Category: ಮುಖ್ಯ ಮಾಹಿತಿ
-
ಮೊಸರಿನೊಂದಿಗೆ ಈ ಆಹಾರ ಪದಾರ್ಥ ತಿನ್ನುವುದರಿಂದ ಬರುತ್ತೆ ಈ ರೋಗ! ವೈದ್ಯರು ಹೇಳುವುದಿಷ್ಟು..

ಪ್ರತಿ ವರ್ಷ ಜೂನ್ 25 ರಂದು ವಿಶ್ವ ವಿಟಿಲಿಗೋ ದಿನ ಆಚರಿಸಲಾಗುತ್ತದೆ. ಈ ದಿನದ ಮೂಲಕ ಚರ್ಮದ ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯಾಗಿದೆ. ವಿಟಿಲಿಗೋ ಒಂದು ಸ್ವಯಂ-ಪ್ರತಿರಕ್ಷಣಾ (Autoimmune) ರೋಗವಾಗಿದ್ದು, ಇದರಲ್ಲಿ ಚರ್ಮದ ವರ್ಣಕಣಗಳು (ಮೆಲನೋಸೈಟ್ ಗಳು) ನಾಶವಾಗಿ ಬಿಳಿ ಪಟ್ಟೆಗಳು ಕಾಣಿಸಿಕೊಳ್ಳುತ್ತವೆ. ಇದು ದೇಹದ ಯಾವುದೇ ಭಾಗದಲ್ಲಿ ಸಂಭವಿಸಬಹುದು ಮತ್ತು ಇದರಿಂದ ಯಾವುದೇ ದೈಹಿಕ ನೋವು ಇರುವುದಿಲ್ಲ. ಆದರೆ, ಸಾಮಾಜಿಕವಾಗಿ ಹಲವರು ಇದನ್ನು ಕುಷ್ಟರೋಗದೊಂದಿಗೆ ತಪ್ಪಾಗಿ ಸಂಬಂಧಿಸುತ್ತಾರೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ
-
ಭಾರತ ರತ್ನ ಪ್ರಶಸ್ತಿ ಪಡೆದವರಿಗೆ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ ಗೊತ್ತಾ.! ಇಲ್ಲಿದೆ ಸಂಪೂರ್ಣ ಮಾಹಿತಿ.!

ಭಾರತ ರತ್ನ ಪ್ರಶಸ್ತಿಯು ದೇಶದ ಅತ್ಯಂತ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾಗಿದೆ. ಇದನ್ನು 1954 ರಲ್ಲಿ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಪ್ರಾರಂಭಿಸಿದರು. ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ, ಕ್ರೀಡೆ ಮತ್ತು ಇತರ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಉದ್ದೇಶ. ಈ ಪ್ರಶಸ್ತಿ ಪಡೆದವರಿಗೆ ಕೆಲವು ವಿಶೇಷ ಸೌಲಭ್ಯಗಳು ಮತ್ತು ಗೌರವಗಳು ಲಭಿಸುತ್ತವೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಮುಖ್ಯ ಮಾಹಿತಿ -
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಮೊಟ್ಟೆಯಿಂದ ಶಿಕ್ಷಕರಿಗೆ ಹೊರೆ ಆಗ್ತಿದೆಯಾ.?

ಒಳ್ಳೆಯದು ಮಕ್ಕಳಿಗೆ, ಹೊರೆ ಶಿಕ್ಷಕರಿಗೆ! ಸರಕಾರಿ ಮೊಟ್ಟೆ ಯೋಜನೆಯ ಶ್ಲಾಘನೀಯ ಉದ್ದೇಶದ ಹಿಂದೆ ಇರುವ ಶಿಕ್ಷಕರ ನೋವಿನ ಕಥೆ ಸರಕಾರಿ ಶಾಲೆಗಳಲ್ಲಿ ಅಪೌಷ್ಟಿಕತೆಯನ್ನು ತಡೆಗಟ್ಟಲು ಕರ್ನಾಟಕ ಸರಕಾರವು ಮಕ್ಕಳಿಗೆ ಪ್ರೋಟೀನ್ ಸಂಪೂರ್ಣ ಆಹಾರ ನೀಡುವ ಉದ್ದೇಶದಿಂದ “ಮೊಟ್ಟೆ ಯೋಜನೆ”ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, 1 ರಿಂದ 10ನೇ ತರಗತಿಯವರೆಗಿನ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ಅಥವಾ ಬಾಳೆಹಣ್ಣು ನೀಡಬೇಕಾಗಿದೆ. ಈ ಯೋಜನೆಗೆ ಸರಕಾರವು ವಾರದ ಎರಡು ದಿನಗಳಿಗೆ ಅನುದಾನ ನೀಡಿದರೆ, ಉಳಿದ
Categories: ಮುಖ್ಯ ಮಾಹಿತಿ -
ನಾಳೆಯಿಂದ ಜುಲೈ 7 ರವರೆಗೆ ಮದ್ಯ ಮಾರಾಟ ನಿಷೇಧ: ಮೊಹರಂ ಹಬ್ಬ ಆಚರಣೆ ಹಿನ್ನೆಲೆ ಆದೇಶ.!

ಮೊಹರಂ ಹಬ್ಬದ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ ಅವರು ಜುಲೈ 5 ರಿಂದ ಜುಲೈ 7 ರವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟದ ಮೇಲೆ ನಿಷೇಧವನ್ನು ವಿಧಿಸಿದ್ದಾರೆ. ಈ ನಿಷೇಧಾಜ್ಞೆಯು ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭವಾಗಿ ಜುಲೈ 7 ರ ರಾತ್ರಿ 11 ಗಂಟೆವರೆಗೆ ಜಾರಿಯಲ್ಲಿರುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಮುಖ್ಯ ಮಾಹಿತಿ -
ಸಾಲಗಾರರಿಗೆ ಬಂಪರ್ ಗುಡ್ ನ್ಯೂಸ್ : `CIBIL’ ಸ್ಕೋರ್ ಬಗ್ಗೆ RBI ನಿಂದ ಮಹತ್ವದ ನಿರ್ಧಾರ.!

ಗೃಹ ಸಾಲ, ವೈಯಕ್ತಿಕ ಸಾಲ ಅಥವಾ ವಾಹನ ಸಾಲ ಪಡೆಯುವವರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಒಂದು ಪ್ರಮುಖ ನಿರ್ಣಯವನ್ನು ತೆಗೆದುಕೊಂಡಿದೆ. ಇದುವರೆಗೆ ಪ್ರತಿ 15 ದಿನಗಳಿಗೊಮ್ಮೆ ನವೀಕರಿಸಲಾಗುತ್ತಿದ್ದ CIBIL ಸ್ಕೋರ್ ಮಾಹಿತಿಯನ್ನು ಈಗ ನೈಜ ಸಮಯದಲ್ಲಿ (ರಿಯಲ್-ಟೈಮ್) ಒದಗಿಸಬೇಕು ಎಂದು RBI ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಮುಖ್ಯ ಮಾಹಿತಿ -
BIGNEWS: ವೀರಶೈವ ಜಂಗಮರು , ಬೇಡ ಜಂಗಮರಲ್ಲ: ಹೈಕೋರ್ಟ್ ಮಹತ್ವದ ತೀರ್ಪು.!

ಕರ್ನಾಟಕ ಹೈಕೋರ್ಟ್ ವೀರಶೈವ ಜಂಗಮರು ಮತ್ತು ಬೇಡ (ಬುಡ್ಗ) ಜಂಗಮರು ವಿಭಿನ್ನ ಸಮುದಾಯಗಳೆಂದು ಸ್ಪಷ್ಟಪಡಿಸಿದೆ. “ಲಿಂಗಾಯತ ಸಮುದಾಯದ ಜಂಗಮರು ಬೇಡ ಜಂಗಮರಲ್ಲ” ಎಂದು ನ್ಯಾಯಮೂರ್ತಿಗಳಾದ ಎಸ್. ಸುನಿಲ್ ದತ್ತ ಯಾದವ್ ಮತ್ತು ರಾಮಚಂದ್ರ ಡಿ. ಹುದ್ದಾರ್ ಅವರ ಪೀಠ ತೀರ್ಪು ನೀಡಿದೆ. ಈ ತೀರ್ಪು ಬೀದರ್ ಜಿಲ್ಲೆಯ ರಾಘವೇಂದ್ರ ಕಾಲೋನಿಯ ರವೀಂದ್ರ ಸ್ವಾಮಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮಾರುತಿ ಬೌದ್ಧೆ ಮತ್ತು ಇತರರು ಸಲ್ಲಿಸಿದ ರಿಟ್ ಅರ್ಜಿಗಳ ಮೇಲೆ ನೀಡಲಾಯಿತು.ಈ ಕುರಿತು ಸಂಪೂರ್ಣ ಮಾಹಿತಿ
Categories: ಮುಖ್ಯ ಮಾಹಿತಿ -
ಮನೆಯಲ್ಲಿ ಇದ್ದಕ್ಕಿದ್ದಂತೆ ‘ಹಲ್ಲಿ’ಗಳು ಹೆಚ್ಚಾಗಿವೆಯಾ.? ಇದರ ಸಂಕೇತವಾಗಿರ್ಬೋದು ನಿರ್ಲಕ್ಷಿಸಬೇಡಿ.!

ಮನೆಗಳಲ್ಲಿ ಹಲ್ಲಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಇದ್ದಕ್ಕಿದ್ದಂತೆ ಅವುಗಳ ಸಂಖ್ಯೆ ಹೆಚ್ಚಾದರೆ ಅದು ಯಾವುದೋ ಸಂಕೇತವನ್ನು ನೀಡುತ್ತಿದೆ ಎಂದು ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರಗಳು ಹೇಳುತ್ತವೆ. ಹಲ್ಲಿಗಳು ಕೇವಲ ಸರೀಸೃಪಗಳು ಮಾತ್ರವಲ್ಲ, ಅವುಗಳು ಶುಭ-ಅಶುಭ ಸೂಚನೆಗಳನ್ನು ತರುವ ಸಂದೇಶವಾಹಕಗಳೂ ಹೌದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಲ್ಲಿಗಳು ಲಕ್ಷ್ಮಿಯ ಪ್ರತೀಕ ಹಿಂದೂ ಸಂಪ್ರದಾಯದ ಪ್ರಕಾರ, ಹಲ್ಲಿಯನ್ನು
Categories: ಮುಖ್ಯ ಮಾಹಿತಿ -
ಇದೇ ಸೋಮವಾರ ಸರ್ಕಾರಿ ರಜೆ ಘೋಷಣೆ ಸಾಧ್ಯತೆ ! ರಾಜ್ಯದ ಎಲ್ಲಾ ಶಾಲೆ ಕಾಲೇಜು, ಸರ್ಕಾರಿ ಕಚೇರಿಗಳು ಬಂದ್.?

ಭಾರತದಾದ್ಯಂತ ಮುಸ್ಲಿಂ ಸಮುದಾಯದವರು ಮೊಹರಂ ಹಬ್ಬವನ್ನು ಭವ್ಯವಾಗಿ ಆಚರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ವರ್ಷ ಮೊಹರಂ ಹಬ್ಬವನ್ನು ಜುಲೈ 7, ಸೋಮವಾರ ಆಚರಿಸಲಾಗುವ ಸಾಧ್ಯತೆ ಇದೆ. ಆದರೆ, ಚಂದ್ರನ ದರ್ಶನದ ಆಧಾರದ ಮೇಲೆ ಈ ದಿನಾಂಕ ಬದಲಾಗುವ ಸಂಭವವೂ ಇದೆ. ಹಬ್ಬದ ದಿನ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳು ರಜೆಯಲ್ಲಿರಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮೊಹರಂ ಹಬ್ಬದ ಮಹತ್ವ ಮತ್ತು
Categories: ಮುಖ್ಯ ಮಾಹಿತಿ -
IT ರಿಟರ್ನ್ ಗಡುವು ವಿಸ್ತರಣೆ, ತೆರಿಗೆ ಕಟ್ಟಬೇಕಿಲ್ಲದಿದ್ದರೂ ನೀವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ರೆ ಸಿಗುತ್ತೆ ಹಲವು ಲಾಭ.!

ಹಣಕಾಸು ವರ್ಷ 2024-25 ರ ITR (Income Tax Return) ಸಲ್ಲಿಕೆ ಗಡುವು (ವಿಸ್ತರಣೆ ಬಳಿಕ ಸೆಪ್ಟೆಂಬರ್ 15) ನಿಕಟವಾಗಿರುವ ಈ ಸಮಯದಲ್ಲಿ, ಹಲವರು ತಮ್ಮನ್ನು ತಾವು ತೆರಿಗೆ ಜಾಲದ ಹೊರಗಿರುವಂತೆ ಭಾವಿಸುತ್ತಿದ್ದಾರೆ. ಖಾಸಾಗಿ ಉದ್ಯೋಗಿಗಳು, ನಿವೃತ್ತರು, ಗೃಹಿಣಿಯರು ಅಥವಾ ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು (NRI) ಕೂಡ – “ನನ್ನ ಆದಾಯ ತೆರಿಗೆ ಮಿತಿಗಿಂತ ಕಡಿಮೆ, ನಾನು ITR ಸಲ್ಲಿಸಬೇಕೆ?” ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಮುಖ್ಯ ಮಾಹಿತಿ
Hot this week
-
Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!
-
Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!
-
ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.
-
ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.
-
ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!
Topics
Latest Posts
- Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!

- Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!

- ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.

- ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.

- ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!


