Category: Headlines
-
Gruha Lakshmi Scheme: ಡಿಸೆಂಬರ್ ತಿಂಗಳ ಹಣ ಜಮಾ? 23ನೇ ಕಂತಿನ ಹಣ ಬಂತಾ ಎಂದು ಚೆಕ್ ಮಾಡುವುದು ಹೇಗೆ? ಡೈರೆಕ್ಟ್ ಲಿಂಕ್

ಬೆಂಗಳೂರು: ರಾಜ್ಯದ 1.27 ಕೋಟಿಗೂ ಹೆಚ್ಚು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಕಾಯುವಿಕೆ ಅಂತ್ಯವಾಗುವ ಕಾಲ ಬಂದಿದೆ. ಕಳೆದ 3 ತಿಂಗಳಿಂದ (ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್) ಹಣ ಬಾರದೇ ಚಿಂತೆಯಲ್ಲಿದ್ದ ಯಜಮಾನಿಯರಿಗೆ ಸ್ವತಃ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಸಿಹಿ ಸುದ್ದಿ ನೀಡಿದ್ದಾರೆ. ನೀವು ಕೂಡ ₹2,000 ಹಣಕ್ಕಾಗಿ ಕಾಯುತ್ತಿದ್ದೀರಾ? ಹಾಗಾದರೆ ಬಾಕಿ ಇರುವ ಒಟ್ಟು ₹6,000 ಹಣ ಯಾವಾಗ ಕೈ ಸೇರುತ್ತದೆ ಎಂಬ ಅಧಿಕೃತ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: Headlines -
Bank Holidays in December 2025: ಡಿಸೆಂಬರ್ ತಿಂಗಳಲ್ಲಿ ಒಟ್ಟು 8 ದಿನ ಬ್ಯಾಂಕ್ ಬಂದ್! ಬ್ಯಾಂಕ್ಗೆ ಹೋಗುವ ಮುನ್ನ ಈ ಲಿಸ್ಟ್ ಚೆಕ್ ಮಾಡಿ

ಬೆಂಗಳೂರು: 2025ರ ಕೊನೆಯ ತಿಂಗಳು, ಅಂದರೆ ಡಿಸೆಂಬರ್ ತಿಂಗಳು ನಾಳೆಯಿಂದ (ಸೋಮವಾರ) ಆರಂಭವಾಗುತ್ತಿದೆ. ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರಜಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನೀವು ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್ಗೆ ಹೋಗಿ ಹಣ ಡ್ರಾ ಮಾಡಲು ಅಥವಾ ಸಾಲದ ಕೆಲಸಕ್ಕೆ ಹೋಗಲು ಪ್ಲಾನ್ ಮಾಡಿದ್ದರೆ, ಸ್ವಲ್ಪ ಎಚ್ಚರ ವಹಿಸಿ. ಏಕೆಂದರೆ, ಈ ತಿಂಗಳು ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಒಟ್ಟು 8 ರಿಂದ 10 ದಿನಗಳ ಕಾಲ ಬ್ಯಾಂಕ್ಗಳಿಗೆ ರಜೆ
Categories: Headlines -
Aadhaar Rules: ಇನ್ಮುಂದೆ ಮನೆಯಲ್ಲೇ ಕುಳಿತು ಆಧಾರ್ ಕಾರ್ಡ್ ಮೊಬೈಲ್ ನಂಬರ್ ಚೇಂಜ್ ಮಾಡಿ.!

ಆಧಾರ್ ಕಾರ್ಡ್(Aadhar card) ಹೊಂದಿರುವವರಿಗೆ ಶುಭ ಸುದ್ದಿ. ಹೊಸ ಆಧಾರ್ ಅಪ್ಲಿಕೇಶನ್ ಮೂಲಕ ಬಳಕೆದಾರರು ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡದೆ ತಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಅವಕಾಶವನ್ನು ಮಾಡಿಕೊಡುತ್ತದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಳೆಯ mAadhaar ಅಪ್ಲಿಕೇಶನ್ನಲ್ಲಿ ಈ ಆಯ್ಕೆ ಲಭ್ಯವಿರಲಿಲ್ಲ, ಅಲ್ಲಿ ಆಧಾರ್ ಕೇಂದ್ರದಲ್ಲಿ ಬಯೋಮೆಟ್ರಿಕ್(bio metric) ಪರಿಶೀಲನೆಯ ನಂತರವೇ
Categories: Headlines -
School Holiday: ನಾಳೆ ರಾಜ್ಯದ ಈ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ; ಕಾರಣ ಇಲ್ಲಿದೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು ನಾಳೆ (ನವೆಂಬರ್ 28) ಉಡುಪಿ ಜಿಲ್ಲೆಗೆ ಭೇಟಿ ನೀಡಲಿರುವುದರಿಂದ, ಸುರಕ್ಷತೆ ಮತ್ತು ಸಂಚಾರ ಸೌಲಭ್ಯಗಳನ್ನು ಉತ್ತಮವಾಗಿ ನಿರ್ವಹಿಸುವ ದೃಷ್ಟಿಯಿಂದ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾವ ಶಾಲೆಗಳಿಗೆ ರಜೆ? ಉಡುಪಿ ನಗರ, ಮಲ್ಪೆ
Categories: Headlines -
PM Vidyalakshmi: ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂಪಾಯಿ ಸಾಲ ಸಿಗುವ ಪಿಎಂ ವಿದ್ಯಾಲಕ್ಷ್ಮೀ ಯೋಜನೆ. ಅಪ್ಲೈ ಮಾಡಿ

ನವೆಂಬರ್ 27, 2025: ಉನ್ನತ ಶಿಕ್ಷಣದ ಕನಸು ನನಸಾಗಲು, ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ’ ಪ್ರಮುಖ ಅವಕಾಶವಾಗಿದೆ. ಆರ್ಥಿಕ ಸಂಕಷ್ಟದ ನಡುವೆಯೂ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕಳೆದುಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಪ್ರಮುಖ ಲಕ್ಷಣಗಳು ಈ ಕೇಂದ್ರ ಪ್ರಾಯೋಜಿತ ಯೋಜನೆಯು ವಿದ್ಯಾರ್ಥಿಗಳಿಗೆ
Categories: Headlines -
Jio Plan: 200 ದಿನ ವ್ಯಾಲಿಡಿಟಿ ಜೊತೆಗೆ ಅನ್ಲಿಮಿಟೆಡ್ 5G ಡೇಟಾ! ಹೊಸ ‘ಬರಾದಸ್ತ್’ ಪ್ಲಾನ್

ಬೆಂಗಳೂರು: ರಿಲಯನ್ಸ್ ಜಿಯೋ (Reliance Jio) ಮೊಬೈಲ್ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಅನುಕೂಲಕರವಾದ ದೀರ್ಘಾವಧಿಯ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುತ್ತಾ ಬಂದಿದೆ. ಪದೇ ಪದೇ ರೀಚಾರ್ಜ್ ಮಾಡುವ ತೊಂದರೆಯನ್ನು ನಿವಾರಿಸಲು ಸಂಸ್ಥೆಯು ಈಗ ತನ್ನ ಗ್ರಾಹಕರಿಗಾಗಿ ಅತ್ಯಾಕರ್ಷಕ ₹2025 ರ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಕಾಂಬೊ ಪ್ಲಾನ್ ಮೂಲಕ ಗ್ರಾಹಕರು ಬರೋಬ್ಬರಿ 200 ದಿನಗಳ ಮಾನ್ಯತೆಯೊಂದಿಗೆ (Validity) ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: Headlines -
ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ದೂರು: ಸುಳ್ಳು ದಾಖಲೆಗಳೊಂದಿಗೆ ಹಿಂದೂ ಯುವತಿಯ ಜೊತೆ ವಿವಾಹ ಆರೋಪ

ಉತ್ತರ ಕರ್ನಾಟಕದ ಜನಪ್ರಿಯ ಯೂಟ್ಯೂಬರ್ ಮತ್ತು ಶಾರ್ಟ್ ವಿಡಿಯೋ ತಾರೆ ಕ್ವಾಜಾ ಅಲಿಯಾಸ್ ಮುಕಳೆಪ್ಪನ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಜರಂಗದಳ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ. ಆತನ ಮೇಲೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಿಂದೂ ಯುವತಿಯೊಬ್ಬಳನ್ನು ವಿವಾಹವಾದ ಆರೋಪವಿದೆ. ಜೊತೆಗೆ, ತನ್ನ ಯೂಟ್ಯೂಬ್ ವಿಡಿಯೋಗಳ ಮೂಲಕ ಹಿಂದೂ ಧರ್ಮವನ್ನು ಅವಮಾನಿಸುತ್ತಿದ್ದಾನೆ ಎಂಬ ಗಂಭೀರ ಆರೋಪವನ್ನು ಕಾರ್ಯಕರ್ತರು ಮಾಡಿದ್ದಾರೆ. ಈ ಪ್ರಕರಣವು ಧಾರವಾಡ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: Headlines -
ಮುಖ್ಯ ಸುದ್ದಿ: September 1, 2025ರಿಂದ ಜಾರಿಗೆ ಬರುವ 5 ಹೊಸ ನಿಯಮಗಳು

September 1, 2025ರಿಂದ ಜನರ ಜೀವನಶೈಲಿ ಮತ್ತು ಆರ್ಥಿಕ ವಹಿವಾಟುಗಳ ಮೇಲೆ ಪರಿಣಾಮ ಬೀರುವ ಕೆಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳ ಬಗ್ಗೆ ಸಾರ್ವಜನಿಕರು ಮುಂಚಿತವಾಗಿ ತಿಳಿದಿರುವುದು ಅಗತ್ಯ.September 1, 2025ರಿಂದ ಜಾರಿಗೆ ಬರುವ ಐದು ಪ್ರಮುಖ ನಿಯಮಗಳು ಇಲ್ಲಿವೆ: ಬೆಳ್ಳಿಯ ಆಭರಣಗಳಿಗೆ ಕಡ್ಡಾಯ ಹಾಲ್ಮಾರ್ಕ್ ಈವರೆಗೆ ಕೇವಲ ಚಿನ್ನದ ಆಭರಣಗಳಿಗೆ ಕಡ್ಡಾಯವಾಗಿದ್ದ ಹಾಲ್ಮಾರ್ಕ್ ವ್ಯವಸ್ಥೆಯನ್ನು ಈಗ ಬೆಳ್ಳಿಯ ವಸ್ತುಗಳಿಗೂ ವಿಸ್ತರಿಸಲಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಬೆಳ್ಳಿಯ ಆಭರಣಗಳು ಮತ್ತು ಇತರ ವಸ್ತುಗಳಿಗೆ ಶುದ್ಧತೆಯ
Categories: Headlines -
‘Dream11’ ಆನ್ಲೈನ್ ಗೇಮಿಂಗ್ ಸಂಪೂರ್ಣ ಬಂದ್ : ಅಧಿಕೃತ ಆದೇಶ ಹೊರಡಿಸಿದ ಡ್ರೀಮ್ 11 ಕಂಪನಿ.!

ಡ್ರೀಮ್ ಸ್ಪೋರ್ಟ್ಸ್ ಆಗಸ್ಟ್ 22 ರಂದು ತನ್ನ ಫ್ಯಾಂಟಸಿ ಕ್ರೀಡಾ ವೇದಿಕೆ ಡ್ರೀಮ್11ನಲ್ಲಿ ಎಲ್ಲಾ ಪಾವತಿಯ ಸ್ಪರ್ಧೆಗಳನ್ನು ನಿಲ್ಲಿಸಿ, ಸಂಪೂರ್ಣವಾಗಿ ಉಚಿತ ಆನ್ಲೈನ್ ಸಾಮಾಜಿಕ ಆಟಗಳ ಕಡೆಗೆ ತಿರುಗಿದೆ ಎಂದು ಪ್ರಕಟಿಸಿದೆ. ಈ ಘೋಷಣೆಯು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಆನ್ಲೈನ್ ಗೇಮಿಂಗ್ ಕಾಯ್ದೆಗೆ ಸಮ್ಮತಿ ನೀಡಿದ ತಕ್ಷಣ ಬಂದಿದೆ. ಈ ಕಾಯ್ದೆಯು ಆನ್ಲೈನ್ ಹಣದ ಆಟಗಳನ್ನು ನಿಷೇಧಿಸುತ್ತದೆ, ಇದರಲ್ಲಿ ಬಳಕೆದಾರರು ಠೇವಣಿ ಮಾಡಿ, ನೇರವಾಗಿ ಅಥವಾ ಪರೋಕ್ಷವಾಗಿ, ಆ ಠೇವಣಿಯಿಂದ ಗೆಲುವಿನ ನಿರೀಕ್ಷೆಯನ್ನು
Categories: Headlines
Hot this week
-
LIC New Plans 2025: ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚು ಲಾಭ ನೀಡುವ ಟಾಪ್ 5 ಎಲ್ಐಸಿ ಸ್ಕೀಮ್ಗಳು ಇಲ್ಲಿವೆ.
-
Karnataka Weather: ಚಳಿಯ ಜೊತೆಗೆ ಮಳೆ ಭೀತಿ! ಮುಂದಿನ 3 ದಿನ ಈ 8 ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ವರದಿ.
-
Aadhaar Seva Kendra Jobs: ಆಧಾರ್ ಮೇಲ್ವಿಚಾರಕ ಮತ್ತು ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ.
-
Gold Rate Today: ಆಭರಣ ಪ್ರಿಯರಿಗೆ ‘ಸಿಹಿಸುದ್ದಿ’ ! ವಾರದ ಆರಂಭದಲ್ಲೇ ಚಿನ್ನದ ದರದಲ್ಲಿ ಇಳಿಕೆ ಆಯ್ತಾ.? ಇಂದಿನ ರೇಟ್ ನೋಡಿ.
-
ದಿನ ಭವಿಷ್ಯ 5-1-2026: ಇಂದು ಸೋಮವಾರ ‘ಪುಷ್ಯ’ ನಕ್ಷತ್ರ! ಶಿವನ ಕೃಪೆಯಿಂದ ಈ 5 ರಾಶಿಯವರಿಗೆ ರಾಜಯೋಗ – ನಿಮ್ಮ ರಾಶಿ ಇದೆಯಾ?
Topics
Latest Posts
- LIC New Plans 2025: ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚು ಲಾಭ ನೀಡುವ ಟಾಪ್ 5 ಎಲ್ಐಸಿ ಸ್ಕೀಮ್ಗಳು ಇಲ್ಲಿವೆ.

- Karnataka Weather: ಚಳಿಯ ಜೊತೆಗೆ ಮಳೆ ಭೀತಿ! ಮುಂದಿನ 3 ದಿನ ಈ 8 ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ವರದಿ.

- Aadhaar Seva Kendra Jobs: ಆಧಾರ್ ಮೇಲ್ವಿಚಾರಕ ಮತ್ತು ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ.

- Gold Rate Today: ಆಭರಣ ಪ್ರಿಯರಿಗೆ ‘ಸಿಹಿಸುದ್ದಿ’ ! ವಾರದ ಆರಂಭದಲ್ಲೇ ಚಿನ್ನದ ದರದಲ್ಲಿ ಇಳಿಕೆ ಆಯ್ತಾ.? ಇಂದಿನ ರೇಟ್ ನೋಡಿ.

- ದಿನ ಭವಿಷ್ಯ 5-1-2026: ಇಂದು ಸೋಮವಾರ ‘ಪುಷ್ಯ’ ನಕ್ಷತ್ರ! ಶಿವನ ಕೃಪೆಯಿಂದ ಈ 5 ರಾಶಿಯವರಿಗೆ ರಾಜಯೋಗ – ನಿಮ್ಮ ರಾಶಿ ಇದೆಯಾ?


