Author: Vikas Havianal
-
Cibil Score : ಸಾಲ ಪಡೆಯಲು ನಿಮ್ಮ ಸಿಬಿಲ್ ಜಾಸ್ತಿ ಮಾಡುವ ಟ್ರಿಕ್ಸ್ ಇಲ್ಲಿದೆ. ತಿಳಿದುಕೊಳ್ಳಿ

CIBIL ಸ್ಕೋರ್ (CIBIL Score) ಏಕೆ ಪ್ರಮುಖ? ಕಡಿಮೆ ಸ್ಕೋರ್ ಅನ್ನು 800ಕ್ಕೆ ಹೆಚ್ಚಿಸಬಹುದು ಹೇಗೆ? ಇಲ್ಲಿದೆ ಮಾಹಿತಿ : ನಮ್ಮ ಆರ್ಥಿಕ ಜೀವನದಲ್ಲಿ ಕ್ರೆಡಿಟ್ ಸ್ಕೋರ್ (CIBIL Score) ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಮನೆ ಖರೀದಿಸಲು, ಕಾರು ಸಾಲವನ್ನು ಪಡೆಯಲು ಅಥವಾ ಯಾವುದೇ ವೈಯಕ್ತಿಕ ಸಾಲಕ್ಕಾಗಿ ಬ್ಯಾಂಕನ್ನು ಸಂಪರ್ಕಿಸಿದಾಗ, ಮೊದಲು ಪರಿಶೀಲಿಸಬಹುದಾದ ಅಂಶವೆಂದರೆ CIBIL ಸ್ಕೋರ್. CIBIL (Credit Information Bureau India Limited) ಸ್ಕೋರ್ ಅನ್ನು 300 ರಿಂದ 900 ರವರೆಗೆ ಲೆಕ್ಕ
Categories: ಕರ್ನಾಟಕ ಸುದ್ದಿ -
ಪ್ರತಿದಿನ ಇಯರ್ ಫೋನ್, ಹೆಡ್ ಫೋನ್ ಅತಿಯಾಗಿ ಬಳಸಿದ್ರೆ ಬರುತ್ತೆ ಶ್ರವಣದೋಷ

ಯುವಕರೇ, ಇಯರ್ಫೋನ್ ಮತ್ತು ಹೆಡ್ಫೋನ್ ಅತಿಯಾಗಿ ಬಳಸುತ್ತೀರಾ? ನಿತ್ಯವು ಈ ಆಡಿಯೋ ಸಾಧನಗಳನ್ನು ಬಳಸುವುದು ನಿಮ್ಮ ಕಿವಿಗಳಿಗೆ ಅಪಾಯಕಾರಿಯಾಗಬಹುದು! ಇದರಿಂದ ಏನಾಗಬಹುದು ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ – ಓದಿ, ತಿಳಿದುಕೊಳ್ಳಿ, ಮತ್ತು ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಿ! ಇಂದಿನ ತಂತ್ರಜ್ಞಾನಯುಗದಲ್ಲಿ ಇಯರ್ ಫೋನ್(Earphone)ಮತ್ತು ಹೆಡ್ ಫೋನ್(Headphone)ಬಳಸುವುದು ಸಾಮಾನ್ಯವಾಗಿದೆ. ಯುವಕರು, ಮಕ್ಕಳಿಂದ ಪ್ರೌಢರ ತನಕ ಎಲ್ಲರೂ ಈ ಆಡಿಯೋ ಸಾಧನಗಳನ್ನು ದಿನನಿತ್ಯದ ಅವಿಭಾಜ್ಯ ಭಾಗವನ್ನಾಗಿಸಿಕೊಂಡಿದ್ದಾರೆ. ಆದರೆ ಈ ಸಾಧನಗಳ ಅತಿಯಾದ ಬಳಕೆಯು ಕೇವಲ ಮನರಂಜನೆ ಅಥವಾ ಆರಾಮಕ್ಕಾಗಿ ಸೀಮಿತವಾಗದೆ,
Categories: ಕರ್ನಾಟಕ ಸುದ್ದಿ -
Gold Price : ಅತೀ ಕಡಿಮೆ ಬೆಲೆಗೆ ಚಿನ್ನವನ್ನು ಇಲ್ಲಿ ಖರೀದಿಸಿ.! ಆಭರಣ ಪ್ರಿಯರೇ ತಿಳಿದುಕೊಳ್ಳಿ.

ಚಿನ್ನವನ್ನು ಹೂಡಿಕೆ ಹಾಗೂ ಆಭರಣಗಳ ಪ್ರಕಾರವಾಗಿ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಿರುವಾಗ, ಚಿನ್ನದ ಬೆಲೆ (Gold price) ಪ್ರಪಂಚದಾದ್ಯಂತ ಏರಿಕೆ ಕಾಣುತ್ತಿದೆ. ಆದರೆ, ಕೆಲವು ದೇಶಗಳಲ್ಲಿ ಮಾತ್ರ ಚಿನ್ನದ ಬೆಲೆ ತಾಳ್ಮೆಯಿಂದ ಯಥಾಸ್ಥಿತಿಯಲ್ಲಿದೆ. ಅಂತಹ ದೇಶಗಳಲ್ಲಿ ಭೂತಾನ್ (Bhutan) ಪ್ರಮುಖವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭೂತಾನ್ – ತೆರಿಗೆ ರಹಿತ ಚಿನ್ನದ ತಾಣ: ಭೂತಾನ್ ಏಷ್ಯಾದ ಒಂದು
Categories: ಕರ್ನಾಟಕ ಸುದ್ದಿ -
ಕರ್ನಾಟಕ ದ್ವಿತೀಯ PUC’ ಪರೀಕ್ಷೆ ನಾಳೆಯಿಂದ ಆರಂಭವಾಗಲಿದೆ : ವಿದ್ಯಾರ್ಥಿಗಳಿಗೆ ಈ ಪ್ರಮುಖ ನಿಯಮಗಳನ್ನು ಪಾಲಿಸುವುದು ಕಡ್ಡಾಯ..!

2024-25 ನೇ ವಾರ್ಷಿಕ ದ್ವಿತೀಯ PUC ಬೋರ್ಡ್ ಎಕ್ಸಾಮ್ ಮಾರ್ಚ್ 1ರಿಂದ 20ರ ವರೆ ಗೆ ನಡೆಯಲಿದ್ದು ಪರೀಕ್ಷೆ ಬರೆಯುವ ಮುನ್ನ ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳು ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪರೀಕ್ಷೆ ನಡೆಯುವ ಎಕ್ಸಾಮ್ ಸೆಂಟರ್ ಒಳಗೆ ಈ ನಿಯಮ ಪಾಲನೆ ಮಾಡುವುದು ಕಡ್ಡಾಯ 1) ಪರೀಕ್ಷಾ ಕೇಂದ್ರದೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ, ಚಿತ್ರೀಕರಣ ಮುಂತಾದವುಗಳನ್ನು
Categories: ಕರ್ನಾಟಕ ಸುದ್ದಿ -
ರಾಜ್ಯದ ಹೊರ ಗುತ್ತಿಗೆ ನೌಕರರಿಗೆ ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಕರ್ನಾಟಕ ಸರ್ಕಾರದ ಮಹತ್ವದ ಆದೇಶ: ಸರ್ಕಾರಿ ನೌಕರರಿಗೆ ಕಡ್ಡಾಯ “ಸಂಬಳ ಪ್ಯಾಕೇಜ್” ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳು ಕರ್ನಾಟಕ ಸರ್ಕಾರವು ರಾಜ್ಯದ ಸರ್ಕಾರಿ ಹಾಗೂ ಪರೋಕ್ಷ (ಸ್ವಾಯತ್ತ) ಸಂಸ್ಥೆಗಳ ನೌಕರರ ಭದ್ರತೆಯನ್ನು ಹೆಚ್ಚಿಸಲು ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಆದೇಶವು ಎಲ್ಲಾ ಖಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ವಿಸ್ತರಿಸುವತ್ತ ಒಂದು ದೊಡ್ಡ ಹೆಜ್ಜೆಯಾಗಿದೆ. ಈ ನಿರ್ಧಾರವು 2025ರ ಜನವರಿ 30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತಿರ್ಮಾನಿತಗೊಂಡಿದ್ದು, ಸರ್ಕಾರದ ಮಾದರಿ ಉದ್ಯೋಗದಾತ
Categories: ಕರ್ನಾಟಕ ಸುದ್ದಿ
Hot this week
-
ಅಡಿಕೆ ಬೆಲೆ ಏರಿಕೆ: ಮಾರುಕಟ್ಟೆಯಲ್ಲಿ ₹95,000 ಗಡಿ ದಾಟಿದ ದರ – ಇಂದಿನ ರೇಟ್ ವಿವರ
-
Ration Card 2026: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಹೇಗೆ? ಬೇಕಾದ ದಾಖಲೆಗಳು – ಸಂಪೂರ್ಣ ಮಾರ್ಗದರ್ಶಿ
-
ಆರ್ಟಿಇ (RTE) ಉಚಿತ ಸೀಟುಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭ (April 21) ಇಲ್ಲಿದೆ ಅಧಿಕೃತ ಲಿಂಕ್
-
LIC ಪಾಲಸಿ ಹೊಂದಿದವರಿಗೆ My LIC App: ಪ್ರೀಮಿಯಂ ಪಾವತಿ, ಸಾಲ ಸೌಲಭ್ಯ – ಎಲ್ಲವೂ ಒಂದೇ ಆಪ್ನಲ್ಲಿ
Topics
Latest Posts
- ಅಡಿಕೆ ಬೆಲೆ ಏರಿಕೆ: ಮಾರುಕಟ್ಟೆಯಲ್ಲಿ ₹95,000 ಗಡಿ ದಾಟಿದ ದರ – ಇಂದಿನ ರೇಟ್ ವಿವರ

- Ration Card 2026: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಹೇಗೆ? ಬೇಕಾದ ದಾಖಲೆಗಳು – ಸಂಪೂರ್ಣ ಮಾರ್ಗದರ್ಶಿ

- ಆರ್ಟಿಇ (RTE) ಉಚಿತ ಸೀಟುಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭ (April 21) ಇಲ್ಲಿದೆ ಅಧಿಕೃತ ಲಿಂಕ್

- LIC ಪಾಲಸಿ ಹೊಂದಿದವರಿಗೆ My LIC App: ಪ್ರೀಮಿಯಂ ಪಾವತಿ, ಸಾಲ ಸೌಲಭ್ಯ – ಎಲ್ಲವೂ ಒಂದೇ ಆಪ್ನಲ್ಲಿ

- ಹೊಸ ರೆನಾಲ್ಟ್ ಡಸ್ಟರ್ಗೆ 5-ಸ್ಟಾರ್ ಸೇಫ್ಟಿ ರೇಟಿಂಗ್: ಕ್ರ್ಯಾಶ್ ಟೆಸ್ಟ್ ಫಲಿತಾಂಶ ಮತ್ತು ವಿವರ






