Author: ಕೃಷ್ಣಸಾಗರಿ
Home Loan: ಬ್ಯಾಂಕ್ ಆಫ್ ಬರೋಡ ಗೃಹ ಸಾಲದ ಯೋಜನೆ ಬಡ್ಡಿ ದರ ಭಾರಿ ಇಳಿಕೆ.! ಅಪ್ಲೈ ಮಾಡಿ

ನಿಮ್ಮ ಸ್ವಂತ ಮನೆ ಹೊಂದುವ ಕನಸು ಇನ್ನಷ್ಟು ಹತ್ತಿರ! BOB ನಿಂದ ಗೃಹ ಸಾಲದ ಬಡ್ಡಿದರದಲ್ಲಿ ಭರ್ಜರಿ ಇಳಿಕೆ! ಮನೆ ಕಟ್ಟುವವರು ಮತ್ತು ತಮ್ಮ ಮನೆಯನ್ನು ಹೊಸ ರೂಪಕ್ಕೆ ತರುವವರಿಗೆ ಬ್ಯಾಂಕ್ ಆಫ್ ಬರೋಡಾ ಸಿಹಿ ಸುದ್ದಿ(Good news) ನೀಡಿದೆ. ಗೃಹ ಸಾಲದ ಮೇಲಿನ ಬಡ್ಡಿದರವನ್ನು ಬರೋಬ್ಬರಿ ಶೇಕಡ 0.4ರಷ್ಟು ಕಡಿಮೆ ಮಾಡಿದೆ! ಈ ಅವಕಾಶವನ್ನು ನಿಮ್ಮ ಕನಸಿನ ಮನೆಯನ್ನು ನನಸಾಗಿಸಿಕೊಳ್ಳಿ. ಇಲ್ಲಿದೆ ಸಂಪೂರ್ಣ ಮಾಹಿತಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಕರ್ನಾಟಕ ಸುದ್ದಿLava Agni 3: ಅಮೆಜಾನ್ ಬಂಪರ್ ಡಿಸ್ಕೌಂಟ್ ಸೇಲ್, ಲಾವಾ ಪ್ರೆಮಿಯಂ ಮೊಬೈಲ್ ಮೇಲೆ 5 ಸಾವಿರ ರಿಯಾಯಿತಿ.

ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಬೆಳೆದಿರುವ ಸ್ಥಳೀಯ ಬ್ರ್ಯಾಂಡ್ಗಳಲ್ಲಿ ಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ ತನ್ನ ಪವಾಡಗಳನ್ನು ಮುಂದುವರಿಸುತ್ತಿದೆ. ಅದರೊಳಗೆ, ಕಂಪನಿಯ “ಅಗ್ನಿ 3 5G” (Agni 3 5G )ಸ್ಮಾರ್ಟ್ಫೋನ್ ಈಗ “ಲಾವಾ ಡೇಸ್” ಆಚರಣೆಯ ಅಂಗವಾಗಿ ಅಮೆಜಾನ್ ಇಂಡಿಯಾ ಮೂಲಕ ಗ್ರಾಹಕರಿಗೆ ಸೀಮಿತ ಅವಧಿಯ ವಿಶೇಷ ಆಫರ್ ನೀಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಲಾವಾ ಅಗ್ನಿ 3 (Lava Agni
Categories: ಕರ್ನಾಟಕ ಸುದ್ದಿKarnataka Mansoon: ರೈತರೇ ಕೇಳಿ, ರಾಜ್ಯದಲ್ಲಿ ಮುಂಗಾರು ಮಳೆ ಕ್ಷಣಗಣನೆ, ಇದೇ ತಿಂಗಳು ಆರಂಭ.!

ಮಳೆಗಾಲ ಎಂದರೆ ಭಾರತೀಯ ರೈತನಿಗೆ ಜೀವಾಳ. ಬಿತ್ತನೆಕಾಲದ ಆರಂಭ, ಹೊಸದಾಗಿ ಚಿಗುರೊಡೆದ ನಿರೀಕ್ಷೆಗಳ ಆರಂಭ. ಈ ಹಿನ್ನಲೆಯಲ್ಲಿ, 2025ನೇ ಸಾಲಿನ ಮುಂಗಾರು ಮಳೆಯ ಬಗ್ಗೆ ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಗಳು ಎಲ್ಲೆಡೆಯಲ್ಲೂ ಉತ್ಸಾಹ ಮೂಡಿಸುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅವಕಾಶಕ್ಕೂ ಮುಂಚೆ ಆಗಮಿಸುತ್ತಿರುವ ಮುಂಗಾರು: ಪ್ರತಿ ವರ್ಷ ಮುಂಗಾರು ಜೂನ್ 1ರ ಬಳಿಕ ಕೇರಳದ ಕರಾವಳಿಯಲ್ಲಿ ಪ್ರಾರಂಭವಾಗುವುದು
Categories: ಕರ್ನಾಟಕ ಸುದ್ದಿUKPSC PCS 2025: ಪದವಿ ಆದವರಿಗೆ ಪಿಸಿಎಸ್ ಹುದ್ದೆಗಳ ನೇಮಕಾತಿ ಸೂಚನೆ ಪ್ರಕಟ.! ಅಪ್ಲೈ ಮಾಡಿ

UKPSC PCS 2025 ನೇಮಕಾತಿ ( UKPSC PCS Recruitment 2025 )ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಕರ್ನಾಟಕ ಸುದ್ದಿಹೊಸ ವಿವೋ ಮೊಬೈಲ್ ಉತ್ತಮ ಬ್ಯಾಟರಿಯೊಂದಿಗೆ ಭರ್ಜರಿ ಎಂಟ್ರಿ.! ಬೆಲೆ ಎಷ್ಟು ಗೊತ್ತಾ.?

ವಿವೋ Y300 GT: ಉತ್ತಮ ಬ್ಯಾಟರಿ ಮತ್ತು ಇತರ ವೈಶಿಷ್ಟ್ಯಗಳೊಂದಿಗೆ ಶಕ್ತಿಶಾಲಿ ಸ್ಮಾರ್ಟ್ಫೋನ್ ಬಿಡುಗಡೆ.. ಇಂದು ಎಲ್ಲಾವೂ ಸ್ಮಾರ್ಟ್ ಫೋನ್ ಯುಗವಾಗಿದ್ದರಿಂದ, ಅರೆಕ್ಷಣದಲ್ಲಿ ಎಲ್ಲಾ ಕೆಲಸಗಳನ್ನು ಸ್ಮಾರ್ಟ್ ಫೋನ್ ಗಳ (Smartphones) ಮೂಲಕ ಮಾಡಿ ಮುಗಿಸುತ್ತೇವೆ.ಹಾಗೆ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳ ನಡುವೆ ಪೈಪೋಟಿ (Competition) ಹೆಚ್ಚುತ್ತಿದ್ದು, ದಿನದಿಂದ ದಿನಕ್ಕೆ ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಹಾಗೆಯೇ ಇದೀಗ ವಿವೋ ಕಂಪನಿ ತನ್ನ ಹೊಸ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ.
Categories: ಕರ್ನಾಟಕ ಸುದ್ದಿHoroscope Today: ದಿನ ಭವಿಷ್ಯ 12 ಮೇ 2025, ಹಣಕಾಸಿನ ವಿಷಯಗಳಲ್ಲಿ ವಿಶೇಷ ಜಾಗರೂಕತೆ.

ಮೇ 12, 2025 ರಾಶಿಫಲ: ಮೇಷ (Aries): ಇಂದು ನಿಮ್ಮ ಶಕ್ತಿ ಮತ್ತು ಉತ್ಸಾಹ ಉಚ್ಚ ಮಟ್ಟದಲ್ಲಿರುತ್ತದೆ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಕಾಣಿಸಿಕೊಳ್ಳಬಹುದು. ನಿಮ್ಮ ನೇತೃತ್ವ ಗುಣಗಳಿಗೆ ಇತರರು ಮನ್ನಣೆ ನೀಡಬಹುದು. ಆದರೆ, ಅತಿಯಾದ ಆತುರ ತೋರಿಸಬೇಡಿ. ಸಹೋದ್ಯೋಗಿಗಳೊಂದಿಗೆ ಸಹಕಾರದಿಂದ ವರ್ತಿಸಿ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಉತ್ತಮ ದಿನ. ವೃಷಭ (Taurus): ಹಣಕಾಸಿನ ವಿಷಯಗಳಲ್ಲಿ ಸ್ಥಿರತೆ ಕಾಣಬಹುದು. ಕುಟುಂಬದೊಂದಿಗೆ ಸುಖದ ಸಮಯ ಕಳೆಯಲು ಸಿಗುತ್ತದೆ. ಹೂಡಿಕೆಗಳಿಗೆ ಸೂಕ್ತ ಸಮಯವಾದರೂ, ದೊಡ್ಡ ನಿರ್ಧಾರಗಳಿಗೆ ಮುಂಚೆ ಚೆನ್ನಾಗಿ ಯೋಚಿಸಿ. ಆರೋಗ್ಯಕ್ಕೆ
Categories: ಸಾರ್ವಜನಿಕ ಮಾಹಿತಿಪರಿಶಿಷ್ಟ ಜಾತಿಯಿಂದ ಮತಾಂತರಗೊಂಡರೆ, ಮೀಸಲಾತಿ ರದ್ದು ಮಾಡುವಂತೆ ಆಯೋಗದ ಮೇಲೆ ಒತ್ತಡ.!

ಒಳ ಮೀಸಲಾತಿ ಸಮೀಕ್ಷೆ: ಮತಾಂತರಿತ ಪರಿಶಿಷ್ಟರ ಸೇರ್ಪಡೆ ವಿವಾದ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆಗಾಗಿ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಆಯೋಗವು ರಾಜ್ಯಾದ್ಯಂತ ಮನೆ-ಮನೆ ಸಮೀಕ್ಷೆಯನ್ನು ಆರಂಭಿಸಿದೆ. ಈ ಸಮೀಕ್ಷೆಯು ಮೂರು ದಶಕಗಳಿಂದ ನಡೆಯುತ್ತಿರುವ ಒಳ ಮೀಸಲಾತಿ ಹೋರಾಟಕ್ಕೆ ಒಂದು ತಾರ್ಕಿಕ ಕೊನೆಗೊಳಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಮತಾಂತರಗೊಂಡ ಪರಿಶಿಷ್ಟ ಜಾತಿಯವರನ್ನು ಒಳ ಮೀಸಲಾತಿಯ ವ್ಯಾಪ್ತಿಗೆ ಸೇರಿಸುವ ಆಯೋಗದ ನಿರ್ಧಾರವು ದಲಿತ ಸಂಘಟನೆಗಳ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಕರ್ನಾಟಕ ಸುದ್ದಿ
Hot this week
Karnataka Weather: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯಾದ್ಯಂತ 5 ದಿನ ಬಿರುಗಾಳಿ ಮಳೆ!
ಬೆಂಗಳೂರು-ಮುಂಬೈ ಹೊಸ ಸೂಪರ್ಫಾಸ್ಟ್ ರೈಲು ಆರಂಭ! ದಾವಣಗೆರೆ, ಹುಬ್ಬಳ್ಳಿ ಸೇರಿ 4 ಕಡೆ ನಿಲುಗಡೆ
Myntra Scholarship 2026: ವಿದ್ಯಾರ್ಥಿಗಳಿಗೆ ₹20,000 ವಿದ್ಯಾರ್ಥಿವೇತನ, ಅರ್ಜಿ ಸಲ್ಲಿಕೆ ಹೇಗೆ.?
ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ; ಕರ್ನಾಟಕದ 3 ಪ್ರಮುಖ ಡೆಮು ರೈಲುಗಳ ಸಂಚಾರ ಖಾಯಂ, ರೈಲ್ವೆ ಇಲಾಖೆ ಆದೇಶ!
Gold Price Today: ಒಂದೇ ವಾರದಲ್ಲಿ ₹11,000 ಏರಿಕೆಯಾದ ಬೆಳ್ಳಿ – ಬೆಂಗಳೂರಲ್ಲಿ 10 ಗ್ರಾಂ ಚಿನ್ನದ ದರ ಎಷ್ಟಿದೆ?
Topics
Latest Posts
- Karnataka Weather: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯಾದ್ಯಂತ 5 ದಿನ ಬಿರುಗಾಳಿ ಮಳೆ!

- ಬೆಂಗಳೂರು-ಮುಂಬೈ ಹೊಸ ಸೂಪರ್ಫಾಸ್ಟ್ ರೈಲು ಆರಂಭ! ದಾವಣಗೆರೆ, ಹುಬ್ಬಳ್ಳಿ ಸೇರಿ 4 ಕಡೆ ನಿಲುಗಡೆ

- Myntra Scholarship 2026: ವಿದ್ಯಾರ್ಥಿಗಳಿಗೆ ₹20,000 ವಿದ್ಯಾರ್ಥಿವೇತನ, ಅರ್ಜಿ ಸಲ್ಲಿಕೆ ಹೇಗೆ.?

- ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ; ಕರ್ನಾಟಕದ 3 ಪ್ರಮುಖ ಡೆಮು ರೈಲುಗಳ ಸಂಚಾರ ಖಾಯಂ, ರೈಲ್ವೆ ಇಲಾಖೆ ಆದೇಶ!

- Gold Price Today: ಒಂದೇ ವಾರದಲ್ಲಿ ₹11,000 ಏರಿಕೆಯಾದ ಬೆಳ್ಳಿ – ಬೆಂಗಳೂರಲ್ಲಿ 10 ಗ್ರಾಂ ಚಿನ್ನದ ದರ ಎಷ್ಟಿದೆ?
















