Category: ಹಣಕಾಸು & ಬೆಲೆ

  • RBI ಹೊಸ ನಿಯಮ  ಸೈಬರ್‌ ವಂಚಕರಿಗೆ ಶಾಕ್ ಕೊಟ್ಟ ಆರ್‌ಬಿಐ!

    cyber crime

    ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿಗಳು ಹೆಚ್ಚಾಗುತ್ತಿರುವುದರಿಂದ ಸೈಬರ್ ಅಪರಾಧಿಗಳು ಹೊಸ ಹೊಸ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಅವರು SMS, ಇಮೇಲ್ ಅಥವಾ ವಾಟ್ಸಾಪ್ ಮೂಲಕ “ನಿಮ್ಮ ಖಾತೆ ನಿರ್ಬಂಧಿಸಲಾಗಿದೆ”, “ತಕ್ಷಣ KYC ಅಪ್‌ಡೇಟ್ ಮಾಡಿ ಇಲ್ಲದಿದ್ದರೆ ಖಾತೆ ಬಂದ್”, “ಲಾಟರಿ ಗೆದ್ದಿದ್ದೀರಿ, ಬಹುಮಾನ ಪಡೆಯಿರಿ” ಎಂಬ ಸಂದೇಶಗಳನ್ನು ಕಳುಹಿಸಿ ನಕಲಿ ಲಿಂಕ್‌ಗಳನ್ನು ಕ್ಲಿಕ್ ಮಾಡಿಸುತ್ತಾರೆ. ಈ ನಕಲಿ ವೆಬ್‌ಸೈಟ್‌ಗಳು ನಿಜವಾದ ಬ್ಯಾಂಕ್ ಸೈಟ್‌ಗಳಂತೆ ಕಾಣುತ್ತವೆ ಮತ್ತು ಗ್ರಾಹಕರು OTP, ಪಾಸ್‌ವರ್ಡ್, ಕಾರ್ಡ್ ವಿವರಗಳನ್ನು ನಮೂದಿಸಿದ…

    Read more..


  • ಕೊಪ್ಪಳ ಜಿಲ್ಲಾ ಗ್ರಾಮೀಣ ಯುವಕರಿಗೆ ಸುವರ್ಣಾವಕಾಶ: SBI ಉಚಿತ ಸ್ವಯಂ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ!

    sbi training

    ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗದ ಕಡೆಗೆ ದೊಡ್ಡ ಅವಕಾಶವೊಂದು ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (SBI RSETI), ಕೊಪ್ಪಳ ವತಿಯಿಂದ ಉಚಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವೂ ಒದಗಿಸಲಾಗುವುದು. ಅಲ್ಲದೇ, ತರಬೇತಿ ಪೂರ್ಣಗೊಳಿಸಿದವರಿಗೆ ಸ್ವಯಂ ಉದ್ಯೋಗ ಆರಂಭಿಸಲು ಬ್ಯಾಂಕ್ ಸಾಲ ಸೌಲಭ್ಯಕ್ಕೆ ಸಹಾಯ ಮಾಡಲಾಗುವುದು. ಇದೇ ರೀತಿಯ…

    Read more..


  • ಉಳಿತಾಯ ಖಾತೆಗೆ ನಗದು ಠೇವಣಿ ಮಿತಿ:  RBI ಹೊಸ ನಿಯಮಗಳು ಮತ್ತು ತೆರಿಗೆಗಳು.! – ಸಂಪೂರ್ಣ ಮಾಹಿತಿ

    savings acc deposit

    ಉಳಿತಾಯ ಖಾತೆ (Savings Account) ಎಂಬುದು ಪ್ರತಿ ಭಾರತೀಯರ ದೈನಂದಿನ ಹಣಕಾಸು ವ್ಯವಹಾರಗಳ ಮೂಲಾಧಾರವಾಗಿದೆ. ಈ ಖಾತೆಯು ಸುಲಭ ವಹಿವಾಟುಗಳಿಗೆ ಅವಕಾಶ ನೀಡಿದರೂ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಆದಾಯ ತೆರಿಗೆ ಇಲಾಖೆ (Income Tax Department) ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿವೆ. ಈ ನಿಯಮಗಳ ಉದ್ದೇಶವು ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ತರುವುದು ಮತ್ತು ಕಪ್ಪುಹಣದ ಚಲಾವಣೆಗೆ ಕಡಿವಾಣ ಹಾಕುವುದು. ಉಳಿತಾಯ ಖಾತೆಯಲ್ಲಿ ನೀವು ಡಿಜಿಟಲ್ ರೂಪದಲ್ಲಿ ಎಷ್ಟು ಬೇಕಾದರೂ ಹಣವನ್ನು ಠೇವಣಿ ಮಾಡಬಹುದು;…

    Read more..


  • ಅಡಿಕೆ ದರದಲ್ಲಿ ಐತಿಹಾಸಿಕ ಜಿಗಿತ, ಕ್ವಿಂಟಾಲ್‌ಗೆ ₹70,000 ಗಡಿ ದಾಟುವ ನಿರೀಕ್ಷೆ

    arecnut hiked

    ಕಳೆದ ಕೆಲವು ವರ್ಷಗಳಿಂದ ಎದುರಾದ ನಾನಾ ಸಮಸ್ಯೆಗಳಿಂದ ತತ್ತರಿಸಿ ಹೋಗಿದ್ದ ಅಡಿಕೆ ಬೆಳೆಗಾರರಿಗೆ ಪ್ರಸ್ತುತ ಮಾರುಕಟ್ಟೆ ದರದಲ್ಲಿ ಕಂಡುಬರುತ್ತಿರುವ ಭಾರೀ ಏರಿಕೆಯು ದೊಡ್ಡ ಮಟ್ಟದ ನಿರಾಳತೆಯನ್ನು ತಂದಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ದಕ್ಷಿಣ ಭಾರತದ ಅಡಿಕೆ ತೋಟಗಳಲ್ಲಿ ಕಾಣಿಸಿಕೊಂಡ ‘ಮಹಾಳಿ’ ಮತ್ತು ‘ಎಲೆಚುಕ್ಕೆ’ (Yellow Leaf Spot) ರೋಗಗಳು ಫಸಲಿನ ಗುಣಮಟ್ಟ ಮತ್ತು ಪ್ರಮಾಣದ ಮೇಲೆ ತೀವ್ರ ಪರಿಣಾಮ ಬೀರಿದ್ದವು. ನಿರಂತರ ಮತ್ತು ಅಕಾಲಿಕ ಮಳೆಯಿಂದಾಗಿ ಕೀಟನಾಶಕ ಸಿಂಪಡಣೆಗೆ ಅಡ್ಡಿಯಾಗಿ ರೋಗ ನಿಯಂತ್ರಣ ಕಷ್ಟವಾಗಿತ್ತು. ಇಂತಹ ಸಂಕಷ್ಟದ ಪರಿಸ್ಥಿತಿಯ…

    Read more..


  • SBI ನಲ್ಲಿ ₹60 ಲಕ್ಷ ಹೋಮ್ ಲೋನ್, ನಿಮ್ಮ ತಿಂಗಳ ಆದಾಯ ಎಸ್ಟಿರಬೇಕು.? EMI ಎಷ್ಟು.? ಇಲ್ಲಿದೆ ಡೀಟೇಲ್ಸ್

    sbi loan details

    ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸ್ವಂತ ಮನೆಯ ಕನಸು ಬಹಳ ದೊಡ್ಡದು ಮತ್ತು ಪ್ರಮುಖವಾದದ್ದು. ಈ ಕನಸನ್ನು ನನಸು ಮಾಡಲು ಹಣಕಾಸಿನ ನೆರವು ಅತ್ಯಗತ್ಯ. ಈ ನಿಟ್ಟಿನಲ್ಲಿ, ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ತನ್ನ ಸುಲಭ ಮತ್ತು ಆಕರ್ಷಕ ಗೃಹ ಸಾಲ ಯೋಜನೆಗಳ ಮೂಲಕ ಕೋಟ್ಯಂತರ ಗ್ರಾಹಕರಿಗೆ ಆಸರೆಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಗೃಹ ಸಾಲದ ಬಡ್ಡಿ ದರಗಳು ತುಲನಾತ್ಮಕವಾಗಿ ಕಡಿಮೆ ಇರುವುದರಿಂದ, ಮನೆ ಖರೀದಿಸಲು ಮತ್ತು ಸಾಲ ಪಡೆಯಲು…

    Read more..


  • SBI ಗ್ರಾಹಕರಿಗೆ ಮುಖ್ಯ ಎಚ್ಚರಿಕೆ: ಡಿಸೆಂಬರ್ 1ರಿಂದ ಈ ಸೇವೆ ಸ್ಥಗಿತ ಏನು ಮಾಡಬೇಕು ಇಲ್ಲಿದೆ ಮಾಹಿತಿ

    WhatsApp Image 2025 11 16 at 4.37.15 PM

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಲಕ್ಷಾಂತರ ಗ್ರಾಹಕರಿಗೆ ಮುಖ್ಯವಾದ ಘೋಷಣೆಯನ್ನು ಮಾಡಿದೆ. 2025ರ ನವೆಂಬರ್ 30ರ ನಂತರ ಆನ್‌ಲೈನ್ SBI ಮತ್ತು YONO ಲೈಟ್ ಅಪ್ಲಿಕೇಶನ್‌ಗಳಲ್ಲಿ mCASH ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಡಿಸೆಂಬರ್ 1ರಿಂದ ಈ ಸೇವೆಯ ಮೂಲಕ ಹಣ ಕಳುಹಿಸುವಿಕೆ ಅಥವಾ ಸ್ವೀಕರಿಸುವಿಕೆ ಸಾಧ್ಯವಾಗುವುದಿಲ್ಲ. ಫಲಾನುಭವಿಯನ್ನು ನೋಂದಾಯಿಸದೆ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಬಳಸುವ ಗ್ರಾಹಕರು ಈ ಬದಲಾವಣೆಯಿಂದ ಪ್ರಭಾವಿತರಾಗಲಿದ್ದಾರೆ. ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದ್ದು, ಗ್ರಾಹಕರು ಪರ್ಯಾಯ…

    Read more..


  • ಅಡಿಕೆ ಸಿಪ್ಪೆಯಿಂದ ಬಟ್ಟೆ, ಕುರ್ತಾ ಮತ್ತು ಸ್ಯಾನಿಟರಿ ಪ್ಯಾಡ್‌ಗಳ ಆವಿಷ್ಕಾರ: ಬಿಐಇಟಿ ಸಂಶೋಧನೆ

    Picsart 25 11 16 12 08 17 134 scaled

    ದಾವಣಗೆರೆಯ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (ಬಿಐಇಟಿ) ಕಾಲೇಜಿನ ಟೆಕ್ಸ್‌ಟೈಲ್ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಭಾಗಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಡಿಕೆ ಸಿಪ್ಪೆಯನ್ನು ಬಳಸಿಕೊಂಡು ಅದ್ಭುತ ಸಂಶೋಧನೆ ನಡೆಸಿದ್ದಾರೆ. ರೈತರು ತ್ಯಾಜ್ಯವೆಂದು ತಿಪ್ಪೆಗೆ ಎಸೆಯುವ ಅಡಿಕೆ ಸಿಪ್ಪೆಯ ನಾರನ್ನು ಬಳಸಿ ಶರ್ಟ್, ಮಹಿಳೆಯರ ಕುರ್ತಾ, ವುಡನ್ ಶೀಟ್‌ಗಳು ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ಯಶಸ್ವಿಯಾಗಿ ತಯಾರಿಸಿದ್ದಾರೆ. 2017ರಿಂದ ಆರಂಭವಾದ ಈ ಸಂಶೋಧನೆಯು ಈಗ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಶೂನ್ಯ ವೆಚ್ಚದ ಕಚ್ಚಾ ಸಾಮಗ್ರಿಯಿಂದ…

    Read more..


  • ‘ಪೆಟ್ರೋಲ್ ಪಂಪ್’ ತೆರೆಯಲು ಎಷ್ಟು ಹಣ ಬೇಕಾಗುತ್ತೆ.? 1 ಲೀಟರ್ ಮಾರಾಟಕ್ಕೆ ಎಷ್ಟು ಕಮಿಷನ್ ಸಿಗುತ್ತೆ.?

    WhatsApp Image 2025 11 15 at 3.41.03 PM 1

    ಭಾರತದ ಅತಿದೊಡ್ಡ ಖಾಸಗಿ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಜಿಯೋ-ಬಿಪಿ (Jio-BP) ಬ್ರಾಂಡ್ ಅಡಿಯಲ್ಲಿ ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಪಂಪ್‌ಗಳ ಜಾಲವನ್ನು ವಿಸ್ತರಿಸುತ್ತಿದೆ. ಮುಖೇಶ್ ಅಂಬಾನಿ ನೇತೃತ್ವದ ಈ ಕಂಪನಿಯು 64,000ಕ್ಕೂ ಹೆಚ್ಚು ಪೆಟ್ರೋಲ್ ಪಂಪ್‌ಗಳನ್ನು ಈಗಾಗಲೇ ನಿರ್ವಹಿಸುತ್ತಿದೆ ಮತ್ತು ಗುಜರಾತ್‌ನ ಜಾಮ್‌ನಗರ್‌ನಲ್ಲಿ ದಿನಕ್ಕೆ 1.24 ಮಿಲಿಯನ್ ಬ್ಯಾರೆಲ್ ತೈಲ ಸಂಸ್ಕರಣಾ ಸಾಮರ್ಥ್ಯ ಹೊಂದಿದೆ. ಈಗ ನೀವು ಸಹ ರಿಲಯನ್ಸ್ ಜಿಯೋ-ಬಿಪಿ ಪೆಟ್ರೋಲ್ ಪಂಪ್ ಡೀಲರ್ ಆಗಿ ವಿಶ್ವಾಸಾರ್ಹ ಬ್ರಾಂಡ್‌ನೊಂದಿಗೆ ಸಹಭಾಗಿತ್ವ ಹೊಂದಬಹುದು. ಇದು ದೀರ್ಘಾವಧಿ ಆದಾಯ, ಸ್ಥಿರ…

    Read more..


  • BOB ನೇಮಕಾತಿ 2025: ಬರೋಬ್ಬರಿ 2700 ಹುದ್ದೆಗಳ ಬೃಹತ್ ನೇಮಕಾತಿ.! ಅಪ್ಲೈ ಮಾಡಿ

    WhatsApp Image 2025 11 12 at 13.28.52

    ಬ್ಯಾಂಕ್ ಆಫ್ ಬರೋಡಾ (BOB) ಯಲ್ಲಿ 2700 ಅಪ್ರೆಂಟಿಸ್ (ಶಿಶಿಕ್ಷು) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಖಿಲ ಭಾರತ ಸರ್ಕಾರಿ ವಲಯದಲ್ಲಿ ವೃತ್ತಿಜೀವನವನ್ನು ಬಯಸುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 01, 2025 ರ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಿಒಬಿ…

    Read more..