Category: ಸರ್ಕಾರಿ ಯೋಜನೆಗಳು
-
Gruhalakshmi: ಗೃಹಲಕ್ಷ್ಮಿ ₹4000/- ಪೆಂಡಿಂಗ್ ಹಣ ಈ ದಿನ ಖಾತೆಗೆ ಜಮಾ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ!

ಕರ್ನಾಟಕ ರಾಜ್ಯದ ಲಕ್ಷಾಂತರ ಗೃಹಿಣಿಯರಿಗೆ ಸಿಹಿಸುದ್ದಿಯೊಂದು ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಕಂತುಗಳ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಫಲಾನುಭವಿ ಮಹಿಳೆಯರ ಖಾತೆಗೆ 2000 ರೂಪಾಯಿ ಜಮಾ ಮಾಡಲಾಗುತ್ತದೆ. ಆದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಕಂತುಗಳು
Categories: ಸರ್ಕಾರಿ ಯೋಜನೆಗಳು -
ಬೀದಿ ನಾಯಿ ಕಡಿದರೆ ₹5 ಸಾವಿರದಿಂದ ₹5 ಲಕ್ಷದವರೆಗೆ ಸರ್ಕಾರದಿಂದಲೇ ಪರಿಹಾರ ಮಹತ್ವದ ಸುತ್ತೋಲೆ ಹೊರಡಿಸಿ ಆದೇಶ

ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿ ಮತ್ತು ಕಡಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಎಲ್ಲ ಪುರಸಭೆಗಳಲ್ಲಿ ಬೀದಿ ನಾಯಿ ಕಚ್ಚಿ ಗಾಯಗೊಂಡವರಿಗೆ ಸರ್ಕಾರದಿಂದಲೇ ನೇರ ಪರಿಹಾರ ಧನ ನೀಡಲಾಗುವುದು. ಈ ಕುರಿತು ನವೆಂಬರ್ 19, 2025ರಂದು ಅಧಿಕೃತ ಆದೇಶ ಹೊರಡಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಸರ್ಕಾರಿ ಯೋಜನೆಗಳು -
BREAKING : ಪಿಎಂ ಕಿಸಾನ್ 21ನೇ ಕಂತಿನ 2,000 ರೂ. ಬಿಡುಗಡೆ ; 9 ಕೋಟಿ ರೈತರ ಖಾತೆ ಸೇರಿದ 18,000 ಕೋಟಿ ಹಣ ಹೀಗೆ ಸ್ಟೇಟಸ್ ಚೆಕ್ ಮಾಡಿ

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನವೆಂಬರ್ 19, 2025ರ ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಅತಿದೊಡ್ಡ ರೈತರ ಬೆಂಬಲ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 21ನೇ ಕಂತನ್ನು ಒಂದೇ ಕ್ಲಿಕ್ನಲ್ಲಿ ಬಿಡುಗಡೆ ಮಾಡಿದರು. ಈ ಕಂತಿನಡಿ ದೇಶಾದ್ಯಂತ 9 ಕೋಟಿಗೂ ಹೆಚ್ಚು ಅರ್ಹ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ₹2,000 ಜಮಾ ಆಗಿದ್ದು, ಒಟ್ಟು ₹18,000 ಕೋಟಿಗೂ ಹೆಚ್ಚು ಮೊತ್ತವನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ. ಪಿಎಂ ಕಿಸಾನ್ ಯೋಜನೆಯಡಿ
Categories: ಸರ್ಕಾರಿ ಯೋಜನೆಗಳು -
BREAKING : ಹಳೇ ವಾಹನ ಓಡಿಸೋದು ಇನ್ನು 10 ಪಟ್ಟು ದುಬಾರಿ! ಫಿಟ್ನೆಸ್ ಸರ್ಟಿಫಿಕೇಟ್ ಶುಲ್ಕ ₹600 ರಿಂದ ₹25,000ಕ್ಕೆ ಏರಿಕೆ.!

ಕೇಂದ್ರ ಸಡಕ್ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ಭಾರೀ ತಿದ್ದುಪಡಿ ತಂದಿದ್ದು, ದೇಶದಾದ್ಯಂತ ಎಲ್ಲ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ ಶುಲ್ಕವನ್ನು ಗರಿಷ್ಠ 10 ಪಟ್ಟು ಹೆಚ್ಚಿಸಲಾಗಿದೆ. ಇದ್ದರೂ ಇದು ಕೇವಲ ಶುಲ್ಕ ಏರಿಕೆಯಷ್ಟೇ ಅಲ್ಲ – ಹಳೇಯ ವಾಹನಗಳನ್ನು ರಸ್ತೆಯಿಂದ ತೆಗೆದುಹಾಕಿ, ಸ್ಕ್ರ್ಯಾಪ್ ಮಾಡುವ ಕೇಂದ್ರದ ವಾಹನ ಸ್ಕ್ರ್ಯಾಪೇಜ್ ನೀತಿಗೆ ಬಲ ನೀಡುವ ಮಹತ್ವದ ಹೆಜ್ಜೆಯೂ ಆಗಿದೆ. ಈ ಹೊಸ ನಿಯಮಗಳು ನವೆಂಬರ್ 18, 2025 ರಿಂದ ತಕ್ಷಣವೇ ಜಾರಿಗೆ ಬಂದಿವೆ
Categories: ಸರ್ಕಾರಿ ಯೋಜನೆಗಳು -
BIG NEWS : `ರಾಜ್ಯದ ಎಲ್ಲಾ ಸರ್ಕಾರಿ ನೌಕರರ’ ಗಮನಕ್ಕೆ : ಹೀಗಿವೆ ಸ್ವ-ಇಚ್ಛೆ ನಿವೃತ್ತಿ ಕಡ್ಡಾಯ’ ನಿಯಮಗಳು.!

ಕನಿಷ್ಠ 15 ವರ್ಷಗಳ ಅರ್ಹತಾದಾಯಕ ಸೇವೆ ಪೂರೈಸಿದ ನೌಕರನು, ಸ್ವ-ಇಚ್ಛೆ ನಿವೃತ್ತಿ ಹೊದಲು ಇಚ್ಛಿಸಿದಲ್ಲಿ, 3 ತಿಂಗಳು ಮುಂಚಿತವಾಗಿ ನೇಮಕಾತಿ ಅಧಿಕಾರಿಗೆ ಅನುಮತಿ ಕೋರಿ ಮನವಿ ಸಲ್ಲಿಸಬಹುದು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.….. ಷರತ್ತುಗಳು: *ನೇಮಕಾತಿ ಅಧಿಕಾರಿಯಿಂದ ನಿವೃತ್ತಿ ಅನುಮತಿ ನೀಡಿ ಆದೇಶ ಹೊರಡಿಸಿದ ದಿನಾಂಕದಿಂದ ನಿವೃತ್ತಿ ಜಾರಿಗೊಳಿಸಲಾಗುವುದು. *ನಿವೃತ್ತಿಗೆ ಅನುಮತಿ ಆದೇಶ ಹೊರಡಿಸುವ ಮುಂಚಿತವಾಗಿ ನೌಕರನು ಸಮರ್ಥವಾದ ಕಾರಣ ನೀಡಿ,
-
Sewing Machine: ರಾಜ್ಯದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ! ನೀವೂ ಅರ್ಜಿ ಸಲ್ಲಿಸಿ.!

ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮವು 2025-26ನೇ ಸಾಲಿನಲ್ಲಿ ಮರಾಠ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಟೈಲರಿಂಗ್ ಕಲಿಯುವ ಆಸೆಯಿರುವ ಅಥವಾ ಈಗಾಗಲೇ ಟೈಲರಿಂಗ್ ಮಾಡುತ್ತಿರುವ ಮಹಿಳೆಯರು ಸ್ವಂತ ಹೊಲಿಗೆ ಯಂತ್ರ ಪಡೆದು ಸ್ವಾವಲಂಬಿಗಳಾಗಬಹುದು. ಅರ್ಜಿ ಸಲ್ಲಿಕೆ ಸಂಪೂರ್ಣವಾಗಿ ಆನ್ಲೈನ್ನಲ್ಲಿ ನಡೆಯುತ್ತಿದ್ದು, ಕೊನೆಯ ದಿನಾಂಕ ಡಿಸೆಂಬರ್ 6, 2025 ಸಂಜೆ 5:30 ಗಂಟೆಯವರೆಗೆ ಇದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಸರ್ಕಾರಿ ಯೋಜನೆಗಳು -
ಗ್ರಾಮ ಪಂಚಾಯಿತಿ ವ್ಯಾಪ್ತಿ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ವಿತರಿಸುವ ಕುರಿತು ಮಹತ್ವದ ಸತ್ತೋಲೆ ಹೊರಡಿಸಿದ ಸರ್ಕಾರ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9. ನಮೂನೆ “ಎ ಮತ್ತು ನಮೂನೆ 11ಬಿ ಗಳನ್ನು ವಿತರಿಸುವಾಗ ಅನುಸರಿಸುವ ಕಾರ್ಯವಿಧಾನದ ಬಗ್ಗೆ.- ಪರಿಷ್ಕೃತ ಸೂಚನೆಗಳ ಬಗ್ಗೆ ಇದೀಗ ಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ ಈ ಕೆಳಕಂಡಂತೆ ಅಧಿಕೃತ ಪ್ರತಿಗಳು ಹೀಗಿವೆ ಉಲ್ಲೇಖ: 1. ಸರ್ಕಾರದ ಸುತ್ತೋಲೆ ಸಂಖ್ಯೆ: ಗ್ರಾಅಪ 553 ಗ್ರಾಪಂಅ 2012, దీనాంశ: 04-01-2013.2. ಇದೇ ಸಮಸಂಖ್ಯೆಯ ಸುತ್ತೋಲೆ ದಿನಾಂಕ: 31.10.2013.3. ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 83 ಗ್ರಾಪಂಅ 2013 (-6), ४:
Categories: ಸರ್ಕಾರಿ ಯೋಜನೆಗಳು -
ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ಗೆ ಸೇರಲು 1,000 ರೂ ಕೊಟ್ಟು ಷೇರ್ ಹೋಲ್ಡರ್ ಆಗಬೇಕು ಯಾರಿಗೆ ಎಷ್ಟು ಸಾಲ ಸಿಗುತ್ತೆ? ಏನೆಲ್ಲಾ ನಿಯಮ?

ಕರ್ನಾಟಕದ ಲಕ್ಷಾಂತರ ಮಹಿಳೆಯರ ಬದುಕನ್ನು ಬದಲಾಯಿಸುತ್ತಿರುವ ಗೃಹಲಕ್ಷ್ಮಿ ಯೋಜನೆಗೆ ಇದೀಗ ಒಂದು ದೊಡ್ಡ ಶಕ್ತಿಯ ರೆಕ್ಕೆ ಬರುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯದಾದ್ಯಂತ “ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್” ಆರಂಭಿಸುತ್ತಿದ್ದು, ಇದರ ಉದ್ಘಾಟನೆ 2025ರ ನವೆಂಬರ್ 28 ರಂದು ಬೆಂಗಳೂರಿನ ಬಾಲ ಭವನದಲ್ಲಿ ಭಾರೀ ಕಾರ್ಯಕ್ರಮದೊಂದಿಗೆ ನಡೆಯಲಿದೆ. ಈ ಬ್ಯಾಂಕ್ನ ಮುಖ್ಯ ಉದ್ದೇಶವೇ ಮಹಿಳೆಯರನ್ನು ಉದ್ಯಮಿಗಳನ್ನಾಗಿ ಮಾಡುವುದು, ಸ್ವಾವಲಂಬಿಗಳನ್ನಾಗಿ ಮಾಡುವುದು ಹಾಗೂ ಖಾಸಗಿ ಫೈನಾನ್ಸ್ನ ಹೆಚ್ಚಿನ ಬಡ್ಡಿಯ ಜಾಲದಿಂದ ಮುಕ್ತಿ ನೀಡುವುದು ಇದೇ ರೀತಿಯ ಎಲ್ಲಾ
-
ಗೃಹ ಮಂಡಳಿಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಡಿಮೆ ಬೆಲೆಯಲ್ಲಿ ಸೈಟುಗಳ ಹರಾಜು : ನೀವೂ ಕೊಳ್ಳಬಹುದು

ಕರ್ನಾಟಕದಲ್ಲಿ ಸ್ವಂತ ಮನೆ ಅಥವಾ ಸೈಟು ಖರೀದಿಸುವ ಕನಸು ಹಲವರದ್ದು ಆಗಿದೆ. ಆದರೆ ಖಾಸಗಿ ಮಾರುಕಟ್ಟೆಯಲ್ಲಿ ಭೂಮಿ ಮತ್ತು ಸೈಟುಗಳ ಬೆಲೆ ಗಗನಕ್ಕೇರಿದೆ. ಈ ಸಮಸ್ಯೆಗೆ ಪರಿಹಾರವಾಗಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿ (ಕೆಹೆಚ್ಬಿ) ಇ-ಹರಾಜು ಮೂಲಕ ಸರ್ಕಾರಿ ಬಡಾವಣೆಗಳಲ್ಲಿ ವಾಸಯೋಗ್ಯ ಮತ್ತು ವಾಣಿಜ್ಯ ಸೈಟುಗಳನ್ನು ಮಾರಾಟ ಮಾಡುತ್ತಿದೆ. 2025ರ ನವೆಂಬರ್ನಲ್ಲಿ ಹೊಸ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಚಿತ್ರದುರ್ಗ, ತುಮಕೂರು, ಬೆಂಗಳೂರು, ಮಂಗಳೂರು, ಕೊಪ್ಪಳ, ಕಲಬುರಗಿ, ಧಾರವಾಡ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೂಲೆ ಸೈಟುಗಳು, ಮಧ್ಯಂತರ
Hot this week
-
ಯೂನಿಯನ್ ಬ್ಯಾಂಕ್ ಪರ್ಸನಲ್ ಲೋನ್ 2026: ಕಡಿಮೆ ಬಡ್ಡಿದರದಲ್ಲಿ ₹15 ಲಕ್ಷದವರೆಗೆ ಸಾಲ ಪಡೆಯುವ ಸುವರ್ಣವಕಾಶ!
-
ಗೃಹಲಕ್ಷ್ಮಿ ಸ್ಟೇಟಸ್: ರೇಷನ್ ಕಾರ್ಡ್ ಇದ್ದರೂ 52 ಸಾವಿರ ಜನರಿಗೆ ಹಣ ಜಮೆ ಆಗಿಲ್ಲ! ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟ ಕಾರಣ ಇಲ್ಲಿದೆ..
-
Karnataka Weather: ರಾಜ್ಯದಲ್ಲಿ ಮುಂದುವರಿದ ‘ಒಣ ಹವೆ’; ಉತ್ತರ ಕರ್ನಾಟಕದಲ್ಲಿ ನಡುಕ ಹುಟ್ಟಿಸಿದ ಚಳಿ! ಇಂದಿನ ರಿಪೋರ್ಟ್ ಇಲ್ಲಿದೆ.
-
ದಿನ ಭವಿಷ್ಯ 4-2-2026: ಇಂದು ಬುಧವಾರ; ಈ 5 ರಾಶಿಯವರಿಗೆ ಗಣೇಶನ ಕೃಪೆ, ವ್ಯಾಪಾರದಲ್ಲಿ ಭಾರೀ ಲಾಭ! ನಿಮ್ಮ ರಾಶಿ ಇದೆಯಾ?
Topics
Latest Posts
- ಯೂನಿಯನ್ ಬ್ಯಾಂಕ್ ಪರ್ಸನಲ್ ಲೋನ್ 2026: ಕಡಿಮೆ ಬಡ್ಡಿದರದಲ್ಲಿ ₹15 ಲಕ್ಷದವರೆಗೆ ಸಾಲ ಪಡೆಯುವ ಸುವರ್ಣವಕಾಶ!

- ಗೃಹಲಕ್ಷ್ಮಿ ಸ್ಟೇಟಸ್: ರೇಷನ್ ಕಾರ್ಡ್ ಇದ್ದರೂ 52 ಸಾವಿರ ಜನರಿಗೆ ಹಣ ಜಮೆ ಆಗಿಲ್ಲ! ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟ ಕಾರಣ ಇಲ್ಲಿದೆ..

- Karnataka Weather: ರಾಜ್ಯದಲ್ಲಿ ಮುಂದುವರಿದ ‘ಒಣ ಹವೆ’; ಉತ್ತರ ಕರ್ನಾಟಕದಲ್ಲಿ ನಡುಕ ಹುಟ್ಟಿಸಿದ ಚಳಿ! ಇಂದಿನ ರಿಪೋರ್ಟ್ ಇಲ್ಲಿದೆ.

- Gold Rate Today: ಮದುವೆಗೆ ಒಡವೆ ಮಾಡಿಸೋರಿಗೆ ನಿರಾಳ; ಸತತ ಕುಸಿತದ ಬಳಿಕ ಇಂದು ಚಿನ್ನದ ದರ ಹೇಗಿದೆ? ಖರೀದಿಗೆ ಮುಗಿಬಿದ್ದ ಜನ.

- ದಿನ ಭವಿಷ್ಯ 4-2-2026: ಇಂದು ಬುಧವಾರ; ಈ 5 ರಾಶಿಯವರಿಗೆ ಗಣೇಶನ ಕೃಪೆ, ವ್ಯಾಪಾರದಲ್ಲಿ ಭಾರೀ ಲಾಭ! ನಿಮ್ಮ ರಾಶಿ ಇದೆಯಾ?


