Category: ಸರ್ಕಾರಿ ಯೋಜನೆಗಳು
-
ಪ್ರಧಾನಮಂತ್ರಿ ಆವಾಸ್ ಯೋಜನೆ (PMAY): ನಿಮ್ಮ ಹೊಸ ಮನೆಯ ಕನಸು ನನಸಾಗಲು ಸರ್ಕಾರದ ಬಂಪರ್ ಯೋಜನೆ..!

ಪ್ರಧಾನಮಂತ್ರಿ ಆವಾಸ್ ಯೋಜನೆ (PMAY): ಹೊಸ ಮನೆ ಕನಸು ನನಸಾಗಲು ಸರ್ಕಾರದ ಯೋಜನೆ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಮೂಲಕ ದೇಶದ ಬಡ ಮತ್ತು ಮಧ್ಯಮ ವರ್ಗದ ನಾಗರಿಕರಿಗೆ ಸ್ವಂತ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡುತ್ತಿದೆ. EWS (ಆರ್ಥಿಕವಾಗಿ ದುರ್ಬಲ ವರ್ಗ), LIG (ಕಡಿಮೆ ಆದಾಯ ಗುಂಪು), MIG (ಮಧ್ಯಮ ಆದಾಯ ಗುಂಪು) ಸೇರಿದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸರ್ಕಾರಿ ಯೋಜನೆಗಳು -
Gruhalakshmi: ಗೃಹಲಕ್ಷ್ಮಿ ಜನವರಿ ತಿಂಗಳ 2000 ಹಣ ಇಂದು ಬಿಡುಗಡೆ.! ಅಕೌಂಟ್ ಚೆಕ್ ಮಾಡಿಕೊಳ್ಳಿ

ಯುಗಾದಿ, ರಂಜಾನ್ ಹಬ್ಬಕ್ಕೆ ಮಹಿಳೆಯರಿಗೆ ಸಿಹಿಸುದ್ದಿ: ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆ ರಾಜ್ಯದ ಮಹಿಳೆಯರಿಗೆ ಯುಗಾದಿ ಮತ್ತು ರಂಜಾನ್ ಹಬ್ಬದ (Ugadi and Ramzan Festival) ಸಂದರ್ಭದಲ್ಲಿ ಸಿಹಿಸುದ್ದಿಯೊಂದು ಲಭಿಸಿದೆ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ(Gruhalakshmi Scheme) ಯಡಿ ಒಂದು ಕಂತಿನ ಹಣ ಬಿಡುಗಡೆಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Women and Child Welfare Minister Lakshmi Hebbalkar) ಘೋಷಣೆ ಮಾಡಿದ್ದು, ಶೀಘ್ರವೇ 2,000 ರೂ. ಸಹಾಧನದ
Categories: ಸರ್ಕಾರಿ ಯೋಜನೆಗಳು -
ಸ್ವಂತ ಬಿಜಿನೆಸ್ ಪ್ರಾರಂಭಿಸಲು ಕೇಂದ್ರದಿಂದ ಬರೋಬ್ಬರಿ 50 ಲಕ್ಷ ರೂ. ಲೋನ್.,! ಹೀಗೆ ಅಪ್ಲೈ ಮಾಡಿ

PMEGP ಸಾಲ ಯೋಜನೆ: ನಿಮ್ಮ ಊರಿನಲ್ಲಿ ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಸಂಪೂರ್ಣ ಮಾರ್ಗದರ್ಶಿ ನೀವು ಉದ್ಯಮಿಯಾಗಬೇಕೆಂಬ ಕನಸು ಕಂಡರೂ ಅಗತ್ಯ ಬಂಡವಾಳದ ಕೊರತೆಯಿದ್ದರೆ, ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (PMEGP) ಸೂಕ್ತ ಪರಿಹಾರವಾಗಬಹುದು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC) ಜಾರಿಗೆ ತಂದಿರುವ ಈ ಯೋಜನೆಯು, ವಿಶೇಷವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಲು ಬಯಸುವ ವ್ಯಕ್ತಿಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಸರ್ಕಾರಿ ಯೋಜನೆಗಳು -
ಕೇಂದ್ರ ಸರ್ಕಾರದಿಂದ ಸಹಕಾರಿ ಟ್ಯಾಕ್ಸಿ ಸೇವೆ, ಓಲಾ, ಉಬರ್ ಗೆ ಟಕ್ಕರ್ – ಅಮಿತ್ ಷಾ ಘೋಷಣೆ

ಭಾರತದಲ್ಲಿ ಓಲಾ-ಊಬರ್(Ola-Uber) ಮಾದರಿಯ ಹೊಸ ಸಹಕಾರಿ ಟ್ಯಾಕ್ಸಿ(Taxi) ಸೇವೆ ಆರಂಭ : ಚಾಲಕರಿಗೆ ನೇರ ಲಾಭ ತಲುಪಿಸಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಭಾರತದಲ್ಲಿ ಬಹುಜನರಿಗೆ ಸ್ವಾವಲಂಬನೆಯ ಹೊಸ ಅಸ್ತಿತ್ವ ನೀಡುವ ಪ್ರಯತ್ನದಲ್ಲಿ, ಕೇಂದ್ರ ಸರ್ಕಾರ ಸಹಕಾರಿ ಮಾದರಿಯ ಟ್ಯಾಕ್ಸಿ ಸೇವೆಯನ್ನು ಪರಿಚಯಿಸಲು ಸಜ್ಜಾಗಿದೆ. ಸಹಕಾರಿಯ ತತ್ವದಡಿಯಲ್ಲಿ, ಈ ಸೇವೆಯ ಲಾಭಗಳು ನೇರವಾಗಿ ಚಾಲಕರಿಗೆ(drivers) ತಲುಪಲಿದ್ದು, ಮಧ್ಯವರ್ತಿಗಳ ಹಸ್ತಕ್ಷೇಪವನ್ನು ತಡೆಯಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಸಹಕಾರ ಸಚಿವ ಅಮಿತ್ ಶಾ(Minister Amit Shah) ಸಂಸತ್ತಿನಲ್ಲಿ ಈ ಮಹತ್ವಾಕಾಂಕ್ಷಿ
Categories: ಸರ್ಕಾರಿ ಯೋಜನೆಗಳು -
ನರೇಗಾ ಕಾರ್ಮಿಕರಿಗೆ ಶುಭಸುದ್ದಿ ಯುಗಾದಿಗೆ ಬಂಪರ್ ಗಿಫ್ಟ್: ಏಪ್ರಿಲ್ 1 ರಿಂದ ದಿನಕ್ಕೆ ಕೂಲಿ ₹370ರೂಪಾಯಿಗೆ ಏರಿಕೆ!

ನರೇಗಾ ಕಾರ್ಮಿಕರಿಗೆ ಶುಭಸುದ್ದಿ: ಏಪ್ರಿಲ್ 1 ರಿಂದ ದಿನಕ್ಕೆ ಕೂಲಿ ₹370ಕ್ಕೆ ಹೆಚ್ಚಳ! ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೀಡಲಾಗುವ ದೈನಂದಿನ ಕೂಲಿಯನ್ನು ಏಪ್ರಿಲ್ 1 ರಿಂದ ₹370ಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ, ಬೇಸಿಗೆ ಕಾಲದಲ್ಲಿ ಗ್ರಾಮೀಣ ಪ್ರದೇಶಗಳ ಜನರಿಗೆ ನಿರಂತರ ಕೆಲಸದ ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್ ತಿಳಿಸಿದ್ದಾರೆ. ಪ್ರಸ್ತುತ ವರ್ಷದಲ್ಲಿ ನರೇಗಾ ಯೋಜನೆಯಡಿ ₹349 ಕೂಲಿ ನೀಡಲಾಗುತ್ತಿದ್ದು, ಇದನ್ನು ₹370ಕ್ಕೆ ಹೆಚ್ಚಿಸಿ, 2025-26 ಆರ್ಥಿಕ ವರ್ಷದಿಂದ
Categories: ಸರ್ಕಾರಿ ಯೋಜನೆಗಳು -
ಏ.1 ರಿಂದ ರಾಜ್ಯದಲ್ಲಿ ₹3,421 ಬೆಂಬಲ ಬೆಲೆಯಡಿ ಬಿಳಿಜೋಳ ಖರೀದಿಗೆ ಸರ್ಕಾರದ ನಿರ್ಧಾರ.! ಇಲ್ಲಿದೆ ಮಾಹಿತಿ

ಧಾರವಾಡ ಜಿಲ್ಲೆ ರೈತರಿಗೆ ಮತ್ತೊಂದು ಸುವರ್ಣಾವಕಾಶ: ಎಫ್.ಎ.ಕ್ಯೂ. ಗುಣಮಟ್ಟದ ಬಿಳಿ ಜೋಳ ಖರೀದಿ ಏಪ್ರಿಲ್ 1ರಿಂದ ಆರಂಭ ಕೃಷಿಕರು (Formers) ತಮ್ಮ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸಿಕೊಳ್ಳಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳ (White corn) ಖರೀದಿಯೂ ಅದರಲ್ಲಿ ಪ್ರಮುಖ ಹಂತ. ರೈತರು ತಮ್ಮ ಉತ್ಪನ್ನವನ್ನು ನಿಗದಿತ ಬೆಲೆಗೆ ಮಾರಾಟ ಮಾಡಲು ಸರ್ಕಾರವು (Government) ಮಾರ್ಚ್ 25, 2025ರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಲಿದೆ. ನಿಗದಿತ ಅವಧಿಯಲ್ಲಿ ನೋಂದಾಯಿಸಿಕೊಂಡ ರೈತರಿಂದ ಏಪ್ರಿಲ್
Categories: ಸರ್ಕಾರಿ ಯೋಜನೆಗಳು -
Post Office Scheme: ಬರೋಬ್ಬರಿ 32 ಸಾವಿರ ರೂ. ಬಡ್ಡಿ..! ಪೋಸ್ಟ್ ಆಫೀಸ್ʼನ ಬೆಸ್ಟ್ ಸ್ಕೀಮ್ !

ಮಹಿಳೆಯರಿಗಾಗಿ ಬಂಪರ್ ಅವಕಾಶ: 2 ಲಕ್ಷ FD ಇಟ್ರೆ 32,000 ರೂ. ಖಾತರಿ ಬಡ್ಡಿ – ಪೋಸ್ಟ್ ಆಫೀಸ್ನ ಸ್ಪೆಷಲ್ ಯೋಜನೆ! ಕೇಂದ್ರ ಸರ್ಕಾರವು ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಭವಿಷ್ಯದ ಸುರಕ್ಷತೆಗೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (Mahila Samman Savings Certificate, MSSC) ಎಂಬ ವಿಶಿಷ್ಟ ಯೋಜನೆಯನ್ನು 2023ರಲ್ಲಿ ಪರಿಚಯಿಸಿದೆ. ಈ ಯೋಜನೆಯ ಪ್ರಮುಖ ಆಕರ್ಷಣೆ ಏನೆಂದರೆ, ಇದು ಮಹಿಳೆಯರಿಗಾಗಿ ಮಾತ್ರ(Only for women). ಮಹಿಳೆಯರು, ತಾಯಿ, ಅಥವಾ ಮಗಳ ಹೆಸರಿನಲ್ಲಿ ಈ ಯೋಜನೆಯಲ್ಲಿ
Categories: ಸರ್ಕಾರಿ ಯೋಜನೆಗಳು -
ರಾಜ್ಯದ ಮಹಿಳೆಯರಿಗೆ ಬರೋಬ್ಬರಿ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ.! ಇಲ್ಲಿದೆ ವಿವರ

ಮಹಿಳಾ ಸಬಲೀಕರಣವು ಯಾವುದೇ ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಅತ್ಯವಶ್ಯಕ. ಇದನ್ನು ಅರಿತು, ಕೇಂದ್ರ ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲೆಂದೇ ಲಖಪತಿ ದೀದಿ ಯೋಜನೆಯನ್ನು (Lakhpati Didi Yojana) ಜಾರಿಗೆ ತಂದಿದೆ. ಈ ಯೋಜನೆಯ ಉದ್ದೇಶ, ಮಹಿಳೆಯರಿಗೆ ಉದ್ಯಮ ಆರಂಭಿಸಲು ಅಗತ್ಯವಿರುವ ಹಣಕಾಸು ಮತ್ತು ತರಬೇತಿ ನೀಡುವ ಮೂಲಕ ಅವರನ್ನು ಉದ್ಯಮಿಗಳನ್ನಾಗಿ ಪರಿವರ್ತಿಸುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸರ್ಕಾರಿ ಯೋಜನೆಗಳು -
5 ಲಕ್ಷ ರೂ. ಚಿಕಿತ್ಸೆ ಸಿಗುವ ಯಶಸ್ವಿನಿ ಯೋಜನೆ ನೋಂದಣಿ & ನವೀಕರಣಕ್ಕೆ ಮಾರ್ಚ್ 31 ಕೊನೆಯ ದಿನ.!

ಯಶಸ್ವಿನಿ ಯೋಜನೆ 2024-25: ಹೊಸ ನೋಂದಣಿ ಮತ್ತು ನವೀಕರಣಕ್ಕೆ ಮಾರ್ಚ್ 31 ಕೊನೆಯ ದಿನ ಬೆಂಗಳೂರು: ಕರ್ನಾಟಕ ಸರ್ಕಾರ ಸಹಕಾರ ಇಲಾಖೆ ಮೂಲಕ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗಾಗಿ ಹೊಸ ನೋಂದಣಿ ಮತ್ತು ನವೀಕರಣ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಯೋಜನೆಯಡಿ ಸದಸ್ಯತ್ವ ಪಡೆಯಲು ಅಥವಾ ನವೀಕರಣ ಮಾಡಲು ಮಾರ್ಚ್ 31, 2025 ಕೊನೆಯ ದಿನಾಂಕವಾಯಿತು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಶಸ್ವಿನಿ
Categories: ಸರ್ಕಾರಿ ಯೋಜನೆಗಳು
Hot this week
-
SSLC ಫಲಿತಾಂಶ 2026: ನಾಳೆ ಪ್ರಕಟ – ಚೆಕ್ ಮಾಡುವ ವಿಧಾನ ಇಲ್ಲಿದೆ
-
ಅಡಿಕೆ ಬೆಲೆ ಏರಿಕೆ: ಶಿವಮೊಗ್ಗ, ಚನ್ನಗಿರಿ ಮಾರುಕಟ್ಟೆ ಇಂದಿನ ದರ ಎಷ್ಟು?
-
ಗೃಹಜ್ಯೋತಿ ಡಿ-ಲಿಂಕ್ ಗೈಡ್: ಹೊಸ ಮನೆಗೆ ಉಚಿತ ವಿದ್ಯುತ್ ಹೇಗೆ ವರ್ಗಾಯಿಸಬೇಕು?
-
ಭೂ ಪರಿವರ್ತನೆ ನಿಯಮ: 30 ದಿನ ಗಡುವು – ತಡವಾದರೆ ಡೀಮ್ಡ್ ಕನ್ವರ್ಶನ್ ಅನ್ವಯ – ಕಂದಾಯ ಇಲಾಖೆ ಆದೇಶ
-
SSLC ಫಲಿತಾಂಶ 2026: ಹೈಕೋರ್ಟ್ ಆದೇಶದ ಬಳಿಕ ರಿಸಲ್ಟ್ ಬಿಡುಗಡೆಗೆ ಸರ್ಕಾರ ತಯಾರಿ – ಯಾವಾಗ?
Topics
Latest Posts
- SSLC ಫಲಿತಾಂಶ 2026: ನಾಳೆ ಪ್ರಕಟ – ಚೆಕ್ ಮಾಡುವ ವಿಧಾನ ಇಲ್ಲಿದೆ

- ಅಡಿಕೆ ಬೆಲೆ ಏರಿಕೆ: ಶಿವಮೊಗ್ಗ, ಚನ್ನಗಿರಿ ಮಾರುಕಟ್ಟೆ ಇಂದಿನ ದರ ಎಷ್ಟು?

- ಗೃಹಜ್ಯೋತಿ ಡಿ-ಲಿಂಕ್ ಗೈಡ್: ಹೊಸ ಮನೆಗೆ ಉಚಿತ ವಿದ್ಯುತ್ ಹೇಗೆ ವರ್ಗಾಯಿಸಬೇಕು?

- ಭೂ ಪರಿವರ್ತನೆ ನಿಯಮ: 30 ದಿನ ಗಡುವು – ತಡವಾದರೆ ಡೀಮ್ಡ್ ಕನ್ವರ್ಶನ್ ಅನ್ವಯ – ಕಂದಾಯ ಇಲಾಖೆ ಆದೇಶ

- SSLC ಫಲಿತಾಂಶ 2026: ಹೈಕೋರ್ಟ್ ಆದೇಶದ ಬಳಿಕ ರಿಸಲ್ಟ್ ಬಿಡುಗಡೆಗೆ ಸರ್ಕಾರ ತಯಾರಿ – ಯಾವಾಗ?


