Author: ಶಿವರಾಜ
CBSE Recruitment 2025: ಪಿಯುಸಿ ಮತ್ತು ಪದವಿ ಆದವರಿಗೆ ಕೇಂದ್ರ ಸರ್ಕಾರಿ ಕೆಲಸ; ಅಧಿಸೂಚನೆ ಪ್ರಕಟ ಕೂಡಲೇ ಅರ್ಜಿ ಸಲ್ಲಿಸಿ !

CBSE ನೇಮಕಾತಿ 2025 – ಪ್ರಮುಖ ವಿವರಗಳು ಒಟ್ಟು ಹುದ್ದೆಗಳು 124 ಅರ್ಜಿ ಸಲ್ಲಿಕೆ ಆರಂಭ ಡಿಸೆಂಬರ್ 2, 2025 ಕೊನೆಯ ದಿನಾಂಕ ಡಿಸೆಂಬರ್ 27, 2025 (ರಾತ್ರಿ 11:59) ಉದ್ಯೋಗ ಸ್ಥಳ ಭಾರತದಾದ್ಯಂತ (Across India) ಕನಿಷ್ಠ ಸಂಬಳ ₹19,900 ರಿಂದ ಆರಂಭ ಗರಿಷ್ಠ ಸಂಬಳ ₹1,77,500 ವರೆಗೆ ಬೆಂಗಳೂರಿನಿಂದ ದೆಹಲಿಯವರೆಗೆ ಎಲ್ಲಿಯಾದರೂ ಕೆಲಸ ಮಾಡಲು ನೀವು ಸಿದ್ಧರಿದ್ದೀರಾ? ಹಾಗಿದ್ದರೆ ನಿಮಗೊಂದು ಭರ್ಜರಿ ಸಿಹಿಸುದ್ದಿ! ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ಈಗ ವಿವಿಧ ಹುದ್ದೆಗಳ…
Categories: ಕರ್ನಾಟಕ ಸುದ್ದಿBIGNEWS: ವರ್ಗಾವಣೆಯ ನಿರೀಕ್ಷೆಯಲ್ಲಿದ್ದ `ಸರ್ಕಾರಿ ನೌಕರರ’ ಗಮನಕ್ಕೆ: 2026 ರ ವರ್ಗಾವಣೆ: ಹೊಸ ವೇಳಾಪಟ್ಟಿ ಮತ್ತು ನಿಯಮಗಳು ಪ್ರಕಟ!

ಪ್ರಮುಖ ಮುಖ್ಯಾಂಶಗಳು (Highlights) ✅ 2026ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆ ವೇಳಾಪಟ್ಟಿ ಪ್ರಕಟ. ✅ 2011ರ ಕಾಯ್ದೆ ಹಾಗೂ 2025ರ ತಿದ್ದುಪಡಿ ಅನ್ವಯ ಪ್ರಕ್ರಿಯೆ ಆರಂಭ. ✅ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಸಿಕ್ತು ಗುಡ್ ನ್ಯೂಸ್. ನೀವು ಸರ್ಕಾರಿ ಕೆಲಸದಲ್ಲಿದ್ದು, ಕುಟುಂಬದಿಂದ ದೂರವಿದ್ದೀರಾ? ಎಂದು ವರ್ಗಾವಣೆಯಾಗಿ ಸ್ವಂತ ಊರಿಗೆ ಹೋಗುತ್ತೀನೋ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದೀರಾ? ಹಾಗಾದರೆ ನಿಮಗೊಂದು ಸಂತೋಷದ ಸುದ್ದಿ ಇಲ್ಲಿದೆ. ಬಹುದಿನಗಳಿಂದ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರವು…
Categories: ಸಾರ್ವಜನಿಕ ಮಾಹಿತಿಭರ್ಜರಿ ಬೆಲೆ ಏರಿಕೆಯಲ್ಲಿ ಅಡಿಕೆ ಯಲ್ಲಾಪುರದಲ್ಲಿ ದಾಖಲೆ ಬೆಲೆ! ಶಿವಮೊಗ್ಗದಲ್ಲಿ ಸರಕು ಅಡಿಕೆಗೆ ಬಂಪರ್ ಬೆಲೆ| ಎಲ್ಲೆಲ್ಲಿ ಎಷ್ಟಿದೆ?

📌 ಇಂದಿನ ಅಡಿಕೆ ಮಾರುಕಟ್ಟೆ ಮುಖ್ಯಾಂಶಗಳು 🔥 ಶಿವಮೊಗ್ಗ: ಸರಕು ಅಡಿಕೆಗೆ ₹99,550 ರವರೆಗೆ ಭರ್ಜರಿ ಧಾರಣೆ. 🚜 ದಾವಣಗೆರೆ: ಹಸಿ ಅಡಿಕೆ ಬೆಲೆ ಕ್ವಿಂಟಾಲ್ಗೆ ₹7,100 ಸ್ಥಿರ. 🚀 ಯೆಲ್ಲಾಪುರ: ‘ಆಪಿ’ ಅಡಿಕೆಗೆ ₹70,000 ಗಡಿ ದಾಟಿದ ಬೆಲೆ. ಕಳೆದ ಕೆಲವು ದಿನಗಳಿಂದ ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ-ಪುಟ್ಟ ಏರಿಳಿತಗಳು ಕಾಣಿಸುತ್ತಿವೆ. ಇಂದು (ಡಿಸೆಂಬರ್ 23) ಶಿವಮೊಗ್ಗ ಮತ್ತು ದಾವಣಗೆರೆ ಭಾಗದಲ್ಲಿ ಹಸಿ ಅಡಿಕೆ ಮಾರುಕಟ್ಟೆ ಚುರುಕಾಗಿದ್ದು, ರೈತರಲ್ಲಿ ಕುತೂಹಲ ಮೂಡಿಸಿದೆ. ಅದರಲ್ಲೂ ಚನ್ನಗಿರಿಯ ತುಮ್ಕೋಸ್ ಮತ್ತು…
Categories: ಕರ್ನಾಟಕ ಸುದ್ದಿನಿವೃತ್ತ ನೌಕರರೇ ಗಮನಿಸಿ: 2016ರ ಪಿಂಚಣಿ ಪರಿಷ್ಕರಣೆಗೆ ರಾಜ್ಯ ಸರ್ಕಾರದಿಂದ ಕೊನೆಯ ಅವಕಾಶ? ತಪ್ಪದೇ ಈ ಕೆಲಸ ಮಾಡಿ!

ಬೆಂಗಳೂರು: ರಾಜ್ಯದ ಸಾವಿರಾರು ನಿವೃತ್ತ ಸರ್ಕಾರಿ ನೌಕರರ ಪಾಲಿಗೆ ಸರ್ಕಾರ ಮಹತ್ವದ ಸುದ್ದಿಯೊಂದನ್ನು ನೀಡಿದೆ. 2016ರ ಪರಿಷ್ಕೃತ ಪಿಂಚಣಿ ಯೋಜನೆ ಹಾಗೂ ವೇತನ ಶ್ರೇಣಿಯ ‘ಸ್ಟೆಪ್ಪಿಂಗ್-ಅಪ್’ (Stepping-up) ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಸ್ತಾವನೆಗಳನ್ನು ಸಲ್ಲಿಸಲು ಆರ್ಥಿಕ ಇಲಾಖೆ ಇದೀಗ ಹೊಸ ಆದೇಶ ಹೊರಡಿಸಿದೆ. ಸೂಚಿತ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಸರ್ಕಾರದ ಪತ್ರದಲ್ಲಿ 2016ರ ಪರಿಷ್ಕೃತ UGC/ICAR/AICTE ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿದ್ದು, ದಿನಾಂಕ:01-07-2022 ಹಾಗೂ ನಂತರದಲ್ಲಿ ನಿವೃತ್ತರಾಗಿರುವ ಬೋಧಕ ಮತ್ತು ತತ್ಸಮಾನ ವೃಂದದ ನಿವೃತ್ತಿ ವೇತನ/…
Categories: ಸಾರ್ವಜನಿಕ ಮಾಹಿತಿBIG NEWS : ರಾಜ್ಯ `ಸರ್ಕಾರಿ ನೌಕರರ ಗಮನಕ್ಕೆ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಹೊಸ ಆದೇಶ.!

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ದಶಕಗಳ ಕಾಲದ ಸಮಸ್ಯೆಯೊಂದಕ್ಕೆ ಇದೀಗ ಶಾಶ್ವತ ಪರಿಹಾರ ಸಿಕ್ಕಿದೆ. ಸರ್ಕಾರಿ ಸೇವೆಗೆ ಸೇರಿದ ದಿನದಿಂದ ನಿವೃತ್ತಿಯವರೆಗೆ ಪ್ರತಿಯೊಬ್ಬ ನೌಕರನ ಏಳುಬೀಳುಗಳನ್ನು ದಾಖಲಿಸುವ ‘ಸೇವಾ ಪುಸ್ತಕ’ (Service Register) ಇನ್ಮುಂದೆ ಡಿಜಿಟಲ್ ರೂಪಕ್ಕೆ ಬದಲಾಗಲಿದೆ. ಈ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಎಲ್ಲಾ ಅಧಿಕಾರಿ ಮತ್ತು ನೌಕರರಿಗೆ ಎಲೆಕ್ಟ್ರಾನಿಕ್ ಸರ್ವಿಸ್ ರಿಜಿಸ್ಟರ್ (ESR) ಕಡ್ಡಾಯಗೊಳಿಸಿದೆ. ಮೇಲ್ಕಂಡ ವಿಷಯ ಮತ್ತು ಉಲ್ಲೇಖಗಳಿಗೆ ಸಂಬಂಧಿಸಿದಂತೆ, ಸದರಿ ಉಲ್ಲೇಖಗಳನ್ವಯ 2021-22 ನೇ ಸಾಲಿನಿಂದ ಕರ್ನಾಟಕ…
Categories: ಸಾರ್ವಜನಿಕ ಮಾಹಿತಿಬೆಂಗಳೂರು ಜನರೇ ಗಮನಿಸಿ; ನಾಳೆ 50ಕ್ಕೂ ಹೆಚ್ಚಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ! ಲಿಸ್ಟ್ ಇಲ್ಲಿದೆ ನೋಡಿ?

ಮುಖ್ಯಾಂಶಗಳು (Highlights) ಕಾರಣ: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ. ದಿನಾಂಕ: 23.12.2025 (ಮಂಗಳವಾರ). ಸಮಯ: ವಿವಿಧ ಹಂತಗಳಲ್ಲಿ ಬೆಳಿಗ್ಗೆ 10:00 ರಿಂದ ಸಂಜೆ 05:00 ರವರೆಗೆ. ಪರಿಣಾಮ: ದಕ್ಷಿಣ ಬೆಂಗಳೂರು, ಮಾನ್ಯತಾ ಟೆಕ್ ಪಾರ್ಕ್ ಮತ್ತು ಇಪಿಐಪಿ ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ. ಬೆಂಗಳೂರಿನಲ್ಲಿ ವಾಸವಿದ್ದೀರಾ? ಹಾಗಿದ್ದಲ್ಲಿ ಈ ಮಾಹಿತಿ ನಿಮಗೆ ಬಹಳ ಮುಖ್ಯ. ಕೆಲಸದ ಒತ್ತಡದ ನಡುವೆ ನಾಳೆ (ಡಿಸೆಂಬರ್ 23, ಮಂಗಳವಾರ) ನಿಮಗೆ ವಿದ್ಯುತ್ ಕೈಕೊಡಬಹುದು! ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ…
Categories: ಸಾರ್ವಜನಿಕ ಮಾಹಿತಿಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?

ವೀಕೆಂಡ್ ಮುಗಿಸಿ ಇಂದಿನಿಂದ (ಸೋಮವಾರ) ಮಾರುಕಟ್ಟೆಗಳು ಮತ್ತೆ ತೆರೆದಿವೆ. ಶಿವಮೊಗ್ಗ ಮತ್ತು ಚನ್ನಗಿರಿಯಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಫ್ರೆಶ್ ಆಗಿ ಅಡಿಕೆ ಬರಲು ಶುರುವಾಗಿದ್ದು, ಖರೀದಿದಾರರಲ್ಲಿ ಹೊಸ ಆಸಕ್ತಿ ಕಂಡುಬರುತ್ತಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ದರದಲ್ಲಿ ಏರಿಳಿತ ಕಾಣುತ್ತಿದ್ದ ರೈತರಿಗೆ ಇಂದು ಮಾರುಕಟ್ಟೆಯ ಮೂಡ್ ಹೇಗಿದೆ ಎಂಬ ಕುತೂಹಲವಂತೂ ಇದ್ದೇ ಇದೆ. ಶಿವಮೊಗ್ಗ ಮಾರುಕಟ್ಟೆ: ಸರಕು ಅಡಿಕೆಗೆ ಡಿಮ್ಯಾಂಡ್! ಶಿವಮೊಗ್ಗ ಅಡಿಕೆ ಮಾರುಕಟ್ಟೆ ವರದಿ ಇಂದು ಶಿವಮೊಗ್ಗದಲ್ಲಿ ರಾಶಿ, ಬೆಟ್ಟೆ ಮತ್ತು ಸರಕು ತಳಿಗಳ ವ್ಯಾಪಾರ ಭರ್ಜರಿಯಾಗಿ…
Categories: ಕರ್ನಾಟಕ ಸುದ್ದಿBIGNEWS: ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುವ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುವ ಬಗ್ಗೆ ರಾಜ್ಯ ಸರ್ಕಾರ ಇದೀಗ ಮಹತ್ವದ ಆದೇಶವೊಂದನ್ನು ಹೊರಡಿಸಿದೆ ಈ ಕೆಳಗಂಡಂತೆ ಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ನಿಗಮಗಳು, ಮಂಡಳಿಗಳು, ವಿಶ್ವವಿದ್ಯಾಲಯಗಳು, ಮಹಾವಿದ್ಯಾಲಯಗಳು, ಶಾಲೆಗಳು, ಸ್ಥಳೀಯ ಸಂಸ್ಥೆಗಳು, ಶಾಸನಬದ್ಧ ಸಂಸ್ಥೆಗಳು, ಸೊಸೈಟಿಗಳು, ಪರಿಷತ್ತುಗಳು, ಯಾವುದೇ ರೀತಿಯ ರಾಜ್ಯ ಸರ್ಕಾರದ ಅಧೀನ / ಸ್ವಾಯತ್ತ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಪಾವತಿಸಬೇಕಾದ ಕನಿಷ್ಠ ವೇತನ, ದುಡಿಮೆಯ ಗಂಟೆಗಳು, ರಜಾ…
Categories: ಸಾರ್ವಜನಿಕ ಮಾಹಿತಿಭಾರತೀಯ ರೈಲ್ವೆಯಲ್ಲಿ ಬಂಪರ್ ನೇಮಕಾತಿ: 22,000 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ –ಇಲ್ಲಿದೆ ಸಂಪೂರ್ಣ ಮಾಹಿತಿ

ರೈಲ್ವೆ ನೇಮಕಾತಿ 2025-26: ಪ್ರಮುಖ ಅಂಶಗಳು ಒಟ್ಟು ಹುದ್ದೆಗಳು: 22,000 (ಗ್ರೂಪ್ ಡಿ) ವಿದ್ಯಾರ್ಹತೆ: 10ನೇ ತರಗತಿ / ITI ಪಾಸ್ ವಯೋಮಿತಿ: 18 ರಿಂದ 36 ವರ್ಷಗಳು ಆರಂಭಿಕ ವೇತನ: ರೂ. 22,500 – 25,380 ವರೆಗೆ ಅರ್ಜಿ ಸಲ್ಲಿಕೆ: ಆನ್ಲೈನ್ ಮೂಲಕ ಮಾತ್ರ ಅಧಿಕೃತ ವೆಬ್ಸೈಟ್: rrbapply.gov.in ಭಾರತೀಯ ರೈಲ್ವೆಯಲ್ಲಿ ಉದ್ಯೋಗದ ಕನಸು ಕಾಣುತ್ತಿರುವ ಯುವಜನತೆಗೆ ಒಂದು ಸಿಹಿ ಸುದ್ದಿ ಇಲ್ಲಿದೆ. ರೈಲ್ವೆ ಸಚಿವಾಲಯದ ಅನುಮೋದನೆಯ ಮೇರೆಗೆ ದೇಶಾದ್ಯಂತ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ…
Categories: ಕರ್ನಾಟಕ ಸುದ್ದಿ
Hot this week
Central Silk Board Recruitment: 17 ಅಸಿಸ್ಟೆಂಟ್ ಇಂಜಿನಿಯರ್, ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
SSC SI Recruitment 2026: 1,871 ಸಬ್-ಇನ್ಸ್ಪೆಕ್ಟರ್ (SI) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
BEL ನೇಮಕಾತಿ 2026: 14 ಡೆಪ್ಯುಟಿ ಇಂಜಿನಿಯರ್ (Deputy Engineer) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
Kodagu District Court Recruitment 2026: 39 ಬೆರಳಚ್ಚುಗಾರ, ಚಾಲಕ, ಆದೇಶ ಜಾರಿಕಾರ ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- Central Silk Board Recruitment: 17 ಅಸಿಸ್ಟೆಂಟ್ ಇಂಜಿನಿಯರ್, ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- SSC SI Recruitment 2026: 1,871 ಸಬ್-ಇನ್ಸ್ಪೆಕ್ಟರ್ (SI) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- BOB LBO Recruitment 2026: 2,482 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳಿಗೆ ಅರ್ಜಿ ಆಹ್ವಾನ, ದಿನಾಂಕ ವಿಸ್ತರಣೆ

- BEL ನೇಮಕಾತಿ 2026: 14 ಡೆಪ್ಯುಟಿ ಇಂಜಿನಿಯರ್ (Deputy Engineer) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- Kodagu District Court Recruitment 2026: 39 ಬೆರಳಚ್ಚುಗಾರ, ಚಾಲಕ, ಆದೇಶ ಜಾರಿಕಾರ ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ















