Category: ಮುಖ್ಯ ಮಾಹಿತಿ

  • ರಾಜ್ಯ ಸರ್ಕಾರಿ ನೌಕರರ ವೇತನ ಕಡಿತಕ್ಕೆ ಆದೇಶ,ಯಾಕೆ ಗೊತ್ತಾ..!? ಇಲ್ಲಿದೆ ವಿವರ

    IMG 20241201 WA0002

    ಸರ್ಕಾರಿ ನೌಕರರ ವೇತನವನ್ನು ಕಟಾವು ಮಾಡುವ ಬಗ್ಗೆ ಮತ್ತೊಂದು ಸರ್ಕಾರಿ ಆದೇಶ, ಇಲ್ಲಿದೆ ಸಂಪೂರ್ಣ ಮಾಹಿತಿ…! ಈ ಹಿಂದೆ ರಾಜ್ಯ ಸರ್ಕಾರವು (state government) ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ(Government employee’s DA) ಹಾಗೂ ತಮ್ಮ ವೇತನವನ್ನು ಏರಿಕೆ(salary hike) ಮಾಡಿತ್ತು, ಇದು ಒಂದು ವಿಚಾರ ಸರ್ಕಾರಿ ನೌಕರರಿಗೆ ಸಂತಸ ತಂದಿದೆ. ಅಷ್ಟೇ ಅಲ್ಲದೆ ಸರ್ಕಾರಿ ನೌಕರರು ತಮ್ಮ 8ನೇ ವೇತನ ಆಯೋಗ (8th pay Commission) ಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಇದೀಗ ರಾಜ್ಯ ಸರ್ಕಾರಿ ನೌಕರರಿಗೆ

    Read more..


  • ರಾಜ್ಯದಿಂದ ಶಬರಿಮಲೆಗೆ ವೋಲ್ವೋ ಬಸ್‌ ಸೇವೆ ಪ್ರಾರಂಭ.. ಇಲ್ಲಿದೆ ಕಂಪ್ಲೀಟ್ ಮಾಹಿತಿ

    Picsart 24 12 01 07 12 38 659 scaled

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬೆಂಗಳೂರಿನಿಂದ ಶಬರಿಮಲೆಗೆ ಮೀಸಲಾದ ವೋಲ್ವೋ ಬಸ್ ಸೇವೆಯನ್ನು (Volvo Bus Service to shabarimale) ಪರಿಚಯಿಸಿದೆ, ಇದು ಯಾತ್ರಾರ್ಥಿಗಳಿಗೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಆರಾಮದಾಯಕ ಪ್ರಯಾಣದ ಆಯ್ಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮವು ಭಾರತದ ಅತ್ಯಂತ ಪೂಜ್ಯ ಯಾತ್ರಾ ಸ್ಥಳಗಳಲ್ಲಿ ಒಂದಕ್ಕೆ ಸುವ್ಯವಸ್ಥಿತ ಸಾರಿಗೆಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ತಿಳಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಪಾಲು ಎಷ್ಟು ವರ್ಷದ ವರೆಗೆ ಇರುತ್ತೆ..? ಹೊಸ ಕಾನೂನು ಏನು?

    IMG 20241130 WA0007

    ಪಿತ್ರಾರ್ಜಿತ ಆಸ್ತಿ(Inherited property) ಮೇಲೆ ಮಗಳಿಗೆ ಹಕ್ಕು ಇದೆಯೇ? ಇದರ ಬಗ್ಗೆ ಕಾನೂನು ಏನು ಹೇಳುತ್ತದೆ ನೋಡೋಣ ಬನ್ನಿ. Daughter’s rights on property :// ಈ ಮುಂಚೆ ಭಾರತದಲ್ಲಿ(India) ಹೆಣ್ಣು ಮಕ್ಕಳಿಗೆ ಆದ್ಯತೆಯಾಗಲಿ ಗೌರವವಾಗಲಿ ಇರಲಿಲ್ಲ. ಅದರಲ್ಲೂ  ಹೆಣ್ಣು ಮಕ್ಕಳಿಗೆ(girls) ಬೇಗ ಮದುವೆ ಮಾಡಿದರೆ ಸಾಕು ಎನ್ನುವ ಮನಸ್ಥಿತಿ ಇತ್ತು. ಇನ್ನು ಮದುವೆಯಾಗುವ ಸಂದರ್ಭದಲ್ಲಿ ತನ್ನ ಮುಂದಿನ ಜೀವನೋಪಾಯಕ್ಕಾಗಿ ಒಂದಿಷ್ಟು ವರದಕ್ಷಿಣೆ ಕೊಡುವ ಪದ್ಧತಿಯು ಇತ್ತು. ಒಂದು ಬಾರಿ ಹೆಣ್ಣು ಮದುವೆಯಾಗಿ ತವರು ಮನೆಯನ್ನು ಬಿಟ್ಟು ಗಂಡನ

    Read more..


  • ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್! ಇಲ್ಲಿದೆ ಮಾಹಿತಿ

    IMG 20241130 WA0005

    ರಾಜ್ಯ ಸರ್ಕಾರದಿಂದ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಶುಭ ಸುದ್ದಿ: ಸಮವಸ್ತ್ರ ವಿತರಣೆಯಿಂದ ಗೃಹಲಕ್ಷ್ಮೀ ಯೋಜನೆ (Gruhalakshmi Yojana) ತನಕ! ರಾಜ್ಯ ಸರ್ಕಾರ ಸಾಮಾಜಿಕ ಅಭಿವೃದ್ದಿ ಮತ್ತು ಶೈಕ್ಷಣಿಕ ಸುಧಾರಣೆಯ ಭಾಗವಾಗಿ ಪ್ರತಿಯೊಬ್ಬರಿಗೂ ಮೌಲಿಕ ಸೇವೆಗಳ ಲಭ್ಯತೆಯನ್ನು ಕಲ್ಪಿಸಲು ಬದ್ಧವಾಗಿದೆ. ಈ ಹಿನ್ನಲೆಯಲ್ಲಿ 1ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆಯ(Uniform distribution) ಆದೇಶದಿಂದ ಹಿಡಿದು, ಮಹಿಳೆಯರಿಗೆ ಆರ್ಥಿಕ ನಂಬಿಕೆ ನೀಡುವ ಗೃಹಲಕ್ಷ್ಮೀ ಯೋಜನೆ(Gruhalakshmi scheme) ತನಕ, ಈ ಕಾರ್ಯಕ್ರಮಗಳು ಜನ

    Read more..


  • ಈ ಹೊಸ ದಾಖಲೆ ಸಲ್ಲಿಸಲು ಇಂದು ಕೊನೆಯ ದಿನ, ಮಿಸ್ ಆದ್ರೆ ನಿಮಗೆ ಸಿಗಲ್ಲ ಪಿಂಚಣಿ.!

    IMG 20241130 WA0001

    ಪಿಂಚಣಿದಾರರ ಗಮನಕ್ಕೆ: ನವೆಂಬರ್ 30 ರೊಳಗೆ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಮರೆಯದಿರಿ! ಪ್ರತಿ ತಿಂಗಳು ಪಿಂಚಣಿ(Pension)ಯನ್ನು ಸರಿಯಾಗಿ ಪಡೆಯಲು, ಪಿಂಚಣಿದಾರರು ಜೀವನ ಪ್ರಮಾಣಪತ್ರ (Life Certificate) ಸಲ್ಲಿಸುವುದು ಅತ್ಯಂತ ಅಗತ್ಯ. ಈ ಪ್ರಮಾಣಪತ್ರವು ನೀವು ಜೀವಂತವಾಗಿರುವ ಬಗ್ಗೆ ಪಿಂಚಣಿ ವಿತರಣಾ ಇಲಾಖೆಗೆ ಧೃಡತೆ ನೀಡುತ್ತದೆ. ನೀವು ಈ ಆವಶ್ಯಕತೆಯನ್ನು ಪೂರೈಸದಿದ್ದರೆ, ಪಿಂಚಣಿ ತಾತ್ಕಾಲಿಕವಾಗಿ ನಿಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈಗ,

    Read more..


  • Gruhalakshmi : ₹4000/- ಗೃಹಲಕ್ಷ್ಮಿ ಹಣ ಈ ಮಹಿಳೆಯರ ಖಾತೆಗೆ ಜಮಾ..! ಚೆಕ್ ಮಾಡಿಕೊಳ್ಳಿ

    WhatsApp Image 2024 11 29 at 18.16.37

    ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯಿಂದ ಮನೆ ಯಜಮಾನ ಪ್ರತಿ ತಿಂಗಳು 2000 ರೂಪಾಯಿ ಜಮಾ ಆಗುತ್ತಿದ್ದು. ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಯೋಚಿಸುವ ಮಹಿಳೆಯರಿಗೆ ಗುಡ್ ನ್ಯೂಸ್ ಬಂದಿದೆ. ಹೌದು, ಕಳೆದ ಎರಡು ತಿಂಗಳ ಹಣ ಒಟ್ಟಿಗೆ ಜಮಾ ಆಗಿರುವುದನ್ನ ನೀವು ಕೆಳಗೆ ಗಮನಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಈ ಕೆಳಗೆ ಕೊಡಲಾಗಿದೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಈ ಕಪ್ಪು ಕಲೆಗಳಿರುವ ಈರುಳ್ಳಿ ತಿಂದ್ರೆ ಏನಾಗುತ್ತೆ ಗೊತ್ತಾ..? ತಪ್ಪದೇ ತಿಳಿದುಕೊಳ್ಳಿ

    IMG 20241129 WA0005

    ಕಪ್ಪು ಕಲೆಗಳಿರುವ ಈರುಳ್ಳಿ: ಆರೋಗ್ಯಕ್ಕೆ ಡೇಂಜರ್ ಎಚ್ಚರಿಕೆ! ಎಲ್ಲರ ಅಡುಗೆ ಮನೆಯಲ್ಲೂ ಅತೀವ ಮುಖ್ಯವಾದ ಪದಾರ್ಥ ಈರುಳ್ಳಿ (Onion). ಸಾರು, ಪಲ್ಯ, ತಿಂಡಿ ಹೀಗೆ ಯಾವುದೇ ಅಡುಗೆಯ ರುಚಿಯನ್ನ ಹೆಚ್ಚಿಸುವಲ್ಲಿ ಈರುಳ್ಳಿ ಮುಖ್ಯ ಪಾತ್ರ ವಹಿಸುತ್ತದೆ. ಈ ಅಡುಗೆ ಸಾಮಾಗ್ರಿಯು ತನ್ನ ಪೋಷಕಾಂಶಗಳಿಂದ ಆರೋಗ್ಯಕ್ಕೂ ಸಹ ಸಾಕಷ್ಟು ಒಳ್ಳೆಯದು. ಆದರೆ, ಎಲ್ಲವೂ ಸರಿಯಾದ ರೀತಿಯಲ್ಲಿದ್ದಾಗ ಮಾತ್ರ. ಕೆಲವೊಮ್ಮೆ ನಾವು ಖರೀದಿ ಮಾಡುವ ಈರುಳ್ಳಿಗಳ ಮೇಲೆ ಕಾಣುವ ಕಪ್ಪು ಕಲೆಗಳು ನಂಬಬೇಕಿಲ್ಲದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದೇ ರೀತಿಯ ಎಲ್ಲಾ

    Read more..


  • ರಾಜ್ಯದ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಡಿಸೆಂಬರ್’ನಿಂದ ಸಿಗಲಿದೆ ರೇಷನ್.!

    IMG 20241129 WA0000

    ಎಲ್ಲಾ ಪಡಿತರ ಕಾರ್ಡ್‌ಗಳನ್ನು(Ration cards) ಮೊದಲಿನಂತೆ ಮುಂದುವರಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ(Food Department Officers) ಸೂಚಿಸಲಾಗಿದೆ. ನ.28ರ ಒಳಗೆ ಬಿಪಿಎಲ್‌(BPL) ಪಡಿತರದಾರರ ಸಮಸ್ಯೆ ಪರಿಹರಿಸಿ, 29.ರಿಂದ ಪಡಿತರ ವಿತರಣೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ(Minister KH Muniyappa) ತಿಳಿಸಿದ್ದಾರೆ. ಈ ಸಮಸ್ಯೆಯ ಕುರಿತು ಸರ್ಕಾರ ತೆಗೆದುಕೊಂಡ ನಿಲುವು ಏನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • RTO ಅಧಿಕಾರಿ & ಬ್ರೋಕರ್ ಗಳ ಲಂಚ ಹಾವಳಿಗೆ ಬೀಳಲಿದೆ ಬ್ರೇಕ್..! ವಾಹನ ಇದ್ದವರು ತಿಳಿದುಕೊಳ್ಳಿ!

    IMG 20241128 WA0010

    ಆರ್‌ಟಿಒ ಅಧಿಕಾರಿಗಳಿಗೆ(RTO Officer) ಎಟಿಎಸ್(ATS) ಕಡಿವಾಣ.  ಇನ್‌ಸ್ಪೆಕ್ಟರ್‌ಗಳಿಲ್ಲದೆಯೇ ಆಗಲಿದೆ ಎಫ್‌ಸಿ(FC). ಒಂದು ವಾಹನಕ್ಕೆ ಎಫ್‌ಸಿ ಮಾಡಿಸಬೇಕು ಅಂದರೆ ಆರ್‌ಟಿಒ ಅಧಿಕಾರಿಗಳು, ಮಧ್ಯವರ್ತಿಗಳ(Brokers) ಕಾಲು ಕೈ ಹಿಡಿದು ಅವರು ಕೇಳಿದಷ್ಟು ಹಣ ನೀಡಿ, ಎಫ್ ಸಿ ಯಶಸ್ವಿಗೆ ಆರ್‌ಟಿಒ ಕಚೇರಿಗೆ(RTO office) ದಿನನಿತ್ಯ ದರ್ಶನ ಕೊಡಲೇ ಬೇಕಿತ್ತು. ಆದರೆ ಇಂತಹ ಭ್ರಷ್ಟಬಾಕರ ದರ್ಪಕ್ಕೆಲ್ಲಾ ಇನ್ಮುಂದೆ ಎಟಿಎಸ್ ಕಡಿವಾಣ ಬೀಳಲಿದೆ. ಇದರಿಂದ ವಾಹನ ಸವಾರರು ನಿಟ್ಟುಸಿರು ಬಿಡಬಹುದು. ನಮ್ಮ ವ್ಯವಸ್ಥೆಯಲ್ಲಿ ಅಂಥದ್ದೇನು ಬದಲಾವಣೆಯಾಗುತ್ತಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ

    Read more..