Category: ಮುಖ್ಯ ಮಾಹಿತಿ

  • ಬ್ಯಾಂಕ್ ‘ಆಕೌಂಟ್’ನಲ್ಲಿ ಇಷ್ಟು ಹಣ ಜಮಾ ಮಾಡಿದ್ರೆ ಇಷ್ಟು ತೆರಿಗೆ ಪಾವತಿ ಕಡ್ಡಾಯ.!

    IMG 20250222 WA0020

    ನಗದು ಠೇವಣಿ ಮತ್ತು ಆದಾಯ ತೆರಿಗೆ ನಿಯಮಗಳು: ನೀವು ತಿಳಿಯಲೇಬೇಕಾದ ಮಹತ್ವದ ಮಾಹಿತಿ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಉಳಿತಾಯ ಖಾತೆಗಳಲ್ಲಿ ನಗದು ಠೇವಣಿಯ ಕುರಿತಾದ ಹೊಸ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಈ ನಿಯಮಗಳ ಪ್ರಕಾರ, ಬ್ಯಾಂಕ್ ಖಾತೆಯಲ್ಲಿ ₹10 ಲಕ್ಷಕ್ಕಿಂತ ಹೆಚ್ಚಿನ ನಗದು ಠೇವಣಿ ಮಾಡಿದರೆ, ಅದರ ಮೂಲವನ್ನು ಸಮರ್ಥಿಸುವುದು ಕಡ್ಡಾಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಈ ವರದಿಯಲ್ಲಿ,

    Read more..


  • Gruhalakshmi : ಗೃಹಲಕ್ಷ್ಮಿ 2000/- ರೂಪಾಯಿ ಇಂದು ಜಮಾ.! ಅಕೌಂಟ್ ಚೆಕ್ ಮಾಡಿಕೊಳ್ಳಿ.!

    WhatsApp Image 2025 02 21 at 11.53.42 AM

    ರಾಜ್ಯದಲ್ಲಿ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಹಣ ಕಳೆದ ಮೂರು ತಿಂಗಳಿಂದ ಬಂದ್ ಆಗಿತ್ತು, ಹಾಗಾಗಿ ರಾಜ್ಯಾದ್ಯಂತ ಎಲ್ಲಾ ಯಜಮಾನಿಯರ ಆಕ್ರೋಶ ವ್ಯಕ್ತಪಡಿಸಿದ್ದರು, ಹೌದು ಹಲವು ಟೀಕೆಗಳ ನಂತರ ರಾಜ್ಯ ಸರ್ಕಾರ ಎಚ್ಚೆತ್ತಿದೆ, ಮೂರು ತಿಂಗಳ ಪೆಂಡಿಂಗ್ ಹಣ ಇಂದಿನಿಂದ ರಾಜ್ಯಾದ್ಯಂತ ಹಂತ ಹಂತವಾಗಿ ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗೆ ಜಮ ಆಗಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • Government update : ಅನುಕಂಪದ ಆಧಾರದ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ.!

    IMG 20250221 WA0000

    ಕರ್ನಾಟಕ ಸರ್ಕಾರದಿಂದ ಅನುಕಂಪದ ಆಧಾರದ ನೇಮಕಾತಿಗೆ ಮಹತ್ವದ ಆದೇಶ: ಕರ್ನಾಟಕ ಸರ್ಕಾರವು (Karnataka Government) ಅನುಕಂಪದ ಆಧಾರದ ಮೇಲೆ ನಿರೀಕ್ಷೆಯಲ್ಲಿದ್ದವರಿಗೆ ಮಹತ್ವದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹೊಸ ಆದೇಶವನ್ನು ಹೊರಡಿಸಿದೆ. ಸರ್ಕಾರದ ಈ ಹೊಸ ನಿರ್ಧಾರವು ವಿಶೇಷವಾಗಿ ಪರಿಶಿಷ್ಟ ಜಾತಿ (Scheduled Cast) ಮತ್ತು ಪರಿಶಿಷ್ಟ ಪಂಗಡ (Scheduled Tribe) ಸಮುದಾಯಗಳ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ. ಸರ್ಕಾರಿ ನೌಕರ (Government Employees) ಸೇವೆಯಲ್ಲಿರುವಾಗಲೇ ಮೃತನಾದರೆ, ಅವರ ಕುಟುಂಬದ ಅವಲಂಬಿತರ ಜೀವನ ನಿರ್ವಹಣೆ ಒಂದು ದೊಡ್ಡ

    Read more..


  • Widow Pension: ವಿಧವಾ ಪಿಂಚಣಿಯ ಹಣ 2200/- ರೂ. ಗೆ ಏರಿಕೆ..! ಇಲ್ಲಿದೆ ವಿವರ 

    Picsart 25 02 20 03 47 57 405 scaled

    ಭಾರತ ಸರ್ಕಾರವು ಆರ್ಥಿಕವಾಗಿ ದುರ್ಬಲ ವಿಧವಾ ಮಹಿಳೆಯರಿಗೆ (Widowed women) ಸಹಾಯ ಮಾಡಲು ವಿಧವಾ ಪಿಂಚಣಿ ಯೋಜನೆಯನ್ನು ನಡೆಸಿಕೊಂಡು ಬರುತ್ತಿದೆ. ಈ ಯೋಜನೆಯ ಮೂಲಕ ಪತಿ ಮರಣಾನಂತರ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡಲಾಗುತ್ತದೆ, ಇದರಿಂದ ಅವರು ಸ್ವತಂತ್ರವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಮಹತ್ವ : ವಿಧವಾ ಮಹಿಳೆಯರು ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಸರ್ಕಾರವು ಈ

    Read more..


  • ಬಿಪಿಎಲ್ ಕಾರ್ಡ್ ಇದ್ದವರಿಗೆ ಶಾಕ್, ಅಕ್ಕಿ ಹಣದ ಬಿಗ್ ಅಪ್ಡೇಟ್ ತಿಳಿದುಕೊಳ್ಳಿ!

    WhatsApp Image 2025 02 19 at 11.58.38 PM

    ಅನ್ನಭಾಗ್ಯ ಯೋಜನೆಯ ಮಹತ್ವದ ಬದಲಾವಣೆ : ಅನ್ನಭಾಗ್ಯ ಯೋಜನೆ ಕರ್ನಾಟಕ ಸರ್ಕಾರದ ಮಹತ್ವದ ಕಲ್ಯಾಣ ಯೋಜನೆಯಾಗಿ, ಬಡ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯ ಪೂರೈಸಲು 2013ರಲ್ಲಿ ಪ್ರಾರಂಭಿಸಲಾಯಿತು. ಇದು ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಪ್ರಮುಖ ಭಾಗವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅರ್ಹತೆ: ▪️ಬಿಪಿಎಲ್ (BPL) ಮತ್ತು ಅಂತ್ಯೋದಯ ಅನ್ನ ಯೋಜನೆ (AAY) ಕಾರ್ಡ್ ಹೊಂದಿರುವ ಕುಟುಂಬಗಳು.▪️ಸರ್ಕಾರದ ನಿಯಮಾವಳಿ

    Read more..


  • 19ನೇ ಕಂತಿನ 2000/- ಹಣ ಈ ರೈತರಿಗೆ ಮಾತ್ರ ಬರುತ್ತೆ, ನಿಮ್ಮ ಹೆಸರು ಇದೆಯಾ.? ಹೀಗೆ ಚೆಕ್ ಮಾಡಿಕೊಳ್ಳಿ

    WhatsApp Image 2025 02 19 at 8.48.03 AM

    ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM kisan Nidhi yojana) ಭಾರತ ಸರ್ಕಾರದ ಅತ್ಯಂತ ಮುಖ್ಯ ಕೃಷಿ ಯೋಜನೆಗಳಲ್ಲಿ ಒಂದಾಗಿದೆ. 2019 ರಲ್ಲಿ ಆರಂಭವಾದ ಈ ಯೋಜನೆಯು ದೇಶದ 12 ಕೋಟಿಗೂ ಹೆಚ್ಚು ಪುಟ್ಟ ಮತ್ತು ಸಣ್ಣ ರೈತ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ನೀಡುವುದರ ಮೂಲಕ ಅವರ ಕೃಷಿ ಚಟುವಟಿಕೆಗಳನ್ನು ಸುಧಾರಿಸಲು ಸಹಾಯ ಮಾಡುತ್ತಿದೆ. ಯೋಜನೆಯ ಪ್ರಮುಖ ಅಂಶವೆಂದರೆ, ಅರ್ಹ ರೈತರಿಗೆ ವಾರ್ಷಿಕ ₹6,000 ಆರ್ಥಿಕ ನೆರವು ತಲಾ ಮೂರು ಸಮಾನ ಕಂತುಗಳಲ್ಲಿ ನೀಡಲಾಗುತ್ತದೆ.

    Read more..


  • ರಾಜ್ಯದಲ್ಲಿ  ಬಿಪಿಎಲ್ ಕಾರ್ಡ್ ಇದ್ದವರಿಗೆ ಪಿಎಂ ಅವಾಸ್ ಉಚಿತ ಮನೆ & ಎಲ್ಪಿಜಿ ಗ್ಯಾಸ್, ಅರ್ಜಿ ಸಲ್ಲಿಸಿ.

    Picsart 25 02 19 00 11 00 270 scaled

    ನಿಮ್ಮ ಮನೆಯಲ್ಲಿ ಸುಖ-ಸಮೃದ್ಧಿ ತರುವ ಸರಕಾರದ ಹೊಸ ಯೋಜನೆಗಳು , ಹೌದು ಬಿಪಿಎಲ್ ಕುಟುಂಬಗಳಿಗೆ ಪಿಎಂ ಆವಾಸ್ ಮತ್ತು ಉಜ್ವಲ ಯೋಜನೆಯ ದ್ವಾರಿ ತೆರೆದಿದೆ. ಕೇಂದ್ರ ಸರ್ಕಾರ ಬಡವರಿಗೆ ಆರ್ಥಿಕ ಸ್ವಾವಲಂಬನವನ್ನು ನೀಡಲು ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇತ್ತೀಚೆಗೆ ಘೋಷಿಸಿದ ಪಿಎಂ ಆವಾಸ್ ಯೋಜನೆ (PMAY) ಹಾಗೂ ಪಿಎಂ ಉಜ್ವಲ ಯೋಜನೆ (PMUY) ಬಿಪಿಎಲ್ ಕಾರ್ಡ್ (BPL card) ಹೊಂದಿದವರಿಗೆ ಸ್ವಂತ ಮನೆ (Own house)  ಹಾಗೂ ಉಚಿತ ಎಲ್‌ಪಿಜಿ ಗ್ಯಾಸ್ (free lpg

    Read more..


  • FD Scheme: ಈ ಬ್ಯಾಂಕ್ ನಲ್ಲಿ 2 ಲಕ್ಷ FD ಇಟ್ರೆ 12 ತಿಂಗಳಿಗೆ ಸಿಗಲಿದೆ ಇಷ್ಟು ರಿರ್ಟನ್‌..!

    Picsart 25 02 18 14 27 13 608 scaled

    ಇತ್ತೀಚಿನ ಆರ್ಥಿಕ ಪರಿಸ್ಥಿತಿಯಲ್ಲಿ, ಹೂಡಿಕೆದಾರರು ಹೆಚ್ಚು ಸುರಕ್ಷಿತ ಮತ್ತು ಖಚಿತವಾದ ಹೂಡಿಕೆ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಷೇರು ಮಾರುಕಟ್ಟೆಯ ಏರಿಳಿತಗಳು, ಮ್ಯೂಚುವಲ್ ಫಂಡ್‌ಗಳ ಅಪಾಯ ಮತ್ತು ಬಂಡವಾಳ ನಷ್ಟದ ಭಯ ಹೂಡಿಕೆದಾರರನ್ನು ಸ್ಥಿರ ಠೇವಣಿಗಳತ್ತ (FD) ಆಕರ್ಷಿಸುತ್ತಿದೆ. ಬ್ಯಾಂಕ್ ಆಫ್ ಬರೋಡಾ (BOB) ಸ್ಥಿರ ಠೇವಣಿ ಯೋಜನೆಗಳು(FD Schemes)  ಹೂಡಿಕೆದಾರರಿಗೆ ಸುರಕ್ಷಿತ ಹೂಡಿಕೆಯ ಜೊತೆಗೆ ಸ್ಪರ್ಧಾತ್ಮಕ ಬಡ್ಡಿದರಗಳನ್ನು ನೀಡುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..