Category: ಮುಖ್ಯ ಮಾಹಿತಿ
-
ಇಂದು ಭಾರತ್ ಬಂದ್..! ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ? ಇಲ್ಲಿದೆ ಮಾಹಿತಿ

ನೀಟ್ ಪರೀಕ್ಷೆಯಲ್ಲಿ (NEET Exam) ನಡೆದಿರುವ ಲೋಪ ಖಂಡಿಸಬೇಕೆಂದು ಇಂದು ಭಾರತ್ ಬಂದ್ (Bharat Bandh), ಶಾಲಾ ಕಾಲೇಜುಗಳಿಗೆ ರಜೆ! ವಿದ್ಯಾರ್ಥಿಗಳು ಕಷ್ಟ ಪಟ್ಟು ಓದಿ ಉತ್ತಮ ಅಂಕ ಗಳಿಸಿ (good marks) ಒಳ್ಳೆಯ ಕೆಲಸ ಪಡೆಯಬೇಕು ಎಂದು ಬಹಳ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ನೀಟ್ ನಂತಹ ಪರೀಕ್ಷೆಗಳನ್ನು ಬರೆದು, ಉತ್ತಮ ಅಂಕ ಗಳಿಸಿ ರ್ಯಾಂಕ್(Rank) ಪಡೆಯಬೇಕು ಎಂದಿರುತ್ತಾರೆ. ಆದರೆ ಇಂತಹ ದೊಡ್ಡ ಪರೀಕ್ಷೆಗಳಲ್ಲಿ ಗೋಲ್ ಮಾಲ್ ಆಗುತ್ತಿರುವುದು ತುಂಬಾ ಬೇಸರ ಉಂಟು ಮಾಡುತ್ತದೆ. ಇದೀಗ ಮೊನ್ನೆ ಮೊನ್ನೆ
Categories: ಮುಖ್ಯ ಮಾಹಿತಿ -
Govt Scheme: ಕೇಂದ್ರದ ಈ ಯೋಜನೆ ಅಡಿಯಲ್ಲಿ ಸಿಗಲಿದೆ ಪ್ರತಿ ತಿಂಗಳು 5,000/- ರೂ. ಪಿಂಚಣಿ

ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಿಂದ (Atal pension scheme) ಕಾರ್ಮಿಕರಿಗೆ ಪ್ರತಿ ತಿಂಗಳು 5000 ರೂ! ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳು, ಪಿಂಚಣಿಗಳು, ಸಾಲ(loan) ಸೌಲಭ್ಯಗಳು : ಕೇಂದ್ರ ಸರ್ಕಾರದಿಂದ (Central government) ಇಂದು ಹಲವಾರು ಯೋಜನೆಗಳು ಜಾರಿಯಲ್ಲಿವೆ. ಈ ಎಲ್ಲ ಯೋಜನೆಗಳಿಂದ ಜನರಿಗೆ ತಮ್ಮ ಜೀವನ ರೂಪಿಸಿಕೊಳ್ಳಲು, ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಹಿರಿಯರವರೆಗೂ ಹಲವಾರು ರೀತಿಯ ಯೋಜನೆಗಳು, ಪಿಂಚಣಿಗಳು, ಸಾಲ ಸೌಲಭ್ಯಗಳು ಜಾರಿಯಲ್ಲಿವೆ. ಹಾಗೂ ಎಲ್ಲ ಯೋಜನೆಗಳನ್ನು ಸರ್ಕಾರವು
Categories: ಮುಖ್ಯ ಮಾಹಿತಿ -
Ration Card: ಹೊಸ ರೇಷನ್ ಕಾರ್ಡ್ ಸಲ್ಲಿಕೆಗೆ ಈ 3 ದಾಖಲೆಗಳು ಕಡ್ಡಾಯ! ಇಲ್ಲಿದೆ ಡೀಟೇಲ್ಸ್

ಕಳೆದ ವಿಧಾನಸಭಾ ಚುನಾವಣೆಯ ಹೊಸ ಪಡಿತರ ಚೀಟಿ ವಿತರಣೆ ನಿಲ್ಲಿಸಲಾಗಿತ್ತು. ಸುಮಾರು ಎರಡು ವರ್ಷಗಳಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹಲವಾರು ಗ್ರಾಹಕರು ಕಾಯುತ್ತಿದ್ದಾರೆ. ಕಳೆದ ಒಂದೂವರೆ ವರ್ಷಗಳ ಹಿಂದೆ ಅಂದರೆ 2023ರ ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ (Vidhan sabha election) ನಡೆದಿತ್ತು. ಈ ಚುನಾವಣೆಗೆ ತಯಾರಿ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಪಡಿತರ ಚೀಟಿಗಳ ವಿತರಣೆ ಮತ್ತು ಹೊಸ ಅರ್ಜಿಗಳು ಹಾಗೂ ತಿದ್ದುಪಡಿ ಕೆಲಸಗಳನ್ನು ಸ್ಥಗಿತಗಿತಗೊಳಿಸಲಾಗಿತ್ತು. ಇನ್ನು ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ (Congress government)
Categories: ಮುಖ್ಯ ಮಾಹಿತಿ -
New Rules: ಜು. 1ರಿಂದ ಹೊಸ ರೂಲ್ಸ್ ಜಾರಿ, ಬ್ಯಾಂಕ್ ಖಾತೆ, ಸಿಲಿಂಡರ್, ಕಾರ್ ಬೈಕ್ ಇದ್ದವರು ತಪ್ಪದೇ ತಿಳಿಯಿರಿ!

2024 ರ ಜುಲೈ (July) ತಿಂಗಳಿನಿಂದ (1 ರಿಂದ) ದೇಶದಾದ್ಯಂತ ಹೊಸ ನಿಯಮಗಳು (new rules) ಅಥವಾ ಬದಲಾವಣೆಗಳು ಜಾರಿಯಾಗಿವೆ. ಈಗಾಗಲೇ ತಿಳಿದಿರುವಂತೆ ಭಾರತದಲ್ಲಿ 1ನೇ ಜುಲೈ (1st July) 2024 ರಿಂದ ಹೊಸ ನಿಯಮಗಳು ಜಾರಿಯಾಗಿವೆ. ಈ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು, ಇವುಗಳು ಜನ ಸಾಮಾನ್ಯರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುವುದು ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ, ಹಲವಾರು ಕ್ಷೇತ್ರದಲ್ಲಿ ಹೊಸ ನಿಯಮಗಳು ಅಥವಾ ಬದಲಾವಣೆ ಮಾಡಲಾಗಿದ್ದು, ಇವುಗಳು ದೊಡ್ಡ ಮಟ್ಟದಲ್ಲಿ ಜನರ ಮೇಲೆ
Categories: ಮುಖ್ಯ ಮಾಹಿತಿ -
Gruhalakshmi: 11ನೇ ಕಂತಿನ ‘ಗೃಹಲಕ್ಷ್ಮಿ’ ಹಣ ಬರ್ತಿಲ್ಲ ; ಗೃಹಲಕ್ಷ್ಮಿ ಬಂದ್ ಆಗುತ್ತಾ?

ಮಹಿಳೆಯರ ಅಚ್ಚುಮೆಚ್ಚಿನ ಗೃಹಲಕ್ಷ್ಮಿ ಯೋಜನೆಯಯ (Gruhalakshmi scheme) ವಿರುದ್ಧ ಪ್ರತಿಭಟನೆ : 2 ತಿಂಗಳಿಂದ ಮಹಿಳೆಯರ ನಿರೀಕ್ಷೆ ಹುಸಿಯಾಗಿದೆ. ರಾಜ್ಯ ಸರ್ಕಾರದ (State government) ಗ್ಯಾರಂಟಿ ಯೋಜನೆಗಳು ಕೆಲವರಿಗೆ ತುಂಬಾ ಉಪಯುಕ್ತವಾಗಿದೆ. ಆದರೆ ಇನ್ನೂ ಕೆಲವರು ಅದರ ಪ್ರಯೋಜನಗಳನ್ನು ಪಡೆದುಕೊಂಡಿಲ್ಲ. ಗ್ಯಾರೆಂಟಿ ಯೋಜನೆಗಳಲ್ಲಿಯೇ(garantee schemes) ಬಹಳ ಸದ್ದು ಮಾಡಿದ ಯೋಜನೆ ಎಂದರೆ ಗೃಹಲಕ್ಷ್ಮಿ ಯೋಜನೆ. ಮೊದಮೊದಲಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಫಲಾನುಭವಿಗಳು ತುಂಬಾ ಕಷ್ಟಪಟ್ಟಿದ್ದರು. ಇದರ ನಡುವೆ ಅರ್ಜಿಗಳನ್ನು ಸಲ್ಲಿಸಿದ ನಂತರ ಸ್ವಲ್ಪ ತಿಂಗಳುಗಳು ಯಾವುದೇ ರೀತಿಯ
Categories: ಮುಖ್ಯ ಮಾಹಿತಿ -
ಮೊಬೈಲ್ ನಂಬರ್ ಪೋರ್ಟ್ ಮಾಡಲು ಜುಲೈ 1ರಿಂದ ಹೊಸ ನಿಯಮ ಜಾರಿ!

ಇವತ್ತಿನಿಂದ (ಜುಲೈ 1 ರಿಂದ) ಸಿಮ್ ಬದಲಾಯಿಸುವ ಮತ್ತು ನಂಬರ್ ಪೋರ್ಟ್ ವಿಷಯದಲ್ಲಿ ಕೂಡ ಹೊಸ ನಿಯಮಗಳು! ಜುಲೈ 1 ರಿಂದ ದೇಶಾದ್ಯಂತ ಹೊಸ ನಿಯಮಗಳು ಜಾರಿಯಾಗಲಿವೆ ಎಂಬ ಸುದ್ದಿಯನ್ನು ಕೇಳಿರಿತ್ತೀರಿ. ಹೌದು, ಇಂದಿನಿಂದ ವಿವಿಧ ರೀತಿಯ ಅನೇಕ ಹೊಸ ನಿಯಮಗಳು ಜಾರಿಯಾಗಲಿವೆ. ಹಾಗೆಯೇ ಸಿಮ್ ಬದಲಾಯಿಸುವ ಮತ್ತು ನಂಬರ್ ಪೋರ್ಟ್ ಮಾಡುವ (New guidelines for sim swapping and MNP) ವಿಚಾರದಲ್ಲಿ ಕೂಡ ಇಂದಿನಿಂದ (ಜುಲೈ 1 ರಿಂದ) ಹೊಸ ನಿಯಮಗಳು(new rules) ಜಾರಿಯಲ್ಲಿರುತ್ತವೆ. ಅವುಗಳ
Categories: ಮುಖ್ಯ ಮಾಹಿತಿ -
Railway Rules: ರೈಲು ಪ್ರಯಾಣಿಕರೇ ಗಮನಿಸಿ, ಈ ನಿಯಮದಲ್ಲಿ ಬದಲಾವಣೆ!

ರೈಲ್ವೆ ಪ್ರಯಾಣಿಕರೇ ಗಮನಿಸಿ! ಮಧ್ಯದ ಬರ್ತ್ನಲ್ಲಿ ಪ್ರಯಾಣಿಸುವವರಿಗೆ ಭಾರತೀಯ ರೈಲ್ವೆ(Indian Railways) ಹೊಸ ನಿಯಮ(New rules) ವನ್ನು ಪರಿಚಯಿಸಿದೆ. ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದು ಇಲ್ಲಿದೆ: ಪ್ರಯಾಣಿಕರ ಅನುಕೂಲತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಭಾರತೀಯ ರೈಲ್ವೇಯು ನಿರ್ದಿಷ್ಟವಾಗಿ ಎಸಿ(AC ) ಮತ್ತು ಸ್ಲೀಪರ್ ಕೋಚ್(Sleeper Coach)ಗಳಲ್ಲಿ ಮಧ್ಯಮ ಬರ್ತ್ಗಳಲ್ಲಿ ಪ್ರಯಾಣಿಸುವವರನ್ನು ಗುರಿಯಾಗಿಸಿಕೊಂಡು ಹೊಸ ನಿಯಮಗಳನ್ನು ಪರಿಚಯಿಸಿದೆ. ಈ ಕ್ರಮವು ದೀರ್ಘಕಾಲದ ದೂರುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ಮತ್ತು ಎಲ್ಲಾ ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಪ್ರಯಾಣದ ಅನುಭವವನ್ನು ಖಚಿತಪಡಿಸುತ್ತದೆ. ಇದೇ
Categories: ಮುಖ್ಯ ಮಾಹಿತಿ -
Railway Update: ಜುಲೈನಿಂದ ಈ ರೈಲುಗಳ ಸಂಚಾರ ರದ್ದು, ಮತ್ತು ಮಾರ್ಗ ಬದಲಾವಣೆಯ ಮಾಹಿತಿ ಇಲ್ಲಿದೆ!

ರೈಲು ಸಂಚಾರಿಗಳೇ ಎಚ್ಚರ :ಜುಲೈನಿಂದ (July) ಹಲವು ರೈಲುಗಳ ಸಂಚಾರ ರದ್ದಾಗಲಿವೆ. ದೇಶದಲ್ಲಿ ಇಂದು ಎಲೆಕ್ಟ್ರಿಕ್ ಸ್ಕೂಟರ್ ಗಳ ಜೊತೆಯಲ್ಲಿ ವಾಹನಗಳ ತಯಾರಿಕೆ ಹಾಗೂ ಬಳಸುವಿಕೆ ಎಷ್ಟೇ ಹೆಚ್ಚಾದರೂ, ಜನರು ರೈಲು ಪ್ರಯಾಣವನ್ನು (train journey) ನಿಲ್ಲಿಸಿಲ್ಲ. ರೈಲು ಪ್ರಯಾಣ ಮಾಡಿದರೆ ಖರ್ಚು ಕಡಿಮೆಯಾಗುವದರ ಜೊತೆಯಲ್ಲಿ ಆರಾಮದಾಯಕ ಸಂಚಾರವನ್ನು ಮಾಡಬಹುದು. ಆದ್ದರಿಂದ ಹೆಚ್ಚು ಜನ ದೂರದ ಪ್ರಯಾಣಗಳಿಗೆ ರೈಲನ್ನು ಅವಲಂಬಿಸಿರುತ್ತಾರೆ. ಹೆಚ್ಚು ರೈಲಿನ ಪ್ರಯಾಣವನ್ನು ಇಷ್ಟಪಡುವ ಹಾಗೂ ಸಂಚರಿಸುವ ಜನರಿಗೆ ಸಂಕಷ್ಟ ಎದುರಾಗಿದೆ .ನೈಋತ್ಯ ರೈಲ್ವೆ ವಲಯ
Categories: ಮುಖ್ಯ ಮಾಹಿತಿ -
7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ HRA ಪರಿಷ್ಕರಣೆ ಆದೇಶ; ಎಷ್ಟು ಏರಿಕೆ ಗೊತ್ತಾ?

ಕರ್ನಾಟಕ ಸರ್ಕಾರವು 7ನೇ ವೇತನ ಆಯೋಗ(7th Pay Commission)ದ ಶಿಫಾರಸುಗಳ ಪ್ರಕಾರ ಎಚ್ಆರ್ಎ ಪರಿಷ್ಕರಣೆ ಆದೇಶ ಹೊರಡಿಸಿದೆ. ಬನ್ನಿ ಈ ಆದೇಶದ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕದಲ್ಲಿ ಸರ್ಕಾರಿ ನೌಕರರು ಮತ್ತು ನಿವೃತ್ತರ ಮೇಲೆ ಪರಿಣಾಮ ಬೀರುವ ಮಹತ್ವದ ಕ್ರಮದಲ್ಲಿ, ಕೆ. ಸುಧಾಕರ್ ರಾವ್ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರವು 7 ನೇ
Categories: ಮುಖ್ಯ ಮಾಹಿತಿ
Hot this week
-
ಬರೋಬ್ಬರಿ 7000mAh ಬ್ಯಾಟರಿಯ ಹೊಸ Realme Narzo 100 Lite 5G ಏಪ್ರಿಲ್ 14ಕ್ಕೆ ಬಿಡುಗಡೆ. ಬೆಲೆ ಎಷ್ಟು ಗೊತ್ತಾ..?
-
2026ರ ವೋಟರ್ ಲಿಸ್ಟ್ ಚೆಕ್ ಮಾಡಿ: ಹೊಸದಾಗಿ ವೋಟರ್ ಐಡಿ ಮಾಡಿಸಲು ಇಲ್ಲಿದೆ ಸುಲಭ ವಿಧಾನ.
-
ಮುಂಗಾರಿಗೆ ರಸಗೊಬ್ಬರ ಖರೀದಿ: ಇನ್ಮುಂದೆ ಕೇವಲ ಆಧಾರ್ ಸಾಲದು, ‘ಫ್ರೂಟ್ಸ್ ಐಡಿ’ (FID) ಕಡ್ಡಾಯ! ಮೊಬೈಲ್ನಲ್ಲೇ ಐಡಿ ಪಡೆಯುವುದು ಹೇಗೆ?
-
Karnataka Weather: ಮುಂದಿನ 2 ದಿನ ರಾಜ್ಯದ ಬೆಂಗಳೂರು ಸೇರಿ ರಾಜ್ಯದ 6 ಜಿಲ್ಲೆಗಳಲ್ಲಿ ಭಾರಿ ಸಿಡಿಲು ಮಳೆ ಮುನ್ಸೂಚನೆ.!
-
Gold Rate Today: ಚಿನ್ನದ ಬೆಲೆಯಲ್ಲಿ ಸತತ ಇಳಿಕೆ, ಮದುವೆ ಮನೆಯವರಿಗೆ ಸಿಹಿಸುದ್ದಿ, ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ನೋಡಿ.!
Topics
Latest Posts
- ಬರೋಬ್ಬರಿ 7000mAh ಬ್ಯಾಟರಿಯ ಹೊಸ Realme Narzo 100 Lite 5G ಏಪ್ರಿಲ್ 14ಕ್ಕೆ ಬಿಡುಗಡೆ. ಬೆಲೆ ಎಷ್ಟು ಗೊತ್ತಾ..?

- 2026ರ ವೋಟರ್ ಲಿಸ್ಟ್ ಚೆಕ್ ಮಾಡಿ: ಹೊಸದಾಗಿ ವೋಟರ್ ಐಡಿ ಮಾಡಿಸಲು ಇಲ್ಲಿದೆ ಸುಲಭ ವಿಧಾನ.

- ಮುಂಗಾರಿಗೆ ರಸಗೊಬ್ಬರ ಖರೀದಿ: ಇನ್ಮುಂದೆ ಕೇವಲ ಆಧಾರ್ ಸಾಲದು, ‘ಫ್ರೂಟ್ಸ್ ಐಡಿ’ (FID) ಕಡ್ಡಾಯ! ಮೊಬೈಲ್ನಲ್ಲೇ ಐಡಿ ಪಡೆಯುವುದು ಹೇಗೆ?

- Karnataka Weather: ಮುಂದಿನ 2 ದಿನ ರಾಜ್ಯದ ಬೆಂಗಳೂರು ಸೇರಿ ರಾಜ್ಯದ 6 ಜಿಲ್ಲೆಗಳಲ್ಲಿ ಭಾರಿ ಸಿಡಿಲು ಮಳೆ ಮುನ್ಸೂಚನೆ.!

- Gold Rate Today: ಚಿನ್ನದ ಬೆಲೆಯಲ್ಲಿ ಸತತ ಇಳಿಕೆ, ಮದುವೆ ಮನೆಯವರಿಗೆ ಸಿಹಿಸುದ್ದಿ, ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ನೋಡಿ.!


