Category: ಮುಖ್ಯ ಮಾಹಿತಿ

  • ಸುಪ್ರೀಂ ಕೋರ್ಟ್ ತೀರ್ಪು: ಲೈಸೆನ್ಸ್ ಇಲ್ಲದೆ ಡ್ರೈವಿಂಗ್ ಮಾಡಿ ಅಫಘಾತವಾದಲ್ಲಿ ಸ್ವತಃ ನಿರ್ಲಕ್ಷ್ಯವಲ್ಲ.!

    WhatsApp Image 2025 03 28 at 17.31.29

    ಸುಧಾಂಶು ಧುಲಿಯಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನು ಒಳಗೊಂಡ ನ್ಯಾಯಪೀಠವು, “ಲರ್ನಿಂಗ್ ಲೈಸೆನ್ಸ್ ಮಾತ್ರ ಹೊಂದಿದ್ದ ಸ್ಕೂಟರ್ ಚಾಲಕನ ವಿರುದ್ಧ ನಿರ್ಲಕ್ಷ್ಯದ ಆರೋಪವನ್ನು ಸ್ಥಾಪಿಸಲು ಸಾಕಾಗುವುದಿಲ್ಲ” ಎಂದು ಹೇಳಿದೆ. ಹಾಗೆಯೇ, “ಲಾರಿಯ ಹಿಂಭಾಗಕ್ಕೆ ಸ್ಕೂಟರ್ ಡಿಕ್ಕಿ ಹೊಡೆದಿದೆ ಎಂಬ ಕಾರಣಕ್ಕೆ ಸ್ಕೂಟರ್ ಚಾಲಕ ನಿರ್ಲಕ್ಷ್ಯದಿಂದ ವರ್ತಿಸಿದ್ದಾನೆ ಎಂದು ಭಾವಿಸಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಕರಣದ ಹಿನ್ನೆಲೆ: ಈ ವಿವಾದವು 1999ರ ನವೆಂಬರ್ನಲ್ಲಿ ನಡೆದ ಅಪಘಾತಕ್ಕೆ ಸಂಬಂಧಿಸಿದೆ.

    Read more..


  • ಎ ಮತ್ತು ಬಿ ಖಾತಾ: ವ್ಯತ್ಯಾಸ ಏನು..?ಆಸ್ತಿದಾರರಿಗೆ ಯಾವುದು ಉತ್ತಮ.! ತಿಳಿದುಕೊಳ್ಳಿ

    WhatsApp Image 2025 03 28 at 13.37.56

    ಎ ಖಾತಾ ಮತ್ತು ಬಿ ಖಾತಾ: ವ್ಯತ್ಯಾಸ, ಲಾಭಗಳು ಮತ್ತು ಆಸ್ತಿದಾರರಿಗೆ ಸಲಹೆ ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ, ಎ ಖಾತಾ ಮತ್ತು ಬಿ ಖಾತಾ ಆಸ್ತಿದಾರರಿಗೆ ಗೊಂದಲವನ್ನು ಉಂಟುಮಾಡಿವೆ. ಬಿ ಖಾತಾ ಹೊಂದಿರುವವರು ತಮ್ಮ ಆಸ್ತಿಯನ್ನು ಹೊಂದಿದ್ದರೂ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹಾಗಾದರೆ, ಎ ಖಾತಾ ಮತ್ತು ಬಿ ಖಾತಾ ನಡುವಿನ ವ್ಯತ್ಯಾಸವೇನು? ಯಾವುದು ಉತ್ತಮ? ಸಂಪೂರ್ಣ ಮಾಹಿತಿ ಇಲ್ಲಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • ಯುಗಾದಿಗೆ ಹಬ್ಬಕ್ಕೆ ಸರ್ಕಾರದ ಬಿಗ್ ಶಾಕ್- ಹಾಲಿನ ದರ ಜೊತೆಗೆ ವಿದ್ಯುತ್ ಬಿಲ್ ಹೆಚ್ಚಳ.!

    WhatsApp Image 2025 03 28 at 13.41.02

    ಯುಗಾದಿಗೆ ಡಬಲ್ ಶಾಕ್! ಹಾಲು ಮತ್ತು ವಿದ್ಯುತ್ ದರ ಏರಿಕೆ.! ಬೆಂಗಳೂರು, ಮಾರ್ಚ್ 26: ಈ ಬಾರಿಯ ಯುಗಾದಿ ಹಬ್ಬ ಕರ್ನಾಟಕದ ಜನತೆಗೆ ಸಿಹಿಗಿಂತ ಕಹಿಯನ್ನು ನೀಡಲಿದೆ. ಈಗಾಗಲೇ ಬೆಲೆ ಏರಿಕೆಯಿಂದ ಬಳಲುತ್ತಿರುವ ಜನರ ಮೇಲೆ ಈಗ ಹಾಲು ಮತ್ತು ವಿದ್ಯುತ್ ದರಗಳು ಹೆಚ್ಚಾಗಲಿದೆ. ಕ್ಯಾಬಿನೆಟ್ ಸಭೆಯಲ್ಲಿ ಹಾಲಿನ ದರಕ್ಕೆ ₹4 ಏರಿಕೆಗೆ ಅನುಮೋದನೆ ನೀಡಿದ್ದು, ಇದರ ಜೊತೆಗೆ ವಿದ್ಯುತ್ ದರವೂ ಹೆಚ್ಚಾಗುವ ಸಾಧ್ಯತೆ ಇದೆ..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಹೊಸ ಹಣಕಾಸು ಮಸೂದೆ ಅಂಗೀಕಾರ, ಬರೋಬ್ಬರಿ 12 ಲಕ್ಷದವರೆಗೆ ತೆರಿಗೆ ವಿನಾಯಿತಿ.!

    Picsart 25 03 27 22 53 09 701 scaled

    ಭಾರತೀಯ ಜನತೆ ಮತ್ತು ಉದ್ಯಮಗಳ ನಿರೀಕ್ಷೆಗಳಿಗೆ ತಕ್ಕಂತೆ, ಲೋಕಸಭೆ 2025-26ನೇ ಸಾಲಿನ ಹಣಕಾಸು ಮಸೂದೆಯನ್ನು ಅಂಗೀಕರಿಸಿದೆ. ಈ ಮಸೂದೆ ವ್ಯಕ್ತಿಗತ ತೆರಿಗೆ ವಿನಾಯಿತಿಗಳಿಂದ ಹಿಡಿದು ಕೈಗಾರಿಕಾ ನೀತಿಗಳವರೆಗೆ, ಭಾರತವನ್ನು 2047ರ ವೇಳೆಗೆ ವಿಕ್ಷಿತ ರಾಷ್ಟ್ರವನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಮಸೂದೆ ತೆರಿಗೆದಾರರಿಗೆ ಗೌರವ ನೀಡುವ, ವ್ಯವಹಾರವನ್ನು ಸುಲಭಗೊಳಿಸುವ ಹಾಗೂ ಸ್ವದೇಶಿ ಉತ್ಪಾದನೆಯನ್ನು ಉತ್ತೇಜಿಸುವ ದಿಶೆಯಲ್ಲಿ ರೂಪಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • ರಾಜ್ಯ ಸರ್ಕಾರಿ ನೌಕರರ ಮುಂಬಡ್ತಿ’ಗೆ ಈ ಹೊಸ ನಿಯಮ ಪಾಲನೆ ಕಡ್ಡಾಯ, ಇಲ್ಲಿದೆ ವಿವರ

    Picsart 25 03 27 22 44 04 140 scaled

    ಸರ್ಕಾರಿ ನೌಕರರಿಗೆ(government employees) ಮಹತ್ವದ ಆದೇಶ: ಮುಂಬಡ್ತಿಗೆ ತರಬೇತಿ ಕಡ್ಡಾಯ – ರಾಜ್ಯ ಸರ್ಕಾರದ(State Government) ಹೊಸ ನಿಯಮ ರಾಜ್ಯ ಸರ್ಕಾರದ ನೌಕರರು ತಮ್ಮ ಸೇವಾ ಜೀವನದಲ್ಲಿ ಮುಂಬಡ್ತಿ ಪಡೆಯಲು ಹೊಸ ನಿಯಮಗಳನ್ನು(New rules) ಪಾಲಿಸಬೇಕಾಗುತ್ತದೆ. ಈ ಸಂಬಂಧ ಕರ್ನಾಟಕ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ಈಗಿನಿಂದಾಗಿ ಯಾವುದೇ ಸರ್ಕಾರಿ ನೌಕರರು ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಗೆ ಪದೋನ್ನತಿ ಪಡೆಯಲು ಸರ್ಕಾರದ ನಿಗದಿತ ತರಬೇತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂಬ ತೀರ್ಮಾನಕ್ಕೆ ಬಂದಿದೆ. ಈ ಹೊಸ ನಿಯಮವು ಸಾವಿರಾರು

    Read more..


  • ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಫೇಸ್ ರೆಕಗ್ನಿಷನ್ ಹಾಜರಾತಿ ವ್ಯವಸ್ಥೆ’ ಜಾರಿ – ಇಲ್ಲಿದೆ ವಿವರ

    Picsart 25 03 27 17 24 19 156 scaled

    ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖವಾದ ತಂತ್ರಜ್ಞಾನ ಆರಂಭಿಸಲು ಸರ್ಕಾರ ಮುಂದಾಗಿದೆ. ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರ ಪ್ರಕಾರ, ಮುಂದಿನ ಶೈಕ್ಷಣಿಕ ಸಾಲಿನಿಂದ ರಾಜ್ಯದ ಶಾಲೆಗಳಲ್ಲಿ “ಚಹರೆ ಗುರುತಿಸುವ ಹಾಜರಾತಿ ವ್ಯವಸ್ಥೆ” (Facial recognition attendance system) ಜಾರಿಗೆ ಬರಲಿದೆ. ಈ ತಂತ್ರಜ್ಞಾನವು ವಿದ್ಯಾರ್ಥಿಗಳ ಹಾಜರಾತಿ ಸರಳಗೊಳಿಸುವುದಷ್ಟೇ ಅಲ್ಲ, ಅವರ ಶೈಕ್ಷಣಿಕ ಪ್ರಗತಿಗೂ ನೆರವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..


  • New Rules: ಏ.1 ರಿಂದ ರಾಜ್ಯದಲ್ಲಿ ಹೊಸ ನಿಯಮ ಜಾರಿ, ಬ್ಯಾಂಕ್ ಖಾತೆ, ATM, ಸಿಲಿಂಡರ್ ಗ್ಯಾಸ್ ನಿಯಮದಲ್ಲಿ ಬದಲಾವಣೆ.!

    WhatsApp Image 2025 03 27 at 3.05.05 PM

    “2025 ಏಪ್ರಿಲ್ 1ರಿಂದ ಭಾರತದಲ್ಲಿ ಜಾರಿಯಾಗಲಿರುವ ಪ್ರಮುಖ ಹಣಕಾಸು ಬದಲಾವಣೆಗಳು: ATM ಶುಲ್ಕ, UPI ನಿಯಮಗಳು, ಕನಿಷ್ಠ ಬ್ಯಾಲೆನ್ಸ್, GST, ವಿದ್ಯುತ್ ದರ ಹೆಚ್ಚಳ ಮತ್ತು ತೆರಿಗೆ ಸ್ಲ್ಯಾಬ್‌ಗಳ ಪೂರ್ಣ ಮಾಹಿತಿ. ಗ್ರಾಹಕರ ಮೇಲೆ ಪರಿಣಾಮ.” 2025-26 ಹಣಕಾಸು ವರ್ಷ ಏಪ್ರಿಲ್ 1ರಿಂದ ಪ್ರಾರಂಭವಾಗುತ್ತಿದೆ. ಇದರೊಂದಿಗೆ RBI, NPCI ಮತ್ತು ಕೇಂದ್ರ ಸರ್ಕಾರವು ಹಲವಾರು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ಬದಲಾವಣೆಗಳು ATM ಶುಲ್ಕ, UPI ಲೆಕ್ಕಗಳು, ಕ್ರೆಡಿಟ್ ಕಾರ್ಡ್‌ಗಳು, GST ಮತ್ತು ವಿದ್ಯುತ್ ದರಗಳನ್ನು

    Read more..


  • 8ನೇ ವೇತನ ಆಯೋಗದಿಂದ ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್, ವೇತನ ಹೆಚ್ಚಳ ನಿರೀಕ್ಷೆ.!

    Picsart 25 03 26 00 17 43 3001 scaled

    8ನೇ ವೇತನ ಆಯೋಗ : ಶಿಕ್ಷಕರ ವೇತನ ಪರಿಷ್ಕರಣೆಯಿಂದ ಶಿಕ್ಷಕರಿಗೆ ಶೇಕಡಾ 20-30% ಸಂಬಳ ಹೆಚ್ಚಳದ ನಿರೀಕ್ಷೆ! ಶಿಕ್ಷಕರು (Teachers) ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಅವರ ಶ್ರಮಕ್ಕೆ ಮಾನ್ಯತೆ ನೀಡುವ ಸಲುವಾಗಿ, ಸರ್ಕಾರಗಳು ನಿಯಮಿತವಾಗಿ ವೇತನ ಆಯೋಗಗಳನ್ನು ರಚಿಸುತ್ತವೆ. ಪ್ರಸ್ತುತ, 8ನೇ ವೇತನ ಆಯೋಗದ (8th pay commission) ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಇದು ಶಿಕ್ಷಕರ ವೇತನದಲ್ಲಿ ಮಹತ್ವದ ಹೆಚ್ಚಳ ತರಲಿದೆ ಎಂಬ ನಿರೀಕ್ಷೆಯಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • Toll Fee Hike: ಏ. 1ರಿಂದ ರಾಜ್ಯದ ಎಲ್ಲಾ ಟೋಲ್‌ಗಳ ಶುಲ್ಕ ಏರಿಕೆ..! ಇಲ್ಲಿದೆ ಕಂಪ್ಲೀಟ್ ವಿವರ

    WhatsApp Image 2025 03 26 at 11.57.45

    ಬೆಂಗಳೂರು, ಮಾರ್ಚ್ 26, 2025: ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನಗಳಿಗೆ ಏಪ್ರಿಲ್ 1ರಿಂದ ಟೋಲ್ ಶುಲ್ಕ ಏರಿಕೆಯಾಗಲಿದೆ. ದೇಶದ 1,181 ಟೋಲ್ ಪ್ಲಾಜಾಗಳಲ್ಲಿ ಕರ್ನಾಟಕದ 66 ಟೋಲ್ ಬೂತ್‌ಗಳು ಸೇರಿವೆ. ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 13,702 ಕೋಟಿ ರೂಪಾಯಿಗಳ ಟೋಲ್ ಶುಲ್ಕ ಸಂಗ್ರಹವಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಷ್ಟು ಶುಲ್ಕ ಏರಿಕೆ? ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ

    Read more..