Category: ಸರ್ಕಾರಿ ಯೋಜನೆಗಳು
-
ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲು ಬರೋಬ್ಬರಿ 5 ಲಕ್ಷ ರೂಪಾಯಿ ಸರ್ಕಾರದ ಸಹಾಯಧನ, ಅಪ್ಲೈ ಮಾಡಿ

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ನಿರುದ್ಯೋಗಿ ಯುವಜನರಿಗೆ ಸ್ವರೋಜಗಾರಿಕೆ ಅವಕಾಶಗಳನ್ನು ಒದಗಿಸಲು ಮೊಬೈಲ್ ಕ್ಯಾಂಟೀನ್ ಸಬ್ಸಿಡಿ ಯೋಜನೆ ಅನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಅರ್ಹರಾದ ಅರ್ಜಿದಾರರಿಗೆ ಗರಿಷ್ಠ ₹5 ಲಕ್ಷ ವರೆಗಿನ ಸಹಾಯಧನವನ್ನು ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕರು ಈ ಅವಕಾಶವನ್ನು ಪಡೆದುಕೊಂಡು ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸರ್ಕಾರಿ ಯೋಜನೆಗಳು -
₹6,000/- ರೂ. ನೇರವಾಗಿ ರೈತರ ಖಾತೆಗೆ ಬರುವ ಪಿಎಂ ಕಿಸಾನ್ ಹಣ ಪಡೆಯಲು ಅರ್ಜಿ ಆಹ್ವಾನ.! ಇಲ್ಲಿದೆ ಡೀಟೇಲ್ಸ್

ಪಿಎಂ ಕಿಸಾನ್ ಯೋಜನೆಗೆ(PM Kisan Scheme) ಇ-ಕೆವೈಸಿ ಕಡ್ಡಾಯ: ಜೂನ್ 20ರೊಳಗೆ ಪೂರ್ಣಗೊಳಿಸಿ, ₹2,000 ಸಹಾಯಧನ ಪಡೆಯಿರಿ ಭಾರತದ ಕೃಷಿ ಆಧಾರಿತ ಆರ್ಥಿಕತೆಯಲ್ಲಿ ರೈತರ ಪೋಷಣೆ ಮತ್ತು ಅಭಿವೃದ್ದಿಗೆ ಸರ್ಕಾರದಿಂದ ಹಲವಾರು ಸದುದ್ದೇಶಿತ ಯೋಜನೆಗಳು ಜಾರಿಗೆ ಬರುತ್ತಿವೆ. ಈ ಪೈಕಿ ಪ್ರಮುಖ ಯೋಜನೆಯೆಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN). ಸಣ್ಣ ಮತ್ತು ಸೀಮಿತ ಹೂಡಿಕೆದಾರರಾಗಿ ಪರಿಗಣಿಸಲ್ಪಡುವ ರೈತರ ಕುಟುಂಬಗಳಿಗೆ ನೇರ ನಗದು ಸಹಾಯಧನದ ಮೂಲಕ ಆರ್ಥಿಕ ಶಕ್ತಿ ನೀಡುವ ಉದ್ದೇಶದಿಂದ 2019ರಲ್ಲಿ ಈ ಯೋಜನೆ
-
ಹಿರಿಯ ನಾಗರಿಕರಿಗೆ ಬರೋಬ್ಬರಿ 5 ಲಕ್ಷ ಉಚಿತ ಆರೋಗ್ಯ ರಕ್ಷಣೆ..! ಇಲ್ಲಿದೆ ಆಸ್ಪತ್ರೆ ಪಟ್ಟಿ ಮತ್ತು ಅರ್ಹತೆ

ಹಿರಿಯ ನಾಗರಿಕರಿಗೆ ಶುಭ ಸುದ್ದಿ: ₹5 ಲಕ್ಷ ಮೌಲ್ಯದ ಉಚಿತ ಆರೋಗ್ಯ ಸೇವೆ! ನೀವು 70 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರೇ? ಇಲ್ಲಿದೆ ಅದ್ಭುತ ಸುದ್ದಿ! ಕೇಂದ್ರ ಸರ್ಕಾರವು ಆಯುಷ್ಮಾನ್ ವಯ ವಂದನ ಕಾರ್ಡ್(Vandana Card) ಅನ್ನು ಪ್ರಾರಂಭಿಸಿದೆ , ಇದು ನಿಮ್ಮಂತಹ ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಒಂದು ನವೀನ ಉಪಕ್ರಮವಾಗಿದೆ. ಈ ಕಾರ್ಡ್ ₹5 ಲಕ್ಷದವರೆಗೆ ನಗದು ರಹಿತ ಆಸ್ಪತ್ರೆ ಸೌಲಭ್ಯಗಳನ್ನು ಒದಗಿಸುತ್ತದೆ , ಬಿಲ್ಗಳ ಬಗ್ಗೆ ಚಿಂತಿಸದೆ ನೀವು ಉತ್ತಮ ಆರೋಗ್ಯ
Categories: ಸರ್ಕಾರಿ ಯೋಜನೆಗಳು -
ರಾಜ್ಯದ ಮಳೆಹಾನಿ ಸಂತ್ರಸ್ತರಿಗೆ ಪರಿಹಾರಕ್ಕೆ ಹಣ ಬಿಡುಗಡೆ ಮಾಡಿದ ಸರ್ಕಾರ, ಯಾರಿಗೆ ಎಷ್ಟು ಹಣ ಸಿಗುತ್ತೆ?

ಮಳೆಹಾನಿ ಸಂತ್ರಸ್ತರಿಗೆ ಸರ್ಕಾರದಿಂದ ಭರ್ಜರಿ ಪರಿಹಾರ: 2025-26ನೇ ಸಾಲಿನ ಮುಂಗಾರು ಹಂಗಾಮಿಗೆ ಸರ್ಕಾರದ ಹೊಸ ಆದೇಶ ರಾಜ್ಯದಲ್ಲಿ ಪ್ರಬಲ ಮುಂಗಾರು ಮಳೆಯ ಪರಿಣಾಮ ಮನೆಗಳನ್ನು ಕಳೆದುಕೊಂಡ, ನಾಶಗೊಂಡ ಗೃಹೋಪಯೋಗಿ ವಸ್ತುಗಳಿಂದ ಸಂಕಷ್ಟಕ್ಕೀಡಾದ ಸಾವಿರಾರು ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ (srate government) ಮತ್ತೊಂದು ಶುಭ ಸುದ್ದಿ ಬಂದಿದೆ. ಮಳೆಹಾನಿ ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡಲು ಸರ್ಕಾರ ತುರ್ತು ಕ್ರಮ ಕೈಗೊಂಡಿದ್ದು, ಈ ಕುರಿತು ಅಧಿಕೃತ ಆದೇಶವನ್ನು ಬಿಡುಗಡೆ ಮಾಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಸರ್ಕಾರಿ ಯೋಜನೆಗಳು -
BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿ ತಿಂಗಳು 3 ನೇ ಶನಿವಾರ `ಬ್ಯಾಗ್ ಲೆಸ್ ಡೇ’ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!

ಬೆಂಗಳೂರು: ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ “ಬ್ಯಾಗ್ ಲೆಸ್ ಡೇ” (ಸಂಭ್ರಮ ಶನಿವಾರ) ಆಚರಿಸಲು ಶಿಕ್ಷಣ ಇಲಾಖೆ ಹೊಸ ಆದೇಶವನ್ನು ಹೊರಡಿಸಿದೆ. ಈ ನಿರ್ಧಾರವು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಒತ್ತಡವಿಲ್ಲದೆ, ಆನಂದದಾಯಕ ಮತ್ತು ಸೃಜನಶೀಲ ಚಟುವಟಿಕೆಗಳ ಮೂಲಕ ಕಲಿಯುವ ಅವಕಾಶ ನೀಡುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ ಬ್ಯಾಗ್ ಲೆಸ್ ಡೇ ಉದ್ದೇಶ ಮತ್ತು ಪ್ರಾಮುಖ್ಯತೆ ಶಾಲಾ ವಿದ್ಯಾರ್ಥಿಗಳ ಮಾನಸಿಕ
Categories: ಸರ್ಕಾರಿ ಯೋಜನೆಗಳು -
GOOD NEWS: ರಾಜ್ಯ ರೈತರಿಗೆ ಮಹತ್ವದ ಮಾಹಿತಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಆಹ್ವಾನ | PM KISAN

ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಅನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ಸಹಾಯವಾಗಿ ವಾರ್ಷಿಕ ₹6೦೦೦/- (ಸಾಲ್ವತ್ತು ₹2೦೦೦ ಪ್ರತಿ 4 ತಿಂಗಳಿಗೆ 3 ಕಂತುಗಳಲ್ಲಿ) ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದು ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಮತ್ತು ಕೃಷಿ ಕಾರ್ಯಗಳಿಗೆ ಬೆಂಬಲ ನೀಡಲು ಉದ್ದೇಶಿಸಿದೆ..ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಸರ್ಕಾರಿ ಯೋಜನೆಗಳು -
BIG NEWS : ರಾಜ್ಯ ಸರ್ಕಾರದ ದೊಡ್ಡ ನಿರ್ಣಯ: 44 ಲಕ್ಷ ಅನರ್ಹ ರೇಷನ್ ಕಾರ್ಡ್ ಸೇರಿ ಗೃಹಲಕ್ಷ್ಮಿ ಕೂಡಾ ರದ್ದು.!

ರಾಜ್ಯ ಸರ್ಕಾರದ ದೊಡ್ಡ ನಿರ್ಣಯ: 44 ಲಕ್ಷ ಅನರ್ಹ ರೇಷನ್ ಕಾರ್ಡ್ ಸೇರಿ ಗೃಹಲಕ್ಷ್ಮಿ ಕೂಡಾ ರದ್ದು ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅನರ್ಹರಾಗಿ ರೇಷನ್ ಕಾರ್ಡ್ ಹೊಂದಿರುವ 44 ಲಕ್ಷ ಜನರ ಪಟ್ಟಿಯನ್ನು ರದ್ದುಗೊಳಿಸಲು ದೊಡ್ಡ ನಿರ್ಣಯ ಕೈಗೊಂಡಿದೆ. ಇದರ ಜೊತೆಗೆನೆ ಇತರಹದ ಕೆಲಸ ಮಾಡುವವರಿಗೆ ಕಠಿಣ ಕೆಮ ತೆಗೆದುಕೋಳ್ಳುದಕ್ಕೋಸ್ಕರ ಅನರ್ಹ ರೇಷನ್ ಕಾರ್ಡ್ ಸೇರಿ ಗೃಹಲಕ್ಷ್ಮಿ ಕೂಡಾ ರದ್ದು ಮಾಡಲಾಗುತ್ತದೆ. ರಾಷ್ಟ್ರೀಯ ಆಹಾರ ಸುರಕ್ಷಾ ಕಾಯ್ದೆ (NFSA) ನಿಯಮಗಳನ್ನು ಉಲ್ಲಂಘಿಸಿ ಅನರ್ಹರಿಗೆ ರೇಷನ್ ಕಾರ್ಡ್ ನೀಡಿರುವುದು
Categories: ಸರ್ಕಾರಿ ಯೋಜನೆಗಳು -
ರಾಜ್ಯ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಭರ್ಜರಿ ಗಿಫ್ಟ್ (Senior Citizen Card)ಕಾರ್ಡ್ ಮಹತ್ವದ ಮಾಹಿತಿ ಮಿಸ್ ಮಾಡ್ಕೋಬೇಡಿ

ಹಿರಿಯ ನಾಗರಿಕರ ಕಾರ್ಡ್ (Senior Citizen Card) ಎಂಬುದು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ನಾಗರಿಕರಿಗೆ ಸರ್ಕಾರ ನೀಡುವ ಒಂದು ಅಧಿಕೃತ ಗುರುತಿನ ದಾಖಲೆ. ಈ ಕಾರ್ಡ್ ಕೇವಲ ವಯಸ್ಸಿನ ಪುರಾವೆಯಾಗಿ ಮಾತ್ರವಲ್ಲದೆ, ಹಿರಿಯ ನಾಗರಿಕರಿಗೆ ವಿವಿಧ ಸರ್ಕಾರಿ ಮತ್ತು ಖಾಸಗಿ ಸೌಲಭ್ಯಗಳು, ರಿಯಾಯಿತಿಗಳು ಮತ್ತು ಕಲ್ಯಾಣ ಯೋಜನೆಗಳ ಪ್ರವೇಶವನ್ನು ನೀಡುತ್ತದೆ. ಕರ್ನಾಟಕ ಸರ್ಕಾರವು ಹಿರಿಯರ ಜೀವನಮಟ್ಟವನ್ನು ಉತ್ತಮಪಡಿಸಲು ಈ ಕಾರ್ಡ್ ಅನ್ನು ಪರಿಚಯಿಸಿದೆ. ಹಿರಿಯ ನಾಗರಿಕರ ಕಾರ್ಡ್ ಪ್ರಯೋಜನಗಳು ಹಿರಿಯ ನಾಗರಿಕರ ಕಾರ್ಡ್
Categories: ಸರ್ಕಾರಿ ಯೋಜನೆಗಳು
Hot this week
-
Karnataka Weather : ಮುಂದಿನ 2 ದಿನ ಕೊರೆಯುವ ಚಳಿಯ ಜೊತೆ ಮಳೆಯ ಭೀತಿ! ಬೆಳೆ ರಕ್ಷಣೆಗೆ ಹವಾಮಾನ ಇಲಾಖೆ ಮುನ್ಸೂಚನೆ.
-
Gold Rate Today: ಮದುವೆ ಸೀಸನ್, ಶುಕ್ರವಾರ ಚಿನ್ನ ಕೊಳ್ಳುವವರಿಗೆ ಬಿಗ್ ಸರ್ಪ್ರೈಸ್! ಅಂಗಡಿಗೆ ಹೋಗುವ ಮುನ್ನ ಇಂದಿನ ರೇಟ್ ನೋಡಿ.
-
ದಿನ ಭವಿಷ್ಯ 02- 1- 2026: ವರ್ಷದ ಮೊದಲ ಶುಕ್ರವಾರ, ಈ 5 ರಾಶಿಯವರಿಗೆ ‘ಗಜಲಕ್ಷ್ಮಿ ಯೋಗ’! ನಿಮ್ಮ ರಾಶಿಗಿದೆಯಾ ಬಂಪರ್ ಲಾಟರಿ?
-
ಕಡಿಮೆ ಮೇಂಟೆನೆನ್ಸ್, ಹೆಚ್ಚು ಮೈಲೇಜ್! ಮಧ್ಯಮ ವರ್ಗದವರ ಜೇಬಿಗೆ ಹೊರೆಯಾಗದ 2026ರ ಟಾಪ್ 5 ಪೆಟ್ರೋಲ್ ಕಾರುಗಳು.
-
ಬೆಳೆ ಪರಿಹಾರ 2025-26: ಪರಿಹಾರ ಹಣ ಯಾವ ಖಾತೆಗೆ ಜಮಾ? ಯಾವ ದಿನಾಂಕದಂದು? ಎಕ್ಕರೆಗೆ ಎಷ್ಟು? ಸಂಪೂರ್ಣ ಮಾಹಿತಿ
Topics
Latest Posts
- Karnataka Weather : ಮುಂದಿನ 2 ದಿನ ಕೊರೆಯುವ ಚಳಿಯ ಜೊತೆ ಮಳೆಯ ಭೀತಿ! ಬೆಳೆ ರಕ್ಷಣೆಗೆ ಹವಾಮಾನ ಇಲಾಖೆ ಮುನ್ಸೂಚನೆ.

- Gold Rate Today: ಮದುವೆ ಸೀಸನ್, ಶುಕ್ರವಾರ ಚಿನ್ನ ಕೊಳ್ಳುವವರಿಗೆ ಬಿಗ್ ಸರ್ಪ್ರೈಸ್! ಅಂಗಡಿಗೆ ಹೋಗುವ ಮುನ್ನ ಇಂದಿನ ರೇಟ್ ನೋಡಿ.

- ದಿನ ಭವಿಷ್ಯ 02- 1- 2026: ವರ್ಷದ ಮೊದಲ ಶುಕ್ರವಾರ, ಈ 5 ರಾಶಿಯವರಿಗೆ ‘ಗಜಲಕ್ಷ್ಮಿ ಯೋಗ’! ನಿಮ್ಮ ರಾಶಿಗಿದೆಯಾ ಬಂಪರ್ ಲಾಟರಿ?

- ಕಡಿಮೆ ಮೇಂಟೆನೆನ್ಸ್, ಹೆಚ್ಚು ಮೈಲೇಜ್! ಮಧ್ಯಮ ವರ್ಗದವರ ಜೇಬಿಗೆ ಹೊರೆಯಾಗದ 2026ರ ಟಾಪ್ 5 ಪೆಟ್ರೋಲ್ ಕಾರುಗಳು.

- ಬೆಳೆ ಪರಿಹಾರ 2025-26: ಪರಿಹಾರ ಹಣ ಯಾವ ಖಾತೆಗೆ ಜಮಾ? ಯಾವ ದಿನಾಂಕದಂದು? ಎಕ್ಕರೆಗೆ ಎಷ್ಟು? ಸಂಪೂರ್ಣ ಮಾಹಿತಿ



