Category: ಸರ್ಕಾರಿ ಯೋಜನೆಗಳು
-
8ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರ ಸಂಬಳದಲ್ಲಿ ಭಾರೀ ಏರಿಕೆಯ ನಿರ್ಧಾರ!

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಬಹುದೊಡ್ಡ ಸಿಹಿಸುದ್ದಿ ಬಂದಿದೆ. 8ನೇ ವೇತನ ಆಯೋಗದ ಕೆಲಸ ಔಪಚಾರಿಕವಾಗಿ ಆರಂಭವಾಗಿದ್ದು, ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಜಸ್ಟಿಸ್ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದಲ್ಲಿ ಈ ಆಯೋಗ ರಚನೆಯಾಗಿದೆ. ಈ ಆಯೋಗವು ಮುಂದಿನ 18 ತಿಂಗಳುಗಳಲ್ಲಿ ಸಂಬಳ ರಚನೆ, ಭತ್ಯೆಗಳು, ಪಿಂಚಣಿ, ಬೋನಸ್, ಗ್ರಾಚ್ಯುಟಿ ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನಗಳ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ ತನ್ನ ವರದಿ ಸಲ್ಲಿಸಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
-
ಭಾರತದಲ್ಲಿ ಹೊಸದಾಗಿ ಪರಿಚಯಿಸಲಾಗಿರುವ ಇ-ಪಾಸ್ಪೋರ್ಟ್ ಏನೆಲ್ಲ ಭದ್ರತೆ ಹೊಂದಿದೆ? ಇಲ್ಲಿದೆ ಮಾಹಿತಿ…

ಭಾರತೀಯ ಪಾಸ್ಪೋರ್ಟ್ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ ಆರಂಭವಾಗಿದೆ. ಈಗಿನಿಂದ ಹೊಸದಾಗಿ ಅರ್ಜಿ ಸಲ್ಲಿಸುವ ಎಲ್ಲ ಅರ್ಜಿದಾರರಿಗೂ ಇ-ಪಾಸ್ಪೋರ್ಟ್ (e-Passport) ಮಾತ್ರ ನೀಡಲಾಗುತ್ತಿದೆ. ಈ ಹೊಸ ತಲೆಮಾರಿನ ಪಾಸ್ಪೋರ್ಟ್ಗಳು ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಪಾಸ್ಪೋರ್ಟ್ ವಂಚನೆಯನ್ನು ಬಹುತೇಕ ಶೂನ್ಯಕ್ಕೆ ಇಳಿಸುವ ಗುರಿ ಹೊಂದಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇ-ಪಾಸ್ಪೋರ್ಟ್ನಲ್ಲಿ ಏನೆಲ್ಲಾ ಹೊಸದಿದೆ? ಪ್ರತಿ ಇ-ಪಾಸ್ಪೋರ್ಟ್ನಲ್ಲಿ ಅತ್ಯಂತ ಸುರಕ್ಷಿತ
-
LPG Cylinder : ಹೊಸ ವರ್ಷಕ್ಕೂ ಮುನ್ನವೇ ಸಿಲಿಂಡರ್ ಬಳಕೆದಾರರಿಗೆ ಬಿಗ್ ಶಾಕ್! ಗ್ಯಾಸ್ ಬೆಲೆಯಲ್ಲಿ ಭಾರೀ ಏರಿಕೆ?

ಹೊಸ ವರ್ಷ ಆರಂಭವಾಗುವ ಮುನ್ನವೇ ಎಲ್ಪಿಜಿ ಸಿಲಿಂಡರ್ ಬಳಕೆದಾರರಿಗೆ ದೊಡ್ಡ ಆಘಾತದ ಸುದ್ದಿ ಬಂದಿದೆ. ಸಾರ್ವಜನಿಕ ತೈಲ ಕಂಪನಿಗಳು (IOC, BPCL, HPCL) ಈಗಾಗಲೇ ₹53,700 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಅನುಭವಿಸಿವೆ. ಸರ್ಕಾರ ಘೋಷಿಸಿರುವ ₹30,000 ಕೋಟಿ ಸಬ್ಸಿಡಿ ಕೇವಲ ಭಾಗಶಃ ಪರಿಹಾರ ನೀಡುತ್ತದೆಯೇ ಹೊರತು ಸಂಪೂರ್ಣ ನಷ್ಟವನ್ನು ಸರಿದೂಗಿಸುವುದಿಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
-
‘ಶಾಸಕರ PA’ಗಳನ್ನು ಹೇಗೆ ನೇಮಕ ಮಾಡ್ತಾರೆ ಗೊತ್ತಾ? ಇರುವ ನಿಯಮಗಳು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಶಾಸಕರುಗಳಿಗೆ ಆಪ್ತ ಸಹಾಯಕರನ್ನು ನಿಯೋಜನೆ, ಒಪ್ಪಂದ ಇಲ್ಲವೇ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬಹುದಾಗಿದೆ. ಹಾಗಾದ್ರೆ ಶಾಸಕರ ಪಿಎ ನೇಮಕ ಮಾಡಿಕೊಳ್ಳೋದಕ್ಕೆ ಇರುವಂತ ರೂಲ್ಸ್ ಗಳೇನು? ಎನ್ನುವ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗಂಡಂತೆ ಇವೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ……… ವಿಧಾನಸಭೆಯ ಸದಸ್ಯರುಗಳ ಆಪ್ತ ಸಹಾಯಕರುಗಳ ವೇತನವನ್ನು ಸೆಳೆಯುವ ಮತ್ತು ಬಟವಾಡೆ ಮಾಡುವ ಅಧಿಕಾರವನ್ನು ವಿಧಾನಸಭೆ ಕಾರ್ಯದರ್ಶಿಗಳಿಗೆ ಹಂಚಿಕೆ
Categories: ಸರ್ಕಾರಿ ಯೋಜನೆಗಳು -
ನಿಮ್ಮ ಮಗಳಿದ್ದರೆ ಕೇವಲ ₹1,000 ಹೂಡಿಕೆ ಮಾಡಿ ಸಿಗುತ್ತೆ ಲಕ್ಷ ಲಕ್ಷ ರೂಪಾಯಿ! ಸರ್ಕಾರದ ಈ ಯೋಜನೆಯಿಂದ ಬದುಕೇ ಬದಲಾಗುತ್ತೆ..!

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಹೆಣ್ಣು ಮಗು ಜನ್ಮತಾಳಿದ ನಂತರವೇ ಅವಳ ಶಿಕ್ಷಣ, ವೃತ್ತಿ ಮತ್ತು ವೈವಾಹಿಕ ಜೀವನದ ಬಗ್ಗೆ ಚಿಂತಿಸುವ ಪೋಷಕರ ಸಂಖ್ಯೆ ತುಂಬಾ ಹೆಚ್ಚಿದೆ. ಈ ಚಿಂತನೆಗೆ ಪರಿಹಾರವಾಗಿ, ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ವಿವಾಹ-related ಖರ್ಚುಗಳಿಗಾಗಿ ಒಂದು ಅತ್ಯುತ್ತಮ ಆರ್ಥಿಕ ಯೋಜನೆಯನ್ನು ಅಳವಡಿಸಿದೆ. ಅದೇ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana – SSY) ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಸರ್ಕಾರಿ ಯೋಜನೆಗಳು -
ರಾಜ್ಯದ ಮಹಿಳಾ ಅಭಿವೃದ್ಧಿ ನಿಗಮದಿಂದ 30,000ರೂ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ..!

ಬೆಂಗಳೂರು: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು (Karnataka State Women’s Development Corporation) 2025-26 ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಮುಖ ಯೋಜನೆಗಳಿಗೆ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಶೋಷಿತ ಮಹಿಳಾ ವರ್ಗಗಳನ್ನು ಉದ್ದೇಶಿಸಿದ ಈ ಯೋಜನೆಗಳು, ಸಾಲ ಮತ್ತು ಸಹಾಯಧನ (Subsidy) ರೂಪದಲ್ಲಿ ಆರ್ಥಿಕ ಸಹಾಯವನ್ನು ನೀಡಲಿವೆ. ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ (Seva Sindhu Portal) ಮೂಲಕ ಡಿಸೆಂಬರ್ 15, 2025 ರ ವೇಳೆ 5:30 PM ಗಂಟೆಗೆ
Categories: ಸರ್ಕಾರಿ ಯೋಜನೆಗಳು -
ರಾಜ್ಯದ ಮಹಿಳೆಯರಿಗೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ’ ವಿತರಣೆಗೆ ಅರ್ಜಿ ಆಹ್ವಾನ ಡಿ.6 ಕೊನೆಯ ದಿನಾಂಕ

ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನ ಹೊಲಿಗೆ ಯಂತ್ರ ವಿತರಣಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಹಾಗೂ ಈ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಇಚ್ಚಿಸುವವರು ಕಡ್ಡಾಯವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06.12.2025 ರಂದು ಸಾಯಂಕಾಲ: 5.30 ಗಂಟೆಯವರೆಗೆ ನಿಗಧಿ ಪಡಿಸಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ……. ಅರ್ಜಿ ಸಲ್ಲಿಸಲು ಇರಬೇಕಾದ ಸಾಮಾನ್ಯ ಅರ್ಹತೆಗಳು:- 1)
Categories: ಸರ್ಕಾರಿ ಯೋಜನೆಗಳು -
Kisan Tractor Yojana: ಟ್ರ್ಯಾಕ್ಟರ್ಗೆ 50% ಸಬ್ಸಿಡಿ! ರೈತರಿಗೆ ಕೇಂದ್ರ ಸರ್ಕಾರದ ದೊಡ್ಡ ಉಡುಗೊರೆ

ರೈತರ ಕೃಷಿ ಕಾರ್ಯಗಳನ್ನು ಸುಲಭಗೊಳಿಸಲು ಮತ್ತು ಯಾಂತ್ರೀಕರಣವನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ‘ಕಿಸಾನ್ ಟ್ರ್ಯಾಕ್ಟರ್ ಯೋಜನೆ’ ಒಂದು ಮೈಲುಗಲ್ಲು. ಈ ಯೋಜನೆಯಡಿ, ರೈತರು ಟ್ರ್ಯಾಕ್ಟರ್ ಖರೀದಿಗೆ ಅರ್ಧ ಖರ್ಚಿನಷ್ಟು (50%) ಸಬ್ಸಿಡಿ ಪಡೆಯಲು ಅರ್ಹರಾಗಿದ್ದಾರೆ. ಇದು ಸಬ್-ಮಿಷನ್ ಆನ್ ಅಗ್ರಿಕಲ್ಚರ್ ಮೆಕನೈಸೇಶನ್ (SMAM)ನ ಭಾಗವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾರಿಗೆ ಅರ್ಹತೆ? ಈ ಯೋಜನೆಯ ಪ್ರಯೋಜನ ಪಡೆಯಲು ರೈತರು ಕೆಲವು ಮಾನದಂಡಗಳನ್ನು ಪೂರೈಸಬೇಕು:
-
NPS to OPS: ಕರ್ನಾಟಕ ಸರ್ಕಾರಿ ನೌಕರರಿಗೆ ಪಿಂಚಣಿ ಭರವಸೆಯ ಅಪ್ಡೇಟ್

ಕರ್ನಾಟಕದ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ಮರಳಿ ಪಡೆಯುವ ಬಗ್ಗೆ ಮಹತ್ವದ ಅಪ್ಡೇಟ್ ಬಂದಿದೆ. ನ್ಯೂ ಪೆನ್ಶನ್ ಸ್ಕೀಮ್ (NPS) ರದ್ದು ಮಾಡಿ OPS ಅನ್ನು ಮರು ಜಾರಿಗೊಳಿಸಲು ಸೂಚನೆ ನೀಡಲು ರಚಿಸಲಾಗಿದ್ದ ವಿಶೇಷ ಸಮಿತಿಯ ವರದಿ ಅಂತಿಮ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 7ನೇ ಪೇ ಕಮಿಷನ್ ಅನುಷ್ಠಾನದ ನಂತರ, ಸರ್ಕಾರಿ ನೌಕರರ
Categories: ಸರ್ಕಾರಿ ಯೋಜನೆಗಳು
Hot this week
-
ಬಿಪಿಎಲ್ ಕಾರ್ಡ್ ಹೊಂದಿರುವ ಹಿರಿಯನಾಗರಿಕರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್ ಮತ್ತೊಂದು ಹೊಸ ಯೋಜನೆ ಜಾರಿ
-
Dubai Gold: ಚಿನ್ನ ಪ್ರಿಯರಿಗೆ ಬಂಪರ್ ನ್ಯೂಸ್! ದುಬೈನಿಂದ ಈಗ ಚಿನ್ನ ತರೋದು ಇನ್ನು ಸುಲಭ; ಕೇಂದ್ರದಿಂದ ಹೊಸ ರೂಲ್ಸ್ ಜಾರಿ!
-
ಜನವರಿ ಒಂದೇ ತಿಂಗಳಲ್ಲಿ 12,000 ಜನ ಮುಗಿಬಿದ್ದು ಖರೀದಿಸಿದ ಈ ಕಾರು ಯಾವುದು? ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
-
ಮರಣ ಪ್ರಮಾಣಪತ್ರವಿಲ್ಲದೆ ಪೂರ್ವಜರ ಆಸ್ತಿ ಪಡೆಯುವುದು ಹೇಗೆ? ಇಲ್ಲಿವೆ ಪ್ರಮುಖ ಕಾನೂನು ಕ್ರಮಗಳು
-
ಆಸ್ತಿದಾರರೇ ಇಲ್ಲಿ ಕೇಳಿ ಪಿತ್ರಾರ್ಜಿತ ಆಸ್ತಿ ನಿಮ್ಮದಾಗಿಸಿಕೊಳ್ಳಲು ಕೇವಲ ವಂಶವೃಕ್ಷ ಇದ್ದರೆ ಸಾಕಾಗಲ್ಲಾ ಈ ಮೂಲ ದಾಖಲೆಗಳು ಬೇಕು
Topics
Latest Posts
- ಬಿಪಿಎಲ್ ಕಾರ್ಡ್ ಹೊಂದಿರುವ ಹಿರಿಯನಾಗರಿಕರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್ ಮತ್ತೊಂದು ಹೊಸ ಯೋಜನೆ ಜಾರಿ

- Dubai Gold: ಚಿನ್ನ ಪ್ರಿಯರಿಗೆ ಬಂಪರ್ ನ್ಯೂಸ್! ದುಬೈನಿಂದ ಈಗ ಚಿನ್ನ ತರೋದು ಇನ್ನು ಸುಲಭ; ಕೇಂದ್ರದಿಂದ ಹೊಸ ರೂಲ್ಸ್ ಜಾರಿ!

- ಜನವರಿ ಒಂದೇ ತಿಂಗಳಲ್ಲಿ 12,000 ಜನ ಮುಗಿಬಿದ್ದು ಖರೀದಿಸಿದ ಈ ಕಾರು ಯಾವುದು? ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

- ಮರಣ ಪ್ರಮಾಣಪತ್ರವಿಲ್ಲದೆ ಪೂರ್ವಜರ ಆಸ್ತಿ ಪಡೆಯುವುದು ಹೇಗೆ? ಇಲ್ಲಿವೆ ಪ್ರಮುಖ ಕಾನೂನು ಕ್ರಮಗಳು

- ಆಸ್ತಿದಾರರೇ ಇಲ್ಲಿ ಕೇಳಿ ಪಿತ್ರಾರ್ಜಿತ ಆಸ್ತಿ ನಿಮ್ಮದಾಗಿಸಿಕೊಳ್ಳಲು ಕೇವಲ ವಂಶವೃಕ್ಷ ಇದ್ದರೆ ಸಾಕಾಗಲ್ಲಾ ಈ ಮೂಲ ದಾಖಲೆಗಳು ಬೇಕು


