Category: ಸರ್ಕಾರಿ ಯೋಜನೆಗಳು
-
BIG NEWS :ರಾಜ್ಯ `ಸರ್ಕಾರಿ ನೌಕರರ `ಡಿಫೈನ್ ಪಿಂಚಣಿ ಯೋಜನೆಯ’ ಬಗ್ಗೆ ಸರ್ಕಾರದಿಂದ ಸುತ್ತೋಲೆ ಮಹತ್ವದ ಆದೇಶ|ತಪ್ಪದೇ ತಿಳಿದುಕೊಳ್ಳಿ

ಮುಖ್ಯ ವಿವರಗಳು: ಕರ್ನಾಟಕ ಸರ್ಕಾರವು ಹಿಂದಿನ ಡಿಫೈನ್ ಪಿಂಚಣಿ ಯೋಜನೆಗೆ (Defined Pension Scheme) ಒಳಪಟ್ಟ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 247-A ಅನ್ವಯವಾಗಿ, ನೌಕರರ ಅರ್ಹತಾದಾಯಕ ಸೇವೆಯನ್ನು ಪಿಂಚಣಿ ಸೌಲಭ್ಯಕ್ಕಾಗಿ ಪರಿಗಣಿಸಲು ಹೊಸ ಆದೇಶ ಹೊರಡಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾವಾಗ ಈ ಯೋಜನೆ ಜಾರಿಗೆ ಬಂದಿದೆ? ವಿಶೇಷ ಸಂದರ್ಭಗಳಿಗೆ ಸಡಿಲಿಕೆ: ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ, 1.4.2006 ರ ನಂತರ ನೇಮಕಗೊಂಡ ನೌಕರರನ್ನು ಸಹ ಡಿಫೈನ್
Categories: ಸರ್ಕಾರಿ ಯೋಜನೆಗಳು -
ಇಲ್ಲಿ ಕೇಳಿ:ಈ ಯೋಜನೆಯಡಿ ಮನೆ ನಿರ್ಮಾಣಕ್ಕೆ ನಿಮಗೆ ಸಿಗುತ್ತೆ 90% ಸಹಾಯಧನ ಈಗಲೇ ಅರ್ಜಿ ಹಾಕಿ ಹಣ ಪಡೆದುಕೊಳ್ಳಿ

ಜಿಲ್ಲಾ ಮೀನುಗಾರಿಕೆ ಇಲಾಖೆಯು 2025-26ನೇ ಸಾಲಿನ ಮತ್ಸ್ಯಾಶ್ರಯ ಯೋಜನೆಯಡಿ ವಸತಿ ರಹಿತ ಮೀನುಗಾರರಿಗೆ ಮನೆ ನಿರ್ಮಾಣಕ್ಕಾಗಿ ಆರ್ಥಿಕ ಸಹಾಯಧನ ನೀಡಲಿದೆ. ಈ ಯೋಜನೆಯಡಿ ಶಿವಮೊಗ್ಗ ನಗರ/ಗ್ರಾಮಾಂತರ ಪ್ರದೇಶ ಮತ್ತು ಜಿಲ್ಲೆಯ ಎಲ್ಲಾ 7 ತಾಲೂಕುಗಳಿಗೆ ತಲಾ 25 ಮನೆಗಳ ನಿರ್ಮಾಣಕ್ಕೆ ಗುರಿ ಹಾಕಲಾಗಿದೆ. ಇದರಲ್ಲಿ 19 ಸಾಮಾನ್ಯ ವರ್ಗ, 4 ಪರಿಶಿಷ್ಟ ಜಾತಿ (ಪ.ಜಾ) ಮತ್ತು 2 ಪರಿಶಿಷ್ಟ ಪಂಗಡ (ಪ.ಪಂ) ಮೀನುಗಾರರಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸರ್ಕಾರಿ ಯೋಜನೆಗಳು -
Gruhalakshmi : ಗೃಹಲಕ್ಷ್ಮಿ ಪೆಂಡಿಂಗ್ 6000 ಹಣ ಈ ಜಿಲ್ಲೆಗೆ ಜಮಾ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

6000 ಗೃಹ ಲಕ್ಷ್ಮಿ ಹಣ ಬಿಡುಗಡೆಗೆ ಕೊನೆಗೂ ಸ್ಪಷ್ಟತೆ: ಮಹಿಳಾ ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಿದ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಕರ್ನಾಟಕ ಸರ್ಕಾರ (Karnataka Government) 2023ರ ವಿಧಾನಸಭೆ ಚುನಾವಣೆ ವೇಳೆ ಘೋಷಿಸಿದ್ದ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದ ‘ಗೃಹ ಲಕ್ಷ್ಮಿ’ ಯೋಜನೆ(Gruhalakshmi Scheme) ಪ್ರತಿ ಗೃಹಿಣಿಗೆ ಪ್ರತಿ ತಿಂಗಳು ರೂ.2000 ನೀಡುವ ಮಹತ್ವಾಕಾಂಕ್ಷಿ ಸಾಮಾಜಿಕ ಭದ್ರತಾ ಯೋಜನೆ. ಈ ಯೋಜನೆಯು ದೇಶಾದ್ಯಾಂತ ಗಮನ ಸೆಳೆದಿದ್ದು, ಲಕ್ಷಾಂತರ ಮಹಿಳಾ ಫಲಾನುಭವಿಗಳಿಗೆ ಆರ್ಥಿಕ ನಿರಾಳತೆ ಒದಗಿಸುವ ಗುರಿಯನ್ನು ಹೊಂದಿದೆ. ಆದರೆ
Categories: ಸರ್ಕಾರಿ ಯೋಜನೆಗಳು -
ರಾಜ್ಯ ಕೃಷಿ ಇಲಾಖೆಯಲ್ಲಿ ನೇರ ನೇಮಕಾತಿ ಅಧಿಸೂಚನೆ ಪ್ರಕಟ..! ನೀವು ಅಪ್ಲೈ ಮಾಡಿ ಇಲ್ಲಿದೆ ಮಾಹಿತಿ

ಸುವರ್ಣಾವಕಾಶ! ಕೃಷಿ ಇಲಾಖೆಯಲ್ಲಿ ನೇರ ಗುತ್ತಿಗೆ ಆಧಾರದ ಮೇಲೆ ಉದ್ಯೋಗ! 2025–26ನೇ ಸಾಲಿಗೆ ಶಿವಮೊಗ್ಗ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಆತ್ಮನಿರ್ಭರ ಕೃಷಿ ತಂತ್ರಜ್ಞಾನ ಯೋಜನೆಯಡಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಅವಕಾಶವು ಯುವ ಉದ್ಯೋಗಾರ್ಥಿಗಳಿಗೆ ಹಾಗೂ ಅನುಭವ ಹೊಂದಿದ ತಾಂತ್ರಿಕ ತಜ್ಞರಿಗೆ ತಮ್ಮ ಸಾಮರ್ಥ್ಯವನ್ನು ಮೆರೆದಿಡಲು ಉತ್ತಮ ವೇದಿಕೆಯಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮುಖ್ಯ
Categories: ಸರ್ಕಾರಿ ಯೋಜನೆಗಳು -
ವಿಕಲಚೇತನರಿಗೆ ಗುಡ್ ನ್ಯೂಸ್: ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿಗೆ ರಾಜ್ಯ ಸರ್ಕಾರದ ದೊಡ್ಡ ನಿರ್ಣಯ!

ರಾಜ್ಯದ ಅಂಗವಿಕಲ ಸಮುದಾಯಕ್ಕೆ ಸರ್ಕಾರ ಒಂದು ದೊಡ್ಡ ಸುದ್ದಿ ನೀಡಿದೆ. ಕರ್ನಾಟಕ ಸಚಿವ ಸಂಪುಟವು ಗುಂಪು-ಬಿ ಮತ್ತು ಗುಂಪು-ಎ (ಕಿರಿಯ ಶ್ರೇಣಿ) ಹುದ್ದೆಗಳಲ್ಲಿ ಮುಂಬಡ್ತಿ ನೀಡುವಾಗ 4% ಮೀಸಲಾತಿ ಕಲ್ಪಿಸುವ ನಿರ್ಣಯಕ್ಕೆ ಅನುಮೋದನೆ ನೀಡಿದೆ. ಇದು ಅಂಗವಿಕಲ ವ್ಯಕ್ತಿಗಳಿಗೆ ಸರ್ಕಾರಿ ನೌಕರಿಯಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ದಿಶೆಯಲ್ಲಿ ಒಂದು ಮಹತ್ವದ ಹೆಜ್ಜೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸಚಿವ ಸಂಪುಟದ ನಿರ್ಣಯದ ವಿವರ ಈ ನಿರ್ಣಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ
Categories: ಸರ್ಕಾರಿ ಯೋಜನೆಗಳು -
ರೈತರಿಗೆ ಕೃಷಿ ಹೊಂಡ ನಿರ್ಮಾಣಕ್ಕೆ ಕೃಷಿ ಇಲಾಖೆಯಿಂದ 90% ಸಹಾಯಧನ:ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಪ್ರಕ್ರಿಯೆ

ಕೃಷಿ ಹೊಂಡ ಯೋಜನೆ 2025: ಲಾಭಗಳು, ಅರ್ಹತೆ ಮತ್ತು ಅರ್ಜಿ ಮಾಡುವ ವಿಧಾನ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು “ಕೃಷಿ ಭಾಗ್ಯ ಯೋಜನೆ” ಅಡಿಯಲ್ಲಿ ರೈತರಿಗೆ ಕೃಷಿ ಹೊಂಡ ನಿರ್ಮಾಣಕ್ಕೆ (Farm Pond Subsidy) 90% ರಷ್ಟು ಸಹಾಯಧನ ನೀಡುತ್ತಿದೆ. ಈ ಯೋಜನೆಯ ಮೂಲಕ ರೈತರು ತಮ್ಮ ಜಮೀನಿನಲ್ಲಿ ನೀರಿನ ಸಂಗ್ರಹಣೆ ಮಾಡಿಕೊಂಡು ಬೇಸಿಗೆ ಕಾಲದಲ್ಲಿ ಬೆಳೆಗಳಿಗೆ ನೀರು ಒದಗಿಸಬಹುದು. ಇಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಸಂಬಂಧಿಸಿದ ಸಬ್ಸಿಡಿ, ಅರ್ಜಿ ಪ್ರಕ್ರಿಯೆ, ಅಗತ್ಯ ದಾಖಲೆಗಳು ಮತ್ತು ಯೋಜನೆಯ ವಿವರಗಳು ನೀಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಸರ್ಕಾರಿ ಯೋಜನೆಗಳು -
ಕಾರ್ಮಿಕರಿಗೆ ಗುಡ್ ನ್ಯೂಸ್:ಕಾರ್ಮಿಕರ ಮದುವೆ ಅಥವಾ ಮಕ್ಕಳ ಮದುವೆಗೆ ಸರ್ಕಾರದಿಂದ ರೂ.60000 ಸಹಾಯಧನ!ಇಲ್ಲಿದೆ ವಿವರ

ಮದುವೆ ಸಹಾಯಧನ ಯೋಜನೆ – ಕರ್ನಾಟಕ ಸರ್ಕಾರದ ಸಿಹಿ ಸುದ್ದಿ! ಕರ್ನಾಟಕದ ನೋಂದಾಯಿತ ಕಾರ್ಮಿಕರಿಗೆ ಅಥವಾ ಅವರ ಮಕ್ಕಳ ಮದುವೆಗೆ ರೂ. 60,000 ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ, ಮೊದಲ ಮದುವೆ ಅಥವಾ ಕಾರ್ಮಿಕರ ಎರಡು ಅವಲಂಬಿತ ಮಕ್ಕಳ ಮದುವೆಗೆ ಆರ್ಥಿಕ ಸಹಾಯ ನೀಡಲಾಗುತ್ತದೆ. ಈ ನೆರವು ಮದುವೆ ವೆಚ್ಚವನ್ನು ಭಾಗಶಃ ಭರಿಸಲು ಸಹಕಾರಿಯಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾರಿಗೆ ಅರ್ಹತೆ
Categories: ಸರ್ಕಾರಿ ಯೋಜನೆಗಳು -
ನಾಗರೀಕರಿಗೆ ಬಂದೂಕು ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸುವ ವಿಧಾನ ಮತ್ತು ಮಾಹಿತಿ ಇಲ್ಲಿದೆ ನೋಡಿ

ಹುಬ್ಬಳ್ಳಿ-ಧಾರವಾಡದ ನಾಗರೀಕರಿಗೆ ಬಂದೂಕು ತರಬೇತಿ ಶಿಬಿರ: ಸಂಪೂರ್ಣ ಮಾಹಿತಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಘಟಕವು ನಗರದ ನಾಗರೀಕರಿಗಾಗಿ ವಿಶೇಷ ಬಂದೂಕು ತರಬೇತಿ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರದ ಮೂಲಕ ಸುರಕ್ಷತೆ ಮತ್ತು ಸಶಸ್ತ್ರ ತರಬೇತಿಯ ಬಗ್ಗೆ ನಾಗರೀಕರಿಗೆ ಜ್ಞಾನವನ್ನು ಹಂಚಲು ಉದ್ದೇಶಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾರು ಅರ್ಜಿ ಸಲ್ಲಿಸಬಹುದು? ಹುಬ್ಬಳ್ಳಿ-ಧಾರವಾಡದಲ್ಲಿ ನಿವಾಸವಿರುವ ಆಸಕ್ತ ನಾಗರೀಕರು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅಗತ್ಯವಿರುವ ಪೂರಕ
Categories: ಸರ್ಕಾರಿ ಯೋಜನೆಗಳು -
ಕೇಂದ್ರದ ಈ ಯೋಜನೆಯಲ್ಲಿ ರೈತರಿಗೆ ಸಿಗಲಿದೆ ಪ್ರತಿ ತಿಂಗಳು 3000 ಪಿಂಚಣಿ.! ನೀವೂ ಅಪ್ಲೈ ಮಾಡಿ

ಭಾರತದ ಕೃಷಿ ಆಧಾರಿತ ಗ್ರಾಮೀಣ ಆರ್ಥಿಕತಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಪಾಲು ಅಪಾರವಾಗಿದೆ. ಅವರು ದೇಶದ ಅನ್ನದಾತರಾಗಿದ್ದರೂ, ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಯ ಕೊರತೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ಪರಿಚಯಿಸಿರುವ ಪಿಎಂ ಕಿಸಾನ್ ಮಾನ್ ಧನ್ ಯೋಜನೆ ರೈತರಿಗೆ ಒಂದು ನಿಜವಾದ ಆರ್ಥಿಕ ಆಶಾಕಿರಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಉದ್ದೇಶ : ಈ ಯೋಜನೆಯ
Categories: ಸರ್ಕಾರಿ ಯೋಜನೆಗಳು
Hot this week
-
Rain Alert: ಏಪ್ರಿಲ್ 24ರವರೆಗೆ 4 ದಿನ ಭಾರೀ ಮಳೆ ಮುನ್ಸೂಚನೆ – 16 ಜಿಲ್ಲೆಗಳಿಗೆ ಅಲರ್ಟ್
-
ಅಡಿಕೆ ಬೆಲೆ ಏರಿಕೆ: ಮಾರುಕಟ್ಟೆಯಲ್ಲಿ ₹95,000 ಗಡಿ ದಾಟಿದ ದರ – ಇಂದಿನ ರೇಟ್ ವಿವರ
-
Ration Card 2026: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಹೇಗೆ? ಬೇಕಾದ ದಾಖಲೆಗಳು – ಸಂಪೂರ್ಣ ಮಾರ್ಗದರ್ಶಿ
-
ಆರ್ಟಿಇ (RTE) ಉಚಿತ ಸೀಟುಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭ (April 21) ಇಲ್ಲಿದೆ ಅಧಿಕೃತ ಲಿಂಕ್
-
LIC ಪಾಲಸಿ ಹೊಂದಿದವರಿಗೆ My LIC App: ಪ್ರೀಮಿಯಂ ಪಾವತಿ, ಸಾಲ ಸೌಲಭ್ಯ – ಎಲ್ಲವೂ ಒಂದೇ ಆಪ್ನಲ್ಲಿ
Topics
Latest Posts
- Rain Alert: ಏಪ್ರಿಲ್ 24ರವರೆಗೆ 4 ದಿನ ಭಾರೀ ಮಳೆ ಮುನ್ಸೂಚನೆ – 16 ಜಿಲ್ಲೆಗಳಿಗೆ ಅಲರ್ಟ್

- ಅಡಿಕೆ ಬೆಲೆ ಏರಿಕೆ: ಮಾರುಕಟ್ಟೆಯಲ್ಲಿ ₹95,000 ಗಡಿ ದಾಟಿದ ದರ – ಇಂದಿನ ರೇಟ್ ವಿವರ

- Ration Card 2026: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಹೇಗೆ? ಬೇಕಾದ ದಾಖಲೆಗಳು – ಸಂಪೂರ್ಣ ಮಾರ್ಗದರ್ಶಿ

- ಆರ್ಟಿಇ (RTE) ಉಚಿತ ಸೀಟುಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭ (April 21) ಇಲ್ಲಿದೆ ಅಧಿಕೃತ ಲಿಂಕ್

- LIC ಪಾಲಸಿ ಹೊಂದಿದವರಿಗೆ My LIC App: ಪ್ರೀಮಿಯಂ ಪಾವತಿ, ಸಾಲ ಸೌಲಭ್ಯ – ಎಲ್ಲವೂ ಒಂದೇ ಆಪ್ನಲ್ಲಿ


