Author: ಶಿವರಾಜ
ದಿನಕ್ಕೆ ಬರೀ ₹333 ಉಳಿಸಿ, 10 ವರ್ಷದಲ್ಲಿ ಬರೋಬ್ಬರಿ ₹17 ಲಕ್ಷ ಪಡೆಯಿರಿ! ಪೋಸ್ಟ್ ಆಫೀಸ್ನ ಭರ್ಜರಿ RD ಯೋಜನೆ.!

ನಿಮ್ಮ ಭವಿಷ್ಯಕ್ಕಾಗಿ ಉತ್ತಮ ಉಳಿತಾಯ ಯೋಜನೆಗಾಗಿ ಹುಡುಕುತ್ತಿದ್ದೀರಾ? ಕಷ್ಟಪಟ್ಟು ದುಡಿದ ಹಣಕ್ಕೆ ಉತ್ತಮ ರಿಟರ್ನ್ಸ್ ಬೇಕು, ಜೊತೆಗೆ ಭದ್ರತೆ ಇರಬೇಕು ಎಂದು ಬಯಸುವವರಿಗೆ ಪೋಸ್ಟ್ ಆಫೀಸ್ನ ರಿಕರಿಂಗ್ ಡೆಪಾಸಿಟ್ (Recurring Deposit – RD) ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ. ಇದು ಸಣ್ಣ ಮೊತ್ತದ ನಿಯಮಿತ ಹೂಡಿಕೆಯ ಮೂಲಕ ದೀರ್ಘಾವಧಿಯಲ್ಲಿ ದೊಡ್ಡ ಸಂಪತ್ತನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಈ ಯೋಜನೆಗೆ ಕೇಂದ್ರ ಸರ್ಕಾರವೇ ಖಾತ್ರಿ ನೀಡುವುದರಿಂದ, ನಿಮ್ಮ ಹಣ ಇಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಸಾರ್ವಜನಿಕ ಮಾಹಿತಿರೈತರಿಗೆ ಬಂಪರ್ ಸುದ್ದಿ: ಭೂ ಪರಿವರ್ತನೆ ಪ್ರಕ್ರಿಯೆ ಈಗ ಅತ್ಯಂತ ಸುಲಭ ರಾಜ್ಯ ಸರ್ಕಾರದಿಂದ ಮತ್ತೊಂದು ಹೊಸ ಆದೇಶ

ಕೃಷಿ ಭೂಮಿಯನ್ನು ಕೃಷಿಯೇತರಉದ್ದೇಶಗಳಿಗಾಗಿ ಬಳಸಲು ಬಯಸುವ ರೈತರಿಗೆ ಮತ್ತು ಭೂಮಾಲೀಕರಿಗೆ ಕರ್ನಾಟಕ ಸರ್ಕಾರವು ಮಹತ್ವದ ಮತ್ತು ಐತಿಹಾಸಿಕ ಹೆಜ್ಜೆಯನ್ನು ಇಟ್ಟಿದೆ. ದೀರ್ಘಕಾಲದಿಂದ ಜಟಿಲವಾಗಿದ್ದ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಿ, ಜಾರಿಗೆ ತರಲು ಸರ್ಕಾರವು ಹೊಸ ಆದೇಶ ಹೊರಡಿಸಿದೆ. ಈ ಕುರಿತು ಕಂದಾಯ ಇಲಾಖೆಯ ಭೂಮಂಜೂರಾತಿ ವಿಭಾಗದ ಅಧೀನ ಕಾರ್ಯದರ್ಶಿಗಳು ದಿನಾಂಕ 20-02-2019 ರ ನಡವಳಿಯಲ್ಲಿ ಸ್ಪಷ್ಟ ಮತ್ತು ಸಮಗ್ರ ವಿವರಗಳನ್ನು ನೀಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಸಾರ್ವಜನಿಕ ಮಾಹಿತಿಕರ್ನಾಟಕ PDO ನೇಮಕಾತಿ : ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ 994 ಹುದ್ದೆಗಳಿಗೆ ಇಲಾಖೆಯಿಂದ ಮಹತ್ವದ ಮಾಹಿತಿ!

ಕರ್ನಾಟಕ ರಾಜ್ಯದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಒಂದು ಮಹತ್ವದ ಮಾಹಿತಿಯನ್ನು ನೀಡಿದೆ. ಸದ್ಯಕ್ಕೆ ರಾಜ್ಯದಾದ್ಯಂತ ಒಟ್ಟು 994 ಪಿಡಿಒ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಸರ್ಕಾರದಿಂದ ಸ್ಪಷ್ಟನೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ
Categories: ಕರ್ನಾಟಕ ಸುದ್ದಿBREAKING: ಕರ್ನಾಟಕ ಉಪಚುನಾವಣೆ ಎರಡು ಪ್ರಮುಖ ಕ್ಷೇತ್ರಗಳಿಗೆ ಶೀಘ್ರವೇ ಬೈ ಎಲೆಕ್ಷನ್ ದಿನಾಂಕ ಘೋಷಣೆ.!

ಬೆಂಗಳೂರು, ಡಿಸೆಂಬರ್ 16: ಪ್ರಸ್ತುತ ರಾಜ್ಯದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವಾಗಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಅಧಿಕಾರದ ಹಂಚಿಕೆ ಮತ್ತು ನಾಯಕತ್ವದ ಕುರಿತಾದ ಆಂತರಿಕ ಗುದ್ದಾಟ ಮತ್ತೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಣಗಳ ನಡುವಿನ ರಾಜಕೀಯ ಜಟಾಪಟಿಯು ಸಿಎಂ ಸ್ಥಾನದ ಸುತ್ತಲೇ ಸುತ್ತುತ್ತಿರುವ ಈ ಹೊತ್ತಿನಲ್ಲಿ, ಕಾಂಗ್ರೆಸ್ನ ಹೈಕಮಾಂಡ್ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಜ್ಜಾಗುವಂತೆ ರಾಜ್ಯ ನಾಯಕತ್ವಕ್ಕೆ ಸ್ಪಷ್ಟ ಸಂದೇಶವನ್ನು ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಸಾರ್ವಜನಿಕ ಮಾಹಿತಿBREAKING : ಧನುರ್ಮಾಸದ ಎಫೆಕ್ಟ್ ಬಂಗಾರ ಪ್ರಿಯರಿಗೆ ಶುಭ ಸುದ್ದಿ: ಗಗನಕ್ಕೇರಿದ್ದ ಗೋಲ್ಡ್ ರೇಟ್ ದಿಢೀರ್ ಇಳಿಕೆ.!

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಗಗನಮುಖಿಯಾಗಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಇಂದು ದಿಢೀರನೇ ಭಾರೀ ಇಳಿಕೆ ಕಂಡಿವೆ. ಇದರಿಂದ ಚಿನ್ನಾಭರಣ ಖರೀದಿಸಲು ಸಿದ್ಧರಾಗಿದ್ದ ಗ್ರಾಹಕರಿಗೆ ಸಂತಸ ತಂದಿದೆ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಈ ಬೆಲೆ ಇಳಿಕೆಗೆ ಪ್ರಮುಖ ಕಾರಣವು ಹಿಂದೂ ಧರ್ಮದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಧನುರ್ಮಾಸದ ಆರಂಭವಾಗಿದೆ ಎನ್ನಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಚಿನ್ನದ ದರ ಇಳಿಕೆಗೆ
Categories: ಹಣಕಾಸು & ಬೆಲೆನಾಳೆಯ ಹವಾಮಾನ: ರಾಜ್ಯದ ಹಲವೆಡೆ ಮೈ ಕೊರೆಯುವ ಚಳಿ; ಬೀದರ್, ಬೆಂಗಳೂರಲ್ಲಿ 10°C ಗೆ ಕುಸಿತ. ನಿಮ್ಮ ಊರಲ್ಲಿ ತಾಪಮಾನ ಎಷ್ಟಿದೆ?

ಬೆಂಗಳೂರು: “ಬೆಳಗ್ಗೆ ಎದ್ದೇಳೋಕೆ ಆಗ್ತಿಲ್ಲ, ಫ್ಯಾನೇ ಬೇಡ ಅನ್ನಿಸ್ತಿದೆ…” ಇದು ಸದ್ಯ ರಾಜ್ಯದ ಬಹುತೇಕ ಜನರ ಮಾತು. ಡಿಸೆಂಬರ್ 15 ರ ನಂತರ ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಉತ್ತರ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ‘ಶೀತ ಗಾಳಿ’ (Cold Wave) ಬೀಸುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಎಲ್ಲೆಲ್ಲಿ ವಿಪರೀತ ಚಳಿ? ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಉತ್ತರ
Categories: ಕರ್ನಾಟಕ ಸುದ್ದಿJio New Year Offer: ಅಂಬಾನಿ ಭರ್ಜರಿ ಗಿಫ್ಟ್! ಬರೀ ₹500 ಕ್ಕೆ 8 OTT ಫ್ರೀ, ‘Google AI’ ಉಚಿತ.? ಆಫರ್ ನೋಡಿ ಗ್ರಾಹಕರು ಫುಲ್ ಖಷ್.

ಡೇಟಾ ಕಮ್ಮಿ, ಗಿಫ್ಟ್ ಜಾಸ್ತಿ! ಹೊಸ ವರ್ಷಕ್ಕೆ (2026) ಜಿಯೋ ಗ್ರಾಹಕರಿಗೆ ಲಾಟರಿ ಹೊಡೆದಿದೆ! ಮುಖೇಶ್ ಅಂಬಾನಿ ಕೇವಲ ಕರೆ ಮತ್ತು ಡೇಟಾ ಅಷ್ಟೇ ಅಲ್ಲ, ಸಾವಿರಾರು ರೂಪಾಯಿ ಬೆಲೆ ಬಾಳುವ Google Gemini Pro (AI) ಮತ್ತು Netflix-Hotstar ನಂತಹ OTT ಆ್ಯಪ್ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ₹500 ಪ್ಲಾನ್ ಹಾಕಿಸಿದ್ರೆ ಏನೆಲ್ಲಾ ಸಿಗುತ್ತೆ ಗೊತ್ತಾ? ಇಲ್ಲಿದೆ ಫುಲ್ ಲಿಸ್ಟ್. Jio vs Airtel: ಹೊಸ ವರ್ಷದ ಸಮರ! ₹500 ಪ್ಲಾನ್ನಲ್ಲಿ ಜಿಯೋ ನೀಡುತ್ತಿರುವ ಈ ಆಫರ್
Categories: ಟೆಕ್ & ಆಟೋGovt Employees: ಸರ್ಕಾರಿ ನೌಕರರೇ ಎಚ್ಚರ! ಸರ್ಕಾರದಿಂದ ಹೊಸ ನಿಯಮಗಳು ಜಾರಿ, ತಪ್ಪಿದ್ರೆ ಕೆಲಸಕ್ಕೆ ಕುತ್ತು.

ಸಣ್ಣ ತಪ್ಪು, ದೊಡ್ಡ ಶಿಕ್ಷೆ! ನೀವು ರಾಜ್ಯ ಸರ್ಕಾರಿ ನೌಕರರೇ? ಹಾಗಿದ್ರೆ ಹುಷಾರ್! ನಿಮ್ಮ ವರ್ತನೆ, ನೀವು ಪಡೆಯುವ ಗಿಫ್ಟ್ ಮತ್ತು ನಿಮ್ಮ ರಾಜಕೀಯ ಒಲವುಗಳ ಮೇಲೆ ಸರ್ಕಾರದ ಕಣ್ಣಿರುತ್ತದೆ. ಕರ್ನಾಟಕ ನಾಗರಿಕ ಸೇವೆ (ವರ್ತನೆ) ನಿಯಮಗಳು 1966 ರ ಪ್ರಕಾರ ನೀವು ಮಾಡುವ ಈ ಸಣ್ಣ ತಪ್ಪುಗಳಿಗೆ ಕೆಲಸದಿಂದ ಅಮಾನತು ಅಥವಾ ದಂಡ ವಿಧಿಸಬಹುದು. ಏನದು ರೂಲ್ಸ್? ಇಲ್ಲಿದೆ ಡೀಟೇಲ್ಸ್. ಬೆಂಗಳೂರು: ಸರ್ಕಾರಿ ನೌಕರರು ಎಂದರೆ ಅವರು ಸರ್ಕಾರದ ಆಸ್ತಿ. ಅವರು ಪಾಲಿಸಬೇಕಾದ ಕೆಲವು ಶಿಸ್ತುಕ್ರಮಗಳಿವೆ. ಕರ್ನಾಟಕ
Categories: ಕರ್ನಾಟಕ ಸುದ್ದಿ
Hot this week
RTE ಅರ್ಜಿ ತಿದ್ದುಪಡಿ: ವಿಳಾಸ ದೋಷ ಸರಿಪಡಿಸಲು BEO ಗಳಿಗೆ ಅಧಿಕಾರ, ಶಿಕ್ಷಣ ಇಲಾಖೆ ಆದೇಶ.
ಮೇ 1ರಿಂದ ಹೊಸ ನಿಯಮಗಳು: UPI, ಬ್ಯಾಂಕಿಂಗ್, LPG ಗ್ಯಾಸ್ ಸೇರಿ 7 ಬದಲಾವಣೆಗಳು.
IRCTC ಆಪ್ನಲ್ಲಿ ತತ್ಕಾಲ್ ಟಿಕೆಟ್: ಮಾಸ್ಟರ್ ಲಿಸ್ಟ್ ಬಳಸಿ ಸೆಕೆಂಡುಗಳಲ್ಲಿ ಟಿಕೆಟ್ ಬುಕ್ ಮಾಡುವುದು ಹೇಗೆ?
ಹವಾಮಾನ ವರದಿ (ಏಪ್ರಿಲ್ 28): ದಾವಣಗೆರೆ ಸೇರಿದಂತೆ ರಾಜ್ಯದ ರಾಜ್ಯದ 17 ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಭಾರಿ ಮಳೆ! IMD ಅಲರ್ಟ್
Topics
Latest Posts
- RTE ಅರ್ಜಿ ತಿದ್ದುಪಡಿ: ವಿಳಾಸ ದೋಷ ಸರಿಪಡಿಸಲು BEO ಗಳಿಗೆ ಅಧಿಕಾರ, ಶಿಕ್ಷಣ ಇಲಾಖೆ ಆದೇಶ.

- SSLC ಪರೀಕ್ಷೆ-1ರಲ್ಲಿ ಫೇಲ್ ಆದವರಿಗೆ ಅಪ್ಡೇಟ್: ಪರೀಕ್ಷಾ ಶುಲ್ಕವನ್ನು ಸರ್ಕಾರ ಭರಿಸುವುದಾಗಿ ಪ್ರಕಟಣೆ.

- ಮೇ 1ರಿಂದ ಹೊಸ ನಿಯಮಗಳು: UPI, ಬ್ಯಾಂಕಿಂಗ್, LPG ಗ್ಯಾಸ್ ಸೇರಿ 7 ಬದಲಾವಣೆಗಳು.

- IRCTC ಆಪ್ನಲ್ಲಿ ತತ್ಕಾಲ್ ಟಿಕೆಟ್: ಮಾಸ್ಟರ್ ಲಿಸ್ಟ್ ಬಳಸಿ ಸೆಕೆಂಡುಗಳಲ್ಲಿ ಟಿಕೆಟ್ ಬುಕ್ ಮಾಡುವುದು ಹೇಗೆ?

- ಹವಾಮಾನ ವರದಿ (ಏಪ್ರಿಲ್ 28): ದಾವಣಗೆರೆ ಸೇರಿದಂತೆ ರಾಜ್ಯದ ರಾಜ್ಯದ 17 ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಭಾರಿ ಮಳೆ! IMD ಅಲರ್ಟ್
















