Category: ಮುಖ್ಯ ಮಾಹಿತಿ

  • PMMY Loan Scheme : ಕೇಂದ್ರದ ಹೊಸ ಯೋಜನೆಯಡಿ ಸಿಗಲಿದೆ ಬರೋಬ್ಬರಿ 20 ಲಕ್ಷ ಸಾಲ

    IMG 20241027 WA0000

    ಕೇಂದ್ರ ಸರ್ಕಾರದಿಂದ ಮುದ್ರಾ ಯೋಜನೆ ಇಂದ ಗುಡ್ ನ್ಯೂಸ್, ಇನ್ನು ಮುಂದೆ ದೊರೆಯಲಿದೆ ರೂ.20 ಲಕ್ಷ ಸಾಲ, ಇಲ್ಲಿದೆ ಸಂಪೂರ್ಣ ಮಾಹಿತಿ…! ಇಂದು ಪ್ರತಿಯೊಬ್ಬರು ಸ್ವಂತ ಉದ್ಯಮವನ್ನು ಮಾಡಲು ಬಯಸುತ್ತಾರೆ. ಅದಕ್ಕಾಗಿ ಮೊದಲು ಆರ್ಥಿಕವಾಗಿ ಸದೃಢರಾಗಿರಬೇಕು. ಏಕೆಂದರೆ ಯಾವುದೇ ಒಂದು ಉದ್ಯೋಗ ಅಥವಾ ಇನ್ನಾವುದೇ ಕೆಲಸಕ್ಕೆ ಆರ್ಥಿಕತೆ (Economic condition) ಬಹಳ ಅವಶ್ಯಕವಾಗಿರುತ್ತದೆ. ಆದರೆ ಅಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸಲು ಬಹಳ ಕಷ್ಟವಾಗುತ್ತದೆ. ಆದರೆ ಇದೀಗ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹೌದು ಏಕೆಂದರೆ, ಕೇಂದ್ರ ಸರ್ಕಾರವು

    Read more..


  • ಮದುವೆ ನಂತರ ಹೆಣ್ಣು ಮಕ್ಕಳಿಗೆ ಎಷ್ಟು ವರ್ಷದವರೆಗೆ ತವರಿನ ಆಸ್ತಿ ಮೇಲೆ ಹಕ್ಕು ಇರುತ್ತೆ?

    IMG 20241026 WA0009

    ಹಿಂದೆ ಭಾರತದಲ್ಲಿ(India) ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ಇರಲಿಲ್ಲ. ಇನ್ನು ಹೆಣ್ಣು ಮಕ್ಕಳಿಗೆ(girls) ಬೇಗ ಮದುವೆ ಮಾಡಿ ಮನೆಯಿಂದ ಹೊರಕಳಿಸುತ್ತಿದ್ದರು. ಜೀವನೋಪಾಯಕ್ಕಾಗಿ ಒಂದಿಷ್ಟು ವರದಕ್ಷಿಣೆ ಕೊಡುವ ಪದ್ಧತಿಯು ಇತ್ತು. ಅದರಲ್ಲೂ ಒಂದು ಬಾರಿ ಹೆಣ್ಣು ಮದುವೆಯಾಗಿ ತವರು ಮನೆಯನ್ನು ಬಿಟ್ಟು ಗಂಡನ ಮನೆಗೆ ಸೇರಿದಳೆಂದರೆ ತವರಿಗೂ ಅವರಿಗೂ ಇರುವ ಸಂಬಂಧ ಒಂದು ರೀತಿಯಾಗಿ ಕಳೆದುಕೊಂಡಂತೆ ಎಂದು ಆ ದಿನ ಜನರು ಹೇಳುತ್ತಿದ್ದರು. ಆದರೆ ಇಂದು ಆ ರೀತಿಯ ಪದ್ಧತಿಗಳಲ್ಲಿ ಕೊಂಚ ಬದಲಾವಣೆಯಾಗಿದೆ. ಸ್ತ್ರೀ ಕೂಡ ತಾನು ಯಾವುದರಲ್ಲೂ

    Read more..


  • ಎಸ್​ಬಿಐ ಹೊಸ ನಿಶ್ಚಿತ ಠೇವಣಿ ಯೋಜನೆಗೆ ಅತೀ ಹೆಚ್ಚು ಬಡ್ಡಿ..! ಮುಗಿಬಿದ್ದ ಜನ.

    IMG 20241026 WA0000

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇತ್ತೀಚೆಗೆ “ಅಮೃತ್ ವೃಷ್ಟಿ”(Amrit Vrishti) ಎಂಬ ಹೊಸ ನಿಶ್ಚಿತ ಠೇವಣಿ ಯೋಜನೆಯನ್ನು (New Fixed Deposit Scheme) ಪರಿಚಯಿಸಿತು, ನಿರ್ದಿಷ್ಟವಾಗಿ 444-ದಿನಗಳ ಅವಧಿಗೆ ವಿನ್ಯಾಸಗೊಳಿಸಲಾಗಿದೆ. ಜುಲೈ 15, 2023 ರಂದು ಪ್ರಾರಂಭಿಸಲಾದ ಈ ಠೇವಣಿ ಯೋಜನೆಯು ಹೂಡಿಕೆದಾರರಿಗೆ ಸ್ಥಿರವಾದ ಆದಾಯವನ್ನು ನೀಡುವ ಗುರಿಯನ್ನು ಹೊಂದಿದೆ, ಸಾಮಾನ್ಯ ಠೇವಣಿದಾರರಿಗೆ ವಾರ್ಷಿಕ ಬಡ್ಡಿ ದರಗಳು (Annual interest rates for ordinary depositors) 7.25% ಮತ್ತು ಹಿರಿಯ ನಾಗರಿಕರಿಗೆ 7.75% ಹೆಚ್ಚಿನ ದರಗಳು.

    Read more..


  • ಗುಡ್ ನ್ಯೂಸ್ : ರಾಜ್ಯಾದ್ಯಂತ ಮತ್ತೇ ಪೂರ್ಣ ಪ್ರಮಾಣದಲ್ಲಿ ಆಸ್ತಿ ನೋಂದಣಿ ಪ್ರಾರಂಭ.

    IMG 20241025 WA0003

    ಸ್ಥಗಿತಗೊಳಿಸಿದ್ದ ಆಸ್ತಿ ನೋಂದಣಿ ಕಾರ್ಯ  ಮತ್ತೆ ಆರಂಭ. ಈಗಾಗಲೇ ಸರ್ಕಾರವು (government) ರಾಜ್ಯಾದ್ಯಂತ ಸ್ಥಿರಾಸ್ತಿ ದಸ್ತಾವೇಜು ನೋಂದಣಿ ಅಥವಾ ಆಸ್ತಿ ನೋಂದಣಿಗೆ ಸರ್ಕಾರ ಇ-ಖಾತಾ (E – Khata) ಕಡ್ಡಾಯಗೊಳಿಸಲಾಗಿತ್ತು .ಆದರೆ ಸೋಮವಾರ ಬೆಳಗ್ಗೆಯಿಂದಲೇ ರಾಜ್ಯಾದ್ಯಂತ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ಸೇರಿದಂತೆ ಎಲ್ಲ ರೀತಿಯ ದಸ್ತಾವೇಜುಗಳ ನೋಂದಣಿ (Registration of documents) ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಸಾರ್ವಜನಿಕರಿಗೆ ಗುಡ್ ನ್ಯೂಸ್ ನೀಡಿದೆ ರಾಜ್ಯ ಸರ್ಕಾರ. ಸ್ಥಗಿತಗೊಂಡಿದಂತಹ ಆಸ್ತಿ ನೋಂದಣಿ ಕಾರ್ಯ ಗುರುವಾರದಿಂದ ಪೂರ್ಣ ಪ್ರಮಾಣದಲ್ಲಿ ಮತ್ತೆ ಶುರುವಾಗಿದೆ.

    Read more..


  • ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಬಿಡುಗಡೆಗೆ ಯಾವಾಗ..? ಇಲ್ಲಿದೆ ಮಾಹಿತಿ

    IMG 20241025 WA0002

    ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ತುಟ್ಟಿಭತ್ಯೆ (Dearness Allowance) ವಿಳಂಬದಿಂದ ಸರ್ಕಾರಿ ನೌಕರರು ಅನುಭವಿಸುತ್ತಿರುವ ತೊಂದರೆಗಳನ್ನು ಗಮನಕ್ಕೆ ತಂದು, ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ(DA) ಬಿಡುಗಡೆಗೆ ಒತ್ತಾಯದ ವಿಚಾರವು ಪ್ರಸ್ತುತ ರಾಜಕೀಯ ಮತ್ತು ಆಡಳಿತಾತ್ಮಕ ಹಂಗಾಮಿ ವಿಷಯವಾಗಿದೆ. ಕರ್ನಾಟಕ ರಾಜ್ಯ ಸರ್ಕಾರದ ನೌಕರರಿಗೆ ಬಾಕಿ

    Read more..


  • ರಾಜ್ಯ ಸರ್ಕಾರದಿಂದ ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ.! ಈಗಲೇ ಅಪ್ಲೈ ಮಾಡಿ

    IMG 20241025 WA0001

    ವಾಲ್ಮೀಕಿ ಸಮುದಾಯದವರಿಗೆ (Valmiki community) ಹಲವು ಯೋಜನೆಗಳಡಿಯಲ್ಲಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ!. ಅರ್ಜಿ ಸಲ್ಲಿಸಲು ನವೆಂಬರ್ 23 ಕೊನೆಯ ದಿನ. ಇಂದು ಹಲವು ಸಮುದಾಯಗಳಿಗೆ (communities) ಸರ್ಕಾರದಿಂದ ಹಲವು ಯೋಜನೆಗಳು ರೂಪುಗೊಂಡಿವೆ. ಈ ಯೋಜನೆಗಳ ಮೂಲಕ ಸಮುದಾಯಗಳ ಕಲ್ಯಾಣ (Development) ನಡೆಯುತ್ತದೆ. ಇದೀಗ ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ಗುಡ್ ನ್ಯೂಸ್ ಒಂದು ತಿಳಿದು ಬಂದಿದೆ. ಹೌದು, ರಾಜ್ಯ ಸರ್ಕಾರವು (state government) ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳನ್ನು ಹಾಕಿಕೊಂಡಿದ್ದು, 2024 – 25ನೇ  ಸಾಲಿನಲ್ಲಿ

    Read more..


  • Ration Card: ರಾಜ್ಯದಲ್ಲಿ ಬರೋಬ್ಬರಿ 14 ಲಕ್ಷ ಅನರ್ಹ ರೇಷನ್ ಕಾರ್ಡ್ ಬಂದ್!

    IMG 20241024 WA0015

    ಕಳೆದ ಕೆಲವು ದಿನಗಳಲ್ಲಿ, ಕರ್ನಾಟಕ ಸರ್ಕಾರ 14 ಲಕ್ಷಕ್ಕೂ ಹೆಚ್ಚು ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ (K.H.Muniyappa) ಅವರು ಪ್ರಕಟಿಸಿದ್ದಾರೆ. ಈ ಪಡಿತರ ಚೀಟಿಗಳು ಬಿಪಿಎಲ್ (Below Poverty line) ಕಾರ್ಡ್‌ಗಳಾಗಿ ನಿಯಮಿತ ಬೆಂಬಲ ಪಡೆದುಕೊಂಡಿದ್ದರೂ, ಅನರ್ಹ ಫಲಾನುಭವಿಗಳ ಪಾಲಿಗೆ ಸರ್ಕಾರದ ಯೋಜನೆಗಳನ್ನು ದುರುಪಯೋಗ ಪಡಿಸುತ್ತಿರುವ ಆರೋಪಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಂಡಿದ್ದು, ಈ ಬಗೆಯ ಫಲಾನುಭವಿಗಳನ್ನು ತುರ್ತು ಕ್ರಮದಡಿ ಪರಿಗಣಿಸಿದೆ.

    Read more..


  • ಅಕ್ಕಿ ಹಣದ ನೇರ ನಗದು ಬಂದ್..! ಸರ್ಕಾರದ ಹೊಸ ನಿರ್ಧಾರ ಏನು.? ಇಲ್ಲಿದೆ ಮಾಹಿತಿ

    IMG 20241024 WA0013

    BPL ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಆಹಾರ ನೀಡುವ ಸಹಾಯದಲ್ಲಿ ಮಹತ್ವದ ಬದಲಾವಣೆಗೆ ಸರ್ಕಾರ ಸಿದ್ಧವಾಗಿದೆ. ಇನ್ನು ಮುಂದೆ ನೇರ ಹಣದ ಬದಲು ಆಹಾರ ಕಿಟ್‌ಗಳನ್ನು ವಿತರಿಸುವ ಸಾಧ್ಯತೆಯಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುತ್ತಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರ ಬಿಪಿಎಲ್‌ (BPL) ಮತ್ತು ಅಂತ್ಯೋದಯ ಅನ್ನ ಯೋಜನೆಯ ಕಾರ್ಡುದಾರರಿಗೆ ನೇರ ನಗದು

    Read more..


  • Business Idea: ಕಡಿಮೆ ದುಡ್ಡು ಇದ್ರೂ ಈ ಬ್ಯುಸಿನೆಸ್‌ ಶುರು ಮಾಡಿ ಹಣ ಗಳಿಸಿ !

    IMG 20241024 WA0000

    ಬ್ಯುಸಿನೆಸ್ ಮಾಡಬೇಕು ಎಂಬ ಆಲೋಚನೆ ಇದೆಯೇ? ಆದರೆ ಕೈಯಲ್ಲಿ ಕಡಿಮೆ ಬಜೆಟ್ (Low budget) ಇದ್ದರೆ ಈ ವ್ಯಾಪಾರಗಳನ್ನು ಪ್ರಾರಂಭಿಸಿ ನಿಮ್ಮ ಸ್ವಂತ ಬ್ಯುಸಿನೆಸ್ ಶುರುಮಾಡಿ. ಬ್ಯುಸಿನೆಸ್ (Business) ಮಾಡಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇಂದು ದುಡ್ಡೇ ದೊಡ್ಡಪ್ಪ ಆಗಿರುವುದರಿಂದ ದುಡ್ಡಿಲ್ಲ ಅಂದ್ರೆ ಏನು ಮಾಡೋಕಾಗಲ್ಲ. ಅದರಲ್ಲೂ ನಾವು ಯಾವುದಾದರೂ ವ್ಯಾಪಾರ ಶುರು ಮಾಡುತ್ತೇವೆ ಎಂದರೆ ಲಕ್ಷಗಟ್ಟಲೆ ದುಡ್ಡು ಇರಬೇಕು. ಆದ್ದರಿಂದ ವ್ಯಾಪಾರ ಮಾಡುವ ಆಸೆ ಇದ್ದರೂ ಕೂಡ ಹಣ ಇಲ್ಲ ಎಂಬ ಒಂದೇ

    Read more..