Category: ಸರ್ಕಾರಿ ಯೋಜನೆಗಳು
-
ಹಿರಿಯ ನಾಗರಿಕರ ಕಾರ್ಡ್: 60 ವರ್ಷವಾದ ಕೂಡಲೇ ನೀವು ಪಡೆಯಬಹುದಾದ ಪ್ರಮುಖವಾದ ಸೌಲಭ್ಯಗಳಿವು.!
ಕರ್ನಾಟಕ ಸರ್ಕಾರವು ಹಿರಿಯ ನಾಗರಿಕರ ಜೀವನಮಟ್ಟವನ್ನು ಉನ್ನತಗೊಳಿಸಲು ಹಲವಾರು ಕಲ್ಯಾಣ ಯೋಜನೆಗಳನ್ನು ರೂಪಿಸಿದೆ. ಇವುಗಳಲ್ಲಿ ಪ್ರಮುಖವಾದುದು “ಹಿರಿಯ ನಾಗರಿಕರ ಗುರುತಿನ ಕಾರ್ಡ್”. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬ ನಾಗರಿಕರೂ ಈ ಕಾರ್ಡ್ ಅನ್ನು ಪಡೆದುಕೊಳ್ಳುವ ಮೂಲಕ ಸರ್ಕಾರದಿಂದ ನೀಡಲಾಗುವ ಆರ್ಥಿಕ, ಆರೋಗ್ಯ, ಸಾಮಾಜಿಕ ಮತ್ತು ಪ್ರಯಾಣ ಸೌಲಭ್ಯಗಳನ್ನು ಅನುಭವಿಸಬಹುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಸರ್ಕಾರಿ ಯೋಜನೆಗಳು -
ಎಚ್ಚರ : ನಿಮ್ಮ ಮನೆಯಲ್ಲಿರುವ LPG’ ಗ್ಯಾಸ್ ಸಿಲಿಂಡರ್ ಗೂ ಇರುತ್ತೆಎಕ್ಸ್ಪೈರಿ ಡೇಟ್, ಈ ರೀತಿ ಚೆಕ್ ಮಾಡಿಕೊಳ್ಳಿ
ನಾವು ಯಾವುದೇ ಪದಾರ್ಥವನ್ನು ಖರೀದಿಸುವಾಗ, ಅದರ ಬೆಲೆ ಮತ್ತು ಮುಕ್ತಾಯ ದಿನಾಂಕವನ್ನು ಪ್ರಥಮವಾಗಿ ಪರಿಶೀಲಿಸುತ್ತೇವೆ. ಆದರೆ, ಹೆಚ್ಚಿನ ಕುಟುಂಬಗಳಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದರೂ, ಅದರ ಮುಕ್ತಾಯ ದಿನಾಂಕವನ್ನು ಗಮನಿಸುವುದು ವಿರಳ. ನಿಮ್ಮ ಗ್ಯಾಸ್ ಸಿಲಿಂಡರ್ ಕೂಡ ಒಂದು ನಿರ್ದಿಷ್ಟ ಅವಧಿಯ ನಂತರ ಸುರಕ್ಷಿತ ಬಳಕೆಗೆ ಅನರ್ಹವಾಗಬಹುದು ಎಂಬುದನ್ನು ನೀವು ತಿಳಿದಿದ್ದೀರಾ?ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಸರ್ಕಾರಿ ಯೋಜನೆಗಳು -
BIGNEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಕುಸುಮ್-ಬಿ’ ಯೋಜನೆಯಡಿ ಸೋಲಾರ್ ಪಂಪ್ ಸೆಟ್ ಅಳವಡಿಕೆ.!
ರಾಜ್ಯದ ರೈತರಿಗೆ ದೊಡ್ಡ ಸಿಹಿಸುದ್ದಿ. ಇಂಧನ ಮಂತ್ರಿ ಕೆ.ಜೆ. ಜಾರ್ಜ್ ಅವರು ಘೋಷಿಸಿದಂತೆ, 500 ಮೀಟರ್ ಅಥವಾ ಅದಕ್ಕಿಂತ ದೂರದಲ್ಲಿ ಇರುವ ಕೃಷಿ ಪಂಪ್ ಸೆಟ್ ಗಳಿಗೆ ‘ಕುಸುಮ್-ಬಿ’ ಯೋಜನೆಯಡಿ ಸೌರಶಕ್ತಿ ಚಾಲಿತ ಪಂಪ್ ಸೆಟ್ ಗಳನ್ನು ಒದಗಿಸಲಾಗುವುದು. ಇದರಿಂದ ರೈತರು ವಿದ್ಯುತ್ ಸಮಸ್ಯೆಯಿಂದ ಮುಕ್ತರಾಗಿ, ಸುಲಭವಾಗಿ ನೀರಾವರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಸರ್ಕಾರಿ ಯೋಜನೆಗಳು -
ಕಮರ್ಷಿಯಲ್ ವಾಹನ ಮಾಲೀಕರಿಗೆ ಗುಡ್ ನ್ಯೂಸ್: ಎಲಿವೇಟೆಡ್ ಹೆದ್ದಾರಿ ಭಾಗಗಳಿಗೆ ಟೋಲ್ ಶೇ.50ರಷ್ಟು ಕಡಿತ
ಸರ್ಕಾರವು ವಾಣಿಜ್ಯ ವಾಹನ ಮಾಲೀಕರು ಮತ್ತು ದೈನಂದಿನ ಹೆದ್ದಾರಿ ಬಳಕೆದಾರರಿಗೆ ಒಂದು ದೊಡ್ಡ ರಿಯಾಯಿತಿ ನೀಡುವ ನಿರ್ಧಾರವನ್ನು ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಮಿಸಲಾದ ಸುರಂಗಗಳು, ಸೇತುವೆಗಳು, ಫ್ಲೈಓವರ್ಗಳು ಮತ್ತು ಎಲಿವೇಟೆಡ್ ಕಾರಿಡಾರ್ಗಳಂತಹ ರಚನಾತ್ಮಕ ವಿಸ್ತರಣೆಗಳಿಗೆ ಟೋಲ್ ಶುಲ್ಕವನ್ನು 50% ರಷ್ಟು ಕಡಿತ ಮಾಡಲಾಗುವುದು. ಇದು ಸಾರಿಗೆ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿ, ವ್ಯಾಪಾರ ಮತ್ತು ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚಿನ ಉಪಶಮನ ನೀಡಲಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಸರ್ಕಾರಿ ಯೋಜನೆಗಳು -
Good News : ಸರ್ಕಾರಿ ನೌಕರರಿಗೆ ಹೊಸ ಏಕೀಕೃತ ಪಿಂಚಣಿ ಯೋಜನೆಗೆ ‘ತೆರಿಗೆ ಪ್ರಯೋಜನ’ ವಿಸ್ತರಣೆ.!
ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ಯೋಜನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ದೃಷ್ಟಿಯಿಂದ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ಇರುವ ಎಲ್ಲಾ ತೆರಿಗೆ ಪ್ರಯೋಜನಗಳನ್ನು ಈಗ ಹೊಸದಾಗಿ ಪರಿಚಯಿಸಲಾದ ಏಕೀಕೃತ ಪಿಂಚಣಿ ಯೋಜನೆ (UPS) ಗೂ ವಿಸ್ತರಿಸಲಾಗಿದೆ ಎಂದು ಸರ್ಕಾರ ಘೋಷಿಸಿದೆ. ಇದು ನೌಕರರಿಗೆ ಹೆಚ್ಚಿನ ಆರ್ಥಿಕ ಸುರಕ್ಷತೆ ಮತ್ತು ತೆರಿಗೆ ಸೌಲಭ್ಯಗಳನ್ನು ನೀಡುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಸರ್ಕಾರಿ ಯೋಜನೆಗಳು -
Gruhalakshmi: ₹6000 ಮೂರು ತಿಂಗಳ ಬಾಕಿ ಗೃಹಲಕ್ಷ್ಮಿ ಹಣ ಬ್ಯಾಂಕ್ ಖಾತೆಗೆ ಈ ದಿನ ಜಮಾ.!ಲಕ್ಷ್ಮಿ ಹೆಬ್ಬಾಳ್ಕರ್
ರಾಜ್ಯದ ಗೃಹಿಣಿಯರಿಗೆ ಸಿಹಿಸುದ್ದಿ ತಂದಿದ್ದಾರೆ ಮಹಿಳಾ ಮತ್ತು ಮಕ್ಕಳಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್. ಎಪ್ರಿಲ್, ಮೇ ಮತ್ತು ಜೂನ್ ತಿಂಗಳಿಗೆ ಸಂಬಂಧಿಸಿದ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಬಾಕಿ ಹಣವನ್ನು ಜುಲೈ 20 ರೊಳಗೆ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಸರ್ಕಾರ ಖಚಿತಪಡಿಸಿದೆ. ಇದರೊಂದಿಗೆ, ಮೂರು ತಿಂಗಳ ಹಣವನ್ನು ಒಮ್ಮೆಗೇ ಪಡೆಯಲು ಸಾಧ್ಯವಾಗುವುದರಿಂದ ಫಲಾನುಭವಿಗಳಿಗೆ ದೊಡ್ಡ ನೆಮ್ಮದಿ ಒದಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಸರ್ಕಾರಿ ಯೋಜನೆಗಳು -
ಈ ಯೋಜನೆ ಅಡಿಯಲ್ಲಿ ರಾಜ್ಯದ ಈ ಜಿಲ್ಲೆಯವರಿಗೆ ಉಚಿತ ವಸತಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ..!
ಪ್ರಧಾನ ಮಂತ್ರಿ ಅವಾಸ್ ಯೋಜನೆ (ಪಿಎಮ್ ಅವಾಸ್ 2.0) ಅಡಿಯಲ್ಲಿ ನಗರ ಪ್ರದೇಶಗಳಲ್ಲಿ ವಸತಿ ಸೌಲಭ್ಯ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆಯಡಿ, ವಸತಿ ರಹಿತ, ಕಚ್ಚಾ ಮನೆಗಳಲ್ಲಿ ವಾಸಿಸುವ ಅಥವಾ ಸ್ವಂತ ನಿವೇಶನವಿಲ್ಲದ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾರು ಅರ್ಹರು? ಈ ಯೋಜನೆಯಡಿ ಕೆಳಗಿನ ವರ್ಗಗಳಿಗೆ…
Categories: ಸರ್ಕಾರಿ ಯೋಜನೆಗಳು
Hot this week
-
ತುಲಾ ರಾಶಿಯಲ್ಲಿ ಸೂರ್ಯ-ಮಂಗಳ ಯುತಿ | ಈ 3 ರಾಶಿಯವರಿಗೆ ಉನ್ನತಿ ಮತ್ತು ಯಶಸ್ಸು ನಿಶ್ಚಿತ
-
Rain Alert : ರಾಜ್ಯದಲ್ಲಿ ನಾಳೆ ಭಾರಿ ಮಳೆ ಮುನ್ಸೂಚನೆ : ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ
-
ಸೌರ ಶಕ್ತಿ ಉಪಕರಣಗಳ ಮೇಲಿನ ಜಿಎಸ್ಟಿ ದರವನ್ನು 12% ರಿಂದ ಕೇವಲ 5% ಗೆ ಇಳಿಸುವ ಮಹತ್ವದ ನಿರ್ಧಾರ
-
ಕೊಡಾಕ್ 43 ರಿಂದ 65 ಇಂಚಿನ QLED ಸ್ಮಾರ್ಟ್ ಟಿವಿ ಗಳ ಬಿಡುಗಡೆ.! ಬೆಲೆ ಎಷ್ಟು ಗೊತ್ತಾ?
-
Amazon Deals: 15,000 ರೂ.ಗಿಂತ ಕಡಿಮೆ ಬೆಲೆಯ ಟಾಪ್ ಬಜೆಟ್ 5G ಫೋನ್ಗಳು
Topics
Latest Posts
- ತುಲಾ ರಾಶಿಯಲ್ಲಿ ಸೂರ್ಯ-ಮಂಗಳ ಯುತಿ | ಈ 3 ರಾಶಿಯವರಿಗೆ ಉನ್ನತಿ ಮತ್ತು ಯಶಸ್ಸು ನಿಶ್ಚಿತ
- Rain Alert : ರಾಜ್ಯದಲ್ಲಿ ನಾಳೆ ಭಾರಿ ಮಳೆ ಮುನ್ಸೂಚನೆ : ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ
- ಸೌರ ಶಕ್ತಿ ಉಪಕರಣಗಳ ಮೇಲಿನ ಜಿಎಸ್ಟಿ ದರವನ್ನು 12% ರಿಂದ ಕೇವಲ 5% ಗೆ ಇಳಿಸುವ ಮಹತ್ವದ ನಿರ್ಧಾರ
- ಕೊಡಾಕ್ 43 ರಿಂದ 65 ಇಂಚಿನ QLED ಸ್ಮಾರ್ಟ್ ಟಿವಿ ಗಳ ಬಿಡುಗಡೆ.! ಬೆಲೆ ಎಷ್ಟು ಗೊತ್ತಾ?
- Amazon Deals: 15,000 ರೂ.ಗಿಂತ ಕಡಿಮೆ ಬೆಲೆಯ ಟಾಪ್ ಬಜೆಟ್ 5G ಫೋನ್ಗಳು