Category: ಮುಖ್ಯ ಮಾಹಿತಿ

  • ದೀಪವಾಳಿ ಹಬ್ಬ ಯಾವಾಗ..? ಅ.31 ಅಥವಾ ನ. 1 ಕ್ಕಾ..? ಯಾವ ದಿನ ಆಚರಿಸಬೇಕು? ಇಲ್ಲಿದೆ ಮಾಹಿತಿ

    IMG 20241019 WA0003

    ಈ ಬಾರಿಯ ದೀಪಾವಳಿ ಹಬ್ಬ (Diwali festival) ಅಕ್ಟೋಬರ್ 31 ಅಥವಾ ನವೆಂಬರ್ 1! ಹಬ್ಬವನ್ನು ಆಚರಿಸಲು ಬಂದ ಗೊಂದಲಕ್ಕೆ ಕಾರಣವೇನು? ದೀಪಗಳ ಹಬ್ಬ ದೀಪಾವಳಿ (Diwali festival), ಭಾರತದಲ್ಲಿ(India) ಜನರು ಹೆಚ್ಚು ಇಷ್ಟಪಡುವಂತಹ ಹಬ್ಬ ಈ ದೀಪಾವಳಿ. ಹಿಂದೂಗಳ ಪ್ರಮುಖ ಹಬ್ಬದ ಸಾಲಿನಲ್ಲಿ ದೀಪಾವಳಿಯೂ ಒಂದು. ಈ ಬೆಳಗಿನ ಹಬ್ಬವನ್ನು ಆಚರಿಸುವುದಕ್ಕಾಗಿ ಹೊಸ ಹೊಸ ಬಟ್ಟೆಗಳು, ಬಗೆ ಬಗೆಯ ದೀಪಗಳು ಹೀಗೆ ಹಲವಾರು ರೀತಿ ತಯಾರಿಯನ್ನು ನಡೆಸಿಕೊಂಡಿರುತ್ತಾರೆ. ಜನರು ದೀಪಾವಳಿಯ (Deepawali 2024) ಸಮಯದಲ್ಲಿ ಸಂಪತ್ತು

    Read more..


  • ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸರ್ಕಾರಿ ನೌಕರರಿಗೆ ಈ ನಿಯಮ ಜಾರಿ.. ತಿಳಿದುಕೊಳ್ಳಿ!

    IMG 20241018 WA0011

    ಹೂಡಿಕೆ (Investment ) ಎಂದಾಗ ಬಹಳಷ್ಟು ಜನರ ಗಮನ ಷೇರು ಮಾರುಕಟ್ಟೆ (Share Market) ಕಡೆ ಸೆಳೆಯುತ್ತದೆ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ (Invest) ಮಾಡುವುದಕ್ಕೆ ಸರ್ಕಾರಿ ನೌಕರರು ಸ್ವಾತಂತ್ರ್ಯ ಹೊಂದಿದ್ದರೂ, ನಾಗರಿಕ ಸೇವಾ ನಿಯಮಾವಳಿಗಳ ಅಡಿಯಲ್ಲಿ ಕೆಲವು ನಿರ್ದಿಷ್ಟ ಸೀಮಿತತೆಗಳು ಮತ್ತು ನಿರ್ಬಂಧಗಳು ಅವರ ಮೇಲೂ ಅನ್ವಯವಾಗುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸರ್ಕಾರಿ ನೌಕರರು(Government employees) ಷೇರು ಮಾರುಕಟ್ಟೆಯಲ್ಲಿ ಹೂಡಿಕೆ

    Read more..


  • ಎನ್​ಪಿಎಸ್ ಯೋಜನೆಯಲ್ಲಿ ಸಿಗುತ್ತೆ 2 ಲಕ್ಷ ರೂ ಮಾಸಿಕ ಆದಾಯ.! ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ

    IMG 20241018 WA0003

    ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಎಂಬುದು ಸರ್ಕಾರಿ ಬೆಂಬಲಿತ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು,(retirement savings plan) ನಿವೃತ್ತಿಯ ನಂತರ ವ್ಯಕ್ತಿಗಳಿಗೆ ಸ್ಥಿರವಾದ ಪಿಂಚಣಿಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. 10% ರಿಂದ 14% ವರೆಗಿನ ವಾರ್ಷಿಕ ಬೆಳವಣಿಗೆ ದರವನ್ನು ನೀಡುವ, ಹೆಚ್ಚಿನ ಆದಾಯದ ನಮ್ಯತೆ ಮತ್ತು ಸಂಭಾವ್ಯತೆಯ ಕಾರಣದಿಂದಾಗಿ ಇದು ಹೆಚ್ಚು ಜನಪ್ರಿಯವಾಗಿದೆ. 25 ವರ್ಷಗಳಲ್ಲಿ ಹೂಡಿಕೆದಾರರು ಮಾಸಿಕ ₹21,000 ಕೊಡುಗೆ ನೀಡುವ ಸನ್ನಿವೇಶವನ್ನು ಬಳಸಿಕೊಂಡು, ನಿವೃತ್ತಿಯ ನಂತರ (retirement after) ₹2,00,000 ಮಾಸಿಕ ಪಿಂಚಣಿಯನ್ನು ಪಡೆಯಲು ನೀವು NPS

    Read more..


  • ರಾಜ್ಯ ಸರ್ಕಾರದಿಂದ ಸ್ವಯಂ ಉದ್ಯೋಗ ನೇರಸಾಲ ಯೋಜನೆಗೆ ಅರ್ಜಿ ಆಹ್ವಾನ.! ಇಲ್ಲಿದೆ ಡೀಟೇಲ್ಸ್

    IMG 20241018 WA0000

    ರಾಜ್ಯ ಸರ್ಕಾರದಿಂದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಸ್ವಯಂ ಉದ್ಯೋಗ ನೇರಸಾಲ(loan) ಯೋಜನೆಗೆ ಅರ್ಜಿ ಆಹ್ವಾನ..! ಹಲವಾರು ಕಾರಣಗಳಿಂದ ಇಂದು ಅನೇಕರು ನಿರುದ್ಯೋಗಿಗಳಾಗಿದ್ದಾರೆ (Unemployed). ಆರ್ಥಿಕತೆಯ ಕಾರಣವು ಇರಬಹುದು. ಹೌದು ಇಂದು ಹಲವು ಸಮುದಾಯಗಳಿಗೆ ಸರ್ಕಾರದಿಂದ ಹಲವು ಯೋಜನೆಗಳು ರೂಪುಗೊಂಡಿವೆ. ಈ ಯೋಜನೆಗಳ ಮೂಲಕ ಸಮುದಾಯಗಳ ಕಲ್ಯಾಣ (Development) ನಡೆಯುತ್ತದೆ. ಇದೀಗ ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ಗುಡ್ ನ್ಯೂಸ್ ಒಂದು ತಿಳಿದು ಬಂದಿದೆ. ಹೌದು, ರಾಜ್ಯ ಸರ್ಕಾರವು (state government) ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳನ್ನು ಹಾಕಿಕೊಂಡಿದ್ದು,

    Read more..


  • GOOD NEWS : ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್,  ತುಟ್ಟಿಭತ್ಯೆ ಹೆಚ್ಚಳ

    IMG 20241017 WA0000

    ಕೇಂದ್ರ ಸರ್ಕಾರವು ದೀಪಾವಳಿಗೆ ಮುಂಚಿನ ಹೆಜ್ಜೆಯಲ್ಲಿ ಕೇಂದ್ರ ಸರ್ಕಾರಿ ನೌಕರರು (Government employees) ಮತ್ತು ಪಿಂಚಣಿದಾರರಿಗೆ (For pensioners) ಪ್ರಮುಖ ಉಡುಗೊರೆ ನೀಡಿದೆ. ಕೇಂದ್ರ ಕ್ಯಾಂಬಿನೆಟ್ ಸಭೆಯಲ್ಲಿ (In the central cabinet meeting), ತುಟ್ಟಿಭತ್ಯೆಯನ್ನು ಶೇಕಡಾ 3 ರಷ್ಟು ಹೆಚ್ಚಿಸುವ ನಿರ್ಣಯವನ್ನು ಕೈಗೊಂಡಿದೆ. ಇದು ನೌಕರರ ಮತ್ತು ಪಿಂಚಣಿದಾರರ ಆರ್ಥಿಕ ಸ್ಥಿತಿಗೆ ಅತ್ಯಂತ ಮಹತ್ವದ ಉತ್ತೇಜನ ಒದಗಿಸುವ ನಿರೀಕ್ಷೆಯಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • LPG ಸಿಲಿಂಡರ್ ಹೊಂದಿರುವ 90% ಜನರಿಗೆ ಈ ಮಾಹಿತಿ ಗೊತ್ತಿಲ್ಲ..!

    IMG 20241016 WA0009

    ಸಿಲಿಂಡರ್(cylinder) ಬಳಕೆದಾರರೇ ಸಿಲಿಂಡರ್‌ಗಳಿಗೂ ಎಕ್ಸ್ಪರಿ ಡೇಟ್ (Expiry Date) ಇರುತ್ತದೆ ಎಚ್ಚರ.! ಸಿಲಿಂಡರ್’ ಪಡೆಯುವಾಗ ಕಡ್ಡಾಯವಾಗಿ ಈ ವಿಷಯ ತಿಳಿದುಕೊಳ್ಳಿ!! ಇತ್ತೀಚಿನ ದಿನಗಳಲ್ಲಿ ಜನರು ಸಾಂಪ್ರದಾಯಿಕ ಅಡುಗೆ ಉಪಕರಣಗಳಾದ ಇದ್ದಿಲು, ಕಟ್ಟಿಗೆಯನ್ನು ಬಳಸಿ ಮಾಡುವ ಅಡುಗೆ ವಿಧಾನವನ್ನು ಕ್ರಮೇಣ ಕಡಿಮೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಹಲವು ಅರೋಗ್ಯದ ದೃಷ್ಟಿಯಿಂದ ಹಾಗೂ ಇವೆಲ್ಲವುದರ ಪೂರೈಕೆ ಕಡಿಮೆಯಾಗುತ್ತಿರುವುದರಿಂದ ಬಳಸಲು ಕಷ್ಟವಾಗುತ್ತಿದೆ. ಆದ್ದರಿಂದ ಜನರು ಗ್ಯಾಸ್ ಸಿಲಿಂಡರ್‌ಗಳ (gas cylinder) ಮೇಲೆ ಅವಲಂಬಿತರಾಗಿದ್ದಾರೆ. ಇನ್ನು ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುವ ಜನರ ಸಂಖ್ಯೆ

    Read more..


  • Training Scheme : ನಿರುದ್ಯೋಗಿಗಳಿಗೆ ಉಚಿತ ವಿಡಿಯೋಗ್ರಾಫಿ & ಫೋಟೋಗ್ರಾಫಿ ತರಬೇತಿ!

    IMG 20241016 WA0002

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರುಡ್‌ಸೆಟ್‌ ಸಂಸ್ಥೆ, (Rudset Institute) ನಿರುದ್ಯೋಗಿ ಯುವಕ-ಯುವತಿಯರಿಗಾಗಿ 30 ದಿನಗಳ ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ (Free photography and videography training) ಯನ್ನು ನವೆಂಬರ್ 5 ರಿಂದ ಪ್ರಾರಂಭಿಸುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ತರಬೇತಿಗೆ ಗ್ರಾಮೀಣ ಪ್ರದೇಶದ 18 ರಿಂದ 45 ವರ್ಷದ ಆಸಕ್ತರು ಅರ್ಜಿ ಸಲ್ಲಿಸಬಹುದು. ತರಬೇತಿಯಲ್ಲಿ ಭಾಗವಹಿಸಲು, ಕನ್ನಡ

    Read more..


  • ₹10 ಕಾಯಿನ್‌ ಚಲಾವಣೆ  ಕಡ್ಡಾಯ, ಇಲ್ಲದಿದ್ರೆ ಕೇಸ್ ಕೂಡ ಹಾಕಬಹುದು!

    IMG 20241016 WA0003

    ಚಿಲ್ಲರೆ ಕೊರತೆ: ₹10 ನೋಟುಗಳು ಮಾಯವಾಗುತ್ತಿದ್ದಂತೆ ವ್ಯಾಪಾರಿಗಳು ಮತ್ತು ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ₹10 ನಾಣ್ಯಗಳನ್ನು ಬಳಸುವುದು ಕಡ್ಡಾಯವಾಗಿದೆ. ಈ ಸಮಸ್ಯೆಗೆ ಪರಿಹಾರವೇನು? ಹೊಸ ಅಪ್ಡೇಟ್‌ಗಳನ್ನು ತಿಳಿದುಕೊಳ್ಳಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇತ್ತೀಚಿನ ದಿನಗಳಲ್ಲಿ, ₹10 ರೂಪಾಯಿ ನೋಟು(10 rs Note) ಚಲಾವಣೆಯಿಂದ ಬಹುತೇಕ ಕಣ್ಮರೆಯಾಗಿದ್ದು, ಗ್ರಾಹಕರು ಮತ್ತು ಸಣ್ಣ ಉದ್ಯಮಗಳಿಗೆ ಸವಾಲುಗಳನ್ನು ಒಡ್ಡುತ್ತಿದೆ. ₹

    Read more..


  • ಕೇಂದ್ರದ ಹೊಸ ಯೋಜನೆಯಲ್ಲಿ ಹೈನುಗಾರಿಕೆ ಆರಂಭಿಸಲು  ಸಿಗುತ್ತಿದೆ ₹10 ಲಕ್ಷ ಸಾಲ.

    IMG 20241015 WA0005

    SBI ಬ್ಯಾಂಕ್(SBI Bank) ಪಶು ಸಾಕಾಣಿಕೆ ಮಾಡುವವರಿಗೆ ಒಳ್ಳೆಯ ಸುದ್ದಿ ಹೇಳಿದೆ. ಈಗ ನೀವು SBI ನಿಂದ ಹತ್ತು ಲಕ್ಷ ರೂಪಾಯಿವರೆಗೆ ಸಾಲ ಪಡೆದು ನಿಮ್ಮ ಪಶುಸಂಗೋಪನೆ ವ್ಯವಸಾಯವನ್ನು ಬೆಳೆಸಿಕೊಳ್ಳಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ SBI (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ತನ್ನ ಗ್ರಾಹಕರಿಗೆ ಮತ್ತು ರೈತರಿಗೆ ಪಶುಪಾಲನೆ ವ್ಯಾಪಾರದ ಪ್ರೋತ್ಸಾಹಕ್ಕಾಗಿ ವಿಶೇಷ ಯೋಜನೆ “ಪಶುಪಾಲನ್

    Read more..