Category: ಮುಖ್ಯ ಮಾಹಿತಿ
-
ನೈಸರ್ಗಿಕವಾಗಿ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಬೆಸ್ಟ್ ಆಹಾರಗಳಿವು.!

ಈ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ನೈಸರ್ಗಿಕವಾಗಿ ರಕ್ತದ ಸಕ್ಕರೆ ಮಟ್ಟ(blood suger level) ನಿಯಂತ್ರಿಸಬಹುದು. ಆಹಾರ ಪದಾರ್ಥಗಳ ಪಟ್ಟಿ ಹೀಗಿದೆ. ರಕ್ತದ ಸಕ್ಕರೆ ನಿಯಂತ್ರಣವು ಒಟ್ಟಾರೆ ಆರೋಗ್ಯ (Health) ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಅತ್ಯಂತ ಮುಖ್ಯ. ಸಮತೋಲನದಲ್ಲಿರುವ ಬ್ಲಡ್ ಶುಗರ್ (Blood sugar) ಮಟ್ಟವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಡಯಾಬಿಟೀಸ್ ಮತ್ತು ಸಂಬಂಧಿತ ರೋಗಗಳು ಹೆಚ್ಚುತ್ತಿರುವ ಮಧ್ಯೆ, ನೈಸರ್ಗಿಕ ಮಾರ್ಗಗಳ (Natural ways) ಮೂಲಕ ರಕ್ತದ ಸಕ್ಕರೆ ನಿಯಂತ್ರಣವು
Categories: ಮುಖ್ಯ ಮಾಹಿತಿ -
ಬ್ಯಾಂಕ್ ಅಕೌಂಟ್ಗೆ ಇಷ್ಟು ಲಕ್ಷ ಕ್ಯಾಶ್ ಹಾಕಿದ್ರೆ ನೋಟಿಸ್ ಬರಬಹುದು ಎಚ್ಚರಿಕೆ !

ಬ್ಯಾಂಕಿನಲ್ಲಿ ಹಣ ಠೇವಣಿ: ನಿಯಮಿತ ಮಿತಿಗಳ ಬಗ್ಗೆ ಎಚ್ಚರಿಕೆ! ಆಧುನಿಕ ಡಿಜಿಟಲ್ ಯುಗದಲ್ಲೂ ಹಲವರು ನಗದು ಮತ್ತು ಬ್ಯಾಂಕಿಂಗ್ ಮೂಲಕ ಹಣದ ವ್ಯವಹಾರಗಳನ್ನು ಮಾಡಲು ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಆದರೆ, ಆದಾಯ ತೆರಿಗೆ ಇಲಾಖೆ(IncomeTax Department) ಯ ನಿಯಮಗಳನ್ನು ಅರಿತುಕೊಳ್ಳದಿದ್ದರೆ, ದೊಡ್ಡ ಮೊತ್ತದ ಹಣ ಠೇವಣಿ(Deposit)ಗೆ ಸಂಬಂಧಿಸಿದಂತೆ ಸಮಸ್ಯೆ ಎದುರಾಗಬಹುದು. ಇಂತಹ ಪ್ರಮಾಣವು ಮಿತಿಯನ್ನು ಮೀರಿ ಹೋಗಿದ್ರೆ, ನೀವು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬರುತ್ತೀರಿ. ಹೀಗಾಗಿ, ಹಣ ಠೇವಣಿ ಮಾಡುವ ಮುನ್ನ ಈ ಪ್ರಮುಖ ವಿಷಯಗಳನ್ನು
Categories: ಮುಖ್ಯ ಮಾಹಿತಿ -
Property Tax: ಆಸ್ತಿ ತೆರಿಗೆ ಪಾವತಿಸಿದವರಿಗೆ ಹೊಸ ನಿಯಮ ಜಾರಿ, ತಪ್ಪದೇ ತಿಳಿದುಕೊಳ್ಳಿ

ಆಸ್ತಿ ತೆರಿಗೆ(property tax) ಪಾವತಿಯಲ್ಲಿ ಬದಲಾವಣೆಗಳು ಮತ್ತು ನಿಯಮಾವಳಿಗಳ ಪ್ರಸ್ತಾವನೆ. ಆಸ್ತಿ ತೆರಿಗೆ ಪಾವತಿಸದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಸಿದ್ಧವಾಗಿದ್ದು, ಇದಕ್ಕಾಗಿ ಹೊಸ ನಿಯಮಗಳನ್ನು(Rules) ರೂಪಿಸಲಾಗಿದ್ದು, ಪಾವತಿಸದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ. ಬೆಂಗಳೂರಿನ ಬಿಬಿಎಂಪಿ(Bangalore BBMP) ಮಾದರಿಯನ್ನು ಅನುಸರಿಸಿ ರಾಜ್ಯದ ಇತರ ಪೌರ ಸಂಸ್ಥೆಗಳಲ್ಲಿ ಬಿ-ಖಾತಾ ಸಮಸ್ಯೆಯನ್ನು ಬಗೆಹರಿಸಲು ಹೊಸ ಕಾನೂನುಗಳನ್ನು ಪರಿಚಯಿಸಲಾಗುತ್ತಿದೆ. ಈ ಕ್ರಮದ ಉದ್ದೇಶ ನಗರ ಮತ್ತು ಪಟ್ಟಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಪೌರ ಸಂಸ್ಥೆಗಳನ್ನು ಮತ್ತಷ್ಟು ಸಶಕ್ತಗೊಳಿಸುವುದು. ಯಾವೆಲ್ಲಾ
Categories: ಮುಖ್ಯ ಮಾಹಿತಿ -
SBI FD Scheme: 5 ಲಕ್ಷ FD ಇಟ್ರೆ 6 ತಿಂಗಳಿಗೆ ಇಷ್ಟು ಹಣ ರಿರ್ಟನ್ ಸಿಗುತ್ತೆ!

SBI ಬ್ಯಾಂಕ್ನಲ್ಲಿ 180 ದಿನಗಳ ಎಫ್ಡಿ (Fixed Deposit) ಯೋಜನೆ: ಸಂಪೂರ್ಣ ಮಾಹಿತಿ ಸ್ಥಿರ ಠೇವಣಿ (FD) ಮತ್ತು ಬಡ್ಡಿದರಗಳ ಮಹತ್ವ: ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಿ ಖಚಿತ ಆದಾಯವನ್ನು ಗಳಿಸುವ ಉತ್ತಮ ಆಯ್ಕೆ ಸ್ಥಿರ ಠೇವಣಿಯಾಗಿದೆ. ಎಸ್ಬಿಐ (State Bank of India) ಬ್ಯಾಂಕ್ನಂತಹ ವಿಶ್ವಾಸಾರ್ಹ ಸಂಸ್ಥೆಯಲ್ಲಿ ಎಫ್ಡಿಯಲ್ಲಿ ಹೂಡಿಕೆ ಮಾಡುವುದು ಹಣದ ಭದ್ರತೆಗೆ ಮತ್ತು ಭರವಸೆಗೆ ಸಮನಾಗಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ವಿವಿಧ ಅವಧಿಯ ಎಫ್ಡಿ ಯೋಜನೆಗಳನ್ನು ನೀಡುತ್ತಿದೆ, ಅಲ್ಲಿ
Categories: ಮುಖ್ಯ ಮಾಹಿತಿ -
ಗೃಹಲಕ್ಷ್ಮಿ ಪೆಂಡಿಂಗ್ ಹಣ ಜಮಾ! ನಿಮ್ಮ ಅಕೌಂಟ್ ಚೆಕ್ ಮಾಡಿಕೊಳ್ಳಿ. 16ನೇ ಕಂತಿನ ಹಣದ ಅಪ್ಡೇಟ್ ಇಲ್ಲಿದೆ

ಕರ್ನಾಟಕದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿರುವ ಈ ಯೋಜನೆಯು ನೇರ ಲಾಭ ವರ್ಗಾವಣೆ (ಡಿಬಿಟಿ) ಅರ್ಹ ಫಲಾನುಭವಿಗಳಿಗೆ ಪ್ರತಿ ಕಂತಿಗೆ ರೂ.2,000 ರಂತೆ ಇಲ್ಲಿಯವರೆಗೆ 15 ಕಂತುಗಳನ್ನು ಯಶಸ್ವಿಯಾಗಿ ವಿತರಿಸಲಾಗಿದ್ದು, ಒಟ್ಟು ರೂ. 30,000 ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಹಾಗೂ 14 ಮತ್ತು 15ನೇ ಕಂತಿನ ಒಟ್ಟು ನಾಲ್ಕು ಸಾವಿರ ರೂಪಾಯಿ ಜಮಾ ಆಗುವ ಕುರಿತು ಬಿಗ್ ಅಪ್ಡೇಟ್ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮುಖ್ಯ ಮಾಹಿತಿ -
8th Pay Commission: ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆ; ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, 2025 ರಲ್ಲಿ 8ನೇ ವೇತನ ಆಯೋಗವನ್ನು (8th Pay Commission) ರಚನೆ ಮಾಡುವ ನಿರೀಕ್ಷೆಯಲ್ಲಿದೆ. 2024ರ ಫೆಬ್ರವರಿ 1ರಂದು ಬಜೆಟ್ ಮಂಡನೆ (Budget presentation) ವೇಳೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಿ ನೌಕರರು (Central Government Employees) 8ನೇ ವೇತನ ಆಯೋಗದ ಕುರಿತು ಉತ್ಸುಕತೆಯಿಂದ ನಿರೀಕ್ಷಿಸುತ್ತಿದ್ದಾರೆ, ವಿಶೇಷವಾಗಿ ವೇತನ ಪರಿಷ್ಕರಣೆಯ ಆಧುನಿಕ ಮಾದರಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಮುಖ್ಯ ಮಾಹಿತಿ -
Government Employee: ಸರ್ಕಾರಿ ನೌಕರರ 2 ತಿಂಗಳ ವೇತನ ಕಡಿತ.! ಇಲ್ಲಿದೆ ಕಂಪ್ಲೀಟ್ ಮಾಹಿತಿ

ಸರ್ಕಾರಿ ನೌಕರರ ವೇತನ ಕಡಿತ: ಸದಸ್ಯತ್ವ ಶುಲ್ಕ ಸಂಗ್ರಹಣೆಯ ಸುತ್ತೋಲೆ ಪ್ರಕಟ ಕರ್ನಾಟಕದ ಸರ್ಕಾರಿ ನೌಕರರ (Government employees) 2025ನೇ ಸಾಲಿನ ಸದಸ್ಯತ್ವ ಶುಲ್ಕ ಸಂಗ್ರಹಣೆ ಪ್ರಕ್ರಿಯೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ನೌಕರರ ಜನವರಿ ಅಥವಾ ಫೆಬ್ರವರಿ ತಿಂಗಳ ವೇತನದಲ್ಲಿ ರೂ. 200 ಕಡಿತಗೊಳ್ಳಲಿದೆ. ಕರ್ನಾಟಕ ರಾಜ್ಯ (Karnataka state) ಸರ್ಕಾರಿ ನೌಕರರ ಸಂಘವು ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ, ತಾಲ್ಲೂಕು, ಹಾಗೂ ಯೋಜನಾ ಶಾಖೆ ಅಧ್ಯಕ್ಷರಿಗೆ ಸುತ್ತೋಲೆಯನ್ನು ನೀಡಿದ್ದು, ಈ ಮೂಲಕ ಸಂಪೂರ್ಣ ಪ್ರಕ್ರಿಯೆಯನ್ನು ಸ್ಪಷ್ಟಪಡಿಸಿದೆ.
Categories: ಮುಖ್ಯ ಮಾಹಿತಿ -
ಈ ವರ್ಷದಲ್ಲಿ ಶ್ರೀಮಂತರನ್ನಾಗಿಸುವ 15 ಮ್ಯೂಚುಯಲ್ ಫಂಡ್ಗಳು ಗಳು.!

2025ರಲ್ಲಿ ಶ್ರೀಮಂತರಾಗುವ ಕನಸು ಕಾಣುತ್ತಿದ್ದೀರಾ? ನಿಮ್ಮ ಕನಸನ್ನು ನನಸು ಮಾಡಿಸಲು ಈ 15 ಮ್ಯೂಚುಯಲ್ ಫಂಡ್(Mutual funds)ಗಳು ನಿಮಗೆ ಸಹಾಯ ಮಾಡುತ್ತವೆ. ಯಾವ ಫಂಡ್ ನಿಮಗೆ ಸೂಕ್ತ ಎಂದು ತಿಳಿಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2025ರಲ್ಲಿ ಶ್ರೀಮಂತರಾಗುವ ಗುರಿ ಹೊಂದಿದ್ದೀರಾ? ಇದಕ್ಕೆ ದೀರ್ಘಾವಧಿಯ ಶ್ರದ್ಧೆ, ಸರಿಯಾದ ಹೂಡಿಕೆ ಪ್ಲಾನ್(Investment plan), ಮತ್ತು ಶ್ರೇಷ್ಠ ಮ್ಯೂಚುಯಲ್
Categories: ಮುಖ್ಯ ಮಾಹಿತಿ
Hot this week
-
Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!
-
Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!
-
ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.
-
ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.
-
ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!
Topics
Latest Posts
- Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!

- Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!

- ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.

- ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.

- ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!



