Author: Sagari
-
ಚಿಕನ್ ಪ್ರಿಯರೇ: ಕೋಳಿಯ ಈ ಭಾಗ ತಿಂದ್ರೆ ಹೃದಯಾಘಾತದ ಅಪಾಯ ಹೆಚ್ಚು! ತಜ್ಞರಿಂದ ಮಹತ್ವದ ಎಚ್ಚರಿಕೆ

ಭಾರತದಲ್ಲಿ ಮಾಂಸಾಹಾರಿಗಳ ಪಾಲಿಗೆ ಚಿಕನ್ ಅತ್ಯಂತ ಜನಪ್ರಿಯ ಮತ್ತು ಸುಲಭವಾಗಿ ದೊರೆಯುವ ಆಹಾರವಾಗಿದೆ. ಕಡಿಮೆ ಬೆಲೆ, ಸುಲಭವಾಗಿ ಲಭ್ಯವಿರುವುದು ಮತ್ತು ವಿವಿಧ ರೀತಿಯ ರುಚಿಕರ ತಯಾರಿಕೆಗಳಿಂದಾಗಿ ಎಲ್ಲ ವಯೋಮಾನದವರು ಚಿಕನ್ ಅನ್ನು ಇಷ್ಟಪಡುತ್ತಾರೆ. ಆದರೆ, ಆರೋಗ್ಯ ತಜ್ಞರು ಮತ್ತು ಪೌಷ್ಟಿಕಾಹಾರ ತಜ್ಞರು ಎಚ್ಚರಿಕೆ ನೀಡುತ್ತಾರೆ – ಚಿಕನ್ ಅನ್ನು ಮಿತಿಯಲ್ಲಿ ಮತ್ತು ಸರಿಯಾದ ಭಾಗವನ್ನು ಆರಿಸಿಕೊಂಡು ತಿನ್ನದಿದ್ದರೆ ಅದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಹೃದಯಾಘಾತ, ಕೊಲೆಸ್ಟ್ರಾಲ್ ಹೆಚ್ಚಳ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ಉಂಟಾಗಬಹುದು ಎಂದು
Categories: ಅರೋಗ್ಯ -
ಸಿಲಿಂಡರ್ ಗ್ಯಾಸ್ ಲೀಕ್ ಆಗುತ್ತಿದೆಯಾ ಆತಂಕ ಬೇಡ ಈ 5 ಕೆಲಸಗಳನ್ನು ತಕ್ಷಣ ಮಾಡಿ.!

ಮನೆಯ ಅಡುಗೆಮನೆಯಲ್ಲಿ ಸುರಕ್ಷತೆ ಅತ್ಯಂತ ಪ್ರಮುಖವಾಗಿದೆ. ಗ್ಯಾಸ್ ಸೋರಿಕೆ (Gas Leak) ಸಂಭವಿಸುವುದು ಸಾಮಾನ್ಯವಾಗಿದ್ದರೂ, ಇದು ಅತಿ ಅಪಾಯಕಾರಿ ಪರಿಸ್ಥಿತಿ. ನಿಮ್ಮ ಅಲ್ಪ ಅಜಾಗರೂಕತೆಯೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಗ್ಯಾಸ್ ಸೋರಿಕೆಯಾದಾಗ ಆತಂಕಗೊಳ್ಳದೆ, ಶಾಂತವಾಗಿ ಸರಿಯಾದ ಕ್ರಮಗಳನ್ನು ಕೈಗೊಳ್ಳುವುದು ನಿಮ್ಮ ಮತ್ತು ನಿಮ್ಮ ಕುಟುಂಬದ ಜೀವ ಉಳಿಸಲು ಸಹಾಯಕವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಗ್ಯಾಸ್ ಸೋರಿಕೆಯಾದಾಗ ತೆಗೆದುಕೊಳ್ಳಬೇಕಾದ ಐದು ಪ್ರಮುಖ
-
ದಿನಕ್ಕೆ ಒಂದು ಕಪ್ ಜೀರಿಗೆ ನೀರು: ಬೊಜ್ಜು ಕರಗಿಸುವ ನೈಸರ್ಗಿಕ ಪರಿಹಾರ ತಪ್ಪದೇ ತಿಳಿದುಕೊಳ್ಳಿ

ಇಂದಿನ ವೇಗದ ಜೀವನದಲ್ಲಿ ತೂಕ ಹೆಚ್ಚಳ ದೊಡ್ಡ ಆರೋಗ್ಯ ಸವಾಲಾಗಿ ಪರಿಣಮಿಸಿದೆ. ಆಹಾರ ಪದ್ಧತಿಯಲ್ಲಿ ಬದಲಾವಣೆ, ಕಚೇರಿ ಕೆಲಸ ಮತ್ತು ಒತ್ತಡ ಇವೆಲ್ಲ ಸೇರಿ ದೇಹದಲ್ಲಿ ಕೊಬ್ಬು ಶೇಖರಣೆ ಹೆಚ್ಚಾಗುತ್ತದೆ. ತೂಕ ಇಳಿಸಲು ಅನೇಕರು ಜಿಮ್, ಡಯಟ್, ದುಬಾರಿ ಔಷಧಿ, ಪೌಡರ್ಗಳನ್ನು ಬಳಸಲು ಮುಂದಾಗುತ್ತಾರೆ. ಹಾಗಾದರೆ ದೇಹದ ಕೊಬ್ಬು ಕಡಿಮೆ ಮಾಡಲು ಯಾವ ಮನೆಮದ್ದನ್ನು ಬಳಸಬೇಕು? ಆ ಮನೆಮದ್ದಿನಿಂದ ಆಗುವ ಪ್ರಯೋಜನಗಳು ಏನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಹೌದು, ಶತಮಾನಗಳಿಂದ ಬಳಕೆಯಾಗುತ್ತಿರುವ ನೈಸರ್ಗಿಕ ಪರಿಹಾರವೇ
Categories: ಅರೋಗ್ಯ -
ಕರ್ನಾಟಕದ ರೈತರಿಗೆ ದೊಡ್ಡ ನೆರವು: 31 ಜಿಲ್ಲೆಗಳಿಗೆ ₹324 ಕೋಟಿ ಬೆಳೆ ಪರಿಹಾರ ಬಿಡುಗಡೆ

ಕರ್ನಾಟಕದ ಕೃಷಿ ವಲಯ ಕಳೆದ ಕೆಲವು ತಿಂಗಳಿಂದ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಒಂದೆಡೆ ಮಳೆ ವೈಫಲ್ಯ, ಮತ್ತೊಂದೆಡೆ ಕೆಲವೊಂದು ಜಿಲ್ಲೆಗಳಲ್ಲಿ ದಾಖಲೆ ಮಟ್ಟದ ಅತಿವೃಷ್ಟಿ ಇರಡೂ ಪರಿಸ್ಥಿತಿಗಳು ರೈತರ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರಿದ್ದಾವೆ. ಮುಂಗಾರು ವಿಫಲವಾದ ಪರಿಣಾಮ ಅನೇಕ ಪ್ರದೇಶಗಳಲ್ಲಿ ಬಿತ್ತನೆ ಕೂಡ ಆಗದೆ ಉಳಿದಿದೆ, ಬಿತ್ತನೆ ಮಾಡಿದ ಪ್ರದೇಶಗಳಲ್ಲಿ ಬೆಳೆ ನಷ್ಟ ಆಗಿದೆ. ಈ ಅನಿರೀಕ್ಷಿತ ಪರಿಸ್ಥಿತಿ ರೈತರಿಗೆ ಭಾರೀ ಪ್ರಮಾಣದಲ್ಲಿ ಆರ್ಥಿಕ ಪರಿಣಾಮ ಬೀರಿದೆ, ಇದರಿಂದ ರಾಜ್ಯದಾದ್ಯಂತ ಪರಿಹಾರದ ನಿರೀಕ್ಷೆ ಹೆಚ್ಚಿದೆ.
Categories: ಕೃಷಿ -
ಭಾರತದ ಟಾಪ್ 5 ಅತ್ಯಂತ ದುಬಾರಿ ಐಷಾರಾಮಿ ರೈಲುಗಳಿವು ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಾ.!

ಭಾರತದಲ್ಲಿ ಸಾಮಾನ್ಯ ರೈಲುಗಳು ಲಕ್ಷಾಂತರ ಜನರನ್ನು ಒಯ್ಯುತ್ತವೆ. ಆದರೆ ಇದೇ ಭಾರತದಲ್ಲಿ ಕೆಲವು ರೈಲುಗಳಿವೆ – ಅವುಗಳ ಒಂದೇ ಒಂದು ಟಿಕೆಟ್ ಬೆಲೆ ₹6 ಲಕ್ಷದಿಂದ ₹23 ಲಕ್ಷದವರೆಗೆ ಇರುತ್ತದೆ! ಇದು ಕೇವಲ ರೈಲು ಪ್ರಯಾಣವಲ್ಲ, ಬದಲಿಗೆ ಚಲಿಸುವ 7-ಸ್ಟಾರ್ ಅರಮನೆಯಲ್ಲಿ ಪ್ರಯಾಣಿಸುವ ಅನುಭವ. ಇವುಗಳಲ್ಲಿ ಸಂಚರಿಸುವವರಿಗೆ ಬಟ್ಲರ್ ಸೇವೆ, ಸ್ಪಾ, ಲೈವ್ ಕಿಚನ್, ಬಾರ್, ಜಕೂಜಿ – ಎಲ್ಲವೂ ಇರುತ್ತದೆ. ಇವತ್ತು ನಾವು ನೋಡೋಣ ಭಾರತದ ಟಾಪ್ 5 ಅತ್ಯಂತ ದುಬಾರಿ ಐಷಾರಾಮಿ ರೈಲುಗಳು ಯಾವುವು,
Categories: ಮುಖ್ಯ ಮಾಹಿತಿ -
BREAKING : ದತ್ತು ಪುತ್ರನಿಗೂ `ಅನುಕಂಪದ ಆಧಾರದ ಮೇಲೆ ಉದ್ಯೋಗದ ಹಕ್ಕಿದೆ’ : ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಸರ್ಕಾರಿ ಉದ್ಯೋಗದಲ್ಲಿದ್ದ ಮಹಿಳೆ ಸೇವಾವಧಿಯಲ್ಲೇ ಮೃತಪಟ್ಟರೆ, ಆಕೆ ದತ್ತು ತೆಗೆದುಕೊಂಡಿದ್ದ ಪುತ್ರನಿಗೂ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಮನವಿಯನ್ನು ಸರ್ಕಾರ ತಪ್ಪದೇ ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಈ ಆದೇಶವು ರಾಜ್ಯದ ಸಾವಿರಾರು ದತ್ತು ಮಕ್ಕಳಿಗೆ ದೊಡ್ಡ ನಿರೀಕ್ಷೆಯಾಗಿ ಪರಿಣಮಿಸಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.. ಪ್ರಕರಣದ ಸಂಪೂರ್ಣ ಹಿನ್ನೆಲೆ ಚಿತ್ರದುರ್ಗ ಜಿಲ್ಲೆಯ ಶ್ರೀರಾಂಪುರ
Categories: ಮುಖ್ಯ ಮಾಹಿತಿ -
ಪಿಎಂ ಕಿಸಾನ್ : 35 ಲಕ್ಷಕ್ಕೂ ಹೆಚ್ಚು ಜನರಿಗೆ ₹2000 ಹಣ ಸಿಗಲ್ಲ ! ಯಾರು ಅರ್ಹರು, ಯಾರು ಅನರ್ಹರು?

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಮಹತ್ವದ ಪರಿಷ್ಕರಣೆ ನಡೆಯುತ್ತಿದ್ದು, ಅರ್ಹರಲ್ಲದ ಫಲಾನುಭವಿಗಳನ್ನು ಕೈಬಿಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಈಗಾಗಲೇ ಸುಮಾರು 35 ಲಕ್ಷಕ್ಕೂ ಹೆಚ್ಚು ಜನರನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಅನರ್ಹರ ಕೈಬಿಡಲು ಕೇಂದ್ರದ ಕಟ್ಟುನಿಟ್ಟಿನ ಕ್ರಮ ರಾಜ್ಯದಲ್ಲಿ ಈಗಾಗಲೇ ಪಡಿತರ ಚೀಟಿ (ರೇಷನ್ ಕಾರ್ಡ್) ರದ್ದತಿಯ ಬಗ್ಗೆ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ,
-
ಎಣ್ಣೆ ಹೊಡದ್ರೆ ಚಳಿ ಹೋಗುತ್ತಾ..? ಇಲ್ಲಿದೆ ಅಸಲಿ ಸತ್ಯ.! ತಜ್ಞರ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ಆಲ್ಕೋಹಾಲ್ (ಮದ್ಯಪಾನ) ಸೇವಿಸಿದರೆ ದೇಹವು ಒಳಗಿನಿಂದ ಬೆಚ್ಚಗಿರುತ್ತದೆ ಎಂಬ ನಂಬಿಕೆ ವ್ಯಾಪಕವಾಗಿದೆ. ಆದರೆ ಈ ಮಾತಿನಲ್ಲಿ ನಿಜಾಂಶವಿದೆಯೇ? ಇದು ನಿಜವಾಗಿಯೂ ದೇಹವನ್ನು ಬೆಚ್ಚಗಿಡುತ್ತದೆಯೇ? ಈ ಕುರಿತು ತಜ್ಞರು ನೀಡುವ ವೈಜ್ಞಾನಿಕ ಮಾಹಿತಿಯನ್ನು ತಿಳಿಯೋಣ. ‘ಚಳಿಯಾದಾಗ ಒಂದು ಪೆಗ್ ಹಾಕಿಕೊಂಡರೆ ಶೀತ ದೂರವಾಗುತ್ತದೆ’ ಎಂಬ ಮಾತು ಅನೇಕರಲ್ಲಿದೆ. ಹಿರಿಯರು ಕೂಡ ಇದನ್ನು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಇದು ವೈಜ್ಞಾನಿಕವಾಗಿ ಎಷ್ಟು ಸರಿ ಎಂಬ ಪ್ರಶ್ನೆ ಬಹುತೇಕರನ್ನು ಕಾಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
-
ನಿಮಗೆ ತಿಳಿಯದೆಯೇ ನಿಮ್ಮ ಪ್ಯಾನ್ ಎಲ್ಲಿ ಬಳಕೆಯಾಗುತ್ತಿದೆ ಗೊತ್ತಾ? – ಕೇವಲ 1 ನಿಮಿಷದಲ್ಲಿ ಪರಿಶೀಲಿಸಿ!

ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಪ್ಯಾನ್ ಕಾರ್ಡ್ (PAN Card) ಒಂದು ಅತ್ಯಂತ ಪ್ರಮುಖ ದಾಖಲೆಯಾಗಿದೆ. ಅದರಲ್ಲೂ ವಿಶೇಷವಾಗಿ ತೆರಿಗೆ ವ್ಯವಹಾರಗಳು ಮತ್ತು ಬ್ಯಾಂಕಿಂಗ್ ಹಣಕಾಸು ವಹಿವಾಟುಗಳಲ್ಲಿ ಪ್ಯಾನ್ ಸಂಖ್ಯೆ ಮಹತ್ವದ ಪಾತ್ರ ವಹಿಸುತ್ತದೆ. ಅಲ್ಲದೆ, ಸಾಲ (Loan), ಕ್ರೆಡಿಟ್ ಕಾರ್ಡ್ ಅಥವಾ ಯಾವುದೇ ಹೂಡಿಕೆಯಂತಹ ಮಹತ್ವದ ಆರ್ಥಿಕ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆದರೆ,
Categories: ಮುಖ್ಯ ಮಾಹಿತಿ
Hot this week
-
ಜೀವನದಲ್ಲಿ ಎಲ್ಲಾ ದಾರಿ ಮುಚ್ಚಿದೆ ಎನ್ನಿಸಿದಾಗ ಈ 5 ಸಾಲಿನ ಮಂತ್ರ ಹೇಳಿಕೊಳ್ಳಿ; ನಿಮ್ಮ ಕಷ್ಟಗಳೆಲ್ಲಾ ಮಂಜಿನಂತೆ ಕರಗುತ್ತೆ.
-
ಮಾರ್ಚ್ 2 ರಿಂದ ಶುರುವಾಗಲಿದೆ ‘ಮಾಳವ್ಯ ರಾಜಯೋಗ’! ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ, ರಾಜವೈಭೋಗ ಫಿಕ್ಸ್.
-
ರೈತರಿಗೆ ಗುಡ್ ನ್ಯೂಸ್: ಪಿಎಂ ಕಿಸಾನ್ ಹಣ, ಬೆಳೆ ಹಾನಿ, ಮಾರುಕಟ್ಟೆ ಬೆಲೆ ತಿಳಿಯಲು ಬಂತು ಹೊಸ ಆ್ಯಪ್! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
-
ಶಾಲೆಗಳಿಗೆ ಖಡಕ್ ಸೂಚನೆ: ವಿದ್ಯಾರ್ಥಿಗಳ ಬೇಸಿಗೆ ರಜೆ ಕಟ್ ಮಾಡುವಂತಿಲ್ಲ! ನಿಯಮ ಮೀರಿದರೆ ಕ್ರಮ?
-
ಅಡಿಕೆ ಧಾರಣೆ: ಪ್ರಮುಖ ಮಾರುಕಟ್ಟೆಗಳಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಏರಿಳಿತ ಕಂಡ ಇಂದಿನ ಅಡಿಕೆ ದರ ಎಲ್ಲೆಲ್ಲಿ ಎಷ್ಟಿದೆ.?
Topics
Latest Posts
- ಜೀವನದಲ್ಲಿ ಎಲ್ಲಾ ದಾರಿ ಮುಚ್ಚಿದೆ ಎನ್ನಿಸಿದಾಗ ಈ 5 ಸಾಲಿನ ಮಂತ್ರ ಹೇಳಿಕೊಳ್ಳಿ; ನಿಮ್ಮ ಕಷ್ಟಗಳೆಲ್ಲಾ ಮಂಜಿನಂತೆ ಕರಗುತ್ತೆ.

- ಮಾರ್ಚ್ 2 ರಿಂದ ಶುರುವಾಗಲಿದೆ ‘ಮಾಳವ್ಯ ರಾಜಯೋಗ’! ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ, ರಾಜವೈಭೋಗ ಫಿಕ್ಸ್.

- ರೈತರಿಗೆ ಗುಡ್ ನ್ಯೂಸ್: ಪಿಎಂ ಕಿಸಾನ್ ಹಣ, ಬೆಳೆ ಹಾನಿ, ಮಾರುಕಟ್ಟೆ ಬೆಲೆ ತಿಳಿಯಲು ಬಂತು ಹೊಸ ಆ್ಯಪ್! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

- ಶಾಲೆಗಳಿಗೆ ಖಡಕ್ ಸೂಚನೆ: ವಿದ್ಯಾರ್ಥಿಗಳ ಬೇಸಿಗೆ ರಜೆ ಕಟ್ ಮಾಡುವಂತಿಲ್ಲ! ನಿಯಮ ಮೀರಿದರೆ ಕ್ರಮ?

- ಅಡಿಕೆ ಧಾರಣೆ: ಪ್ರಮುಖ ಮಾರುಕಟ್ಟೆಗಳಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಏರಿಳಿತ ಕಂಡ ಇಂದಿನ ಅಡಿಕೆ ದರ ಎಲ್ಲೆಲ್ಲಿ ಎಷ್ಟಿದೆ.?


