Author: ಶಿವರಾಜ

  • BEL ಭರ್ಜರಿ ನೇಮಕಾತಿ 2025: BELನಲ್ಲಿ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳ ನೇಮಕಾತಿ : ಸಂಬಳ 40,000 ರೂ.

    WhatsApp Image 2025 11 15 at 1.10.14 PM

    ಭಾರತದ ಪ್ರಮುಖ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮವಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 2025ರಲ್ಲಿ 52 ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರರು ಈ ಉನ್ನತ ವೇತನದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು BEL ಅಧಿಕೃತ ವೆಬ್‌ಸೈಟ್ bel-india.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ನವೆಂಬರ್ 20, 2025 ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • BIGNEWS : ಕರ್ನಾಟಕದಲ್ಲಿ 3500 `ಪೊಲೀಸ್ ಕಾನ್ಸ್ ಟೇಬಲ್’ ಹುದ್ದೆಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ.!

    WhatsApp Image 2025 11 15 at 12.22.35 PM

    ರಾಜ್ಯ ಸರ್ಕಾರವು ಇದೀಗ ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದ್ದು, 3500 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಮಹತ್ವದ ಆದೇಶವನ್ನು ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ನಗರ/ಜಿಲ್ಲಾ ಪೊಲೀಸ್ ಘಟಕಗಳಲ್ಲಿ ಕಲ್ಯಾಣ ಕರ್ನಾಟಕೇತರ ಮೀಸಲಾತಿಯಡಿಯಲ್ಲಿ ರಿಕ್ತವಿರುವ ಒಟ್ಟು 3500 ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು (ಸಿಪಿಸಿ) ನೇರ ನೇಮಕಾತಿಯ ಮೂಲಕ ಭರ್ತಿಮಾಡಲು ಉಲ್ಲೇಖಿತ ಪತ್ರದಲ್ಲಿ ಸರ್ಕಾರವು ಅನುಮತಿ ನೀಡಿರುತ್ತದೆ. ಆದ್ದರಿಂದ,

    Read more..


  • ದೇಹದ ಮೇಲೆ ಸಣ್ಣ ಉಂಡೆಯಂತೆ ಕಾಣಿಸಿಕೊಳ್ಳುವ `ಕೊಬ್ಬಿನ ಗಂಟು’ ಇದ್ರೆ ಜಸ್ಟ್ ಹೀಗೆ ಮಾಡಿ ತಾನಾಗಿಯೇ ಕರಗುತ್ತೆ.!

    WhatsApp Image 2025 11 14 at 5.39.48 PM

    ದೇಹದ ಮೇಲೆ ಸಣ್ಣ ಉಂಡೆಗಳಂತೆ ಕಾಣುವ ಕೊಬ್ಬಿನ ಗಡ್ಡೆಗಳು (Lipoma) ಚರ್ಮದ ಕೆಳಗೆ ಕೊಬ್ಬಿನ ಕೋಶಗಳು ಒಟ್ಟು ಸೇರಿ ರೂಪುಗೊಂಡವು. ಇವು ಸಾಮಾನ್ಯವಾಗಿ ಎದೆ, ಕಂಕುಳು, ಬೆನ್ನು, ತೋಳು, ತೊಡೆ, ಕುತ್ತಿಗೆ ಸೇರಿದಂತೆ ಎಲ್ಲೆಡೆ ಕಾಣಿಸಿಕೊಳ್ಳುತ್ತವೆ. ಸ್ಪರ್ಶಿಸಿದಾಗ ಮೃದುವಾಗಿ, ಚಲಿಸುವಂತೆ ಇರುತ್ತವೆ ಮತ್ತು ನೋವು ಉಂಟಾಗುವುದಿಲ್ಲ. ಆದರೆ ಸೌಂದರ್ಯದ ದೃಷ್ಟಿಯಿಂದ ಅಥವಾ ಗಾತ್ರ ಹೆಚ್ಚಿದರೆ ತೊಂದರೆಯಾಗುತ್ತದೆ. ಇದು ಕ್ಯಾನ್ಸರ್ ಅಲ್ಲ, ಆದರೆ ಚಿಕಿತ್ಸೆ ಪಡೆಯುವುದು ಸೂಕ್ತ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • BREAKING : ನಕಲಿ ಮಾನ್ಯತೆ ಆರೋಪ Al-Falah ವಿಶ್ವವಿದ್ಯಾಲಯದ AIU ಸದಸ್ಯತ್ವ ತಕ್ಷಣವೇ ರದ್ದು!

    WhatsApp Image 2025 11 14 at 5.01.51 PM

    ಹರಿಯಾಣದ ಫರಿದಾಬಾದ್‌ನ ಖಾಸಗಿ ಸಂಸ್ಥೆ Al-Falah ವಿಶ್ವವಿದ್ಯಾಲಯ (AFU) ಇದೀಗ ದೇಶದಾದ್ಯಂತ ಚರ್ಚೆಯಲ್ಲಿದೆ. ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಡಾ. ಉಮರ್ ಉನ್ ನಬಿ, ಡಾ. ಮುಜಮ್ಮಿಲ್ ಶಕೀಲ್ ಗನೈ, ಡಾ. ಶಾಹಿನ್, ಡಾ. ಅದೀಲ್ ಅಹ್ಮದ್ ರಥರ್, ಡಾ. ಅಹ್ಮದ್ ಮೊಹಿಯುದ್ದೀನ್ ಸಯ್ಯದ್ ಸೇರಿದಂತೆ ಹಲವು ವೈದ್ಯರು ಮತ್ತು ಸಿಬ್ಬಂದಿ ಭಾಗಿಯಾಗಿದ್ದಾರೆ ಎಂಬ ಆರೋಪ ಬಂದಿದೆ. ಈ ಆರೋಪಗಳು ದೇಶದ ಭದ್ರತಾ ವ್ಯವಸ್ಥೆಯ

    Read more..


  • ಕಾರಣವಿಲ್ದೇನೆ ಬೇಜಾರಾಗುತ್ತಾ , ಕೆಟ್ಟ ಯೋಚನೆಗಳು ಬರುತ್ತಾ? ಇದಕ್ಕೆಲ್ಲಾ ಈ ವಿಟಮಿನ್ ಕಾರಣ ಇದರಿಂದ ಹೊರಬರಲು ಹೀಗೆ ಮಾಡಿ

    WhatsApp Image 2025 11 14 at 12.44.51 PM

    ಇಂದಿನ ಒತ್ತಡದ ಜೀವನಶೈಲಿಯಲ್ಲಿ ಆಗಾಗ ಕಾರಣವಿಲ್ಲದೆ ಬೇಸರ, ಚಡಪಡಿಕೆ, ಕೋಪ, ಆಲಸ್ಯ, ಆತಂಕ ಅಥವಾ ಖಿನ್ನತೆಯ ಭಾವನೆಗಳು ಕಾಡುತ್ತವೆಯಾ? ಇದಕ್ದೆಲ್ಲಕ್ಕೂ ಒಂದು ಮುಖ್ಯ ಕಾರಣವಿದೆ – ವಿಟಮಿನ್ B12 ಕೊರತೆ. ಈ ಪ್ರಮುಖ ಜೀವಸತ್ವದ ಕೊರತೆಯಿಂದ ಮೆದುಳಿನಲ್ಲಿ ಸಂತೋಷದ ಹಾರ್ಮೋನುಗಳಾದ ಸಿರೊಟೋನಿನ್ ಮತ್ತು ಡೋಪಮೈನ್ ಉತ್ಪಾದನೆ ಕಡಿಮೆಯಾಗಿ, ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಕೇವಲ ಮಾನಸಿಕ ಸಮಸ್ಯೆ ಮಾತ್ರವಲ್ಲ, ದೈಹಿಕ ಲಕ್ಷಣಗಳಾದ ಆಯಾಸ, ತಲೆಸುತ್ತು, ಸ್ಮರಣಶಕ್ತಿ ಕಡಿಮೆಯಾಗುವುದು, ಉಸಿರಾಟದ ತೊಂದರೆಗಳೂ ಸೇರಿವೆ. ಈ

    Read more..


  • ಕೇವಲ 10-20 ಗುಂಟೆ ಭೂಮಿ ಇದ್ರೆ ಸಾಕು ಈ ಬೆಳೆ ಬೆಳೆದು ಕೋಟ್ಯಾಧಿಪತಿಯಾಗ್ಬೋದು | ಮಾಜಿ ಸಿಎಂ ತೋರಿಸಿದ ಮಾರ್ಗ

    WhatsApp Image 2025 11 14 at 12.13.20 PM

    ಇಂದಿನ ಕಾಲದಲ್ಲಿ ಕೃಷಿಯೂ ಒಂದು ಸ್ಮಾರ್ಟ್ ಬಿಜನೆಸ್ ಆಗಿ ಬದಲಾಗಿದೆ. ಸಾಂಪ್ರದಾಯಿಕ ಬೆಳೆಗಳಾದ ಭತ್ತ, ರಾಗಿ, ಜೋಳದ ಬದಲಿಗೆ ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಆಧುನಿಕ ಬೆಳೆಗಳನ್ನು ಆಯ್ಕೆ ಮಾಡಿಕೊಂಡ ರೈತರು ಅಲ್ಪ ಭೂಮಿಯಲ್ಲಿಯೇ ಲಕ್ಷಾಂತರ, ಕೋಟ್ಯಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಅಂತಹ ಒಂದು ಅದ್ಭುತ ಬೆಳೆಯೇ ಕ್ಯಾಪ್ಸಿಕಂ (ದಪ್ಪ ಮೆಣಸಿನಕಾಯಿ/ ಬೆಲ್ ಪೆಪ್ಪರ್). ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರೇ ತಮ್ಮ ಫಾರ್ಮ್‌ಹೌಸ್‌ನಲ್ಲಿ ಕ್ಯಾಪ್ಸಿಕಂ ಬೆಳೆದು ಅದರಿಂದ ಭಾರೀ ಲಾಭ ಗಳಿಸಿ ಎಲ್ಲ

    Read more..


  • ಪ್ರತಿದಿನ ಒಂದು ಹಣ್ಣು ತಿನ್ನಿ ಸಾಕು : ಹೃದಯಾಘಾತ, ಸ್ಟ್ರೋಕ್, ಕ್ಯಾನ್ಸರ್, ಜ್ವರ ಯಾವುದು ಬರೋದಿಲ್ಲಾ

    WhatsApp Image 2025 11 13 at 6.04.24 PM

    ನಿಂಬೆ ಹಣ್ಣು ಎಂದರೆ ಕೇವಲ ಚಹಾ, ಲಿಂಬೆ ಸಾರು, ಚಟ್ನಿಗೆ ಸೀಮಿತವಲ್ಲ. ಇದು ಒಂದು ಸೂಪರ್ ಫುಡ್ ಎಂದೇ ಕರೆಯಲಾಗುತ್ತದೆ. ಪ್ರತಿದಿನ ಕೇವಲ ಒಂದು ನಿಂಬೆ ಹಣ್ಣು ಅಥವಾ ಅದರ ರಸವನ್ನು ಸೇವಿಸುವುದು ಹೃದಯ ಆರೋಗ್ಯ, ಮೆದುಳು ಆರೋಗ್ಯ, ರೋಗನಿರೋಧಕ ಶಕ್ತಿ, ಚರ್ಮದ ಸೌಂದರ್ಯ ಮತ್ತು ತೂಕ ನಿಯಂತ್ರಣದಲ್ಲಿ ಅದ್ಭುತ ಪರಿಣಾಮ ಬೀರುತ್ತದೆ. ವಿಶ್ವದಾದ್ಯಂತ ನಡೆದ ಅಧ್ಯಯನಗಳು ನಿಂಬೆಯಲ್ಲಿರುವ ವಿಟಮಿನ್ ಸಿ, ಫ್ಲೇವನಾಯ್ಡ್‌ಗಳು, ಸಿಟ್ರಿಕ್ ಆಮ್ಲ ಮತ್ತು ಆಂಟಿಆಕ್ಸಿಡೆಂಟ್‌ಗಳು ಗಂಭೀರ ರೋಗಗಳನ್ನು ದೂರವಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ

    Read more..


  • ರಾಜ್ಯದ ಈ ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಉಚಿತ ಲ್ಯಾಪ್‌’ಟಾಪ್ ಪಡೆಯಲು ಅರ್ಜಿ ಆಹ್ವಾನ

    WhatsApp Image 2025 11 13 at 4.39.52 PM

    ಬಳ್ಳಾರಿ ಜಿಲ್ಲೆಯ ಕುರೇಕುಪ್ಪ ಪುರಸಭೆಯು ಪರಿಶಿಷ್ಟ ಜಾತಿ (SC) ಸಮುದಾಯದ ವಿದ್ಯಾರ್ಥಿಗಳಿಗೆ ಒಂದು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. 2024-25ನೇ ಸಾಲಿನಲ್ಲಿ ಎಸ್.ಎಫ್.ಸಿ (SFC) ಅನುದಾನದಡಿ ಖರ್ಚಾಗದೇ ಉಳಿದಿರುವ ಮುಕ್ತ ನಿಧಿಯ ಶೇಕಡ 24.10 ರಷ್ಟನ್ನು ಎಸ್‌ಸಿಎಸ್‌ಪಿ (SCSP) ಯೋಜನೆಯಡಿ ಬಳಸಿಕೊಂಡು, ಬಿ.ಇ (ಎಂಜಿನಿಯರಿಂಗ್) ಮತ್ತು ಎಂಬಿಬಿಎಸ್ (ಮೆಡಿಕಲ್) ಕೋರ್ಸ್‌ಗಳಲ್ಲಿ ಓದುತ್ತಿರುವ ಅರ್ಹ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಈ ಯೋಜನೆಯು ಉನ್ನತ ಶಿಕ್ಷಣದಲ್ಲಿ ತೊಡಗಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಧನಗಳನ್ನು

    Read more..


  • ನೂತನ ಕಟ್ಟಡಗಳ ಸೆಟ್ ಬ್ಯಾಕ್ ನಿಯಮದಲ್ಲಿ ಮಹತ್ವದ ಬದಲಾವಣೆ : ಸರ್ಕಾರದಿಂದ ಅಧಿಸೂಚನೆ ಬಿಡುಗಡೆ.!

    WhatsApp Image 2025 11 13 at 1.21.12 PM

    ಬೆಂಗಳೂರು ನಗರದಲ್ಲಿ ಸಣ್ಣ ಆಯಾಮದ ಜಾಗಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ತೊಂದರೆಯಾಗುತ್ತಿದ್ದ ಸೆಟ್‌ಬ್ಯಾಕ್ ನಿಯಮಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆ (Urban Development Department – UDD) ಮಹತ್ವದ ಬದಲಾವಣೆಯನ್ನು ಪ್ರಸ್ತಾಪಿಸಿದೆ. ನವೆಂಬರ್ 11, 2025 ರಂದು ಹೊರಡಿಸಲಾದ ಪರಿಷ್ಕೃತ ಮಾಸ್ಟರ್ ಪ್ಲಾನ್ 2015 ರ ಅಡಿಯಲ್ಲಿ ವಲಯ ನಿಯಮಾವಳಿಗಳ ತಿದ್ದುಪಡಿ ಕರಡು ಅಧಿಸೂಚನೆಯು ಸಣ್ಣ ಜಾಗಗಳ ಮಾಲೀಕರಿಗೆ ದೊಡ್ಡ ರಿಯಾಯಿತಿಯನ್ನು ನೀಡುತ್ತದೆ. ಈ ಬದಲಾವಣೆಯ ಮುಖ್ಯ ಉದ್ದೇಶವೆಂದರೆ ನಿಯಮಗಳನ್ನು ಸರಳಗೊಳಿಸುವುದು, ಏಕರೂಪತೆ ತರುವುದು ಮತ್ತು ಸಾಮಾನ್ಯ

    Read more..