Category: ಮುಖ್ಯ ಮಾಹಿತಿ

  • ನೈಸರ್ಗಿಕವಾಗಿ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಬೆಸ್ಟ್ ಆಹಾರಗಳಿವು.!

    1000351579

    ಈ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ನೈಸರ್ಗಿಕವಾಗಿ ರಕ್ತದ ಸಕ್ಕರೆ ಮಟ್ಟ(blood suger level) ನಿಯಂತ್ರಿಸಬಹುದು. ಆಹಾರ ಪದಾರ್ಥಗಳ ಪಟ್ಟಿ ಹೀಗಿದೆ. ರಕ್ತದ ಸಕ್ಕರೆ ನಿಯಂತ್ರಣವು ಒಟ್ಟಾರೆ ಆರೋಗ್ಯ (Health) ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಅತ್ಯಂತ ಮುಖ್ಯ. ಸಮತೋಲನದಲ್ಲಿರುವ ಬ್ಲಡ್ ಶುಗರ್ (Blood sugar) ಮಟ್ಟವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಡಯಾಬಿಟೀಸ್ ಮತ್ತು ಸಂಬಂಧಿತ ರೋಗಗಳು ಹೆಚ್ಚುತ್ತಿರುವ ಮಧ್ಯೆ, ನೈಸರ್ಗಿಕ ಮಾರ್ಗಗಳ (Natural ways) ಮೂಲಕ ರಕ್ತದ ಸಕ್ಕರೆ ನಿಯಂತ್ರಣವು

    Read more..


  • Property Tax: ಆಸ್ತಿ ತೆರಿಗೆ ಪಾವತಿಸಿದವರಿಗೆ ಹೊಸ ನಿಯಮ ಜಾರಿ, ತಪ್ಪದೇ ತಿಳಿದುಕೊಳ್ಳಿ

    1000351238

    ಆಸ್ತಿ ತೆರಿಗೆ(property tax) ಪಾವತಿಯಲ್ಲಿ ಬದಲಾವಣೆಗಳು ಮತ್ತು ನಿಯಮಾವಳಿಗಳ ಪ್ರಸ್ತಾವನೆ. ಆಸ್ತಿ ತೆರಿಗೆ ಪಾವತಿಸದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಸಿದ್ಧವಾಗಿದ್ದು, ಇದಕ್ಕಾಗಿ ಹೊಸ ನಿಯಮಗಳನ್ನು(Rules) ರೂಪಿಸಲಾಗಿದ್ದು, ಪಾವತಿಸದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ. ಬೆಂಗಳೂರಿನ ಬಿಬಿಎಂಪಿ(Bangalore BBMP) ಮಾದರಿಯನ್ನು ಅನುಸರಿಸಿ ರಾಜ್ಯದ ಇತರ ಪೌರ ಸಂಸ್ಥೆಗಳಲ್ಲಿ ಬಿ-ಖಾತಾ ಸಮಸ್ಯೆಯನ್ನು ಬಗೆಹರಿಸಲು ಹೊಸ ಕಾನೂನುಗಳನ್ನು ಪರಿಚಯಿಸಲಾಗುತ್ತಿದೆ. ಈ ಕ್ರಮದ ಉದ್ದೇಶ ನಗರ ಮತ್ತು ಪಟ್ಟಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಪೌರ ಸಂಸ್ಥೆಗಳನ್ನು ಮತ್ತಷ್ಟು ಸಶಕ್ತಗೊಳಿಸುವುದು. ಯಾವೆಲ್ಲಾ

    Read more..


  • SBI FD Scheme: 5 ಲಕ್ಷ FD ಇಟ್ರೆ 6 ತಿಂಗಳಿಗೆ ಇಷ್ಟು ಹಣ ರಿರ್ಟನ್‌ ಸಿಗುತ್ತೆ!

    1000351174

    SBI ಬ್ಯಾಂಕ್‌ನಲ್ಲಿ 180 ದಿನಗಳ ಎಫ್‌ಡಿ (Fixed Deposit) ಯೋಜನೆ: ಸಂಪೂರ್ಣ ಮಾಹಿತಿ ಸ್ಥಿರ ಠೇವಣಿ (FD) ಮತ್ತು ಬಡ್ಡಿದರಗಳ ಮಹತ್ವ: ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಿ ಖಚಿತ ಆದಾಯವನ್ನು ಗಳಿಸುವ ಉತ್ತಮ ಆಯ್ಕೆ ಸ್ಥಿರ ಠೇವಣಿಯಾಗಿದೆ. ಎಸ್‌ಬಿಐ (State Bank of India) ಬ್ಯಾಂಕ್‌ನಂತಹ ವಿಶ್ವಾಸಾರ್ಹ ಸಂಸ್ಥೆಯಲ್ಲಿ ಎಫ್‌ಡಿಯಲ್ಲಿ ಹೂಡಿಕೆ ಮಾಡುವುದು ಹಣದ ಭದ್ರತೆಗೆ ಮತ್ತು ಭರವಸೆಗೆ ಸಮನಾಗಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ವಿವಿಧ ಅವಧಿಯ ಎಫ್‌ಡಿ ಯೋಜನೆಗಳನ್ನು ನೀಡುತ್ತಿದೆ, ಅಲ್ಲಿ

    Read more..


  • ಗೃಹಲಕ್ಷ್ಮಿ ಪೆಂಡಿಂಗ್ ಹಣ ಜಮಾ! ನಿಮ್ಮ ಅಕೌಂಟ್ ಚೆಕ್ ಮಾಡಿಕೊಳ್ಳಿ. 16ನೇ ಕಂತಿನ ಹಣದ ಅಪ್ಡೇಟ್ ಇಲ್ಲಿದೆ

    WhatsApp Image 2025 01 06 at 2.02.03 PM

    ಕರ್ನಾಟಕದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿರುವ ಈ ಯೋಜನೆಯು ನೇರ ಲಾಭ ವರ್ಗಾವಣೆ (ಡಿಬಿಟಿ) ಅರ್ಹ ಫಲಾನುಭವಿಗಳಿಗೆ ಪ್ರತಿ ಕಂತಿಗೆ ರೂ.2,000 ರಂತೆ ಇಲ್ಲಿಯವರೆಗೆ 15 ಕಂತುಗಳನ್ನು ಯಶಸ್ವಿಯಾಗಿ ವಿತರಿಸಲಾಗಿದ್ದು, ಒಟ್ಟು ರೂ. 30,000 ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಹಾಗೂ 14 ಮತ್ತು 15ನೇ ಕಂತಿನ ಒಟ್ಟು ನಾಲ್ಕು ಸಾವಿರ ರೂಪಾಯಿ ಜಮಾ ಆಗುವ ಕುರಿತು ಬಿಗ್ ಅಪ್ಡೇಟ್ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • 8th Pay Commission: ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆ; ಇಲ್ಲಿದೆ ಸಂಪೂರ್ಣ ಮಾಹಿತಿ

    1000350678

    ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, 2025 ರಲ್ಲಿ 8ನೇ ವೇತನ ಆಯೋಗವನ್ನು (8th Pay Commission) ರಚನೆ ಮಾಡುವ ನಿರೀಕ್ಷೆಯಲ್ಲಿದೆ. 2024ರ ಫೆಬ್ರವರಿ 1ರಂದು ಬಜೆಟ್ ಮಂಡನೆ (Budget presentation) ವೇಳೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಿ ನೌಕರರು (Central Government Employees) 8ನೇ ವೇತನ ಆಯೋಗದ ಕುರಿತು ಉತ್ಸುಕತೆಯಿಂದ ನಿರೀಕ್ಷಿಸುತ್ತಿದ್ದಾರೆ, ವಿಶೇಷವಾಗಿ ವೇತನ ಪರಿಷ್ಕರಣೆಯ ಆಧುನಿಕ ಮಾದರಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • Government Employee: ಸರ್ಕಾರಿ ನೌಕರರ 2 ತಿಂಗಳ ವೇತನ ಕಡಿತ.! ಇಲ್ಲಿದೆ ಕಂಪ್ಲೀಟ್ ಮಾಹಿತಿ

    1000350515

    ಸರ್ಕಾರಿ ನೌಕರರ ವೇತನ ಕಡಿತ: ಸದಸ್ಯತ್ವ ಶುಲ್ಕ ಸಂಗ್ರಹಣೆಯ ಸುತ್ತೋಲೆ ಪ್ರಕಟ ಕರ್ನಾಟಕದ ಸರ್ಕಾರಿ ನೌಕರರ (Government employees) 2025ನೇ ಸಾಲಿನ ಸದಸ್ಯತ್ವ ಶುಲ್ಕ ಸಂಗ್ರಹಣೆ ಪ್ರಕ್ರಿಯೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ನೌಕರರ ಜನವರಿ ಅಥವಾ ಫೆಬ್ರವರಿ ತಿಂಗಳ ವೇತನದಲ್ಲಿ ರೂ. 200 ಕಡಿತಗೊಳ್ಳಲಿದೆ. ಕರ್ನಾಟಕ ರಾಜ್ಯ (Karnataka state) ಸರ್ಕಾರಿ ನೌಕರರ ಸಂಘವು ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ, ತಾಲ್ಲೂಕು, ಹಾಗೂ ಯೋಜನಾ ಶಾಖೆ ಅಧ್ಯಕ್ಷರಿಗೆ ಸುತ್ತೋಲೆಯನ್ನು ನೀಡಿದ್ದು, ಈ ಮೂಲಕ ಸಂಪೂರ್ಣ ಪ್ರಕ್ರಿಯೆಯನ್ನು ಸ್ಪಷ್ಟಪಡಿಸಿದೆ.

    Read more..


  • ಈ ವರ್ಷದಲ್ಲಿ ಶ್ರೀಮಂತರನ್ನಾಗಿಸುವ 15 ಮ್ಯೂಚುಯಲ್ ಫಂಡ್‌ಗಳು ಗಳು.!

    1000350497

    2025ರಲ್ಲಿ ಶ್ರೀಮಂತರಾಗುವ ಕನಸು ಕಾಣುತ್ತಿದ್ದೀರಾ? ನಿಮ್ಮ ಕನಸನ್ನು ನನಸು ಮಾಡಿಸಲು ಈ 15 ಮ್ಯೂಚುಯಲ್ ಫಂಡ್‌(Mutual funds)ಗಳು ನಿಮಗೆ ಸಹಾಯ ಮಾಡುತ್ತವೆ. ಯಾವ ಫಂಡ್ ನಿಮಗೆ ಸೂಕ್ತ ಎಂದು ತಿಳಿಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2025ರಲ್ಲಿ ಶ್ರೀಮಂತರಾಗುವ ಗುರಿ ಹೊಂದಿದ್ದೀರಾ? ಇದಕ್ಕೆ ದೀರ್ಘಾವಧಿಯ ಶ್ರದ್ಧೆ, ಸರಿಯಾದ ಹೂಡಿಕೆ ಪ್ಲಾನ್(Investment plan), ಮತ್ತು ಶ್ರೇಷ್ಠ ಮ್ಯೂಚುಯಲ್

    Read more..


  • KSRTC ನೌಕರರಿಗೆ ಬಂಪರ್ ಗುಡ್ ನ್ಯೂಸ್ 2 ಸಾವಿರ ಕೋಟಿ ‘PF’ ಹಣ ಬಿಡುಗಡೆಗೆ ಸರ್ಕಾರ ಅನುಮೋದನೆ.!

    1000350378

    ಕರ್ನಾಟಕ ರಾಜ್ಯದ ಸಾರಿಗೆ ನೌಕಕರಿಗೆ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಒಂದು ಬಂದಿದೆ. ನೌಕರರ ಪಿಎಫ್(PF) ಹಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2000 ಕೋಟಿ ರೂಪಾಯಿ ನೀಡಲು ಸಚಿವ ಸಂಪುಟದಲ್ಲಿ ನಿರ್ಧರಿಸಿದ್ದಾರೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2 ಸಾವಿರ ಕೋಟಿ ‘ಪಿಎಫ್’ ಹಣ ಬಿಡುಗಡೆಗೆ ಸಿಎಂ ನಿರ್ಧಾರ:

    Read more..