Category: ಮುಖ್ಯ ಮಾಹಿತಿ
-
ರಾಜ್ಯದ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಡಿಸೆಂಬರ್’ನಿಂದ ಸಿಗಲಿದೆ ರೇಷನ್.!

ಎಲ್ಲಾ ಪಡಿತರ ಕಾರ್ಡ್ಗಳನ್ನು(Ration cards) ಮೊದಲಿನಂತೆ ಮುಂದುವರಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ(Food Department Officers) ಸೂಚಿಸಲಾಗಿದೆ. ನ.28ರ ಒಳಗೆ ಬಿಪಿಎಲ್(BPL) ಪಡಿತರದಾರರ ಸಮಸ್ಯೆ ಪರಿಹರಿಸಿ, 29.ರಿಂದ ಪಡಿತರ ವಿತರಣೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ(Minister KH Muniyappa) ತಿಳಿಸಿದ್ದಾರೆ. ಈ ಸಮಸ್ಯೆಯ ಕುರಿತು ಸರ್ಕಾರ ತೆಗೆದುಕೊಂಡ ನಿಲುವು ಏನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಮುಖ್ಯ ಮಾಹಿತಿ -
RTO ಅಧಿಕಾರಿ & ಬ್ರೋಕರ್ ಗಳ ಲಂಚ ಹಾವಳಿಗೆ ಬೀಳಲಿದೆ ಬ್ರೇಕ್..! ವಾಹನ ಇದ್ದವರು ತಿಳಿದುಕೊಳ್ಳಿ!

ಆರ್ಟಿಒ ಅಧಿಕಾರಿಗಳಿಗೆ(RTO Officer) ಎಟಿಎಸ್(ATS) ಕಡಿವಾಣ. ಇನ್ಸ್ಪೆಕ್ಟರ್ಗಳಿಲ್ಲದೆಯೇ ಆಗಲಿದೆ ಎಫ್ಸಿ(FC). ಒಂದು ವಾಹನಕ್ಕೆ ಎಫ್ಸಿ ಮಾಡಿಸಬೇಕು ಅಂದರೆ ಆರ್ಟಿಒ ಅಧಿಕಾರಿಗಳು, ಮಧ್ಯವರ್ತಿಗಳ(Brokers) ಕಾಲು ಕೈ ಹಿಡಿದು ಅವರು ಕೇಳಿದಷ್ಟು ಹಣ ನೀಡಿ, ಎಫ್ ಸಿ ಯಶಸ್ವಿಗೆ ಆರ್ಟಿಒ ಕಚೇರಿಗೆ(RTO office) ದಿನನಿತ್ಯ ದರ್ಶನ ಕೊಡಲೇ ಬೇಕಿತ್ತು. ಆದರೆ ಇಂತಹ ಭ್ರಷ್ಟಬಾಕರ ದರ್ಪಕ್ಕೆಲ್ಲಾ ಇನ್ಮುಂದೆ ಎಟಿಎಸ್ ಕಡಿವಾಣ ಬೀಳಲಿದೆ. ಇದರಿಂದ ವಾಹನ ಸವಾರರು ನಿಟ್ಟುಸಿರು ಬಿಡಬಹುದು. ನಮ್ಮ ವ್ಯವಸ್ಥೆಯಲ್ಲಿ ಅಂಥದ್ದೇನು ಬದಲಾವಣೆಯಾಗುತ್ತಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ
Categories: ಮುಖ್ಯ ಮಾಹಿತಿ -
Home Loan: 50 ಲಕ್ಷ ರೂ. ಹೋಮ್ ಲೋನ್ ಗೆ ನಿಮ್ಮ ಸಂಬಳ ಎಷ್ಟಿರಬೇಕು? EMI ಎಷ್ಟು ಬರುತ್ತೆ?

ನಿಮ್ಮ ಕನಸಿನ ಮನೆಯನ್ನು ನಿರ್ಮಿಸಲು ಅಥವಾ ಖರೀದಿಸಲು 1 ಕೋಟಿ ರೂಪಾಯಿ ಮನೆ ಸಾಲ(Home loan) ಪಡೆಯಲು ಯೋಚಿಸುತ್ತಿದ್ದೀರಾ? ನಿಮ್ಮ ಮಾಸಿಕ ಆದಾಯ ಎಷ್ಟಿರಬೇಕು ಮತ್ತು EMI ಎಷ್ಟು ಇರಬಹುದು ಎಂಬುದನ್ನು ತಿಳಿಯಲು ಬಯಸುತ್ತೀರಾ? . ಸಾಲದ ಮೊತ್ತ, ಬಡ್ಡಿ ದರ(Interest rate) ಮತ್ತು ಅವಧಿಯನ್ನು ಆಧರಿಸಿ ನಿಮ್ಮ ಮಾಸಿಕ EMI ಯನ್ನು ಸುಲಭವಾಗಿ ಲೆಕ್ಕಾಚಾರ ಮಾಡಲು ಹೋಮ್ ಲೋನ್ ಕ್ಯಾಲ್ಕುಲೇಟರ್(Home loan Calculator) ನಿಮಗೆ ಸಹಾಯ ಮಾಡುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ 2.3 ಲಕ್ಷ ಹೆಣ್ಣು ಮಕ್ಕಳಿಗೆ ಸಿಗಲಿದೆ 35,000 ರೂ. 18 ವರ್ಷದ ಈ ಫಲಾನುಭವಿಗಳಿಗೆ ಮಾತ್ರ

ಬಿಎಸ್ ಯಡಿಯೂರಪ್ಪನವರು (BS Yadiyurappa) ಮುಖ್ಯಮಂತ್ರಿ ಯಾಗಿದ್ದಾಗ ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದರು. ಈ ಒಂದು ಯೋಜನೆಯು ಬಹಳಷ್ಟು ಬಡ ಹೆಣ್ಣು ಮಕ್ಕಳಿಗೆ ವರದಾನವಾಗಿದೆ. ಹಾಗೆಯೇ ಇದೀಗ ಭಾಗ್ಯಲಕ್ಷ್ಮೀ ಯೋಜನೆಯ ಅಡಿಯಲ್ಲಿ ಹಣ ಜಮಾ ಮಾಡುತ್ತಿದ ಫಲಾನುಭವಿಗಳಿಗೆ ಗುಡ್ನ್ಯೂಸ್ ತಿಳಿದು ಬಂದಿದೆ. ಯೋಜನೆ ಆರಂಭಗೊಂಡು ಇದೀಗ 18 ವರ್ಷ ತುಂಬಿದ್ದು, ಇದೀಗ 2.30 ಲಕ್ಷ ಫಲಾನುಭವಿಗಳಿಗೆ ಮೆಚ್ಯುರಿಟಿ ಹಣ ದೊರೆಯಲಿದೆ. ರಾಜ್ಯದಲ್ಲಿ 2.3 ಲಕ್ಷ ಹೆಣ್ಣು ಮಕ್ಕಳ ಕೈಗೆ ಬಾಂಡ್ ಸಿಕ್ಕಿದೆ ಬಡತನ ರೇಖೆಗಿಂತ ಕೆಳಗಿನ
Categories: ಮುಖ್ಯ ಮಾಹಿತಿ -
New Rules: ಡಿ. 1 ರಿಂದ ಹೊಸ ರೂಲ್ಸ್ ಜಾರಿ. ಸಿಲಿಂಡರ್ ಗ್ಯಾಸ್, ಬ್ಯಾಂಕ್ ಅಕೌಂಟ್, ಕಾರ್, ಬೈಕ್ ಇದ್ದವರು ತಪ್ಪದೇ ತಿಳಿದುಕೊಳ್ಳಿ

ಟೆಲಿಕಾಂ ಕಂಪನಿಗಳಿಗೆ ಹಲವು ಪ್ರಮುಖ ನಿಯಮಗಳು ಡಿಸೆಂಬರ್ 1 ರಿಂದ ಬದಲಾಗಲಿವೆ. ಇದು Jio Airtel Voda ಮತ್ತು BSNL ಸೇರಿದಂತೆ ಎಲ್ಲಾ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ. ಈ ಮೊದಲು, ಈ ನಿಯಮಗಳನ್ನು ಅಕ್ಟೋಬರ್ 1 ರಿಂದ ಜಾರಿಗೆ ತರಲು ನಿರ್ದೇಶಿಸಲಾಗಿತ್ತು, ಆದರೆ ಟೆಲಿಕಾಂ ಆಪರೇಟರ್ಗಳ ಕೋರಿಕೆಯ ಮೇರೆಗೆ ಟ್ರಾಯ್ ತನ್ನ ಸಮಯವನ್ನು ಡಿಸೆಂಬರ್ 1 ಕ್ಕೆ ವಿಸ್ತರಿಸಿದೆ. ಯಾವ ನಿಯಮಗಳು ಡಿಸೆಂಬರ್ ಒಂದರಿಂದ ಬದಲಾಗಲಿವೆ ಎಂಬುವುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ
Categories: ಮುಖ್ಯ ಮಾಹಿತಿ -
ಪಿಎಫ್ ಅಕೌಂಟ್ ಇದ್ದವರಿಗೆ ಸಿಗಲಿದೆ 50 ಸಾವಿರ ರೂಪಾಯಿ ಬೋನಸ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನಿಮ್ಮ PF ಖಾತೆ ನಿಮಗೆ 50,000 ರೂಪಾಯಿಗಳವರೆಗೆ ಬೋನಸ್(Bonus) ತಂದುಕೊಡಬಹುದು! ಹೌದು, ನೀವು ಕೆಲವು ಸರಳ ನಿಯಮ(Simple rules)ಗಳನ್ನು ಪಾಲಿಸಿದರೆ, ನಿಮ್ಮ PF ಖಾತೆಯಲ್ಲಿ ಹೆಚ್ಚುವರಿ ಹಣ ಸಿಗುವ ಸಾಧ್ಯತೆ ಇದೆ. ನಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡುವಂತೆ ಪ್ರೋತ್ಸಾಹ ನೀಡುವ ನೌಕರರ ಭವಿಷ್ಯ ನಿಧಿ (EPFO) ಯೋಜನೆ ನೌಕರರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. EPFO, ದೇಶಾದ್ಯಂತ ಲಕ್ಷಾಂತರ ನೌಕರರ ಜೀವನ ಭದ್ರತೆಗೆ ಸಾಕ್ಷಿಯಾಗಿದ್ದು, 2024ರ ಮಾದರಿ ಯೋಜನೆಗಳ ಮೂಲಕ ಹೊಸ ಪ್ರಯೋಜನಗಳನ್ನು ಒದಗಿಸುತ್ತಿದೆ. ವಿಶೇಷವಾಗಿ, EPFO
Categories: ಮುಖ್ಯ ಮಾಹಿತಿ
Hot this week
-
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಈ ವಾರವೇ ಖಾತೆಗೆ ಬರಲಿದೆ 24ನೇ ಕಂತಿನ ಹಣ!
-
Indian Railways Fare Hike: ರೈಲ್ವೇ ಪ್ರಯಾಣಿಕರಿಗೆ ಬಿಗ್ಶಾಕ್: ಟಿಕೇಟ್ ದರದಲ್ಲಿ ಹೆಚ್ಚಳ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ
-
E-Khata: ಕಚೇರಿ ಅಲೆದಾಟಕ್ಕೆ ಬ್ರೇಕ್; ಇನ್ಮುಂದೆ ಮನೆಯಲ್ಲೇ ಸಿಗುತ್ತೆ ‘ಇ-ಖಾತಾ’; ಮೊಬೈಲ್ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ!
-
BREAKING: ಕರ್ನಾಟಕದ 22 ಜಿಲ್ಲೆಗಳಲ್ಲಿ ನಡುಕ ಹುಟ್ಟಿಸುವ ಚಳಿ; ಉತ್ತರ ಕರ್ನಾಟಕಕ್ಕೆ ‘ಆರೆಂಜ್ ಅಲರ್ಟ್’ ಘೋಷಣೆ!
-
ಬೆಲ್ಲ ಖರೀದಿಸುವ ಮುನ್ನ ಎಚ್ಚರ! ಅಪ್ಪಿ ತಪ್ಪಿಯೂ ಈ ಬಣ್ಣದ ಬೆಲ್ಲ ಖರೀದಿಸಬೇಡಿ! ಇದು ಸ್ಲೋ ಪಾಯ್ಸನ್.!
Topics
Latest Posts
- ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಈ ವಾರವೇ ಖಾತೆಗೆ ಬರಲಿದೆ 24ನೇ ಕಂತಿನ ಹಣ!

- Indian Railways Fare Hike: ರೈಲ್ವೇ ಪ್ರಯಾಣಿಕರಿಗೆ ಬಿಗ್ಶಾಕ್: ಟಿಕೇಟ್ ದರದಲ್ಲಿ ಹೆಚ್ಚಳ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

- E-Khata: ಕಚೇರಿ ಅಲೆದಾಟಕ್ಕೆ ಬ್ರೇಕ್; ಇನ್ಮುಂದೆ ಮನೆಯಲ್ಲೇ ಸಿಗುತ್ತೆ ‘ಇ-ಖಾತಾ’; ಮೊಬೈಲ್ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ!

- BREAKING: ಕರ್ನಾಟಕದ 22 ಜಿಲ್ಲೆಗಳಲ್ಲಿ ನಡುಕ ಹುಟ್ಟಿಸುವ ಚಳಿ; ಉತ್ತರ ಕರ್ನಾಟಕಕ್ಕೆ ‘ಆರೆಂಜ್ ಅಲರ್ಟ್’ ಘೋಷಣೆ!

- ಬೆಲ್ಲ ಖರೀದಿಸುವ ಮುನ್ನ ಎಚ್ಚರ! ಅಪ್ಪಿ ತಪ್ಪಿಯೂ ಈ ಬಣ್ಣದ ಬೆಲ್ಲ ಖರೀದಿಸಬೇಡಿ! ಇದು ಸ್ಲೋ ಪಾಯ್ಸನ್.!





