Author: Vikas Havianal

  • ಸೂರ್ಯನಂತೆ ಹೊಳೆಯಲಿದೆ ಈ 5 ರಾಶಿಯವರ ಅದೃಷ್ಟ.. ಮಣ್ಣು ಮುಟ್ಟಿದರೂ ಚಿನ್ನ!

    WhatsApp Image 2025 08 30 at 5.15.09 PM

    ಗ್ರಹಗಳ ರಾಜ ಸೂರ್ಯನು ಆಗಸ್ಟ್ 30, 2025 ರಂದು ರಾತ್ರಿ 9:52ಕ್ಕೆ ಸಿಂಹ ರಾಶಿಯಲ್ಲಿದ್ದಾಗ ಪೂರ್ವಫಲ್ಗುಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಸೂರ್ಯನನ್ನು ಆತ್ಮವಿಶ್ವಾಸ, ನಾಯಕತ್ವ, ಆರೋಗ್ಯ ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೂರ್ವಫಲ್ಗುಣಿ ನಕ್ಷತ್ರವು ಸಂತೋಷ, ಸಮೃದ್ಧಿ, ಸೃಜನಶೀಲತೆ ಮತ್ತು ಸಾಮಾಜಿಕ ಸಂಬಂಧಗಳೊಂದಿಗೆ ಸಂಬಂಧ ಹೊಂದಿದೆ. ಈ ನಕ್ಷತ್ರವು ಸಿಂಹ ರಾಶಿಯಲ್ಲಿದ್ದು, ಇದರ ಪರಿಣಾಮವು ವಿವಿಧ ರಾಶಿಗಳ ಮೇಲೆ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • ಅಮಾನತ್ತಿನಲ್ಲಿರುವ ‘ರಾಜ್ಯ ಸರ್ಕಾರಿ’ ನೌಕರರಿಗೆ ಸ್ಥಳ ನಿಯುಕ್ತಿ : ಕೋರ್ಟ್ `ತಡೆಯಾಜ್ಞೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

    WhatsApp Image 2025 08 30 at 4.42.42 PM

    ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಅಮಾನತ್ತಿಗೆ ಸಂಬಂಧಿಸಿದಂತೆ ಕೋರ್ಟ್ ತಡೆಯಾಜ್ಞೆ ನೀಡಿದ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿಟ್ಟು ಸಕ್ಷಮ ಪ್ರಾಧಿಕಾರವು ಹೊರಡಿಸಿದ ಆದೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದ ಸಂದರ್ಭದಲ್ಲಿ ಅವನಿಗೆ ಸ್ಥಳನಿಯುಕ್ತಿ ಬಗ್ಗೆ ಆದೇಶ ಹೊರಡಿಸಲಾಗಿದೆ. 1. ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿರಿಸಿ ಸಕ್ಷಮ ಪ್ರಾಧಿಕಾರವು ಹೊರಡಿಸಿದ

    Read more..


  • ‘ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ : ನೌಕರರ ಸಂಘ’ದಿಂದ ವರ್ಗಾವಣೆ ಕುರಿತ ‘ಪತ್ರ ವ್ಯವಹಾರ’ದ ಬಗ್ಗೆ ಮಹತ್ವದ ಮಾಹಿತಿ!

    WhatsApp Image 2025 08 30 at 4.21.37 PM

    ಬೆಂಗಳೂರು: ಶಾಖಾ ಸಂಘಗಳ ಅಧ್ಯಕ್ಷರು ತಮ್ಮ ಶಾಖೆಯ ಪದಾಧಿಕಾರಿಗಳ ವರ್ಗಾವಣೆಗೆ ವಿನಾಯಿತಿ ಕೋರಿ ನೇರವಾಗಿ ಇಲಾಖಾ ಮುಖ್ಯಸ್ಥರಿಗೆ ಪತ್ರ ವ್ಯವಹರಿಸದಿರುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಎಚ್. ಗಿರಿಗೌಡ ಅವರು ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದ ಕೆಲವು

    Read more..


  • ಸೆಪ್ಟೆಂಬರ್ ತಿಂಗಳಲ್ಲಿ ಇಷ್ಟೊಂದು ದಿನ ಬ್ಯಾಂಕ್ ರಜೆನಾ??…ರಾಜ್ಯವಾರು ಪಟ್ಟಿ ಬ್ಯಾಂಕ್‌ಗೆ ಹೋಗೋ ಮುನ್ನ ತಿಳ್ಕೊಳ್ಳಿ

    WhatsApp Image 2025 08 30 at 4.02.32 PM

    ಸೆಪ್ಟೆಂಬರ್ 2025 ರಲ್ಲಿ ಭಾರತದಲ್ಲಿ ಹಲವಾರು ಹಬ್ಬಗಳು ಮತ್ತು ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಬ್ಯಾಂಕ್‌ಗಳು ಕೆಲವು ದಿನಗಳಲ್ಲಿ ಮುಚ್ಚಲ್ಪಡುವುದು ಸಾಮಾನ್ಯ. ಜನಪ್ರಿಯ ಹಬ್ಬಗಳಲ್ಲಿ ಕರ್ಮ ಪೂಜೆ, ಓಣಂ, ಈದ್-ಇ-ಶಿಲಾದ್, ತಿರುವೋಣಂ, ಇಂದ್ರಜಾತ್ರಾ, ನವರಾತ್ರಿ ಸ್ಥಾಪನೆ, ದುರ್ಗಾಪೂಜೆ ಮತ್ತು ಮಹಾರಾಜ ಹರಿ ಸಿಂಗ್ ಜಿ ಅವರ ಜನ್ಮ ವಾರ್ಷಿಕೋತ್ಸವ ಸೇರಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಬ್ಬಗಳು ರಾಜ್ಯದಿಂದ ರಾಜ್ಯಕ್ಕೆ

    Read more..


  • ನಾಳೆ ಸಂಡೇ ಅಂತಾ..ಚಿಕನ್, ಮಟನ್ ತರ್ತಿರಾ?, ಮಾಂಸ ಖರೀದಿಸುವ ಮೊದಲು ಇದನ್ನ ತಪ್ಪದೇ ತಿಳ್ಕೊಳ್ಳಿ

    WhatsApp Image 2025 08 30 at 3.52.52 PM

    ವಾರಾಂತ್ಯ ಬಂದಾಗ, ವಿಶೇಷವಾಗಿ ಶನಿವಾರ ಮತ್ತು ಭಾನುವಾರಗಳಲ್ಲಿ ಮನೆಯಲ್ಲಿ ಚಿಕನ್ ಅಥವಾ ಮಟನ್ ಅಡುಗೆ ಮಾಡುವುದು ಸಾಮಾನ್ಯ ಅಭ್ಯಾಸವಾಗಿದೆ. ಆದರೆ ನಾವು ಸೇವಿಸುವ ಮಾಂಸವು ಯಾವಾಗಲೂ ಪೌಷ್ಟಿಕ ಮತ್ತು ಸ್ವಚ್ಛವಾಗಿರಬೇಕು. ಹಾಗಾಗಿ, ಮಾಂಸವನ್ನು ಹೇಗೆ ಆಯ್ಕೆಮಾಡಬೇಕು ಮತ್ತು ಅಂಗಡಿಗಳಿಂದ ಖರೀದಿಸುವಾಗ ಯಾವ ಅಂಶಗಳನ್ನು ಗಮನಿಸಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ವಿವರವಾಗಿ ಚರ್ಚಿಸೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಣ್ಣವನ್ನು ನೋಡಿ

    Read more..


  • 1 ಲೀಟರ್ ಪೆಟ್ರೋಲ್‌ಗೆ 90 ಕಿ.ಮೀಗೂ ಅಧಿಕ ಮೈಲೇಜ್! ಅಗ್ಗದ ಗಾಡಿಗಳು!

    WhatsApp Image 2025 08 30 at 3.30.41 PM

    ದಿನನಿತ್ಯದ ಬಳಕೆಗಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ಹೊಚ್ಚ ಹೊಸ ಬೈಕ್‌ವೊಂದನ್ನು ಕೊಂಡುಕೊಳ್ಳಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ. ಆದರೆ, ಯಾವ ಮೋಟಾರ್‌ಸೈಕಲ್ ಹೆಚ್ಚು ಮೈಲೇಜ್ ನೀಡುತ್ತದೆ ಮತ್ತು ಸುಧೀರ್ಘ ಕಾಲ ಬಾಳಿಕೆ ಬರುತ್ತದೆಯೇ ಎಂಬ ಗೊಂದಲವೂ ಇರುತ್ತದೆ. ಅಂತಹ ಗ್ರಾಹಕರಿಗೆ ಬಜಾಜ್ ಪ್ಲಾಟಿನಾ 100, ಟಿವಿಎಸ್ ರೇಡಿಯನ್ ಮತ್ತು ಹೀರೋ ಎಚ್ಎಫ್ 100 ಬೈಕ್‌ಗಳು ಉತ್ತಮ ಆಯ್ಕೆಯಾಗಬಲ್ಲವು. ಇಲ್ಲಿ ಈ ಮೋಟಾರ್‌ಸೈಕಲ್‌ಗಳ ಬೆಲೆ ಮತ್ತು ವಿಶೇಷತೆಗಳ ಕುರಿತು ಮಾಹಿತಿ ನೀಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • Tech Secret Tips: ರಾತ್ರಿ ಮಲಗುವ ಮುನ್ನ ಮೊಬೈಲ್ ಡೇಟಾ ಏಕೆ ಆಫ್ ಮಾಡಬೇಕು?: ಶೇ. 99 ಜನರಿಗೆ ಗೊತ್ತಿಲ್ಲ

    WhatsApp Image 2025 08 30 at 1.57.08 PM

    ನಮ್ಮ ದೈನಂದಿನ ಜೀವನದಲ್ಲಿ ಸ್ಮಾರ್ಟ್ಫೋನ್ ಅವಿಭಾಜ್ಯ ಅಂಗವಾಗಿದೆ. ರಾತ್ರಿ ಮಲಗುವವರೆಗೂ ಅದು ನಮ್ಮೊಂದಿಗೇ ಇರುತ್ತದೆ. ಆದರೆ, ನಿದ್ದೆಗೆ ಜಾರುವ ಮುನ್ನ ನಾವು ಮಾಡುವ ಒಂದು ಸಣ್ಣ ತಪ್ಪು (ಮೊಬೈಲ್ ಡೇಟಾ ಆನ್‌ನಲ್ಲಿ ಬಿಡುವುದು) ನಮಗೆ ದೊಡ್ಡ ತೊಂದರೆಗಳನ್ನು ಉಂಟುಮಾಡಬಲ್ಲದು. ಅನಿಯಮಿತ ಡೇಟಾ ಪ್ಲಾನ್ ಇರುವವರೂ ಸಹ ರಾತ್ರಿ ಹೊತ್ತು ಡೇಟಾ ಆಫ್ ಮಾಡುವುದು ಯಾಕೆ ಮುಖ್ಯ ಎಂದು ತಿಳಿದುಕೊಳ್ಳೋಣ..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • Gold Price : ಒಂದೇ ದಿನಕ್ಕೆ ದಾಖಲೆಯ ಬೆಲೆ ಕಂಡ ಚಿನ್ನ…ಬೇರೆ ಬೇರೆ ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ?

    WhatsApp Image 2025 08 30 at 1.55.54 PM

    ಇಂದು ಚಿನ್ನಪ್ರಿಯರು ಮತ್ತು ಹೂಡಿಕೆದಾರರು ಎದೆಗುಂದಬೇಕಾದ ಪರಿಸ್ಥಿತಿ ಉಂಟಾಗಿದೆ. ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ನೋಡಿದ ಏರಿಕೆ ಊಹೆಗಿಂತ ಮೀರಿದ್ದಾಗಿದೆ. ಆಗಸ್ಟ್ ತಿಂಗಳ ಅಂತ್ಯದಲ್ಲಿ ಈ ರೀತಿಯ ಏರಿಕೆ ನಿಜವಾಗಿಯೂ ಆಶ್ಚರ್ಯಕರವಾದ ಸಂಗತಿ..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಂದು, ಒಂದೇ ದಿನದಲ್ಲಿ 24K ಚಿನ್ನದ ಬೆಲೆಯಲ್ಲಿ ₹16,400 ರಷ್ಟು ಏರಿಕೆಯಾಗಿದೆ! ನಿಮಗಾಗಿ ಇಂದಿನ ನವೀನ ಬೆಲೆಗಳನ್ನು ಮತ್ತು ಭಾರತದ ವಿವಿಧ

    Read more..


  • Karnataka Weatherforecas: ಈ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 5ರವರೆಗೆ ಧಾರಾಕಾರ ಮಳೆ IMD ಮುನ್ಸೂಚನೆಯ ಎಚ್ಚರಿಕೆ

    WhatsApp Image 2025 08 30 at 1.52.00 PM

    ಬೆಂಗಳೂರು, ಆಗಸ್ಟ್ 3೦: ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 5ರ ವರೆಗೆ ಭಾರೀ ಮಳೆ ಸಂಭವಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ವಿಭಾಗವು (IMD) ಮುನ್ಸೂಚನೆ ನೀಡಿದೆ. ಈ ಮಳೆಗೆ ಸಿದ್ಧರಾಗಲು ಜಿಲ್ಲಾಡಳಿತ ಪ್ರಶಾಸನಗಳಿಗೆ ಸೂಕ್ತ ಸೂಚನೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹವಾಮಾನ ಇಲಾಖೆಯು ಕರಾವಳಿ ಮತ್ತು ಮಲೆನಾಡು ಪ್ರದೇಶಗಳಿಗೆ ವಿಶೇಷ ಎಚ್ಚರಿಕೆ ವಹಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು

    Read more..