Author: ಕೃಷ್ಣಸಾಗರಿ
PM Internship Scheme 2026: ವಿದ್ಯಾರ್ಥಿಗಳಿಗೆ ₹9,000 ಸ್ಟೈಫಂಡ್ – ಐಟಿ ಕಂಪನಿಗಳಲ್ಲಿ ಇಂಟರ್ನ್ಶಿಪ್ ಅವಕಾಶ

ಕೇಂದ್ರ ಸರ್ಕಾರದ ಪಿಎಂ ಇಂಟರ್ನ್ಶಿಪ್ ಯೋಜನೆ 2026 (PM Internship Scheme) ಮೂಲಕ IBM, Tech Mahindra ದಂತಹ ಟಾಪ್ ಕಂಪನಿಗಳಲ್ಲಿ ಕೆಲಸ ಕಲಿಯುತ್ತಲೇ ತಿಂಗಳಿಗೆ ₹9,000 ಪಡೆಯಿರಿ. ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ಮಾಹಿತಿ ಇಲ್ಲಿದೆ. ಮುಖ್ಯಾಂಶಗಳು (Highlights) ಐಬಿಎಂ (IBM), ಕಾಗ್ನಿಜೆಂಟ್ನಂತಹ ಬೃಹತ್ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್! ಕೆಲಸ ಕಲಿಯುತ್ತಲೇ ಪ್ರತಿ ತಿಂಗಳು ₹9,000 ಗಳಿಸುವ ಸುವರ್ಣಾವಕಾಶ. 18 ವರ್ಷ ತುಂಬಿದ ಡಿಗ್ರಿ ಸ್ಟೂಡೆಂಟ್ಸ್ ಅರ್ಜಿ ಹಾಕುವುದು ಹೇಗೆ? ಭಾರತದ ಯುವಜನತೆಗೆ ಕೌಶಲ್ಯ ತರಬೇತಿ ನೀಡುವ…
Categories: ಉದ್ಯೋಗ & ಶಿಕ್ಷಣಮೈಸೂರು ಚೆಸ್ಕಾಂ ನೇಮಕಾತಿ 2026: ಪರೀಕ್ಷೆ ಇಲ್ಲದೆ 200 ಹುದ್ದೆಗಳ ಭರ್ತಿ, ಯಾವುದೇ ಡಿಗ್ರಿ ಆದವರು ಅಪ್ಲೈ ಮಾಡಿ.

ಸ್ಪರ್ಧಾತ್ಮಕ ಪರೀಕ್ಷೆ, ಇಂಟರ್ವ್ಯೂ ಇಲ್ಲದೆ ಮೈಸೂರು ಚೆಸ್ಕಾಂ (CESC) ನಲ್ಲಿ 200 ಅಪ್ರೆಂಟಿಸ್ ಹುದ್ದೆಗಳಿಗೆ ನೇರ ನೇಮಕಾತಿ. B.E, ಡಿಪ್ಲೊಮಾ, B.A, B.Com, B.Sc ಓದಿದವರು ಇಂದೇ ಅರ್ಜಿ ಸಲ್ಲಿಸಿ. ಮುಖ್ಯಾಂಶಗಳು (Highlights) ಪರೀಕ್ಷೆ, ಇಂಟರ್ವ್ಯೂ ಟೆನ್ಷನ್ ಇಲ್ಲ: ಕೇವಲ ನಿಮ್ಮ ಡಿಗ್ರಿ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಮೂಲಕ ನೇರ ಕೆಲಸ! ಆರ್ಟ್ಸ್, ಕಾಮರ್ಸ್ ನವರಿಗೂ ಚಾನ್ಸ್: ಇಂಜಿನಿಯರಿಂಗ್ ಮಾತ್ರವಲ್ಲ; B.A, B.Com, B.Sc ಓದಿದವರಿಗೂ ಸಿಗಲಿದೆ ₹12,300 ಸ್ಟೈಫಂಡ್. ಮೇ 29 ಕಡೆ…
Categories: ಉದ್ಯೋಗ & ಶಿಕ್ಷಣಬೆಂಗಳೂರಲ್ಲಿ ಬ್ಯಾಂಕ್ ಕೆಲಸ: ₹92,500 ವೇತನ! SSLC, ಪದವೀಧರರಿಗೆ ವೀರಶೈವ ಸಹಕಾರಿ ಬ್ಯಾಂಕ್ನಲ್ಲಿ ನೇಮಕಾತಿ.

ನಿರುದ್ಯೋಗಿ ಯುವಜನತೆಗೆ ಗುಡ್ ನ್ಯೂಸ್! ಬೆಂಗಳೂರಿನ ವೀರಶೈವ ಸಹಕಾರಿ ಬ್ಯಾಂಕ್ನಲ್ಲಿ (VS Bank) ಕಿರಿಯ ಸಹಾಯಕ ಮತ್ತು ಅಟೆಂಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ವಯೋಮಿತಿ, ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ ಕಂಪ್ಲೀಟ್ ಡೀಟೇಲ್ಸ್. ಮುಖ್ಯಾಂಶಗಳು (Highlights) ಪದವೀಧರರಿಗೆ ₹92,500, ಎಸ್ಎಸ್ಎಲ್ಸಿ ಪಾಸಾದವರಿಗೆ ₹67,600 ವರೆಗೆ ಆಕರ್ಷಕ ವೇತನ! ರಾಜ್ಯ ಸರ್ಕಾರದ ಹೊಸ ಆದೇಶ: ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ವಯೋಮಿತಿಯಲ್ಲಿ 5 ವರ್ಷಗಳ ಬಂಪರ್ ರಿಲೀಫ್. ಮೇ 27 ಅರ್ಜಿ ಸಲ್ಲಿಸಲು ಕಡೇ ದಿನ; ಕೇವಲ ಲಿಖಿತ ಪರೀಕ್ಷೆ…
Categories: ಉದ್ಯೋಗ & ಶಿಕ್ಷಣಮೈಸೂರು ನ್ಯಾಯಾಲಯದಲ್ಲಿ SSLC, PUC ಪಾಸಾದವರಿಗೆ 93 ಹುದ್ದೆಗಳು! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.

ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 2026ನೇ ಸಾಲಿನ 93 ಸೇವಕರು, ಜಾರಿಕಾರ, ಶೀಘ್ರಲಿಪಿಗಾರ ಹಾಗೂ ಬೆರಳಚ್ಚುಗಾರ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಹೈಲೈಟ್ಸ್ (HIGHLIGHTS) ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಒಟ್ಟು 93 ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ. ಕೇವಲ 10ನೇ ತರಗತಿ (SSLC) ಅಥವಾ ದ್ವಿತೀಯ ಪಿಯುಸಿ (PUC) ಪಾಸಾದ ಅಭ್ಯರ್ಥಿಗಳಿಗೆ ನ್ಯಾಯಾಂಗ ಇಲಾಖೆಯಲ್ಲಿ ಸೇವೆ…
Categories: ಉದ್ಯೋಗ & ಶಿಕ್ಷಣRBI ನಲ್ಲಿ 60 ಗ್ರೇಡ್ ಬಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಬಂಪರ್ ಅವಕಾಶ.

ಭಾರತೀಯ ರಿಸರ್ವ್ ಬ್ಯಾಂಕ್ (RBI) 2026ನೇ ಸಾಲಿನ ಪ್ರತಿಷ್ಠಿತ ಗ್ರೇಡ್ ಬಿ (Grade B) ಅಧಿಕಾರಿಗಳ ನೇಮಕಾತಿಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಒಟ್ಟು 60 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಕೆ, ಪರೀಕ್ಷಾ ದಿನಾಂಕಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. ನೇಮಕಾತಿಯ ಕ್ವಿಕ್ ಹೈಲೈಟ್ಸ್ (HIGHLIGHTS) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 2026ನೇ ಸಾಲಿನ (Panel Year – 2026) ‘ಗ್ರೇಡ್ ಬಿ’ (Grade ‘B’) ಅಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ (Advt. No. RBISB/BA/01/2026-27) ಹೊರಡಿಸಿದೆ. ಜನರಲ್, ಡಿಇಪಿಆರ್…
Categories: ಉದ್ಯೋಗ & ಶಿಕ್ಷಣಯೂನಿಯನ್ ಬ್ಯಾಂಕ್ನಲ್ಲಿ 1,865 ಹುದ್ದೆಗಳ ಬೃಹತ್ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ!

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಬೇಕೆಂಬ ಹಂಬಲವಿರುವ ಅಭ್ಯರ್ಥಿಗಳಿಗೆ ಭಾರತದ ಪ್ರತಿಷ್ಠಿತ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) ದೇಶಾದ್ಯಂತ ಖಾಲಿ ಇರುವ 1,865 ಅಪ್ರೆಂಟಿಸ್ (Apprentice) ಹುದ್ದೆಗಳ ನೇಮಕಾತಿಗಾಗಿ ಬೃಹತ್ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿಯಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಹುದ್ದೆಗಳನ್ನು ಮೀಸಲಿಟ್ಟಿರುವುದು ರಾಜ್ಯದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇವಲ ಕೆಲಸ ಮಾತ್ರವಲ್ಲದೆ, ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ತಜ್ಞರಿಂದ ತರಬೇತಿ ಹಾಗೂ…
Categories: ಉದ್ಯೋಗ & ಶಿಕ್ಷಣವಿದ್ಯಾರ್ಥಿನಿಯರಿಗೆ Vivo ಸ್ಕಾಲರ್ಶಿಪ್: ವಾರ್ಷಿಕ ₹60,000 ಆರ್ಥಿಕ ನೆರವು, ಇಂದೇ ಅರ್ಜಿ ಸಲ್ಲಿಸಿ

ಹೆಣ್ಣುಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ವಿವೊ ಇಂಡಿಯಾ (Vivo India) ‘ಕನ್ಯಾಜ್ಞಾನ್ ಸ್ಕಾಲರ್ಶಿಪ್ 2025-26 ಪ್ರಕಟಿಸಿದ್ದು, ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ವಾರ್ಷಿಕ 60,000 ರೂ. ಸಿಗಲಿದೆ. ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ. ಸ್ಕಾಲರ್ಶಿಪ್ ಮುಖ್ಯಾಂಶಗಳು (Top Highlights) ಯೋಜನೆಯ ಹೆಸರು: ವಿವೊ ಕನ್ಯಾಜ್ಞಾನ್ ಸ್ಕಾಲರ್ಶಿಪ್ 2025-26 (vivo KanyaGyaan Scholarship). ವಿದ್ಯಾರ್ಥಿವೇತನದ ಮೊತ್ತ: ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಸತತ 3 ವರ್ಷಗಳ ಕಾಲ ವಾರ್ಷಿಕ ₹60,000 ಆರ್ಥಿಕ ನೆರವು ಸಿಗಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-ಮೇ-2026. ದಾವಣಗೆರೆ:…
Categories: ಸಾರ್ವಜನಿಕ ಮಾಹಿತಿಅಗ್ನಿಶಾಮಕ ಇಲಾಖೆಯಲ್ಲಿ 1828 ಫೈರ್ಮ್ಯಾನ್ ಮತ್ತು ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ (KSFES) 1828 ಹುದ್ದೆಗಳ ಭರ್ತಿಗೆ ಚಾಲನೆ. ಫೈರ್ಮ್ಯಾನ್, ಡ್ರೈವರ್ ಹುದ್ದೆಗಳಿಗೆ 10th, ಪಿಯುಸಿ ಪಾಸಾದವರಿಂದ ಅರ್ಜಿ ಆಹ್ವಾನ. ಸಂಪೂರ್ಣ ವಿವರ ಇಲ್ಲಿದೆ. ಹೈಲೈಟ್ಸ್ (HIGHLIGHTS) ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ 1828 ಹುದ್ದೆಗಳ ಬೃಹತ್ ನೇಮಕಾತಿ; 10th, ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ. ಹೊಸ ನಿಯಮದಂತೆ ವಯೋಮಿತಿಯಲ್ಲಿ ಭಾರಿ ಸಡಿಲಿಕೆ: ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷಗಳವರೆಗೆ ಅರ್ಜಿ ಸಲ್ಲಿಸಲು ಅವಕಾಶ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹37,500 ರಿಂದ ₹83,700 ವರೆಗೆ ವೇತನ; ಶೀಘ್ರದಲ್ಲೇ ಆನ್ಲೈನ್…
Categories: ಉದ್ಯೋಗ & ಶಿಕ್ಷಣ56,432 ಹುದ್ದೆಗಳ ಭರ್ತಿಗೆ ಸಿಎಂ ಆದೇಶ: ಇನ್ಮುಂದೆ FDA/SDA ಗೆ ಒಂದೇ ಕಾಮನ್ ಎಕ್ಸಾಮ್.

ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ. 56 ಸಾವಿರ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್! ಪರೀಕ್ಷಾ ಅಕ್ರಮ ತಡೆಯಲು ಏಕೀಕೃತ ಪರೀಕ್ಷೆ ಹಾಗೂ SC ಒಳಮೀಸಲಾತಿ ಅಧಿಕೃತ ಆದೇಶದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. ಹೈಲೈಟ್ಸ್ (HIGHLIGHTS) ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬರೋಬ್ಬರಿ 56,432 ಹುದ್ದೆಗಳ ಭರ್ತಿಗೆ ಸಿಎಂ ಸಿದ್ದರಾಮಯ್ಯ ತುರ್ತು ಆದೇಶ. ಹಣ, ಸಮಯ ಉಳಿಸಲು ಹಾಗೂ ಭ್ರಷ್ಟಾಚಾರ ತಡೆಯಲು ಎಫ್ಡಿಎ (FDA) ಮತ್ತು ಎಸ್ಡಿಎ (SDA) ಹುದ್ದೆಗಳಿಗೆ ಒಂದೇ ‘ಏಕೀಕೃತ ಪರೀಕ್ಷೆ’ (Common Exam)…
Categories: ಉದ್ಯೋಗ & ಶಿಕ್ಷಣ
Hot this week
ಒಂದು ತಿಂಗಳ ಕತ್ತಲೆಗೆ ತೆರೆ; ಮೆಡ್ಲೇರಿಯಲ್ಲಿ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು
ಅಡಿಕೆ ಧಾರಣೆ: ಶಿವಮೊಗ್ಗದಲ್ಲಿ ಸರಕು ಅಡಿಕೆ ಕ್ವಿಂಟಾಲ್ಗೆ ಗರಿಷ್ಠ ₹91,869 ದರ, ಚನ್ನಗಿರಿ ರೇಟ್ ಎಷ್ಟಿದೆ?
ಹರಿಪ್ರಸಾದ್ ಭೇಟಿಯಾದ ಶ್ರೀನಿವಾಸ ಮಾನೆ; ಹಾವೇರಿಗೆ ಸಚಿವ ಸ್ಥಾನ ಸಿಗುತ್ತಾ?
10 ಗಂಟೆಯೊಳಗೆ ಕಚೇರಿಗೆ ಹಾಜರಾಗದ ಸರ್ಕಾರಿ ನೌಕರರ ಮೇಲೆ AI ನಿಗಾ; ರಾಜ್ಯ ಸರ್ಕಾರದ ಹೊಸ ಕ್ರಮ
ಲಾಲ್ಬಾಗ್: 65 ಬಗೆಯ ಮಾವು, 15 ಬಗೆಯ ಹಲಸು; ಲಾಲ್ಬಾಗ್ನಲ್ಲಿ ಆರಂಭವಾದ ಕಾರ್ಬೈಡ್ ಮುಕ್ತ ಹಣ್ಣುಗಳ ಮೇಳ
Topics
Latest Posts
- ಒಂದು ತಿಂಗಳ ಕತ್ತಲೆಗೆ ತೆರೆ; ಮೆಡ್ಲೇರಿಯಲ್ಲಿ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು

- ಅಡಿಕೆ ಧಾರಣೆ: ಶಿವಮೊಗ್ಗದಲ್ಲಿ ಸರಕು ಅಡಿಕೆ ಕ್ವಿಂಟಾಲ್ಗೆ ಗರಿಷ್ಠ ₹91,869 ದರ, ಚನ್ನಗಿರಿ ರೇಟ್ ಎಷ್ಟಿದೆ?

- ಹರಿಪ್ರಸಾದ್ ಭೇಟಿಯಾದ ಶ್ರೀನಿವಾಸ ಮಾನೆ; ಹಾವೇರಿಗೆ ಸಚಿವ ಸ್ಥಾನ ಸಿಗುತ್ತಾ?

- 10 ಗಂಟೆಯೊಳಗೆ ಕಚೇರಿಗೆ ಹಾಜರಾಗದ ಸರ್ಕಾರಿ ನೌಕರರ ಮೇಲೆ AI ನಿಗಾ; ರಾಜ್ಯ ಸರ್ಕಾರದ ಹೊಸ ಕ್ರಮ

- ಲಾಲ್ಬಾಗ್: 65 ಬಗೆಯ ಮಾವು, 15 ಬಗೆಯ ಹಲಸು; ಲಾಲ್ಬಾಗ್ನಲ್ಲಿ ಆರಂಭವಾದ ಕಾರ್ಬೈಡ್ ಮುಕ್ತ ಹಣ್ಣುಗಳ ಮೇಳ















