Category: ಸರ್ಕಾರಿ ಯೋಜನೆಗಳು

  • ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್ 5kg ಹೆಚ್ಚುವರಿ ಅಕ್ಕಿ ಬದಲು ಇಂದಿರಾ ಕಿಟ್ ವಿತರಣೆ.!

    WhatsApp Image 2025 06 24 at 2.51.42 PM

    ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಇನ್ನೂ ಹೆಚ್ಚು ಸಹಾಯ ಮಾಡಲು ಕಾಂಗ್ರೆಸ್ ಸರ್ಕಾರ ಹೊಸ ಯೋಜನೆಯೊಂದನ್ನು ಪ್ರಸ್ತಾಪಿಸಿದೆ. ಇದುವರೆಗೆ ಹೆಚ್ಚುವರಿ 5 ಕೆಜಿ ಅಕ್ಕಿ ನೀಡಲಾಗುತ್ತಿತ್ತು, ಆದರೆ ಇನ್ನು ಮುಂದೆ ಅದರ ಬದಲು ಬಹುಉಪಯೋಗಿ ಆಹಾರ ಕಿಟ್ ನೀಡುವ ಯೋಜನೆ ಚರ್ಚೆಯಲ್ಲಿದೆ. ಈ ಕಿಟ್ ನಲ್ಲಿ ಸಕ್ಕರೆ, ಉಪ್ಪು, ತೊಗರಿ ಬೇಳೆ, ಕಾಫಿ ಪುಡಿ, ಟೀಪುಡಿ, ಅಡುಗೆ ಎಣ್ಣೆ ಮತ್ತು ಗೋಧಿ ಸೇರಿದಂತೆ ಅಗತ್ಯವಾದ ಪದಾರ್ಥಗಳು ಇರಲಿವೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ…

    Read more..


  • ಇ-ಖಾತಾ ಯೋಜನೆ 2025: ಜುಲೈ 1 ರಿಂದ ಮನೆಬಾಗಿಲಿಗೇ ಡಿಜಿಟಲ್ ಆಸ್ತಿ ದಾಖಲೆ.! ಇಲ್ಲಿದೆ ಸಂಪೂರ್ಣ ಮಾಹಿತಿ

    WhatsApp Image 2025 06 24 at 1.40.34 PM scaled

    ಕರ್ನಾಟಕ ಸರ್ಕಾರವು ನಗರದ ಆಸ್ತಿ ಮಾಲೀಕರಿಗೆ ಸುಗಮವಾದ ಡಿಜಿಟಲ್ ಸೇವೆಗಳನ್ನು ಒದಗಿಸಲು ಇ-ಖಾತಾ ಯೋಜನೆಯನ್ನು ವಿಸ್ತರಿಸುತ್ತಿದೆ. ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಜುಲೈ 1 ರಿಂದ ಇ-ಖಾತಾ ದಾಖಲೆಗಳನ್ನು ನೇರವಾಗಿ ನಾಗರಿಕರ ಮನೆಗಳಿಗೆ ತಲುಪಿಸುವ ಪ್ರಕ್ರಿಯೆ ಆರಂಭವಾಗಲಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ ಆಸ್ತಿ ದಾಖಲೆಗಳ ಡಿಜಿಟಲೀಕರಣ ಮತ್ತು ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..


  • ಪೋಸ್ಟ್ ಆಫೀಸ್ ಸ್ಕೀಮ್: ದಿನಕ್ಕೆ ₹333 ಡೆಪಾಸಿಟ್ ಮಾಡಿದ್ರೆ 10 ವರ್ಷಕ್ಕೆ 17 ಲಕ್ಷ ಯಾರಿಗುಂಟು ಯಾರಿಗಿಲ್ಲ.!

    WhatsApp Image 2025 06 24 at 12.02.52 PM scaled

    ಭಾರತೀಯ ಅಂಚೆ ವಿಭಾಗದ ರಿಕರಿಂಗ್ ಡಿಪಾಜಿಟ್ (RD) ಯೋಜನೆಯು ಸಣ್ಣ ಹೂಡಿಕೆದಾರರಿಗೆ ಅತ್ಯಂತ ಲಾಭದಾಯಕ ಮತ್ತು ಸುರಕ್ಷಿತವಾದ ಆಯ್ಕೆಯಾಗಿದೆ. ದಿನಕ್ಕೆ ಕೇವಲ ₹333 ಉಳಿತಾಯ ಮಾಡಿದರೆ, 10 ವರ್ಷಗಳಲ್ಲಿ ₹17 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಪಡೆಯಬಹುದು. ಇದು ಮಧ್ಯಮ ವರ್ಗದ ಕುಟುಂಬಗಳು ಮತ್ತು ಉದ್ಯೋಗಸ್ಥರಿಗೆ ಭವಿಷ್ಯದ ಆರ್ಥಿಕ ಸುರಕ್ಷತೆ ನೀಡುವ ಅದ್ಭುತ ಯೋಜನೆಯಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…

    Read more..


  • ಪೋಸ್ಟ್ ಆಫೀಸ್ ಟಿಡಿ 2025: ₹2 ಲಕ್ಷ ಹೂಡಿದರೆ ₹30 ಸಾವಿರ ಬಡ್ಡಿ! ಮಹಿಳೆಯರಿಗೆ ಸುವರ್ಣವಕಾಶ.!

    WhatsApp Image 2025 06 24 at 11.37.09 AM 1 scaled

    ಭಾರತೀಯ ಅಂಚೆ ವಿಭಾಗದ (India Post) ಟೈಮ್ ಡಿಪಾಜಿಟ್ ಯೋಜನೆಯು ಇಂದು ಹೂಡಿಕೆದಾರರಿಗೆ ಅತ್ಯಂತ ಸುರಕ್ಷಿತ ಮತ್ತು ಲಾಭದಾಯಕ ಆಯ್ಕೆಯಾಗಿ ಹೊರಹೊಮ್ಮಿದೆ. ವಿಶೇಷವಾಗಿ ಮಹಿಳೆಯರ ಹೆಸರಲ್ಲಿ ಹೂಡಿಕೆ ಮಾಡಿದರೆ, ಕೇವಲ 2 ವರ್ಷಗಳಲ್ಲಿ ₹29,776 ಬಡ್ಡಿ ಸಂಪಾದಿಸಬಹುದು. ಇದು ಸರ್ಕಾರಿ ಭದ್ರತೆಯೊಂದಿಗೆ ಬರುವ ಅಪರೂಪದ ಹಣಕಾಸು ಯೋಜನೆಯಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಮುಖ್ಯ…

    Read more..


  • ರಾಜ್ಯದ ಹಳ್ಳಿಗಳಲ್ಲಿ ಮನೆ ಕಟ್ಟಿಸೋರಿಗೆ ಹೊಸ ರೂಲ್ಸ್ ಜಾರಿ.! ತಪ್ಪದೇ ತಿಳಿದುಕೊಳ್ಳಿ.!

    WhatsApp Image 2025 06 24 at 10.30.44 AM scaled

    ಕರ್ನಾಟಕ ಸರ್ಕಾರವು ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣವಾಗುವ ಅಪಾರ್ಟ್ ಮೆಂಟ್‌ಗಳು ಮತ್ತು ಬಹುಮಹಡಿ ಕಟ್ಟಡಗಳಿಗೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ನಿಯಮಗಳನ್ನು ಅನ್ವಯಿಸಲು ನಿರ್ಧರಿಸಿದೆ. ಇದಕ್ಕಾಗಿ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ’ಕ್ಕೆ ಹೊಸ ಉಪವಿಧಿಗಳನ್ನು ರಚಿಸಲಾಗಿದೆ. ಜೂನ್ 3ರಂದು ಹೊರಡಿಸಲಾದ ಅಧಿಸೂಚನೆಯ ಪ್ರಕಾರ, ಗ್ರಾಮೀಣ ಭಾಗಗಳಲ್ಲಿ ಭೂ ಪರಿವರ್ತಿತ ಜಮೀನುಗಳಲ್ಲಿ ನಿರ್ಮಾಣವಾಗುವ ಎಲ್ಲಾ ಕಟ್ಟಡಗಳಿಗೂ ರೇರಾ ನೋಂದಣಿ ಕಡ್ಡಾಯವಾಗುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..


  • `ಪಿಎಂ ಕಿಸಾನ್ ಯೋಜನೆ’ : ತಕ್ಷಣವೇ ಈ ಒಂದು ಕೆಲಸ ಮಾಡಿ ಇಲ್ಲದಿದ್ದರೇ ಸಿಗಲ್ಲಾ 20ನೇ ಕಂತು ಮತ್ತು ಮುಂದಿನ ಕಂತುಗಳ ಹಣ .!

    WhatsApp Image 2025 06 23 at 12.23.08 PM

    ಭಾರತದ ಕೋಟ್ಯಂತರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದೊಂದಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು ಕೇಂದ್ರ ಸರ್ಕಾರ ಶುರೂಪಡಿಸಿದೆ. ಈ ಯೋಜನೆಯಡಿಯಲ್ಲಿ, ಪ್ರತಿ ವರ್ಷ ರೈತರ ಖಾತೆಗೆ ₹6,000 ಮೊತ್ತವನ್ನು 3 ಕಂತುಗಳಲ್ಲಿ (ಪ್ರತಿ ಕಂತು ₹2,000) ಹಂಚಲಾಗುತ್ತದೆ. ಇದರಿಂದ ರೈತರು ಬೆಳೆ ಬೆಳೆಯುವುದು, ಬೀಜ ಮತ್ತು ಗೊಬ್ಬರ ಖರೀದಿಸುವುದು ಮತ್ತು ಇತರ ಕೃಷಿ ಸಂಬಂಧಿತ ಖರ್ಚುಗಳನ್ನು ನಿರ್ವಹಿಸಲು ಸಹಾಯವಾಗುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • `ನಿವೃತ್ತ ರಾಜ್ಯ ಸರ್ಕಾರಿ ನೌಕರರಿಗೆ’ ರಾಜ್ಯ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್ ಇಲ್ಲಿದೆ ಮಹತ್ವದ ಮಾಹಿತಿ.!

    WhatsApp Image 2025 06 22 at 3.11.13 PM

    ರಾಜ್ಯ ಸರ್ಕಾರಿ ನೌಕರರ ಸೇವೆ ಮತ್ತು ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಸರ್ಕಾರವು ನಿವೃತ್ತರಾದ ಸರ್ಕಾರಿ ನೌಕರರಿಗೆ “ಸಂಧ್ಯಾ ಕಿರಣ” ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ, ನಿವೃತ್ತ ನೌಕರರು ನಗದು ರಹಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ಇದು ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದ್ದು, ಯಶಸ್ವಿಯಾದರೆ ರಾಜ್ಯದ ಎಲ್ಲಾ ಭಾಗಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಮುಖ್ಯ ಉದ್ದೇಶ “ಸಂಧ್ಯಾ ಕಿರಣ”…

    Read more..


  • ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಜೂನ್ ತಿಂಗಳ ರೇಷನ್‌ನೊಂದಿಗೆ ರಾಗಿ, ಜೋಳದ ವಿತರಣೆಗೆ ಸರ್ಕಾರ ಆದೇಶ.!

    WhatsApp Image 2025 06 22 at 2.12.38 PM

    ರಾಜ್ಯದ ಪಡಿತರ ಚೀಟಿದಾರರಿಗೆ ಜೂನ್ ತಿಂಗಳ ರೇಷನ್ ವಿತರಣೆ ಕರ್ನಾಟಕ ರಾಜ್ಯದ ಪಡಿತರ ಚೀಟಿದಾರರಿಗೆ ಜೂನ್ 2025 ತಿಂಗಳ ರೇಷನ್ ವಿತರಣೆ ಪ್ರಾರಂಭವಾಗಿದೆ ಎಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಅವರು ಘೋಷಿಸಿದ್ದಾರೆ. ಈ ತಿಂಗಳ ರೇಷನ್‌ನಲ್ಲಿ ಅಕ್ಕಿ, ರಾಗಿ ಮತ್ತು ಜೋಳವನ್ನು ಹಂಚಿಕೆ ಮಾಡಲಾಗುತ್ತಿದೆ. ರಾಜ್ಯದ ಬಿಪಿಎಲ್ (ಪಿಹೆಚ್ಹೆಚ್), ಅಂತ್ಯೋದಯ ಮತ್ತು ಇತರೆ ರೇಷನ್ ಕಾರ್ಡ್ ಹೊಂದಿರುವ ನಾಗರಿಕರು ತಮ್ಮ ನಿಗದಿತ ಪಡಿತರವನ್ನು ಪಡೆಯಲು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..


  • ಪಿಎಂ-ಕಿಸಾನ್ 20ನೇ ಕಂತು: ರೈತರ ಖಾತೆಗೆ ನಾಳೆಯೇ ರೈತರ ಖಾತೆಗೆ ₹2000 ಜಮಾ ಇಲ್ಲಿದೆ ಸಂಪೂರ್ಣ ಮಾಹಿತಿ.!

    WhatsApp Image 2025 06 22 at 12.23.03 PM scaled

    ರೈತ ಸಮುದಾಯಕ್ಕೆ ಇಲ್ಲಿದೆ ಶುಭಸುದ್ದಿ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ (PM-KISAN) 20ನೇ ಕಂತಿನ ₹2000 ರೂಪಾಯಿಗಳು ಜೂನ್ 21 ಅಥವಾ 22ರಂದು ರೈತರ ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆ (DBT) ಮೂಲಕ ಜಮಾ ಆಗಲಿದೆ. ಕೇಂದ್ರ ಕೃಷಿ ಸಚಿವಾಲಯದ ಅಧಿಕೃತ ಸೂತ್ರಗಳು ಈ ಬಗ್ಗೆ ದೃಢೀಕರಿಸಿದ್ದಾರೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…

    Read more..