Category: ಸರ್ಕಾರಿ ಯೋಜನೆಗಳು
-
ಕೇಂದ್ರದಿಂದ 30 ಕೋಟಿ ಕಾರ್ಮಿಕರಿಗೆ ದೀಪಾವಳಿಯ ಬಂಪರ್ ಗಿಫ್ಟ್.!

ಕೇಂದ್ರ ಸರ್ಕಾರದಿಂದ ದೀಪಾವಳಿಯ ಬಂಪರ್ ಗಿಫ್ಟ್, ಆಲ್-ಇನ್-ಒನ್ ಪರಿಹಾರ ಘೋಷಿಸಿದ ಸರ್ಕಾರ. ಕೇಂದ್ರ ಸರ್ಕಾರವು (Central government) ಇದೀಗ 30 ಕೋಟಿ ಕಾರ್ಮಿಕರಿಗೆ ದೀಪಾವಳಿಯ ಬಂಪರ್ ಗಿಫ್ಟ್ ನೀಡಿದೆ. ಹೌದು, ಅಸಂಘಟಿತ ವಲಯದ ಕಾರ್ಮಿಕರಿಗೆ ಅಂದರೆ ದೇಶಾದ್ಯಂತ ಸಣ್ಣ ಅಂಗಡಿ, ಮನೆ, ಗುತ್ತಿಗೆಗಳಲ್ಲಿ ದುಡಿಯುವವರಿಗೆ ಸರ್ಕಾರವು ಮಹತ್ತರದ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ. ಇದಕ್ಕಾಗಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಇಶ್ರಮ್ – ಒನ್
Categories: ಸರ್ಕಾರಿ ಯೋಜನೆಗಳು -
Free Car Scheme: ಸ್ವಂತ ಉದ್ಯೋಗಕ್ಕೆ ಕಾರ್, ಗೂಡ್ಸ್ ವಾಹನ ಖರೀದಿಸಲು 4 ಲಕ್ಷ ಸಬ್ಸಿಡಿ!

ಸ್ವಾವಲಂಭಿ ಸಾರಥಿ ಯೋಜನೆ: ನಿರುದ್ಯೋಗಿ ಯುವಕರಿಗೆ ಆಟೋ/ಟ್ಯಾಕ್ಸಿ/ಸರಕು ವಾಹನ ಖರೀದಿ ಸಬ್ಸಿಡಿ: ಕರ್ನಾಟಕ ರಾಜ್ಯದ ನಿರುದ್ಯೋಗಿ ಯುವಕರಿಗೆ ಸರ್ಕಾರದಿಂದ ಸ್ವಂತ ಉದ್ಯೋಗ ಆರಂಭಿಸಲು ಸುವರ್ಣ ಅವಕಾಶ ಸಿಕ್ಕಿದ್ದು, “ಸ್ವಾವಲಂಭಿ ಸಾರಥಿ” ಯೋಜನೆಯಡಿ (Swavalambi Sarathi Scheme) ಟ್ಯಾಕ್ಸಿ ಅಥವಾ ಸರಕು ವಾಹನ ಖರೀದಿಸಲು ಸರ್ಕಾರದ ನಿಂದ ಸಬ್ಸಿಡಿಯನ್ನು (Subsidy) ನೀಡಲಾಗುತ್ತಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅಗತ್ಯ ದಾಖಲೆಗಳ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಸರ್ಕಾರಿ ಯೋಜನೆಗಳು -
Free Borewell: ರಾಜ್ಯ ಸರ್ಕಾರ ದಿಂದ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!

ರೈತರಿಗೆ ಬೋರ್ವೆಲ್ (Borewell Scheme) ಕೊರಿಸಲು ಸಹಾಯ ಮಾಡುವ ಈ ಯೋಜನೆಗೆ ಅರ್ಜಿ ಆಹ್ವಾನ.! ಈ ಯೋಜನೆಯಡಿಯಲ್ಲಿ ಸಿಗುತ್ತದೆ 3.75 ಲಕ್ಷ ಸಹಾಯಧನ. ಭೂಮಿಯ ಮೇಲೆ ನೀರು ಅತ್ಯಮೂಲ್ಯವಾಗಿರುವಂತದ್ದು, ಅದರಲ್ಲೂ ರೈತರಿಗೆ ಕೃಷಿ(Agriculture) ಮಾಡಲು ಬಹಳ ಮುಖ್ಯವಾಗಿ ಬೇಕಾಗಿರುವುದು ನೀರು. ನೀರು ಇಲ್ಲದೆ ಯಾವ ಕೃಷಿ ಮಾಡಲು ಅಸಾಧ್ಯ. ಬರಗಾಲದ ಸಮಯದಲ್ಲಿ ರೈತಪಡುವ ಕಷ್ಟ ಹೇಳತಿರದು. ಕೇವಲ ಮಳೆಯನ್ನೇ ನಂಬಿಕೊಂಡು ಕೃಷಿ ಮಾಡಲು ಅಸಾಧ್ಯ. ಆದ್ದರಿಂದ ರೈತ ಕೃಷಿ ಚಟುವಟಿಕೆಗಳಿಗೆ ಬೋರ್ವೆಲ್ ಗಳನ್ನು ಕೊರೆಸಿ ನೀರನ್ನು ಸಸ್ಯಗಳಿಗೆ
Categories: ಸರ್ಕಾರಿ ಯೋಜನೆಗಳು -
ಕೇಂದ್ರದ ಉಚಿತ ಮನೆ, ‘ಪಿಎಂ ಆವಾಸ್ ಯೋಜನೆ’ ಗೆ ಅರ್ಜಿ ಸಲ್ಲಿಸುವುದು ಹೇಗೆ..?

ಸ್ವಂತ ಮನೆ(Own House) ಹೊಂದುವುದು ಪ್ರತಿಯೊಬ್ಬರ ಗುರಿಯಾಗಿರುತ್ತದೆ, ಆದರೆ ಮನೆ ಕಟ್ಟುವುದಕ್ಕೆ ಬಂದಾಗ ಹಣದ ಪ್ರಮಾಣ ಭಾರೀ ಇರುವುದರಿಂದ ಹಲವರ ಕನಸು ಅಪೂರ್ಣವಾಗಿಯೇ ಉಳಿಯುತ್ತದೆ. ಇಂದಿನ ದಿನಗಳಲ್ಲಿ ಮನೆ ಕಟ್ಟಲು, ಅತಿದೊಡ್ಡ ವೆಚ್ಚದ ಕಾರಣವಾಗುವುದು ಸಾಮಾನ್ಯವಾಗಿದೆ. ಆದರೆ, ಸ್ವಂತ ಮನೆ ಕಟ್ಟಲು ಇನ್ನು ಚಿಂತಿಸುವ ಅವಶ್ಯಕತೆ ಇಲ್ಲ! ಕೇಂದ್ರ ಸರ್ಕಾರದ ಹೊಸ ಯೋಜನೆಯು ನಿಮ್ಮ ಕನಸನ್ನು ಸಾಕಾರಗೊಳಿಸಲು ಸಹಾಯ ಮಾಡುವುದಕ್ಕೆ ಬಂದಿದೆ. ಏನದು ಯೋಜನೆ? ಹೇಗೆ ಇದು ನಿಮಗೆ ಪ್ರಯೋಜನಕಾರಿಯಾಗಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿ
Categories: ಸರ್ಕಾರಿ ಯೋಜನೆಗಳು -
ಅನ್ನಭಾಗ್ಯ ಡಿಬಿಟಿ ಗುಡ್ ನ್ಯೂಸ್ , ಈ ದಿನ ಪೆಂಡಿಂಗ್ ಹಣ ಜಮಾ – ಸಚಿವ ಮುನಿಯಪ್ಪ

ಬಿಪಿಎಲ್ ಫಲಾನುಭವಿಗಳಿಗೆ ಗುಡ್ ನ್ಯೂಸ್, ಅನ್ನಭಾಗ್ಯ ಯೋಜನೆಯ ಡಿಬಿಟಿ ಹಣ ಬಿಡುಗಡೆ ಬಗ್ಗೆ ಇಲ್ಲಿದೆ ಮಾಹಿತಿ…! ಕಾಂಗ್ರೆಸ್ ಸರ್ಕಾರದ (Congress government) ಪಂಚ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆ (Annabhagya Yojana) ಕೂಡ ಒಂದು. ಅನ್ನಭಾಗ್ಯ ಯೋಜನೆಯ ಪ್ರತಿಯೊಬ್ಬ ಫಲಾನುಭವಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ ಸಿಗುತ್ತದೆ, ಇನ್ನು ಮುಂದೆ ತಿಂಗಳಿಗೆ 10 ಕೆಜಿ ಅಕ್ಕಿ ಸಿಗುತ್ತದೆ . ಈ ಯೋಜನೆಯನ್ನು ಕರ್ನಾಟಕ ಉಚಿತ ಅಕ್ಕಿ ವಿತರಣಾ ಯೋಜನೆ ಎಂದೂ ಕರೆಯುತ್ತಾರೆ. ಮತ್ತು ಇದು ಸಮಾಜದ ದುರ್ಬಲ
Categories: ಸರ್ಕಾರಿ ಯೋಜನೆಗಳು -
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ವಿಮಾ ಪಡೆಯಲು ಅರ್ಜಿ ಆಹ್ವಾನ

ರಾಜ್ಯ ಸರ್ಕಾರದಿಂದ 20 ವರ್ಗಗಳ ಕಾರ್ಮಿಕರಿಗೆ ಗುಡ್ ನ್ಯೂಸ್. ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ’ ಯೋಜನೆಯಡಿ (Ambedkar Karmika Sahaya Hastha Scheme) ಅರ್ಜಿ ಆಹ್ವಾನ. ಅಸಂಘಟಿತ ಕಾರ್ಮಿಕರ (Unorganized workers) ಸಮಸ್ಯೆಗಳಿಗೆ ಸರ್ಕಾರ ಸ್ಪಂಧಿಸುತ್ತಿದ್ದು, ಈ ನಡುವೆ ಅಂಬೇಡ್ಕರ್ ಸಹಾಯ ಹಸ್ತ (Ambedkar sahaya hasta) ಯೋಜನೆಯಡಿ ಇಪ್ಪತ್ತು ಅಸಂಘಟಿಯ ಕಾರ್ಮಿಕ ವಲಯಗಳಿಗೆ ಪರಿಹಾರ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೊಂದಾಯಿಸಿಕೊಳ್ಳಲು 20
Categories: ಸರ್ಕಾರಿ ಯೋಜನೆಗಳು -
PM Internship Scheme: ನಿರುದ್ಯೋಗಿ ಯುವಕರಿಗೆ ಕೇಂದ್ರದ ಹೊಸ ಯೋಜನೆಯಲ್ಲಿ ಸಿಗುತ್ತೆ ಕೆಲಸ ..!

ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆಯು (Prime Minister’s Internship Scheme) ಭಾರತ ಸರ್ಕಾರದ ಒಂದು ಕಾರ್ಯತಂತ್ರದ ಉಪಕ್ರಮವಾಗಿ ನಿರುದ್ಯೋಗದ ಪ್ರಮುಖ ಸಮಸ್ಯೆಯನ್ನು ನಿಭಾಯಿಸಲು ವಿಶೇಷವಾಗಿ ಯುವಜನರಲ್ಲಿ ಹೊರಹೊಮ್ಮಿದೆ. ನಿರುದ್ಯೋಗವು ರಾಷ್ಟ್ರೀಯ ಚರ್ಚೆಗಳಲ್ಲಿ ಪುನರಾವರ್ತಿತ ವಿಷಯವಾಗಿದೆ, ವಿಶೇಷವಾಗಿ ಚುನಾವಣಾ ಋತುಗಳಲ್ಲಿ, ಮತ್ತು ಕೇಂದ್ರ ಸರ್ಕಾರವು ಈಗ ಯುವ ನಿರುದ್ಯೋಗ ದರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಉದ್ದೇಶಿತ ಕ್ರಮಗಳನ್ನು ಪರಿಚಯಿಸುವ ಮೂಲಕ ಪ್ರತಿಕ್ರಿಯಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸರ್ಕಾರಿ ಯೋಜನೆಗಳು -
ಬರೋಬ್ಬರಿ 71 ಲಕ್ಷ ರೂಪಾಯಿ ರಿಟರ್ನ್ ಸಿಗುವ ಈ ಪೋಸ್ಟ್ ಆಫೀಸ್ ಹೊಸ ಸ್ಕೀಮ್..!

ಸುಕನ್ಯಾ ಸಮೃದ್ಧಿ ಯೋಜನೆ: ಮಹಿಳೆಯರ ಆರ್ಥಿಕ ಭವಿಷ್ಯಕ್ಕಾಗಿ ಲಾಭದಾಯಕ ಹೂಡಿಕೆ ಯೋಜನೆ. ಇತ್ತೀಚಿನ ವರ್ಷಗಳಲ್ಲಿ, ಜನರು ಹೆಚ್ಚಿನ ಆದಾಯವನ್ನು ಪಡೆಯಲು ಪರ್ಯಾಯ ಹೂಡಿಕೆ ಮಾರ್ಗಗಳನ್ನು ಅನ್ವೇಷಿಸುತ್ತಿದ್ದಾರೆ. ಷೇರು ಮಾರುಕಟ್ಟೆಯು(Share market) ಜನಪ್ರಿಯತೆಯನ್ನು ಗಳಿಸುತ್ತಿರುವಾಗ, ಇನ್ನೂ ಅನೇಕರು ತಮ್ಮ ಸ್ಥಿರತೆ ಮತ್ತು ತೆರಿಗೆ ಪ್ರಯೋಜನಗಳಿಗಾಗಿ ಸರ್ಕಾರದ ಯೋಜನೆಗಳನ್ನು ಬಯಸುತ್ತಾರೆ. ಈ ಸರ್ಕಾರಿ ಯೋಜನೆಗಳಲ್ಲಿ, ಸುಕನ್ಯಾ ಸಮೃದ್ಧಿ ಯೋಜನೆ (SSY) ವಿಶೇಷವಾಗಿ ಮಹಿಳೆಯರು ಮತ್ತು ಯುವತಿಯರಿಗೆ ಹೆಚ್ಚು ಪ್ರಯೋಜನಕಾರಿ ಉಳಿತಾಯ ಕಾರ್ಯಕ್ರಮವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಸರ್ಕಾರಿ ಯೋಜನೆಗಳು -
5 ಲಕ್ಷ ರೂ. ವರೆಗೆ ಚಿಕಿತ್ಸೆ & ವಿಮಾ ಸೌಲಭ್ಯದ ‘ಆಯುಷ್ಮಾನ್’ ನೋಂದಣಿ ಈಗಲೇ ಮಾಡಿ

5 ಲಕ್ಷ ರೂ. ವರೆಗೆ ಚಿಕಿತ್ಸೆ ಪ್ರತ್ಯೇಕ ವಿಮಾ ಸೌಲಭ್ಯವನ್ನು (Insurance facility) ಆಯುಷ್ಮಾನ್ ಯೋಜನೆಯಲ್ಲಿ ಪಡೆಯಬಹುದು. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಎಂದೂ ಕರೆಯಲ್ಪಡುವ ಆಯುಷ್ಮಾನ್ ಭಾರತ್ ಯೋಜನೆಯು (Ayushman Bharat Scheme) ಆರೋಗ್ಯ ಸೌಲಭ್ಯಗಳ ಅಗತ್ಯವಿರುವ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಯೋಜನೆಯಾಗಿದೆ. PMJAY ಯೋಜನೆಯನ್ನು ಪ್ರಧಾನ ಮಂತ್ರಿಯವರು ಆರಂಭಿಸಿದ್ದು, ಈ ಆರೋಗ್ಯ ವಿಮಾ ಯೋಜನೆಯು ಭಾರತದಲ್ಲಿ ಸುಮಾರು ಐವತ್ತು ಕೋಟಿ ನಾಗರಿಕರನ್ನು ಒಳಗೊಂಡಿದೆ. ಆಯುಷ್ಮಾನ್
Categories: ಸರ್ಕಾರಿ ಯೋಜನೆಗಳು
Hot this week
-
ನೂರಾರು ವರ್ಷ ಬದುಕಬೇಕೆ? ಆರೋಗ್ಯವಾಗಿರಲು ಜಿಮ್ ಬೇಡ, ಡಯಟ್ ಬೇಡ; ಈ ಸರಳ ಸೂತ್ರಗಳನ್ನು ಪಾಲಿಸಿದರೆ ಸಾಕು!
-
ಹೊಸ ವರ್ಷಕ್ಕೆ ಹೊಸ ಫೋನ್ ಬೇಕಾ? 200MP ಕ್ಯಾಮೆರಾ ಮತ್ತು ಬಲಿಷ್ಠ ಬ್ಯಾಟರಿ ಇರೋ ಈ ಫೋನ್ಗಳ ಸೇಲ್ ದಿನಾಂಕ ಫಿಕ್ಸ್!
-
ಮನೆಯಲ್ಲಿ ದೂಳು, ಮಕ್ಕಳಿಗೆ ಕೆಮ್ಮು ಜಾಸ್ತಿ ಆಗ್ತಿದ್ಯಾ? ಕೇವಲ ₹4,300 ಕ್ಕೆ ಅಮೆಜಾನ್ನಲ್ಲಿದೆ ಶಾಶ್ವತ ಪರಿಹಾರ!
-
Love Marriage: ಅನ್ಯ ಧರ್ಮದವರನ್ನು ಮದುವೆಯಾದ ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲವೇ? ಸುಪ್ರೀಂ ಕೋರ್ಟ್ ಕೊಟ್ಟ ಬಿಗ್ ಜಡ್ಜ್ಮೆಂಟ್ ಇಲ್ಲಿದೆ.
-
ಬೆಂಗಳೂರಿಗೆ ಮಳೆ, ಉತ್ತರ ಕರ್ನಾಟಕಕ್ಕೆ ನಡುಕ; ಜ.17 ರವರೆಗೂ ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
Topics
Latest Posts
- ನೂರಾರು ವರ್ಷ ಬದುಕಬೇಕೆ? ಆರೋಗ್ಯವಾಗಿರಲು ಜಿಮ್ ಬೇಡ, ಡಯಟ್ ಬೇಡ; ಈ ಸರಳ ಸೂತ್ರಗಳನ್ನು ಪಾಲಿಸಿದರೆ ಸಾಕು!

- ಹೊಸ ವರ್ಷಕ್ಕೆ ಹೊಸ ಫೋನ್ ಬೇಕಾ? 200MP ಕ್ಯಾಮೆರಾ ಮತ್ತು ಬಲಿಷ್ಠ ಬ್ಯಾಟರಿ ಇರೋ ಈ ಫೋನ್ಗಳ ಸೇಲ್ ದಿನಾಂಕ ಫಿಕ್ಸ್!

- ಮನೆಯಲ್ಲಿ ದೂಳು, ಮಕ್ಕಳಿಗೆ ಕೆಮ್ಮು ಜಾಸ್ತಿ ಆಗ್ತಿದ್ಯಾ? ಕೇವಲ ₹4,300 ಕ್ಕೆ ಅಮೆಜಾನ್ನಲ್ಲಿದೆ ಶಾಶ್ವತ ಪರಿಹಾರ!

- Love Marriage: ಅನ್ಯ ಧರ್ಮದವರನ್ನು ಮದುವೆಯಾದ ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲವೇ? ಸುಪ್ರೀಂ ಕೋರ್ಟ್ ಕೊಟ್ಟ ಬಿಗ್ ಜಡ್ಜ್ಮೆಂಟ್ ಇಲ್ಲಿದೆ.

- ಬೆಂಗಳೂರಿಗೆ ಮಳೆ, ಉತ್ತರ ಕರ್ನಾಟಕಕ್ಕೆ ನಡುಕ; ಜ.17 ರವರೆಗೂ ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್


