಬಾಳ – ಕೆಂಗೇರಿ ರೈಲು ಮಾರ್ಗದಲ್ಲಿ ವ್ಯಾಪಕ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಅನಿವಾರ್ಯವಾಗಿದೆ. ಇದರ ಪರಿಣಾಮವಾಗಿ ದಕ್ಷಿಣ ಪಶ್ಚಿಮ ರೈಲ್ವೆ (SWR) ನವೆಂಬರ್ 27ರಿಂದ 2026 ಮಾರ್ಚ್ವರೆಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಚೆನ್ನೈ ಸೇರಿದಂತೆ ಹಲವು ಮಾರ್ಗಗಳಲ್ಲಿ ನಡೆಯುವ ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ಸಂಪೂರ್ಣವಾಗಿ ಅಥವಾ
-
ಅತಂತ್ರ ಸ್ಥಿತಿಯಲ್ಲಿ ಸಿಲುಕಿದ ಗೃಹಲಕ್ಷ್ಮೀ ಯೋಜನೆಯ ಮಹಿಳೆಯರು : ಗ್ಯಾರಂಟಿ ಹಣ ಈ ವರ್ಷ ಬಂದಿರೋದು ಕೇವಲ 5 ತಿಂಗಳು ಮಾತ್ರ.!

ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯಾದ ‘ಗೃಹಲಕ್ಷ್ಮಿ’ ಯೋಜನೆಯಡಿಯಲ್ಲಿ ಮಹಿಳೆಯರಿಗೆ ನೀಡಬೇಕಿದ್ದ ಮಾಸಿಕ 2,000 ರೂಪಾಯಿ ಗ್ಯಾರಂಟಿ ಹಣವು ಕ್ರಮಬದ್ಧವಾಗಿ ಬರದೆ, ಜಿಲ್ಲೆಯ ಸಾವಿರಾರು ಮಹಿಳೆಯರು ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸರ್ಕಾರಿ ಯೋಜನೆಯನ್ನು ನಂಬಿ ವಿವಿಧ ಉಳಿತಾಯ ಯೋಜನೆಗಳಲ್ಲಿ ಹಣವನ್ನು ಪಡೆದು ಇದೀಗ ಅನೇಕರು ಸಾಲದ ಬಿಕ್ಕಟ್ಟಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.…….. ಮಡಿಕೇರಿ: ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ
Categories: ಮುಖ್ಯ ಮಾಹಿತಿ
Hot this week
-
ನಿಮ್ಮ ಜಮೀನಿಗೆ ಹೋಗುವ ದಾರಿ ಒತ್ತುವರಿಯಾಗಿದೆಯೇ? ಕಚೇರಿಗೆ ಅಲೆಯುವ ಬದಲು ಮೊಬೈಲ್ನಲ್ಲೇ ಹೀಗೆ ಚೆಕ್ ಮಾಡಿ ‘ನಕ್ಷೆ’!
-
ಕಿಡ್ನಿ ವೈಫಲ್ಯದ ಮುನ್ಸೂಚನೆ ನೀಡುವ ಕಾಲುಗಳ 5 ಲಕ್ಷಣಗಳು: ಇಂದೇ ಪರೀಕ್ಷಿಸಿಕೊಳ್ಳಿ, ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿ.
-
ಪೆಟ್ರೋಲ್ ಬಂಕ್ಗಳಲ್ಲಿ ನೀವು ಹಣ ಕೊಡದೆ ಪಡೆಯಬಹುದಾದ ಈ 6 ಸೌಲಭ್ಯಗಳ ಬಗ್ಗೆ ನಿಮಗೆ ಗೊತ್ತೇ?
-
ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇಲ್ಲವೇ? ಸರ್ಕಾರ ತೆಗೆದುಕೊಳ್ಳುತ್ತಿರುವ ಈ ಹೊಸ ನಿರ್ಧಾರದಿಂದ ಈಗ ನಿಮಗೂ ಸಿಗುತ್ತೆ ಭಾಗ್ಯ!
-
SSLC ವಿದ್ಯಾರ್ಥಿಗಳಿಗೆ ಅಲರ್ಟ್: ಕೇವಲ 5 ದಿನ ಬಾಕಿ! ಎಕ್ಸಾಮ್ ಹಾಲ್ಗೆ ಈ ವಸ್ತುಗಳನ್ನು ತಂದರೆ ಎಂಟ್ರಿ ಇರಲ್ಲ!
Topics
Latest Posts
- ನಿಮ್ಮ ಜಮೀನಿಗೆ ಹೋಗುವ ದಾರಿ ಒತ್ತುವರಿಯಾಗಿದೆಯೇ? ಕಚೇರಿಗೆ ಅಲೆಯುವ ಬದಲು ಮೊಬೈಲ್ನಲ್ಲೇ ಹೀಗೆ ಚೆಕ್ ಮಾಡಿ ‘ನಕ್ಷೆ’!

- ಕಿಡ್ನಿ ವೈಫಲ್ಯದ ಮುನ್ಸೂಚನೆ ನೀಡುವ ಕಾಲುಗಳ 5 ಲಕ್ಷಣಗಳು: ಇಂದೇ ಪರೀಕ್ಷಿಸಿಕೊಳ್ಳಿ, ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿ.

- ಪೆಟ್ರೋಲ್ ಬಂಕ್ಗಳಲ್ಲಿ ನೀವು ಹಣ ಕೊಡದೆ ಪಡೆಯಬಹುದಾದ ಈ 6 ಸೌಲಭ್ಯಗಳ ಬಗ್ಗೆ ನಿಮಗೆ ಗೊತ್ತೇ?

- ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇಲ್ಲವೇ? ಸರ್ಕಾರ ತೆಗೆದುಕೊಳ್ಳುತ್ತಿರುವ ಈ ಹೊಸ ನಿರ್ಧಾರದಿಂದ ಈಗ ನಿಮಗೂ ಸಿಗುತ್ತೆ ಭಾಗ್ಯ!

- SSLC ವಿದ್ಯಾರ್ಥಿಗಳಿಗೆ ಅಲರ್ಟ್: ಕೇವಲ 5 ದಿನ ಬಾಕಿ! ಎಕ್ಸಾಮ್ ಹಾಲ್ಗೆ ಈ ವಸ್ತುಗಳನ್ನು ತಂದರೆ ಎಂಟ್ರಿ ಇರಲ್ಲ!



