Category: ಸರ್ಕಾರಿ ಯೋಜನೆಗಳು
-
ಪಿಎಂ-ಕಿಸಾನ್ 20ನೇ ಕಂತಿನ ₹2,000 ಹಣ ಬಿಡುಗಡೆಗೆ ದಿನಾಂಕ ಫಿಕ್ಸ್.! | ಹಣ ಪಡೆಯಲು ಕೂಡಲೇ ಈ ಐದು ಕೆಲಸ ಮಾಡಿ.!

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ ರೈತರಿಗೆ ಪ್ರತಿ ವರ್ಷ ₹6,000 ಮೊತ್ತವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. 2025ರ ಜೂನ್-ಜುಲೈನಲ್ಲಿ 20ನೇ ಕಂತಿನ ₹2,000 ರೈತರ ಖಾತೆಗೆ ಜಮೆಯಾಗಬೇಕಿತ್ತು ಆದರೆ ಇನ್ನೂ ಕೂಡಾ 20ನೇ ಕಂತಿನ ಹಂ ಜಮೆಯಾಗಿಲ್ಲಾ. ಆದರೆ, ಹಲವಾರು ರೈತರು ಇನ್ನೂ ಹಿಂದಿನ ಕಂತುಗಳ ಹಣವನ್ನೇ ಪಡೆದಿಲ್ಲಾ. ಈ ಲೇಖನದಲ್ಲಿ, 20ನೇ ಕಂತಿನ ಹಣ ಯಾವಾಗ ಜಮೆ ಆಗುತ್ತದೆ ಮತ್ತು ಹಣ ಪಡೆಯಲು ಕರ್ತವ್ಯವಾಗಿರುವ 5 ಪ್ರಮುಖ ಹಂತಗಳು, ಅರ್ಹತೆ, ಮತ್ತು ಸಾಮಾನ್ಯ ಸಮಸ್ಯೆಗಳ ಪರಿಹಾರಗಳ ಬಗ್ಗೆ ವಿವರವಾಗಿ ತಿಳಿಯೋಣ.ಇದೇ
Categories: ಸರ್ಕಾರಿ ಯೋಜನೆಗಳು -
BIG NEWS: ಸರ್ಕಾರಿ ನೌಕರರ ಹಳೆ ಪಿಂಚಣಿ ಯೋಜನೆ (OPS): ಸಿಎಂ ಸಿದ್ದರಾಮಯ್ಯ ನೀಡಿದ ಭರವಸೆ.!

ಸರ್ಕಾರಿ ನೌಕರರ ಹಳೆ ಪಿಂಚಣಿ ಯೋಜನೆ (Old Pension Scheme – OPS) ಅನ್ನು ಪುನಃ ಜಾರಿಗೆ ತರುವ ಬಗ್ಗೆ ಸಮಿತಿಯ ವರದಿಯ ನಂತರ ನಿರ್ಣಯ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಶನಿವಾರ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ OPS
Categories: ಸರ್ಕಾರಿ ಯೋಜನೆಗಳು -
ಬಡವರ ಕನಸು ನನಸು ಮಾಡುವ ಉಚಿತ ಮನೆ ಯೋಜನೆ — ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಅಗತ್ಯ ದಾಖಲೆಗಳು.

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY): ಬಡವರ ಕನಸು ನನಸು ಮಾಡುವ ಉಚಿತ ಮನೆ ಯೋಜನೆ — ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಅಗತ್ಯ ದಾಖಲೆಗಳು ಭಾರತದ ಅದೆಷ್ಟೋ ಕುಟುಂಬಗಳ ಕನಸು ಎಂದರೆ ಒಂದು ಸುರಕ್ಷಿತ, ಪಕ್ಕಾ, ಸ್ವಂತ ಮನೆ. ಆದರೆ ಜೀವನ ನಿರ್ವಹಣೆಯ ಒತ್ತಡದ ನಡುವೆ, ಬಡವರ್ಗ ಹಾಗೂ ಮಧ್ಯಮ ವರ್ಗದ ಅನೇಕ ಜನರ ಕನಸು ಕೇವಲ ಕನಸಾಗಿಯೇ ಉಳಿಯುತ್ತದೆ. ಇಂತಹ ಜನರ ಆಸೆಗೆ ಭದ್ರ ತಳಹದಿ ನೀಡಲು, ಕೇಂದ್ರ ಸರ್ಕಾರವು “ಪ್ರಧಾನ ಮಂತ್ರಿ ಆವಾಸ್
Categories: ಸರ್ಕಾರಿ ಯೋಜನೆಗಳು -
ಯುವಕರಿಗೆ ಭವಿಷ್ಯ ಕಟ್ಟುವ ಸರಳ ದಾರಿ: ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯ (PMKVY 4.0) ಸಂಪೂರ್ಣ ಮಾಹಿತಿ

ಭಾರತವು ಪ್ರಗತಿಪಥದಲ್ಲಿರುವ ದೇಶವಾಗಿದ್ದು, ಇದರ ಯುವ ಶಕ್ತಿಯೇ ದೇಶದ ಅತಿದೊಡ್ಡ ಸಂಪತ್ತು. ಆದಾಗ್ಯೂ, ಈ ಯುವ ಶಕ್ತಿಯನ್ನು ಸೂಕ್ತ ಮಾರ್ಗದಲ್ಲಿ ಬಳಸಬೇಕಾದರೆ ಅವರಿಗೆ ಉದ್ಯೋಗಪರ ಹಾಗೂ ವೃತ್ತಿಪರ ಕೌಶಲ್ಯ ತರಬೇತಿ(skills training) ನೀಡುವುದು ಅತ್ಯಗತ್ಯ. ಇತ್ತೀಚಿನ ವರ್ಷಗಳಲ್ಲಿ ಉದ್ಯೋಗದ ಬೇಡಿಕೆಗಳು ಸಂಪೂರ್ಣ ಬದಲಾಗಿದ್ದು, ಸೈದ್ಧಾಂತಿಕ ಶಿಕ್ಷಣಕ್ಕಿಂತಲೂ ಕಾರ್ಯಚಟುವಟಿಕೆಗೆ ಮಹತ್ವ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ (PMKVY)” ಯುವಕರಿಗೆ ಹೊಸ ಬಾಗಿಲುಗಳನ್ನು ತೆರೆದಿದೆ. ಹಾಗಿದ್ದರೆ PMKVY ಯೋಜನೆ
Categories: ಸರ್ಕಾರಿ ಯೋಜನೆಗಳು -
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದವರಿಗೆ ಮುಖ್ಯ ಮಾಹಿತಿ | ಜಿಲ್ಲಾವಾರು ಅರ್ಜಿದಾರರ ಸಂಖ್ಯೆ ಈ ರೀತಿ ಇದೆ …

ಕರ್ನಾಟಕದಲ್ಲಿ 3.22 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಹೊಸ ರೇಷನ್ ಕಾರ್ಡ್ (New Ration Card) ಪಡೆಯಲು ಅರ್ಜಿ ಸಲ್ಲಿಸಿ ನಾಲ್ಕು ವರ್ಷಗಳ ಕಾಲ ಕಾಯುತ್ತಿದ್ದಾರೆ. ಇವರಲ್ಲಿ ಬಹುತೇಕರು ಬಿಪಿಎಲ್ (BPL) ವರ್ಗಕ್ಕೆ ಸೇರಿದವರಾಗಿದ್ದು, ಸರ್ಕಾರದಿಂದ ಸಬ್ಸಿಡಿ ಪಡೆಯಲು ಅರ್ಹರಾಗಿದ್ದರೂ, ಪಡಿತರ ಚೀಟಿ (Ration Card) ಇಲ್ಲದೆ ಸರ್ಕಾರಿ ಸಹಾಯದಿಂದ ವಂಚಿತರಾಗುತ್ತಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2021ರಲ್ಲಿ ಕೆಲವು ಕುಟುಂಬಗಳಿಗೆ ಮಾತ್ರ ಹೊಸ ರೇಷನ್ ಕಾರ್ಡ್ ನೀಡಿದ ನಂತರ,
Categories: ಸರ್ಕಾರಿ ಯೋಜನೆಗಳು -
ಈ ದಿನದೊಳಗೆ ಗೃಹಲಕ್ಷ್ಮಿ ಹಣ ಜಮೆ | ಯಜಮಾನಿಯರಿಗೆ ಗುಡ್ ನ್ಯೂಸ್ | ಸಚಿವೆ ಹೆಬ್ಬಾಳ್ಕರ್ ಬಿಗ್ ಅಪ್ಡೇಟ್ ಇಲ್ಲಿದೆ…

ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಯಾದ “ಗೃಹಲಕ್ಷ್ಮಿ” ಮಹಿಳಾ ಸಬಲೀಕರಣ ಕಾರ್ಯಕ್ರಮದಡಿಯಲ್ಲಿ ಲಕ್ಷಾಂತರ ಮಹಿಳೆಯರಿಗೆ ಮಾಸಿಕ ₹2,000 ನಗದು ಸಹಾಯಧನ ನೀಡಲಾಗುತ್ತಿದೆ. ಇತ್ತೀಚೆಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮೇ ಮತ್ತು ಜೂನ್ ತಿಂಗಳ ಹಣದ ಬಗ್ಗೆ ಪ್ರಮುಖ ಮಾಹಿತಿ ನೀಡಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮೇ ತಿಂಗಳ ಹಣ ಜಮೆಗೆ ಕೊನೆಯ ದಿನಾಂಕ ಸಚಿವೆ ಹೆಬ್ಬಾಳ್ಕರ್ ಅವರು ಜುಲೈ 19, 2025ರಂದು ನಡೆದ ಸುದ್ದಿಗೋಷ್ಠಿಯಲ್ಲಿ “ಮೇ ತಿಂಗಳ
Categories: ಸರ್ಕಾರಿ ಯೋಜನೆಗಳು -
ರಾಜ್ಯ ಸರ್ಕಾರದ ಹೊಸ ನೀತಿ: ರಸ್ತೆ ಇದ್ದರಷ್ಟೇ ‘ಎ’ ಖಾತೆ – ಅನಧಿಕೃತ ಕಟ್ಟಡಗಳಿಗೆ ಕಟ್ಟುನಿಟ್ಟಿನ ನಿಯಮಗಳು.!

ರಾಜ್ಯ ಸರ್ಕಾರವು ‘ಬಿ’ ಖಾತಾ ನಿವೇಶನಗಳನ್ನು ‘ಎ’ ಖಾತಾಗೆ ಪರಿವರ್ತಿಸುವ ಹೊಸ ನೀತಿಯನ್ನು ಜಾರಿಗೆ ತಂದಿದೆ. ಇದರ ಮೂಲಕ ಅನಧಿಕೃತ ಕಟ್ಟಡಗಳ ನಿರ್ಮಾಣವನ್ನು ತಡೆಗಟ್ಟುವುದು ಮತ್ತು ನಗರಾಭಿವೃದ್ಧಿಯನ್ನು ಯೋಜನಾಬದ್ಧವಾಗಿಸುವುದು ಪ್ರಮುಖ ಉದ್ದೇಶವಾಗಿದೆ. ಈ ನಿರ್ಣಯವು ದೀರ್ಘಕಾಲದಿಂದ ಬೆಂಗಳೂರು ಸೇರಿದಂತೆ ಹಲವೆಡೆಗಳಲ್ಲಿದ್ದ ‘ಬಿ’ ಖಾತಾ ಸಮಸ್ಯೆಗೆ ಪರಿಹಾರವಾಗಲಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೊಸ ನಿಯಮಗಳ ಪ್ರಮುಖ
Categories: ಸರ್ಕಾರಿ ಯೋಜನೆಗಳು -
BREAKING: ಬಿಪಿಎಲ್ ಕುಟುಂಬಗಳಿಗೆ ಭರ್ಜರಿ ಗುಡ್ ನ್ಯೂಸ್, ಉಚಿತ ಹೆಚ್ಚುವರಿ ಆಹಾರಧಾನ್ಯ ಹಂಚಿಕೆ.!

ಕರ್ನಾಟಕ ಸರ್ಕಾರವು ಬಡವರ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸಹಾಯಕ್ಕಾಗಿ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲು ನಿರ್ಣಯಿಸಿದೆ. ಈ ತಿಂಗಳು (ಜುಲೈ 2025) ಬಿಪಿಎಲ್ (BPL), ಅಂತ್ಯೋದಯ (AAY) ಮತ್ತು ಆದ್ಯತಾ ಪಡಿತರ ಕಾರ್ಡ್ ಧಾರಿಗಳಿಗೆ ಹೆಚ್ಚುವರಿ ಅಕ್ಕಿ ಮತ್ತು ರಾಗಿಯನ್ನು ನೀಡಲಾಗುತ್ತಿದೆ. ಈ ಕ್ರಮದಿಂದ ಸಾವಿರಾರು ಕುಟುಂಬಗಳು ಪ್ರಯೋಜನ ಪಡೆಯಲಿದ್ದು, ಫಲಾನುಭವಿಗಳು ತಮ್ಮ ನೋಂದಾಯಿತ ರೇಷನ್ ಅಂಗಡಿಗಳಿಂದ ಜುಲೈ 31 ರೊಳಗೆ ಧಾನ್ಯ ಪಡೆಯಬೇಕು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ
Categories: ಸರ್ಕಾರಿ ಯೋಜನೆಗಳು -
GOOD NEWS: ರಾಜ್ಯದ ‘ಕಾರ್ಮಿಕ’ರಿಗೆ ಗುಡ್ ನ್ಯೂಸ್: ‘ಧನ ಸಹಾಯ, ಪರಿಹಾರ’ದ ಮೊತ್ತ ಹೆಚ್ಚಿಸಿ ಸರ್ಕಾರ ಆದೇಶ.!

ಕರ್ನಾಟಕ ಸರ್ಕಾರವು ರಾಜ್ಯದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಶುಭಾಶಯಗಳನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ನೀಡಲಾಗುವ ಧನಸಹಾಯ ಮತ್ತು ಪರಿಹಾರ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸುವ ನಿರ್ಣಯವನ್ನು ತೆಗೆದುಕೊಂಡಿದೆ. ಇದು ಕಟ್ಟಡ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ನಿಯಮ,2006ರ ತಿದ್ದುಪಡಿಯಡಿಯಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಧಾರವಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸರ್ಕಾರದ ಹೊಸ ಅಧಿಸೂಚನೆ ಕರ್ನಾಟಕ
Categories: ಸರ್ಕಾರಿ ಯೋಜನೆಗಳು
Hot this week
-
2026ರ ಟಾಪ್ 5 ಸ್ಮಾರ್ಟ್ಫೋನ್ಗಳು: 15,000 ರೂ. ಬಜೆಟ್ನಲ್ಲಿ ಸೂಪರ್ ಕ್ಯಾಮೆರಾ ಮತ್ತು ಬ್ಯಾಟರಿ ಫೋನ್ಗಳ ಪಟ್ಟಿ ಇಲ್ಲಿದೆ.
-
‘ರಾಜ್ಯ ಸರ್ಕಾರಿ’ ನೌಕರರ ಗಮನಕ್ಕೆ : ‘ಆದಾಯ ತೆರಿಗೆ ಪಾವತಿ’ ಈ ದಿನಾಂಕದೊಳಗೆ ಮಾಹಿತಿ ನೀಡದಿದ್ದರೆ ವೇತನದಲ್ಲಿ ತೆರಿಗೆ ಕಡಿತ ಫಿಕ್ಸ್!
-
ಮೂರು ದಿನಗಳಿಂದ ಚಿನ್ನದ ಬೆಲೆ ಇಳಿಕೆಯತ್ತ ಚಿನ್ನದ ದರದಲ್ಲಿ ದಾಖಲೆಯ ಕುಸಿತ: ಬೆಂಗಳೂರಿನಲ್ಲಿ ಈಗ ಲೇಟೆಸ್ಟ್ ದರ ಎಷ್ಟಿದೆ?
-
ರೈತರೇ ಗಮನಿಸಿ: ಪಿಎಂ ಕಿಸಾನ್ 22ನೇ ಕಂತಿನ ₹2,000 ಹಣ ಬರೋದು ಯಾವಾಗ? ಇಲ್ಲಿದೆ ಪಕ್ಕಾ ಮಾಹಿತಿ!
-
ಕೊನೆಗೂ ಈ ಜಿಲ್ಲೆಯ ಮಹಿಳೆಯರ ಖಾತೆಗೆ ಬಂತು 24ನೇ ಕಂತಿನ ಗೃಹಲಕ್ಷ್ಮಿ ₹2,000! ಉಳಿದ ಜಿಲ್ಲೆಗೆ ಯಾವಾಗ?
Topics
Latest Posts
- 2026ರ ಟಾಪ್ 5 ಸ್ಮಾರ್ಟ್ಫೋನ್ಗಳು: 15,000 ರೂ. ಬಜೆಟ್ನಲ್ಲಿ ಸೂಪರ್ ಕ್ಯಾಮೆರಾ ಮತ್ತು ಬ್ಯಾಟರಿ ಫೋನ್ಗಳ ಪಟ್ಟಿ ಇಲ್ಲಿದೆ.

- ‘ರಾಜ್ಯ ಸರ್ಕಾರಿ’ ನೌಕರರ ಗಮನಕ್ಕೆ : ‘ಆದಾಯ ತೆರಿಗೆ ಪಾವತಿ’ ಈ ದಿನಾಂಕದೊಳಗೆ ಮಾಹಿತಿ ನೀಡದಿದ್ದರೆ ವೇತನದಲ್ಲಿ ತೆರಿಗೆ ಕಡಿತ ಫಿಕ್ಸ್!

- ಮೂರು ದಿನಗಳಿಂದ ಚಿನ್ನದ ಬೆಲೆ ಇಳಿಕೆಯತ್ತ ಚಿನ್ನದ ದರದಲ್ಲಿ ದಾಖಲೆಯ ಕುಸಿತ: ಬೆಂಗಳೂರಿನಲ್ಲಿ ಈಗ ಲೇಟೆಸ್ಟ್ ದರ ಎಷ್ಟಿದೆ?

- ರೈತರೇ ಗಮನಿಸಿ: ಪಿಎಂ ಕಿಸಾನ್ 22ನೇ ಕಂತಿನ ₹2,000 ಹಣ ಬರೋದು ಯಾವಾಗ? ಇಲ್ಲಿದೆ ಪಕ್ಕಾ ಮಾಹಿತಿ!

- ಕೊನೆಗೂ ಈ ಜಿಲ್ಲೆಯ ಮಹಿಳೆಯರ ಖಾತೆಗೆ ಬಂತು 24ನೇ ಕಂತಿನ ಗೃಹಲಕ್ಷ್ಮಿ ₹2,000! ಉಳಿದ ಜಿಲ್ಲೆಗೆ ಯಾವಾಗ?


