Category: ಮುಖ್ಯ ಮಾಹಿತಿ
-
ವಿದ್ಯಾರ್ಥಿಗಳಿಗೆ 15ದಿನದೊಳಗೆ ವರ್ಗಾವಣೆ ಪ್ರಮಾಣ ಪತ್ರ(TC) ವನ್ನು ವಿತರಿಸುವಂತೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವರ್ಗಾವಣೆ ಪ್ರಮಾಣ ಪತ್ರವನ್ನು ವಿತರಿಸುವಂತೆ ಇದೀಗ ಶಿಕ್ಷಣ ಇಲಾಖೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…. ರಾಜ್ಯದಲ್ಲಿನ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿನ ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರವನ್ನು ಸಕಾಲದಲ್ಲಿ ವಿತರಿಸದೇ ಕಾಲಹರಣ ಮಾಡಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಅಧಿಕೃತವಾಗಿ ಶಾಲೆಗೆ ದಾಖಲಾಗದೇ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿ ಆತಂಕದಲ್ಲಿ
-
ಸರ್ಕಾರದಿಂದ ಮನೆ ರಿಪೇರಿಗೆ 2.50ಲಕ್ಷದ ವರೆಗೆ ಸಹಾಯಧನ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ಅಪ್ಲೈ ಮಾಡಿ

ನಿಮ್ಮ ಹಳೆಯ ಮನೆಯು ಮಳೆ ಬಂದಾಗ ಸೋರುತ್ತಿದೆಯೇ? ಮನೆಯ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದೆಯೇ?, ಹಳೆಯ ಮನೆಯ ರಿಪೇರಿ ಮಾಡಿಸಲು ಬೇಕಾದ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಚಿಂತಿಸಬೇಡಿ ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರವು ಒಂದು ಪ್ರಮುಖ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯಡಿಯಲ್ಲಿ, ನಿಮ್ಮ ಹಳೆಯ ಮನೆಯನ್ನು ರಿಪೇರಿ ಮಾಡಿಸಲು ಸಬ್ಸಿಡಿ ದರದಲ್ಲಿ ಸಾಲ ಮತ್ತು ಸಹಾಯಧನ ಸೌಲಭ್ಯವನ್ನು ಒದಗಿಸಲಾಗುತ್ತದೆ. ಬ್ಯಾಂಕುಗಳ ಮೂಲಕ ಈ ಸೌಲಭ್ಯವನ್ನು ಪಡೆಯಲು ಸಾಧ್ಯವಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
-
ಪಿಂಚಣಿದಾರರೇ ಗಮನಿಸಿ, ನಾಳೆಯೊಳಗೆ ಈ 3 ಕೆಲಸ ಕಡ್ಡಾಯ; ತಪ್ಪಿದರೆ ಪಿಂಚಣಿ ಸ್ಥಗಿತ!

ನವದೆಹಲಿ: ಪಿಂಚಣಿ ಪಡೆಯುವವರು ಮತ್ತು ಕೇಂದ್ರ ಸರ್ಕಾರಿ ಉದ್ಯೋಗಿಗಳು ತುರ್ತಾಗಿ ಗಮನ ಕೊಡಬೇಕು! ನವೆಂಬರ್ 30 ರೊಳಗೆ ನೀವು ಮೂರು ಅತ್ಯಂತ ಅಗತ್ಯವಾದ ಕಾರ್ಯಗಳನ್ನು ಕಡ್ಡಾಯವಾಗಿ ಮುಗಿಸಬೇಕು. ಈ ಗಡುವನ್ನು ತಪ್ಪಿಸಿಕೊಂಡರೆ, ನಿಮ್ಮ ಮಾಸಿಕ ಪಿಂಚಣಿ ಸ್ಥಗಿತಗೊಳ್ಳಬಹುದು ಮತ್ತು ತೆರಿಗೆ ಸಂಬಂಧಿತ ಸಮಸ್ಯೆಗಳಿಗೆ ಗುರಿಯಾಗಬಹುದು. ನಿಮ್ಮ ಹಣಕಾಸು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಕಾರ್ಯಗಳನ್ನು ತಕ್ಷಣ ಮಾಡಿ ಮುಗಿಸಿ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
ಬ್ಯಾಂಕ್ ಗಳು ರೈತರ ಬೆಳೆ ಪರಿಹಾರ ಹಣವನ್ನು ಸಾಲ ತೀರಿಸಿಕೊಳ್ಳಲು ಬಳಸಿಕೊಳ್ಳುವಂತಿಲ್ಲಾ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ರಾಜ್ಯ ಸರ್ಕಾರದಿಂದ ರೈತರಿಗೆ ನೀಡಲಾಗಿರುವ ಬೆಳೆಹಾನಿ ಪರಿಹಾರ ಹಣಯನ್ನು ಅನುಚಿತವಾಗಿ ಸಾಲ ತೀರಿಸಲು ಬ್ಯಾಂಕುಗಳು ಬಳಸಿಕೊಳ್ಳುವ ಪ್ರಕರಣಗಳು ಹೆಚ್ಚಾಗಿ, ಈ ವಿಷಯದ ಮೇಲೆ ಸರ್ಕಾರದ ಇದೀಗ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ . ನೈಸರ್ಗಿಕ ವಿಕೋಪಗಳಾದ ಅತಿಯಾದ ಮಳೆ, ಪ್ರವಾಹ, ಬರಪರಿಸ್ಥಿತಿ, ಆಲಿಕಲ್ಲು ಬೀಳುವಿಕೆ ಇತ್ಯಾದಿ ಕಾರಣಗಳಿಂದ ಬೆಳೆ ನಷ್ಟ ಅನುಭವಿಸಿದ ರೈತರ ಪರಿಸ್ಥಿತಿ ಸುಧಾರಿಸಲು ಸರ್ಕಾರವು ನೀಡುವ ಆರ್ಥಿಕ ಸಹಾಯಹಸ್ತವೇ ಈ ಬೆಳೆಹಾನಿ ಪರಿಹಾರ ಹಣ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಮುಖ್ಯ ಮಾಹಿತಿ -
ಕರ್ನಾಟಕದಲ್ಲಿ ಇಲ್ಲಿಯವರೆಗೆ 25 ಮುಖ್ಯಮಂತ್ರಿ ಆದವರ ಸಮುದಾಯಗಳ ಪಟ್ಟಿ ಇಲ್ಲಿದೆ ಒಬ್ಬರೂ ದಲಿತ ಸಮುದಾಯದವರಿಲ್ಲಾ

ರಾಜ್ಯದಲ್ಲಿ ಇಲ್ಲಿಯವರೆಗೆ ಯಾವುದೇ ದಲಿತರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಉದಾಹರಣೆ ಇಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ದಲಿತರದ್ದಾಗಿದ್ದರೂ ಅಧಿಕಾರ ಮಾತ್ರ ಬೇರೆಯವರ ಕೈಯಲ್ಲಿ. ಈಗಲಾದ್ರೂ ದಲಿತರಿಗೆ ನ್ಯಾಯ ನೀಡಿ ಎಂದು ರಾಜ್ಯದ ಅನೇಕ ಜನರು ತಮ್ಮ ಅಭಿಪ್ರಾಯವನ್ನಾ ವ್ಯಕ್ತಪಡಿಸುತ್ತಿದ್ದಾರೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ… ಕರ್ನಾಟಕ ರಾಜ್ಯವು ಸ್ಥಾಪನೆಯಾದ 1956 ರಿಂದಲೂ ವೈವಿಧ್ಯಮಯ ಮತ್ತು ಗತಿಶೀಲ ರಾಜಕೀಯ ವ್ಯವಸ್ಥೆಯನ್ನು ಹೊಂದಿದೆ.
Categories: ಮುಖ್ಯ ಮಾಹಿತಿ -
ರೈತರ ಗಮನಕ್ಕೆ : 1,033 ಕೋಟಿ ರೂ ಹೆಚ್ಚುವರಿ ಬೆಳೆ ಪರಿಹಾರ ಹಣ ಇಂದು ರೈತರ ಖಾತೆಗೆ ಜಮಾ| ನಿಮಗೆಷ್ಟು ಬಂದಿದೆ? ಚೆಕ್ ಮಾಡಿ

ಕರ್ನಾಟಕದ ಲಕ್ಷಾಂತರ ರೈತರಿಗೆ ಸರ್ಕಾರದಿಂದ ಒಂದು ದೊಡ್ಡ ಆರ್ಥಿಕ ಸಹಾಯವಾಗಿದೆ. ಕಳೆದ ಮುಂಗಾರು ಮಳೆಯ ಸಮಯದಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಕೊಚ್ಚಿಹೋದ ಬೆಳೆಗಳ ನಷ್ಟವನ್ನು ಭರಪೂರಗೊಳಿಸಲು ರಾಜ್ಯ ಸರ್ಕಾರವು 1,033.60 ಕೋಟಿ ರೂಪಾಯಿಗಳ ಹೆಚ್ಚುವರಿ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿ ಈ ಬೃಹತ್ ಹಣವನ್ನು ಬಿಡುಗಡೆ ಮಾಡಿದ್ದಾರೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ……
-
ನೋಂದಣಿಯಿಲ್ಲದ ಒಪ್ಪಂದಗಳು ಕೂಡ ಮಾನ್ಯವಾಗಿರುತ್ತವೆ : ಕುಟುಂಬ ಆಸ್ತಿ ವಿಭಜನೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಭಾರತದ ಸರ್ವೋಚ್ಚ ನ್ಯಾಯಾಲಯವು ಕುಟುಂಬಗಳಲ್ಲಿನ ಆಸ್ತಿ ವಿಭಜನೆ ಮತ್ತು ವಿವಾದಗಳ ಕುರಿತು ಒಂದು ಮಹತ್ವಪೂರ್ಣ ಮತ್ತು ಮಾರ್ಗದರ್ಶಕ ತೀರ್ಪನ್ನು ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾನಿಯಾ ಅವರಿಂದ ಕೂಡಿದ ತ್ರಿಸದಸ್ಯರ ಪೀಠವು ಇದಕ್ಕೆ ಮುಖ್ಯ ಕಾರಣರಾಗಿದ್ದಾರೆ. ಈ ತೀರ್ಪಿನ ಮೂಲ ತತ್ವವೆನೆಂದರೆ, ಕುಟುಂಬದ ಆಸ್ತಿ ವಿಭಜನೆಯ ಸಂದರ್ಭದಲ್ಲಿ ಮಾಡಿಕೊಳ್ಳಲಾದ ನೋಂದಣಿಯಿಲ್ಲದ ಒಪ್ಪಂದಗಳು ಸಂಪೂರ್ಣವಾಗಿ ಮಾನ್ಯವಾಗಿರುತ್ತವೆ. ಆಸ್ತಿಯ ಶೀರ್ಷಿಕೆ ಅಥವಾ ಮಾಲಿಕತ್ವವನ್ನು ಸ್ಥಾಪಿಸಲು ಅಂತಹ ಒಪ್ಪಂದಗಳನ್ನು ನೇರವಾಗಿ ಬಳಸಲು ಸಾಧ್ಯವಿಲ್ಲದಿದ್ದರೂ, ಆಸ್ತಿಯ ವಿಭಜನೆಯು
Categories: ಮುಖ್ಯ ಮಾಹಿತಿ -
ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಡಿಸೆಂಬರ್ 6 ರೊಳಗೆ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

ಚಿಕ್ಕಬಳ್ಳಾಪುರ : ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ಪರಿಶಿಷ್ಟ ಜಾತಿಯ ಸಫಾಯಿ ಕರ್ಮಚಾರಿ, ಪೌರ ಕಾರ್ಮಿಕ ಮತ್ತು ಮ್ಯೂನ್ಯುಯಲ್ ಸ್ಕ್ಯಾವೆಂಜರ್ ಅವರ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಒಂದು ಪ್ರಮುಖ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಈ ಯೋಜನೆಯಡಿ, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳನ್ನು ವಿತರಿಸಲಾಗುವುದು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…… ಈ ಕಾರ್ಯಕ್ರಮದ ಉದ್ದೇಶ ಬಡ ವರ್ಗದ ಮತ್ತು ಸಾಮಾಜಿಕವಾಗಿ
-
ಗೃಹಲಕ್ಷ್ಮೀ ನ್ಯೂ ಅಪ್ಡೇಟ್ : ಖಾತೆಗೆ 2000ರೂ ಹಣ ಜಮೆಯಾಗದ ಫಲಾನುಭವಿಗಳು ತಕ್ಷಣವೇ ಈ ಕೆಲಸ ಮಾಡಲು ಸೂಚನೆ

ಗದಗ: ಗೃಹಲಕ್ಷ್ಮೀ ಯೋಜನೆಯ 2,000 ರೂಪಾಯಿ ಹಣ ಬ್ಯಾಂಕ್ ಖಾತೆಗೆ ಜಮೆಯಾಗದ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳನ್ನು NPCI ಗೆ ಲಿಂಕ್ ಮಾಡಿಸುವಂತೆ ಗದಗ ತಾಲೂಕು ಪಂಚಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಅವರು ಮನವಿ ಮಾಡಿದ್ದಾರೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ….. ಗೃಹಲಕ್ಷ್ಮೀ ಹಣ ಜಮೆಯಾಗದ ಫಲಾನುಭವಿಗಳಿಗೆ ಗದಗ ತಾಲೂಕಿನಲ್ಲಿ ಅನೇಕ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ನಿಗದಿತ
Hot this week
-
ನಿಮ್ಮ ಜಮೀನಿಗೆ ಹೋಗುವ ದಾರಿ ಒತ್ತುವರಿಯಾಗಿದೆಯೇ? ಕಚೇರಿಗೆ ಅಲೆಯುವ ಬದಲು ಮೊಬೈಲ್ನಲ್ಲೇ ಹೀಗೆ ಚೆಕ್ ಮಾಡಿ ‘ನಕ್ಷೆ’!
-
ಕಿಡ್ನಿ ವೈಫಲ್ಯದ ಮುನ್ಸೂಚನೆ ನೀಡುವ ಕಾಲುಗಳ 5 ಲಕ್ಷಣಗಳು: ಇಂದೇ ಪರೀಕ್ಷಿಸಿಕೊಳ್ಳಿ, ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿ.
-
ಪೆಟ್ರೋಲ್ ಬಂಕ್ಗಳಲ್ಲಿ ನೀವು ಹಣ ಕೊಡದೆ ಪಡೆಯಬಹುದಾದ ಈ 6 ಸೌಲಭ್ಯಗಳ ಬಗ್ಗೆ ನಿಮಗೆ ಗೊತ್ತೇ?
-
ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇಲ್ಲವೇ? ಸರ್ಕಾರ ತೆಗೆದುಕೊಳ್ಳುತ್ತಿರುವ ಈ ಹೊಸ ನಿರ್ಧಾರದಿಂದ ಈಗ ನಿಮಗೂ ಸಿಗುತ್ತೆ ಭಾಗ್ಯ!
-
SSLC ವಿದ್ಯಾರ್ಥಿಗಳಿಗೆ ಅಲರ್ಟ್: ಕೇವಲ 5 ದಿನ ಬಾಕಿ! ಎಕ್ಸಾಮ್ ಹಾಲ್ಗೆ ಈ ವಸ್ತುಗಳನ್ನು ತಂದರೆ ಎಂಟ್ರಿ ಇರಲ್ಲ!
Topics
Latest Posts
- ನಿಮ್ಮ ಜಮೀನಿಗೆ ಹೋಗುವ ದಾರಿ ಒತ್ತುವರಿಯಾಗಿದೆಯೇ? ಕಚೇರಿಗೆ ಅಲೆಯುವ ಬದಲು ಮೊಬೈಲ್ನಲ್ಲೇ ಹೀಗೆ ಚೆಕ್ ಮಾಡಿ ‘ನಕ್ಷೆ’!

- ಕಿಡ್ನಿ ವೈಫಲ್ಯದ ಮುನ್ಸೂಚನೆ ನೀಡುವ ಕಾಲುಗಳ 5 ಲಕ್ಷಣಗಳು: ಇಂದೇ ಪರೀಕ್ಷಿಸಿಕೊಳ್ಳಿ, ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿ.

- ಪೆಟ್ರೋಲ್ ಬಂಕ್ಗಳಲ್ಲಿ ನೀವು ಹಣ ಕೊಡದೆ ಪಡೆಯಬಹುದಾದ ಈ 6 ಸೌಲಭ್ಯಗಳ ಬಗ್ಗೆ ನಿಮಗೆ ಗೊತ್ತೇ?

- ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇಲ್ಲವೇ? ಸರ್ಕಾರ ತೆಗೆದುಕೊಳ್ಳುತ್ತಿರುವ ಈ ಹೊಸ ನಿರ್ಧಾರದಿಂದ ಈಗ ನಿಮಗೂ ಸಿಗುತ್ತೆ ಭಾಗ್ಯ!

- SSLC ವಿದ್ಯಾರ್ಥಿಗಳಿಗೆ ಅಲರ್ಟ್: ಕೇವಲ 5 ದಿನ ಬಾಕಿ! ಎಕ್ಸಾಮ್ ಹಾಲ್ಗೆ ಈ ವಸ್ತುಗಳನ್ನು ತಂದರೆ ಎಂಟ್ರಿ ಇರಲ್ಲ!


