Author: ಶಿವರಾಜ
ಆಗಸ್ಟ್ 21 ರಂದು ಶುಕ್ರನ ಕರ್ಕಾಟಕ ರಾಶಿ ಪ್ರವೇಶ: 12 ರಾಶಿಗಳ ಮೇಲೂ ಪ್ರಭಾವ : ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ಆಗಸ್ಟ್ 21 ರಂದು, ಐಶ್ವರ್ಯ, ಸೌಂದರ್ಯ, ಪ್ರೀತಿ ಮತ್ತು ಸುಖ-ಸಂಪತ್ತಿನ ದೇವತೆಯಾದ ಶುಕ್ರಗ್ರಹ ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಈ ಸಂಚಾರವು 12 ರಾಶಿಗಳ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದ ಪ್ರಕಾರ, ಶುಕ್ರನು ಬುಧನೊಂದಿಗೆ ಸಂಯೋಗ ಹೊಂದಿದಾಗ “ಲಕ್ಷ್ಮೀ-ನಾರಾಯಣ ರಾಜಯೋಗ” ರಚನೆಯಾಗುತ್ತದೆ, ಇದು ಸಾಮಾನ್ಯವಾಗಿ ಶುಭಪ್ರದವೆಂದು ಪರಿಗಣಿಸಲ್ಪಟ್ಟಿದೆ. ಈ ಸಮಯದಲ್ಲಿ ಕೆಲವು ರಾಶಿಯವರಿಗೆ ಧನಲಾಭ, ಪ್ರೀತಿ ಮತ್ತು ಸಾಮಾಜಿಕ ಮನ್ನಣೆ ಲಭಿಸಿದರೆ, ಇತರರಿಗೆ ಆರೋಗ್ಯ, ವ್ಯವಹಾರ ಮತ್ತು ನಿಷ್ಠೆಯ ಸಮಸ್ಯೆಗಳು ಎದುರಾಗಬಹುದು. ಶುಕ್ರನ ಪ್ರಭಾವ: ಸಾಮಾನ್ಯ ಪರಿಣಾಮಗಳು ಶುಕ್ರನು
Categories: ಸಾರ್ವಜನಿಕ ಮಾಹಿತಿಶಿಕ್ಷಕ ಹುದ್ದೆ ಆಕಾಂಕ್ಷಿಗಳ ಗಮನಕ್ಕೆ : ರಾಜ್ಯ ಸರ್ಕಾರದಿಂದ 17 ಸಾವಿರ `ಶಿಕ್ಷಕರ ನೇಮಕಾತಿ’ ಅಧಿಸೂಚನೆ ಬಗ್ಗೆ ಬಿಗ್ ಅಪ್ಡೇಟ್.!

ರಾಜ್ಯದ ಶಿಕ್ಷಕ ಹುದ್ದೆಗಳಿಗಾಗಿ ಕಾಯುತ್ತಿರುವ ಲಕ್ಷಾಂತರ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರದಿಂದ ಉತ್ತಮ ಸುದ್ದಿ ಒಂದು ಬಂದಿದೆ. ಚಿತ್ರದುರ್ಗದಲ್ಲಿ ನಡೆದ ಒಂದು ಪ್ರೆಸ್ ಸಭೆಯಲ್ಲಿ ಸಚಿವ ಮಧುಬಂಗಾರಪ್ಪ ಅವರು 17,000 ಶಿಕ್ಷಕ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಈ ನೇಮಕಾತಿಗಳು ರಾಜ್ಯದಾದ್ಯಂತದ ಸರ್ಕಾರಿ ಶಾಲೆಗಳಲ್ಲಿ ಬರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವ ಪ್ರಯತ್ನವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನೇಮಕಾತಿ
Categories: ಕರ್ನಾಟಕ ಸುದ್ದಿಕುರಿಗಾಹಿಗಳನ್ನು ನಿಂದಿಸಿದ್ರೆ ‘2 ವರ್ಷ ಜೈಲು ಶಿಕ್ಷೆ’ ,₹50,000 ದಂಡ | ಕುರಿಗಾಹಿಗಳ ಹಕ್ಕು ರಕ್ಷಣೆಗೆ ಮುಂದಾದ ಸರ್ಕಾರ

ಕರ್ನಾಟಕ ರಾಜ್ಯದ ಸಾಂಪ್ರದಾಯಿಕ ಕುರಿಗಾಹಿಗಳ ಹಕ್ಕುಗಳನ್ನು ರಕ್ಷಿಸಲು ಇದೀಗ ಸರ್ಕಾರವು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರವು “ಕರ್ನಾಟಕ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ (ಕಲ್ಯಾಣ ಕ್ರಮಗಳು ಮತ್ತು ದೌರ್ಜನ್ಯ ತಡೆ) ಮಸೂದೆ, 2025” ಎಂಬ ಹೊಸ ಕರಡು ಕಾನೂನನ್ನು ಸಿದ್ಧಪಡಿಸಿದೆ. ಈ ಕಾನೂನು ಜಾರಿಗೆ ಬಂದರೆ, ಕುರಿಗಾಹಿಗಳ ಮೇಲೆ ದೌರ್ಜನ್ಯ, ಹಿಂಸೆ ಅಥವಾ ಅವರ ಸಾಂಪ್ರದಾಯಿಕ ಹಕ್ಕುಗಳನ್ನು ನಿರಾಕರಿಸಿದವರಿಗೆ ಜೈಲು ಶಿಕ್ಷೆ ಮತ್ತು ಭಾರೀ ದಂಡ ವಿಧಿಸಲಾಗುವುದು ಈ ಯೋಜನೆಯ ಕಾನೂನು ಜಾರಿಗೆ ಬರುವ ಪ್ರಕ್ರಿಯೆ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ.
Categories: ಸಾರ್ವಜನಿಕ ಮಾಹಿತಿGruhaLakshmi : ಕೊನೆಗೂ ಗೃಹಲಕ್ಷ್ಮಿ ಹಣದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸರ್ಕಾರ! ರಾಜ್ಯದ ಮಹಿಳೆಯರಲ್ಲಿ ಮನೆಮಾಡಿದ ಸಂತಸ.!

GruhaLakshmi Scheme: ರಾಜ್ಯದಲ್ಲಿ ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಹಣಕ್ಕಾಗಿ ಕಾದು ಕುಳಿತಿದ್ದಾರೆ. ನಾಳೆ ಜಮಾ ಆಗುತ್ತೆ ನಾಡಿದ್ದು ಆಗುತ್ತೆ ಅನ್ನೋ ಕುತೂಹಲದಲ್ಲೇ ಕಾಯ್ತಾ ಇದ್ದಾರೆ. ಈ ಗೊಂದಲದ ನಡುವೆ ಈ ಬಗ್ಗೆ ಸರ್ಕಾರವು ಇದೀಗ ಗುಡ್ ನ್ಯೂಸ್ ಕೊಟ್ಟಿದೆ ಅಂತಾ ಹೇಳಬಹುದು, ಮುಂದಿನ ಕೆಲವೇ ದಿನಗಳಲ್ಲಿ ಜೂನ್ ತಿಂಗಳ ಹಣ ಮಹಿಳೆಯರ ಖಾತೆಗೆ ಜಮಾ ಆಗಲಿದೆ, ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ “ರಾಜ್ಯದ ಮಹಿಳೆಯರಿಗೆ
Categories: ಸರ್ಕಾರಿ ಯೋಜನೆಗಳು“ಸಿ ಎಂ ಕೊಲೆಗಾರ 28 ಕೊಲೆ ಹೇಳಿಕೆ : ಮಹೇಶ್ ತಿಮರೋಡಿ ವಿರುದ್ಧ ಕಠಿಣ ಕ್ರಮಕ್ಕೆ ಜಿ. ಪರಮೇಶ್ವರ್ ಸೂಚನೆ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ “28 ಕೊಲೆಗಳು” ಎಂಬ ಗಂಭೀರ ಆರೋಪವನ್ನು ಮಾಡಿದ ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಬಿಜೆಪಿ ನಾಯಕರು ಈ ಆರೋಪವನ್ನು ಪ್ರಸ್ತಾಪಿಸಿದ್ದರಿಂದ ಈ ವಿವಾದಕ್ಕೆ ರಾಜಕೀಯ ಮತ್ತು ಕಾನೂನು ಬಂದಿದೆ. ಗೃಹ ಸಚಿವ ಪರಮೇಶ್ವರ್ ಅವರು, “ಸರ್ಕಾರ ಅಸಹಾಯಕವಾಗಿಲ್ಲ. ಯಾರಾದರೂ ಬೇಕಾದುದನ್ನು ಹೇಳಿದರೆ ಅದನ್ನು ಸಹಿಸುವ ಸ್ಥಿತಿ ನಮ್ಮದಲ್ಲ. ಮಹೇಶ್
Categories: ಕರ್ನಾಟಕ ಸುದ್ದಿಧರ್ಮಸ್ಥಳ ಕೇಸ್ ಗೆ ಇದೀಗ ದೊಡ್ಡ ಟ್ವಿಸ್ಟ್ -ಮೂವರ ಗುಂಪು ನನಗೆ ಬುರುಡೆ ಕೊಟ್ಟು ಪೊಲೀಸರಿಗೆ ಶರಣಾಗುವಂತೆ ಹೇಳಿತ್ತು – ಮಾಸ್ಕ್ ಮ್ಯಾನ್ ಸ್ಫೋಟಕ ಮಾಹಿತಿ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಹೆಣ ಹೂತಿದ್ದ ಆರೋಪ ಮಾಡಿದ್ದ ಮುಸುಕುಧಾರಿ ಕೇಸ್ ಗೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮುಸುಕುಧಾರಿ ಎಸ್ಐಟಿ ಮುಂದೆ ನೀಡಿರುವ ಮಾಹಿತಿ ಪ್ರಕಾರ ಇದೀಗ ಮತ್ತೆ ಕುತೂಹಲ ಕೆರಳಿಸಿದೆ. ಕಾನೂನು ಪ್ರಕಾರವೇ ಹೆಣ ಹೂತಿದ್ದರೂ, ಕಾನೂನು ಉಲ್ಲಂಘಿಸಿ ಹೂತಿದ್ದಾಗಿ ಹೇಳುವಂತೆ ಒಂದು ಗುಂಪು ಬಂದು ಹೀಗೆ ಹೇಳಿ ಫೋಲೀಸರಿಗೆ ಶರಣಾಗುವಂತೆ ಹೇಳಿದ್ದರು ನಾನು 2014 ರಲ್ಲಿ ತಮಿಳಿನಾಡಿನಲ್ಲೆ ವಾಸವಾಗಿದ್ದೆ ,, 2023ರಲ್ಲಿ ತಮಿಳುನಾಡಿನಿಂದ ಕರೆದುಕೊಂಡು ಬಂದಿದ್ದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಸುಜಾತ
Categories: ಸಾರ್ವಜನಿಕ ಮಾಹಿತಿಗುರು-ಚಂದ್ರನ ಸಂಯೋಗ ತ್ರಿಗ್ರಾಹಿ ರಾಜಯೋಗ: ಈ 4 ರಾಶಿಗೆ ಹುಡುಕಿಕೊಂಡು ಬರಲಿದೆ ಸಿರಿ ಸಂಪತ್ತಿನ ಅದೃಷ್ಟ

ಆಗಸ್ಟ್ 18ರಂದು, ಚಂದ್ರನು ಮಿಥುನ ರಾಶಿಗೆ ಸಂಚರಿಸುತ್ತಾನೆ, ಮತ್ತು ಗುರು (ಬೃಹಸ್ಪತಿ) ಕರ್ಕಾಟಕ ರಾಶಿಯಲ್ಲಿದ್ದಾನೆ. ಈ ಸಂಯೋಗವು ತ್ರಿಗ್ರಾಹಿ ರಾಜಯೋಗವನ್ನು ಸೃಷ್ಟಿಸುತ್ತದೆ, ಇದು ಜಾತಕರಿಗೆ ಅಪಾರ ಸಂಪತ್ತು, ಯಶಸ್ಸು ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ. ಯಾವ 4 ರಾಶಿಗಳಿಗೆ ಅದೃಷ್ಟ ಒಲಿದಿದೆ? ಮೇಷ ರಾಶಿ (Aries) – ಉದ್ಯೋಗ ಮತ್ತು ಸಂಪತ್ತಿನಲ್ಲಿ ಏರಿಕೆ ಈ ದಿನ ಮೇಷ ರಾಶಿಯವರಿಗೆ ಅದೃಷ್ಟದ ದಿನ. ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಸಂಬಳ ಹೆಚ್ಚಳದ ಸುದ್ದಿ ಬರಬಹುದು. ಹೂಡಿಕೆ ಮಾಡುವವರಿಗೆ ದೀರ್ಘಾವಧಿಯ ಲಾಭವಾಗಲಿದೆ. ಬಾಕಿ ಹಣ ಮರಳಿ ಬರುವ ಸಾಧ್ಯತೆ ಇದೆ. ತಾಯಿಯೊಂದಿಗಿನ ಸಂಬಂಧ ಸುಧಾರಿಸಿ, ಪರಿಪೂರ್ಣ
Categories: ಸಾರ್ವಜನಿಕ ಮಾಹಿತಿಯುವನಿಧಿ ಯೋಜನೆ: ರಾಜ್ಯದ ನಿರುದ್ಯೋಗಿ ಫಲಾನುಭವಿಗಳ ಯುವನಿಧಿ ಹಣ ಜಮಾ.!

ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ, ಪದವೀಧರರಿಗೆ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುತ್ತಿದೆ. ಈ ನೆರವು ಓದು, ಪುಸ್ತಕಗಳು ಮತ್ತು ಇತರ ಶೈಕ್ಷಣಿಕ ಖರ್ಚುಗಳಿಗೆ ಬಳಕೆಯಾಗುತ್ತಿದೆ. ಆದರೆ, ಜೂನ್ ಮತ್ತು ಜುಲೈ ತಿಂಗಳ ಕಂತುಗಳು ಬಿಡುಗಡೆಯಾಗದ ಕಾರಣ ಅನೇಕರಿಗೆ ತೊಂದರೆ ಉಂಟಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯುವನಿಧಿ ಯೋಜನೆಯ ಪ್ರಮುಖ ಅಂಶಗಳು ಪದವೀಧರರಿಗೆ ಮಾಸಿಕ 3,000
Categories: ಸಾರ್ವಜನಿಕ ಮಾಹಿತಿ
Hot this week
ತುಮಕೂರಿನಲ್ಲಿ H5N1 ಹಕ್ಕಿಜ್ವರ ದೃಢ; 38 ಗ್ರಾಮಗಳ 20,432 ಜನರ ತಪಾಸಣೆಗೆ ಸಜ್ಜಾದ ಆರೋಗ್ಯ ಇಲಾಖೆ!
ಚಿನ್ನ-ಬೆಳ್ಳಿ ಖರೀದಿಗೆ ಬೆಸ್ಟ್ ಟೈಮ್, ನಾಳೆ SGB ಹೂಡಿಕೆದಾರರ ಅಕೌಂಟ್ಗೆ ಬರಲಿದೆ ಹಣ? ಇಂದಿನ ಗೋಲ್ಡ್ ರೇಟ್ ಇಲ್ಲಿದೆ
ಕೃಷಿ ಅಧಿಕಾರಿ ನೇಮಕಾತಿ ರದ್ದಾಗಿಲ್ಲ, ಸ್ಥಗಿತವಷ್ಟೇ! ಮುಂಬರುವ ಪಿಡಿಒ (PDO), ಗ್ರಾಮ ಆಡಳಿತಾಧಿಕಾರಿ (VA) ನೇಮಕಾತಿ ಕಥೆ ಏನು?
Rain Alert: ಮುಂದಿನ 7 ದಿನ ರಾಜ್ಯದಲ್ಲಿ ಭರ್ಜರಿ ಮಳೆ; ಯಾವ್ಯಾವ ಜಿಲ್ಲೆಗಳಲ್ಲಿ ಹೇಗಿರಲಿದೆ ಹವಾಮಾನ?
ಹೊಸ 5G ಫೋನ್ ಕೊಳ್ಳುವ ಪ್ಲಾನ್ ಇದೆಯಾ? ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್ನ ಆಫರ್ ನೋಡಿ ಮೋಸ ಹೋಗಬೇಡಿ!
Topics
Latest Posts
- ತುಮಕೂರಿನಲ್ಲಿ H5N1 ಹಕ್ಕಿಜ್ವರ ದೃಢ; 38 ಗ್ರಾಮಗಳ 20,432 ಜನರ ತಪಾಸಣೆಗೆ ಸಜ್ಜಾದ ಆರೋಗ್ಯ ಇಲಾಖೆ!

- ಚಿನ್ನ-ಬೆಳ್ಳಿ ಖರೀದಿಗೆ ಬೆಸ್ಟ್ ಟೈಮ್, ನಾಳೆ SGB ಹೂಡಿಕೆದಾರರ ಅಕೌಂಟ್ಗೆ ಬರಲಿದೆ ಹಣ? ಇಂದಿನ ಗೋಲ್ಡ್ ರೇಟ್ ಇಲ್ಲಿದೆ

- ಕೃಷಿ ಅಧಿಕಾರಿ ನೇಮಕಾತಿ ರದ್ದಾಗಿಲ್ಲ, ಸ್ಥಗಿತವಷ್ಟೇ! ಮುಂಬರುವ ಪಿಡಿಒ (PDO), ಗ್ರಾಮ ಆಡಳಿತಾಧಿಕಾರಿ (VA) ನೇಮಕಾತಿ ಕಥೆ ಏನು?

- Rain Alert: ಮುಂದಿನ 7 ದಿನ ರಾಜ್ಯದಲ್ಲಿ ಭರ್ಜರಿ ಮಳೆ; ಯಾವ್ಯಾವ ಜಿಲ್ಲೆಗಳಲ್ಲಿ ಹೇಗಿರಲಿದೆ ಹವಾಮಾನ?

- ಹೊಸ 5G ಫೋನ್ ಕೊಳ್ಳುವ ಪ್ಲಾನ್ ಇದೆಯಾ? ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್ನ ಆಫರ್ ನೋಡಿ ಮೋಸ ಹೋಗಬೇಡಿ!
















