Category: ಮುಖ್ಯ ಮಾಹಿತಿ
-
ಮಧ್ಯಾಹ್ನ 2 ಗಂಟೆಗೆ (KEA) KCET 2025 ರ ಫಲಿತಾಂಶ ನಿಮ್ಮ ಮೊಬೈಲ್ ನಲ್ಲಿ ಪರಿಶೀಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ಈ ತರ ಚೆಕ್ ಮಾಡಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) KCET 2025 ಫಲಿತಾಂಶವನ್ನು ಮೇ 24, 2025 ರಂದು ಅಧಿಕೃತ ವೆಬ್ಸೈಟ್ cetonline.karnataka.gov.in/kea/ ನಲ್ಲಿ ಪ್ರಕಟಿಸಲಿದೆ. ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ತಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಮತ್ತು ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ನಮೂದಿಸಿ ಫಲಿತಾಂಶವನ್ನು ಪರಿಶೀಲಿಸಬಹುದು. KCET ಫಲಿತಾಂಶದಲ್ಲಿ ವಿಷಯವಾರು ಅಂಕಗಳು, ಒಟ್ಟು ಅಂಕಗಳು ಮತ್ತು ರ್ಯಾಂಕ್ ಸೇರಿದಂತೆ ಎಲ್ಲಾ ವಿವರಗಳು ಇರುತ್ತವೆ. ಫಲಿತಾಂಶ ಪ್ರಕಟಣೆಯ ನಂತರ, ಅಭ್ಯರ್ಥಿಗಳು ತಮ್ಮ KCET ಮಾರ್ಕ್ಸ್ vs ರ್ಯಾಂಕ್ ಅನ್ನು ನಿರ್ಧರಿಸಬಹುದು. KCET ಪರೀಕ್ಷೆಯಲ್ಲಿ ಉತ್ತೀರ್ಣರಾದವರು KCET ಕೌನ್ಸೆಲಿಂಗ್ ಪ್ರಕ್ರಿಯೆಗೆ ಅರ್ಹರಾಗುತ್ತಾರೆ. KCET 2025 ಪ್ರಮುಖ ದಿನಾಂಕಗಳು ಘಟನೆ ದಿನಾಂಕ
Categories: ಮುಖ್ಯ ಮಾಹಿತಿ -
ಭೂ ಗ್ಯಾರಂಟಿ ಯೋಜನೆ: ಭೂ ಮಾಲೀಕತ್ವ ಇಲ್ಲದವರಿಗೆ ಹಕ್ಕು ಪತ್ರ ವಿತರಣೆ ! ಯಾರೆಲ್ಲಾ ಈ ಯೋಜನೆಗೆ ಅರ್ಹರು? ಅರ್ಜಿ ಪ್ರಕಿಯೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಭೂ ಗ್ಯಾರಂಟಿ ಯೋಜನೆ ಎಂದರೇನು? ಕರ್ನಾಟಕ ಸರ್ಕಾರವು ಪ್ರಾರಂಭಿಸಿರುವ ಭೂ ಗ್ಯಾರಂಟಿ ಯೋಜನೆ (Bhoo Guarantee Scheme) ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ದಶಕಗಳಿಂದ ಭೂಮಿಯ ಮಾಲೀಕತ್ವ ದಾಖಲೆಗಳಿಲ್ಲದೆ ವಾಸಿಸುತ್ತಿರುವ ಬಡ ಮತ್ತು ಹಿಂದುಳಿದ ವರ್ಗದ ಜನರಿಗೆ ಹಕ್ಕುಪತ್ರಗಳನ್ನು (Title Deeds) ನೀಡುವ ಒಂದು ಮಹತ್ವದ ಕಾರ್ಯಕ್ರಮವಾಗಿದೆ. ಈ ಯೋಜನೆಯ ಮೂಲಕ ಸರ್ಕಾರಿ ಭೂಮಿಯನ್ನು ನ್ಯಾಯಯುತವಾಗಿ ಹಂಚಿಕೆ ಮಾಡಿ, ಕಾನೂನುಬದ್ಧ ಮಾಲೀಕತ್ವವನ್ನು ಖಚಿತಪಡಿಸಲಾಗುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಮುಖ್ಯ ಮಾಹಿತಿ -
EPFO ಹೊಸ ರೂಲ್ಸ್: ಈಗ ಪಿಎಫ್ ಹಣ ಹಿಂಪಡೆಯಲು ಈ ಮುಖ್ಯ ಅಗತ್ಯವಾದ 5 ಷರತ್ತುಗಳನ್ನು ಕಡ್ಡಾಯವಾಗಿ ಪೂರೈಸಲೇಬೇಕು!

EPFO 2025ರ PF ಹಿಂತೆಗೆತಕ್ಕೆ ಅಗತ್ಯವಾದ 5 ಷರತ್ತುಗಳು 1. UAN ಮತ್ತು ಮೊಬೈಲ್ ನಂಬರ್ ಸಕ್ರಿಯವಾಗಿರಬೇಕು ನಿಮ್ಮ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಸಕ್ರಿಯವಾಗಿರಬೇಕು. ಅದರೊಂದಿಗೆ, UAN ಅನ್ನು ಸಕ್ರಿಯಗೊಳಿಸಲು ನೀಡಿದ ಮೊಬೈಲ್ ನಂಬರ್ ನಿಮ್ಮ ಹೆಸರಿನಲ್ಲೇ ಸಕ್ರಿಯವಾಗಿರಬೇಕು. PF ಹಣವನ್ನು ತೆಗೆದುಕೊಳ್ಳುವಾಗ, ಈ ನಂಬರಿಗೆ OTP (ಒನ್-ಟೈಮ್ ಪಾಸ್ವರ್ಡ್) ಬರುತ್ತದೆ, ಇದು ದೃಢೀಕರಣಕ್ಕೆ ಅತ್ಯಗತ್ಯ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2. EPFO ವ್ಯವಸ್ಥೆಯಲ್ಲಿ ಆಧಾರ್
Categories: ಮುಖ್ಯ ಮಾಹಿತಿ -
GOODNEWS:ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಎರಡೇ ವರ್ಷಗಳಲ್ಲಿ ಹೊಸ ರೂಪ: ಎರಡು ವಾರಗಳಲ್ಲಿ ಕಾಮಗಾರಿ

ಬೆಳಗಾವಿ ಜಿಲ್ಲೆಯ ಸವದತ್ತಿಯ ಪ್ರಸಿದ್ಧ ರೇಣುಕಾ ಯಲ್ಲಮ್ಮ ದೇವಸ್ಥಾನವನ್ನು 2 ವರ್ಷಗಳೊಳಗೆ ವಿಶ್ವಮಾನ್ಯ ಯಾತ್ರಾ ಕ್ಷೇತ್ರವನ್ನಾಗಿ ರೂಪಾಂತರಿಸಲು ₹300 ಕೋಟಿಯ ಭವ್ಯ ಯೋಜನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಪತ್ರಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ ಈ ಅಭಿವೃದ್ಧಿ ಕಾರ್ಯಗಳ ವಿವರಗಳನ್ನು ಕಳಿಸಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಾಸ್ಟರ್ ಪ್ಲಾನ್ ಅನುಮೋದನೆ ದೇವಸ್ಥಾನದ ಸುತ್ತಮುತ್ತಲಿನ 1,098 ಎಕರೆ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ತ್ರಿಮಾಮಿತಿಯ
Categories: ಮುಖ್ಯ ಮಾಹಿತಿ -
ಪಡಿತರ ಬಿಪಿಎಲ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್: , ವಾಹನ,ಕೃಷಿ ಭೂಮಿ ಇದ್ದವರಿಗೆ ಇಂದಿನಿಂದ ದತ್ತಾಂಶ ಸಂಯೋಜನೆ ಕಾರ್ಡ್ ರದ್ದು ಹೊಸ ನಿಯಮ

ಬೆಂಗಳೂರು: ಕರ್ನಾಟಕ ಸರ್ಕಾರವು ಬಿಪಿಎಲ್ (Below Poverty Line) ಕಾರ್ಡ್ ಅನರ್ಹರನ್ನು ಗುರುತಿಸಲು ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಆಡಳಿತ ಸುಧಾರಣಾ ಆಯೋಗ-2 ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 8ನೇ ಆಡಳಿತ ಸುಧಾರಣಾ ವರದಿಯನ್ನು ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಬಿಪಿಎಲ್ ಕಾರ್ಡ್ ಅಕ್ರಮ ಬಳಕೆಯನ್ನು ತಡೆಗಟ್ಟಲು 189 ಹೊಸ ಶಿಫಾರಸುಗಳನ್ನು ಮಾಡಲಾಗಿದೆ.ಬಿಪಿಎಲ್ ಕಾರ್ಡ್ ಅನರ್ಹರಿಗೆ ದೊಡ್ಡ ಆಘಾತ: ಸರ್ಕಾರದ ಹೊಸ ನಿಯಮಗಳು ಮತ್ತು ದತ್ತಾಂಶ ಸಂಯೋಜನೆ ದತ್ತಾಂಶ ಸಂಯೋಜನೆ ಮೂಲಕ ಅಕ್ರಮ ತಡೆಗಟ್ಟುವ
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರಿ ನೌಕರರೇ ಗಮನಿಸಿ, ವಿಶೇಷ ವೇತನ ಬಡ್ತಿ ಮಂಜೂರಾತಿ. ಸರ್ಕಾರದ ಮಹತ್ವದ ನಿರ್ಣಯ

ಬೆಂಗಳೂರು: ಕುಟುಂಬ ನಿಯೋಜನೆ ಕಾರ್ಯಕ್ರಮಗಳನ್ನು ಪಾಲಿಸುವ ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಗಳ ಅಡಿಯಲ್ಲಿ ವಿಶೇಷ ವೇತನ ಬಡ್ತಿ ನೀಡಲು ರಾಜ್ಯ ಸರ್ಕಾರ ನಿರ್ಣಯ ಹೊರಡಿಸಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ವಿವರಗಳು: 7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ಪರಿಷ್ಕೃತ ವೇತನ ಶ್ರೇಣಿಗಳು 1 ಆಗಸ್ಟ್ 2024ರಿಂದ ಜಾರಿಗೆ
Categories: ಮುಖ್ಯ ಮಾಹಿತಿ -
KCET Result 2025: ಸಿಇಟಿ ರಿಸಲ್ಟ್ ಅಪ್ಡೇಟ್ – KCET ಫಲಿತಾಂಶದ ಬಿಗ್ ಅಪ್ಡೇಟ್, ತಿಳಿದುಕೊಳ್ಳಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ CET 2025 ಪರೀಕ್ಷೆಯ ಫಲಿತಾಂಶ ಬಿಡುಗಡೆಗೆ ಸಿದ್ಧವಾಗಿದೆ. ಏಪ್ರಿಲ್ 15, 16, ಮತ್ತು 17, 2025ರಂದು ನಡೆದ ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಪ್ರಾಧಿಕಾರದ ಪ್ರಕಾರ, ಫಲಿತಾಂಶ ಮೇ 25, 2025ರೊಳಗೆ ಅಧಿಕೃತವಾಗಿ ಪ್ರಕಟವಾಗಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಫಲಿತಾಂಶ ಪರಿಶೀಲಿಸುವ ವಿಧಾನ
Categories: ಮುಖ್ಯ ಮಾಹಿತಿ -
ರಾಜ್ಯದ ಎಲ್ಲಾ ಕಡೆ ಡೆಂಗ್ಯೂ ಹಾವಳಿ, ಹೆಚ್ಚಾದ ಪ್ರಕರಣಗಳ ಸಂಖ್ಯೆ ಆರೋಗ್ಯ ಇಲಾಖೆಯಿಂದ ಜನರಿಗೆ ಮುನ್ನೆಚ್ಚರಿಕೆಗಳು ಮತ್ತು ಚೇತರಿಕೆ ಸಲಹೆಗಳು

ಮಳೆಗಾಲವು ತಂಪಾದ ಹವಾಮಾನವನ್ನು ತರುವುದರೊಂದಿಗೆ, ಅನೇಕ ರೋಗಗಳ ಹರಡುವಿಕೆಗೂ ಕಾರಣವಾಗುತ್ತದೆ. ಅದರಲ್ಲಿ ಡೆಂಗ್ಯೂ (Dengue) ಪ್ರಮುಖವಾದದ್ದು. ಡೆಂಗ್ಯೂ ವೈರಸ್ ಅನ್ನು ಈಡಿಸ್ ಎಜಿಪ್ಟಿ (Aedes aegypti) ಸೊಳ್ಳೆಗಳು ಹರಡುತ್ತವೆ. ಮಳೆಗಾಲದಲ್ಲಿ ನೀರು ನಿಲ್ಲುವ ಸ್ಥಳಗಳು ಹೆಚ್ಚಾಗುವುದರಿಂದ, ಈ ಸೊಳ್ಳೆಗಳು ವೇಗವಾಗಿ ಬೆಳೆಯುತ್ತವೆ. ಈ ಲೇಖನದಲ್ಲಿ, ಡೆಂಗ್ಯೂ ಹರಡುವಿಕೆ, ತಡೆಗಟ್ಟುವ ಮಾರ್ಗಗಳು ಮತ್ತು ಚಿಕಿತ್ಸೆಯ ಸಲಹೆಗಳು ಕುರಿತು ವಿವರವಾಗಿ ತಿಳಿಯೋಣ..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಡೆಂಗ್ಯೂ ಹರಡುವ ಪ್ರಮುಖ ಕಾರಣಗಳು ಡೆಂಗ್ಯೂ
Categories: ಮುಖ್ಯ ಮಾಹಿತಿ
Hot this week
-
ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ: ಬೆಂಗಳೂರು ದಕ್ಷಿಣದ ಈ ಭಾಗದವರಿಗೆ ಸುವರ್ಣಾವಕಾಶ!
-
ಇಎಂಐ (EMI) ಕಟ್ಟಲು ತಡವಾಗಿದೆಯೇ? ಸಿಬಿಲ್ ಸ್ಕೋರ್ ಹಾಳಾಗದಂತೆ ತಡೆಯಲು ಇಲ್ಲಿದೆ ಸುಲಭ ಮಾರ್ಗಗಳು.
-
ಪಿಎಫ್ ಹಣದ ಜೊತೆಗೆ ಕುಟುಂಬಕ್ಕೆ ಸಿಗಲಿದೆ ₹7 ಲಕ್ಷದವರೆಗಿನ ಆರ್ಥಿಕ ನೆರವು! ಏನಿದು ‘ಫಾರ್ಮ್ 5IF’ ಮ್ಯಾಜಿಕ್?
-
Karnataka Rain Alert: ಏಪ್ರಿಲ್ ಮೊದಲ ವಾರದವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ!
-
Gold Rate Today: ಚಿನ್ನದ ಬೆಲೆಯಲ್ಲಿ ಇಂದು ಮ್ಯಾಜಿಕ್, ಮದುವೆ ಸೀಸನ್ ಮುನ್ನ 10 ಸಾವಿರಕ್ಕೆ ಇಳಿಯುತ್ತಾ? ಇಲ್ಲಿದೆ ಇಂದಿನ ದರಪಟ್ಟಿ!
Topics
Latest Posts
- ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ: ಬೆಂಗಳೂರು ದಕ್ಷಿಣದ ಈ ಭಾಗದವರಿಗೆ ಸುವರ್ಣಾವಕಾಶ!

- ಇಎಂಐ (EMI) ಕಟ್ಟಲು ತಡವಾಗಿದೆಯೇ? ಸಿಬಿಲ್ ಸ್ಕೋರ್ ಹಾಳಾಗದಂತೆ ತಡೆಯಲು ಇಲ್ಲಿದೆ ಸುಲಭ ಮಾರ್ಗಗಳು.

- ಪಿಎಫ್ ಹಣದ ಜೊತೆಗೆ ಕುಟುಂಬಕ್ಕೆ ಸಿಗಲಿದೆ ₹7 ಲಕ್ಷದವರೆಗಿನ ಆರ್ಥಿಕ ನೆರವು! ಏನಿದು ‘ಫಾರ್ಮ್ 5IF’ ಮ್ಯಾಜಿಕ್?

- Karnataka Rain Alert: ಏಪ್ರಿಲ್ ಮೊದಲ ವಾರದವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ!

- Gold Rate Today: ಚಿನ್ನದ ಬೆಲೆಯಲ್ಲಿ ಇಂದು ಮ್ಯಾಜಿಕ್, ಮದುವೆ ಸೀಸನ್ ಮುನ್ನ 10 ಸಾವಿರಕ್ಕೆ ಇಳಿಯುತ್ತಾ? ಇಲ್ಲಿದೆ ಇಂದಿನ ದರಪಟ್ಟಿ!



