Category: ಮುಖ್ಯ ಮಾಹಿತಿ

  • ತಿರುಪತಿ ತಿರುಮಲ ದೇವಸ್ಥಾನದ ಭಕ್ತರೇ 9552300009 ಮೊದಲು ಈ ನಂಬರ್‌ ಸೇವ್‌ ಮಾಡ್ಕೋಳಿ.!ಇಲ್ಲಿದೆ ವಿವರ

    WhatsApp Image 2025 04 10 at 7.07.06 PM

    ತಿರುಪತಿ ತಿರುಮಲ ದೇವಸ್ಥಾನದ ವಾಟ್ಸಾಪ್ ಸೇವೆ – ಹೊಸ ತಂತ್ರಜ್ಞಾನದ ಸುಗಮ ಸೌಲಭ್ಯ ಭಕ್ತಾದಿಗಳ ಸುಲಭವಾದ ಪ್ರವೇಶಕ್ಕಾಗಿ, ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಈಗ ವಾಟ್ಸಾಪ್ ಮೂಲಕ 15 ಪ್ರಮುಖ ಸೇವೆಗಳನ್ನು ನೀಡಲು ಸಿದ್ಧವಾಗಿದೆ. ಇದು ಟಿಟಿಡಿಯ ಮೊದಲ ಡಿಜಿಟಲ್ ಹೆಜ್ಜೆ ಎಂದು ಪರಿಗಣಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸೇವೆಗಳು: ಬಳಕೆ ಹೇಗೆ? ರಾಮನವಮಿ ಸಂದರ್ಭದಲ್ಲಿ ಉಚಿತ ಲಡ್ಡು ಪ್ರಸಾದ ಏಪ್ರಿಲ್ 11ರಂದು ರಾಮನವಮಿ ಹಬ್ಬದ ನೆಪದಲ್ಲಿ, ಸೀತಾ ರಾಮ

    Read more..


  • ಕ್ಯಾನ್ಸರ್ ತಡೆಗಟ್ಟುವ ಅಧ್ಬುತ ಹಣ್ಣು ಇಲ್ಲಿದೆ ನೋಡಿ ವಾರಕ್ಕೊಮ್ಮೆ ತಿನ್ನಿ ಸಾಕು.!ಹೃದಯಾಘಾತ ಸಹ ಹತ್ತಿರ ಬರುವುದಿಲ್ಲಾ.

    WhatsApp Image 2025 04 10 at 4.50.51 PM

    ಪಿಯರ್ ಹಣ್ಣು: ಪೋಷಕಾಂಶಗಳಿಂದ ತುಂಬಿದ ಸೂಪರ್ ಫ್ರೂಟ್ ಹಣ್ಣುಗಳು ನಮ್ಮ ಆರೋಗ್ಯಕ್ಕೆ ಅತ್ಯಂತ ಉತ್ತಮವಾದ ಆಹಾರಗಳಲ್ಲಿ ಒಂದು. ಆದರೆ, ನಾವು ಸಾಮಾನ್ಯವಾಗಿ ಕೆಲವೇ ಹಣ್ಣುಗಳನ್ನು ಆಯ್ಕೆ ಮಾಡಿಕೊಂಡು ತಿನ್ನುತ್ತೇವೆ. ಪಿಯರ್ (ಸಬ್ಬಸಿ ಹಣ್ಣು) ಅಂತಹದೇ ಒಂದು ಹಣ್ಣು, ಇದನ್ನು ಅನೇಕರು ರುಚಿಗಾಗಿ ಅಥವಾ ದುಬಾರಿ ಬೆಲೆಯ ಕಾರಣ ತಪ್ಪಿಸುತ್ತಾರೆ. ಆದರೆ, ಪೌಷ್ಟಿಕಾಂಶಗಳ ದೃಷ್ಟಿಯಿಂದ ಪಿಯರ್ ಹಣ್ಣು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ!ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • ನಿಮ್ಮ ಹಕ್ಕುಗಳನ್ನು ತಿಳಿಯಿರಿ: ಪೊಲೀಸ್ ಬಂಧನದ ಸಮಯದಲ್ಲಿ ನೀವು ಗಮನಿಸಬೇಕಾದ ಕಾನೂನು ಹಕ್ಕುಗಳು

    WhatsApp Image 2025 04 10 at 11.50.12 AM

    ನಮ್ಮ ದೇಶದ ನ್ಯಾಯವ್ಯವಸ್ಥೆಯಲ್ಲಿ “ನಿರಪರಾಧಿಯು ಶಿಕ್ಷೆ ಪಡೆಯಬಾರದು” ಎಂಬ ಮೂಲಭೂತ ತತ್ವವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಿರಪರಾಧಿಗಳು ತಪ್ಪಾಗಿ ಬಂಧನಕ್ಕೊಳಗಾಗಿ ಶಿಕ್ಷೆ ಅನುಭವಿಸುವ ಸಂದರ್ಭಗಳು ಹೆಚ್ಚಾಗುತ್ತಿವೆ. ಇದಕ್ಕೆ ಕೊಡಗಿನ ಒಂದು ಘಟನೆ ಉತ್ತಮ ಉದಾಹರಣೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಒಬ್ಬ ವ್ಯಕ್ತಿಯನ್ನು ಅವನ ಪತ್ನಿಯನ್ನು ಕೊಂದ ಆರೋಪದಲ್ಲಿ 2 ವರ್ಷಗಳ ಕಾಲ ಜೈಲಿನಲ್ಲಿರಿಸಲಾಗಿತ್ತು. ಆದರೆ ನಂತರ, ಆತನ ಪತ್ನಿ ಜೀವಂತವಾಗಿ ಕಂಡುಬಂದಳು

    Read more..


  • ಸಿಇಟಿ ಪರೀಕ್ಷೆ 2025: ಏಪ್ರಿಲ್ 16 & 17ರಂದು – ಅಭ್ಯರ್ಥಿಗಳು ಪಾಲಿಸಬೇಕಾದ ಖಡ್ಡಾಯ ನಿಯಮಗಳು.!

    WhatsApp Image 2025 04 10 at 10.37.36 AM

    ಪರೀಕ್ಷೆಯ ದಿನಾಂಕ ಮತ್ತು ವೇಳಾಪಟ್ಟಿ ಕರ್ನಾಟಕದ ವೃತ್ತಿಪರ ಕೋರ್ಸ್‍ಗಳಿಗೆ (ಇಂಜಿನಿಯರಿಂಗ್, ಫಾರ್ಮಸಿ, ಫಾರ್ಮಸಿ-ಡಿ, ಆಯುರ್ವೇದ ಮುಂತಾದವು) ಪ್ರವೇಶ ಪಡೆಯಲು ಸಾಮಾನ್ಯ ಪ್ರವೇಶ ಪರೀಕ್ಷೆ (CET) 2025 ಏಪ್ರಿಲ್ 16 ಮತ್ತು 17ರಂದು ನಡೆಯಲಿದೆ. ಪರೀಕ್ಷೆಯ ವಿವರಗಳು ಹೀಗಿವೆ: ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪರೀಕ್ಷಾ ಕೇಂದ್ರದ ನಿಯಮಗಳು ಶಿಕ್ಷಕರು ಮತ್ತು ನಿಯೋಜಿತ ಸಿಬ್ಬಂದಿಗೆ ಸೂಚನೆಗಳು ವಿದ್ಯಾರ್ಥಿಗಳಿಗೆ ಸೂಚನೆಗಳು ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು

    Read more..


  • ರಾಜ್ಯದ ಗ್ರಾಮೀಣ ಭಾಗದ ರೆವಿನ್ಯೂ ಸೈಟ್ ಗಳಿಗೆ ಇ- ಖಾತಾ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ.!

    Picsart 25 04 09 23 38 43 009 scaled

    ರಾಜ್ಯಪಾಲರು ಅಂಗೀಕಾರ ನೀಡಿದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ಅಧಿನಿಯಮ -2025 (Karnataka Gram Swaraj and Panchayat Raj (Amendment) Act, 2025) ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ನಿವೇಶನ ಮತ್ತು ಕಟ್ಟಡಗಳಿಗೆ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರಲು ದಮುಂದಾಗಿದೆ. ಈ ಮೂಲಕ ನಗರ ಪ್ರದೇಶದಲ್ಲಿ ಜಾರಿಗೆ ಬಂದಿದ್ದ ಬಿ-ಖಾತಾ ಪದ್ದತಿಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • ಟೋಲ್‌ನಲ್ಲಿ ಉಚಿತ ಪಾಸ್ ನಿಯಮದ ಬಗ್ಗೆ ಗೊತ್ತಾ..? ನಿಮಗೂ ಸಿಗಬಹುದು ತಿಳಿದುಕೊಳ್ಳಿ 

    Picsart 25 04 09 22 54 23 572 scaled

    “ಹೆದ್ದಾರಿ ಪ್ರಯಾಣ ಇನ್ನಷ್ಟು ಸುಲಭ! NHAI ನಿಯಮಗಳ ಮೂಲಕ ಸವಾರರಿಗೆ ವಿಶೇಷ ರಿಯಾಯಿತಿಗಳು” ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳ (National Highways)  ಅಭಿವೃದ್ಧಿಯೊಂದಿಗೆ, ಪ್ರತಿಯೊಂದು ರಾಜ್ಯ ಮತ್ತು ನಗರ ನಡುವೆ ಸಂಪರ್ಕ ಸುಲಭಗೊಂಡಿದ್ದು, ಇದರ ಪರಿಣಾಮವಾಗಿ ಟೋಲ್ ಪ್ಲಾಜಾಗಳ ಸಂಖ್ಯೆಯೂ (Toll plaza Numbers) ಗಣನೀಯವಾಗಿ ಹೆಚ್ಚಾಗಿದೆ. ಹೆದ್ದಾರಿಗಳ ನಿರ್ವಹಣೆ, ನಿರಂತರ ಕಾಮಗಾರಿ ಮತ್ತು ಗುಣಮಟ್ಟದ ಸಂಚಾರ ವ್ಯವಸ್ಥೆಗಾಗಿ ಟೋಲ್ ಸಂಗ್ರಹಣೆ ಅತ್ಯಗತ್ಯವಾಗಿದೆ. ಆದರೆ ಟೋಲ್ ಪ್ಲಾಜಾಗಳು ಕೇವಲ ತೆರಿಗೆ ಸಂಗ್ರಹಿಸುವ (Collecting taxes) ಸ್ಥಳಗಳಷ್ಟೆ ಅಲ್ಲ, ಕೆಲವು

    Read more..


  • ನಾಳೆ ಆರೋಗ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಸಂದರ್ಶನ.! ಇಲ್ಲಿದೆ ಸಂಪೂರ್ಣ ಮಾಹಿತಿ

    Picsart 25 04 09 23 48 05 985 scaled

    ಆರೋಗ್ಯ ಇಲಾಖೆಯಲ್ಲಿ ನೇರ ನೇಮಕಾತಿ – ತಾತ್ಕಾಲಿಕ ಹುದ್ದೆಗಳಿಗಾಗಿ ನೇರ ಸಂದರ್ಶನ! ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ತನ್ನ ರಾಷ್ಟ್ರಮಟ್ಟದ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಆರೋಗ್ಯ ಅಭಿಯಾನ (National Health Mission – NHM) ಅಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಾರ್ಯವನ್ನು ಆರಂಭಿಸಿದೆ. ಇದೊಂದು ಮಹತ್ತ್ವದ ಅವಕಾಶವಾಗಿದ್ದು, ತಾತ್ಕಾಲಿಕ ಹಾಗೂ ಗುತ್ತಿಗೆ(Temporary and contract basis) ಆಧಾರದ ಮೇಲೆ ಕೆಲಸ ಮಾಡಲು ಆಸಕ್ತರಿರುವ ಅಭ್ಯರ್ಥರು ಈ

    Read more..


  • ರಾಜ್ಯ ಸರ್ಕಾರಿ’ ನೌಕರರ ಸಂಬಳದ ಖಾತೆ ಕುರಿತು ಸರ್ಕಾರದ ಮಹತ್ವದ ಆದೇಶ.! ತಿಳಿದುಕೊಳ್ಳಿ 

    Picsart 25 04 09 22 43 09 466 scaled

    ರಾಜ್ಯ ಸರ್ಕಾರ ತನ್ನ ಸರ್ಕಾರಿ ನೌಕರರ ಸಂಬಳದ ಖಾತೆಗಳನ್ನು `HRMS` (Human Resource Management System) ನಲ್ಲಿ ಕಡ್ಡಾಯವಾಗಿ ನೋಂದಾಯಿಸಲು ಮಹತ್ವದ ಆದೇಶ ಹೊರಡಿಸಿದೆ. ಈ ನಿರ್ಧಾರವು ದಿನಾಂಕ: 30.01.2025 ರಂದು ನಡೆದ ಸಚಿವ ಸಂಪುಟ ಸಭೆಯ ತಿರ್ಮಾನ (ಪ್ರಕರಣ ಸಂಖ್ಯೆ: ಸಿ.80/2025) ಆಧಾರಿತವಾಗಿದೆ. ಈ ಕ್ರಮವು ನೌಕರರ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ಸುರಕ್ಷಿತಗೊಳಿಸುವ ಗುರಿಯೊಂದಿಗೆ ಕೈಗೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..


  • ಬ್ರೆಕಿಂಗ್:ನೀರಿನ ದರದಲ್ಲೂ ಏರಿಕೆ ನಾಳೆಯಿಂದಲೇ ಜಾರಿ.!ಎಷ್ಟು ಏರಿಕೆ ಇಲ್ಲಿದೆ ವಿವರ.!

    WhatsApp Image 2025 04 09 at 5.43.58 PM

    ನೀರಿನ ದರದಲ್ಲಿ ಏರಿಕೆ – ನಾಳೆಯಿಂದ ಜಾರಿ ಬೆಂಗಳೂರು ನಗರದ ನಿವಾಸಿಗಳಿಗೆ ಇನ್ನೊಂದು ಆರ್ಥಿಕ ಝಟಕೆ! ಬೆಂಗಳೂರು ವಾಟರ್ ಸಪ್ಲೈ ಅಂಡ್ ಸೆವರೇಜ್ ಬೋರ್ಡ್ (BWSSB) ನೀರಿನ ದರಗಳನ್ನು ನಾಳೆಯಿಂದಲೇ (ಏಪ್ರಿಲ್ 10, 2024 ರಿಂದ) ಹೆಚ್ಚಿಸಲು ನಿರ್ಧರಿಸಿದೆ. 2014 ನಂತರ ಮೊದಲ ಬಾರಿಗೆ ನೀರಿನ ದರವನ್ನು ಪರಿಷ್ಕರಿಸಲಾಗುತ್ತಿದ್ದು, ಇದು ಎಲ್ಲಾ ಬಳಕೆದಾರರ ಮೇಲೆ ಪ್ರಭಾವ ಬೀರಲಿದೆ..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..