Author: ಕೃಷ್ಣಸಾಗರಿ
ಗುಪ್ತಚರ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ಜರಿ ನೇಮಕಾತಿ; ಡಿಗ್ರಿ ಆದವರು ಕೂಡಲೇ ಅರ್ಜಿ ಸಲ್ಲಿಸಿ

ನಿರುದ್ಯೋಗಿ ಯುವಕರಿಗೆ ಸಂತೋಷದ ಸುದ್ದಿ! ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಗುಪ್ತಚರ ಬ್ಯೂರೋ (IB), 2025ನೇ ಸಾಲಿಗೆ ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ (ACIO) ಗ್ರೇಡ್-II ಹುದ್ದೆಗಳ ಭರ್ತಿಗಾಗಿ ಬಹು ನಿರೀಕ್ಷಿತ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯ ಮೂಲಕ ಒಟ್ಟು 3,717 ಹುದ್ದೆಗಳ ಭರ್ತಿ ನಡೆಯಲಿದೆ ಎಂಬುದು ಬಹುಮಹತ್ವದ ಅಂಶವಾಗಿದೆ. ಗುಪ್ತಚರ ಕ್ಷೇತ್ರ ಎಂದಾಗ ಅದು ಕೇವಲ ಚಿತ್ರಗಳಲ್ಲಿ ನೋಡಿದ ರಹಸ್ಯಮಯ ಕೆಲಸ ಮಾತ್ರವಲ್ಲ. ರಾಷ್ಟ್ರದ ಒಳಗಿನ ಭದ್ರತೆಗಾಗಿ ನಿರಂತರ ಚಟುವಟಿಕೆಯಲ್ಲಿ ತೊಡಗಿರುವ ಈ ಸಂಸ್ಥೆ,
Categories: ಕರ್ನಾಟಕ ಸುದ್ದಿ2025-26 ನೇ ಸಾಲಿಗೆ ಅರೆಕಾಲಿಕ ಶಿಕ್ಷಕರ ನೇಮಕಾತಿ ಆರಂಭ: ಅರ್ಜಿ ಸಲ್ಲಿಸಲು ಜುಲೈ 19 ಅಂತಿಮ ದಿನಾಂಕ!

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯ ವಿಚಾರ ಕಳೆದ ಹಲವಾರು ವರ್ಷಗಳಿಂದ ಚರ್ಚೆಯಲ್ಲಿತ್ತು. ಶಾಲೆಗಳು ಇದ್ದರೂ ಅಧ್ಯಾಪಕರ ಕೊರತೆಯಿಂದಾಗಿ ಸಾವಿರಾರು ಮಕ್ಕಳ ಶಿಕ್ಷಣ ಹಿನ್ನಡೆಯಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ, ಸಿದ್ದರಾಮಯ್ಯ(CM Siddaramaiah) ನೇತೃತ್ವದ ರಾಜ್ಯ ಸರ್ಕಾರವು(State government) ಶಿಕ್ಷಕರ ನೇಮಕಾತಿಯ ಪ್ರಕ್ರಿಯೆಗೆ ವೇಗ ನೀಡುತ್ತಿದೆ. ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕೊನೆಯ ದಿನಾಂಕ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಅರ್ಹತೆಗಳ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಆಗಿದ್ದು, ನೂರಾರು ಉದ್ಯೋಗಾಕಾಂಕ್ಷಿಗಳಿಗೆ ಇದು ಶುಭವಾರ್ತೆಯಾಗಿದೆ. ಹಾಗಿದ್ದರೆ ಶಿಕ್ಷಕರ ನೇಮಕಾತಿ
Categories: ಕರ್ನಾಟಕ ಸುದ್ದಿಲಕ್ಷ ಲಕ್ಷ ಸಂಬಳ ಸಿಗುವ ಏರೋಸ್ಪೇಸ್ ಎಂಜಿನಿಯರಿಂಗ್ ಅಧ್ಯಯನ ಮಾಡಿ, ಉಚಿತ ಕೋರ್ಸ್ಗಳ ಪಟ್ಟಿ ಇಲ್ಲಿದೆ

ಐಐಟಿಯಿಂದ ಉಚಿತ ಆನ್ಲೈನ್ ಏರೋಸ್ಪೇಸ್ ಎಂಜಿನಿಯರಿಂಗ್ ಕೋರ್ಸ್ಗಳು 2025: ವಿವರಗಳು ಏರೋಸ್ಪೇಸ್ ಎಂಜಿನಿಯರಿಂಗ್ ಕ್ಷೇತ್ರವು ಇಂದು ಯುವಕರಿಗೆ ಅತ್ಯಂತ ಆಕರ್ಷಕ ಮತ್ತು ಭವಿಷ್ಯದ ಭರವಸೆಯ ವೃತ್ತಿಯಾಗಿ ಹೊರಹೊಮ್ಮಿದೆ. ಭಾರತದ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿಗಳು) ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಉಚಿತ ಆನ್ಲೈನ್ ಕೋರ್ಸ್ಗಳನ್ನು ಒದಗಿಸುತ್ತಿವೆ. ಈ ಕೋರ್ಸ್ಗಳು ವಿಮಾನ ವಿನ್ಯಾಸ, ಬಾಹ್ಯಾಕಾಶ ತಂತ್ರಜ್ಞಾನ, ಹಾರಾಟ ಯಾಂತ್ರಿಕತೆ ಮತ್ತು ಇತರ ಸಂಬಂಧಿತ ವಿಷಯಗಳನ್ನು ಒಳಗೊಂಡಿದ್ದು, ಯಾವುದೇ ಆರ್ಥಿಕ ಭಾರವಿಲ್ಲದೆ ಉನ್ನತ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅವಕಾಶವನ್ನು
Categories: ಕರ್ನಾಟಕ ಸುದ್ದಿಆಗಸ್ಟ್ 1ರಿಂದ ಬೆಂಗಳೂರಿನಲ್ಲಿ ಆಟೋ ಮೀಟರ್ ಕಿಲೋಮೀಟರ್ ಪ್ರಯಾಣ ₹36 ದರಕ್ಕೆ ಪರಿಷ್ಕರಣೆ ಜಾರಿ.!

ಬೆಂಗಳೂರು ನಗರದ ಆಟೋರಿಕ್ಷಾ ಪ್ರಯಾಣಿಕರಿಗೆ ಮಹತ್ವದ ಬದಲಾವಣೆ ಎದುರುನೋಡಬೇಕಾಗಿದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು (RTA) ಆಟೋ ಮೀಟರ್ ದರಗಳನ್ನು ಪರಿಷ್ಕರಿಸುವ ಅಧಿಕೃತ ಆದೇಶವನ್ನು ಹೊರಡಿಸಿದೆ. ಈ ಹೊಸ ದರಗಳು 2025ರ ಆಗಸ್ಟ್ 1ರಿಂದ ಜಾರಿಗೆ ಬರಲಿವೆ. ಇದು ನಗರದ ಸಾರಿಗೆ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಯನ್ನು ತರಲಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೊಸ ದರಗಳ ವಿವರಗಳು
Categories: ಸಾರ್ವಜನಿಕ ಮಾಹಿತಿBIG NEWS: ಗ್ರಾಮ ಪಂಚಾಯತಿಯಿಂದ ಇ-ಸ್ವತ್ತು ಇನ್ನಷ್ಟು ಸುಲಭ, ಸರ್ಕಾರದಿಂದ ಹೊಸ ಸುತ್ತೋಲೆ ಪ್ರಕಟ.!

ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ನೋಂದಣಿ ಮತ್ತು ಹಕ್ಕುಪತ್ರಗಳನ್ನು ಸುಲಭಗೊಳಿಸುವ ದಿಶೆಯಲ್ಲಿ ಹೊಸ ಸುತ್ತೋಲೆಯನ್ನು ಪ್ರಕಟಿಸಿದೆ. ಇದರಡಿಯಲ್ಲಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಸ್ವತ್ತು (E-Swattu) ತಂತ್ರಾಂಶದ ಮೂಲಕ ಭೂಮಿ ಮತ್ತು ಕಟ್ಟಡಗಳ ನೋಂದಣಿ, ಹಕ್ಕುಪತ್ರ ನೀಡಿಕೆ ಮತ್ತು ದಾಖಲೆ ನಿರ್ವಹಣೆಯನ್ನು ಹೆಚ್ಚು ಪಾರದರ್ಶಕವಾಗಿ ಮಾಡಲಾಗುವುದು. ಈ ಹೊಸ ನೀತಿಯಿಂದ ಗ್ರಾಮೀಣರಿಗೆ ತಮ್ಮ ಆಸ್ತಿಗಳ ಕಾನೂನುಬದ್ಧ ದಾಖಲೆಗಳನ್ನು ಪಡೆಯುವುದು ಸುಗಮವಾಗಲಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಕರ್ನಾಟಕ ಸುದ್ದಿಕೋವಿಡ್ ಲಸಿಕೆಗಳಿಂದ ಇವೆಲ್ಲ ಸಮಸ್ಯೆಗಳು: ನಿಮ್ಹಾನ್ಸ್ ಅಧ್ಯಯನದಲ್ಲಿ ಪ್ರಸ್ತಾಪ, ಇಲ್ಲಿದೆ ಅಚ್ಚರಿ ಮಾಹಿತಿ

ಬೆಂಗಳೂರು ಮೂಲದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ಸಂಸ್ಥೆಯು ಕೋವಿಡ್-19 (Covid 19) ಮತ್ತು ಅದರ ಲಸೀಕರಣಕ್ಕೆ ಸಂಬಂಧಿಸಿದ ನರವೈಜ್ಞಾನಿಕ ಅಡಚಣೆಗಳ ಕುರಿತು ನಡೆಸಿದ ಮಹತ್ವದ ಕ್ಲಿನಿಕಲ್ ಅಧ್ಯಯನಗಳು ದೇಶದ ಆರೋಗ್ಯ ಕ್ಷೇತ್ರಕ್ಕೆ ಹೊಸ ಬೆಳಕು ಹರಿದಿವೆ. ಡಾ. ನೇತ್ರಾವತಿ ಎಂ ಅವರ ಮಾರ್ಗದರ್ಶನದಲ್ಲಿ ಈ ಅಧ್ಯಯನಗಳು ನಡೆದಿದ್ದು, ಕೊರೊನಾ ವೈರಸ್ ಮತ್ತು ಲಸಿಕೆ, ಈ ಎರಡರ ಪರಿಣಾಮ ಬಾಹ್ಯ ಹಾಗೂ ಕೇಂದ್ರ ನರಮಂಡಲದ ಮೇಲೆ ಹೇಗೆ ಬೀರುತ್ತವೆ ಎಂಬುದನ್ನು ವೈಜ್ಞಾನಿಕ ದೃಷ್ಟಿಕೋಣದಿಂದ
Categories: ಕರ್ನಾಟಕ ಸುದ್ದಿಆಗಸ್ಟ್ 5 ರಂದು ಬಸ್ ಸಂಚಾರವಿಲ್ಲವೇ? ಕೆಎಸ್ಆರ್ಟಿಸಿ, ಬಿಎಂಟಿಸಿ ಮುಷ್ಕರ ಘೋಷಣೆ

ಕರ್ನಾಟಕದ ಸಾರಿಗೆ ವಲಯ ಮತ್ತೊಮ್ಮೆ ತೀವ್ರ ಅಶಾಂತಿಯ ಮುಖಾಮುಖಿಯಾಗಿದೆ. KSRTC, BMTC, ಮತ್ತು NWKRTC ಸೇರಿ ನಾಲ್ಕು ಸಾರಿಗೆ ನಿಗಮಗಳ ನೌಕರರು ಅಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ(Strike) ಘೋಷಿಸಿದ್ದಾರೆ. ಮುಷ್ಕರದ ಬೆನ್ನಿನಲ್ಲಿ 38 ತಿಂಗಳ ಹಿಂಬಾಕಿ ಭತ್ಯೆ(Backlog of allowances), ವೇತನ ಪರಿಷ್ಕರಣೆ(age revisions) ಮತ್ತು ಸರ್ಕಾರದ ನಿರ್ಲಕ್ಷ್ಯವೇ ಪ್ರಮುಖ ಕಾರಣಗಳಾಗಿವೆ. ಮುಷ್ಕರದ ಹಿನ್ನೆಲೆ: 2021ರಿಂದ ನೌಕರರು ಬಾಕಿಯಾಗಿ ಇರುವ 38 ತಿಂಗಳ ಭತ್ಯೆ ಮತ್ತು ಸಂಬಳ ಪರಿಷ್ಕರಣೆಗಾಗಿ ನಿರೀಕ್ಷಿಸುತ್ತಿದ್ದಾರೆ. ಈ ಕುರಿತು ಹಲವು ಬಾರಿ
Categories: ಕರ್ನಾಟಕ ಸುದ್ದಿಇದ್ದಕ್ಕಿದ್ದಂತೆ ಬಿಪಿ (BP) ಹೆಚ್ಚಾದರೆ ಏನು ಮಾಡಬೇಕು? ಔಷಧಿ ಇಲ್ಲದ ಪರಿಸ್ಥಿತಿಯಲ್ಲಿ ತಕ್ಷಣ ಹೀಗೆ ಮಾಡಿ

ಬಿಪಿ ಏರಿಕೆ (ಅಧಿಕ ರಕ್ತದೊತ್ತಡ, Hypertension) ಎನ್ನುವುದು “ಸೈಲೆಂಟ್ ಕಿಲ್ಲರ್(Silent killer)” ಎಂಬ ಹೆಸರಿನಿಂದ ಪ್ರಸಿದ್ಧ. ಇದರ ಲಕ್ಷಣಗಳು ಕೆಲವೊಮ್ಮೆ ಗೋಚರಿಸದಿದ್ದರೂ, ಅದು ದೀರ್ಘಾವಧಿಯಲ್ಲಿ ಹೃದಯ, ಕಣ್ಣು, ಕಿಡ್ನಿ, ಮತ್ತು ಮೆದುಳಿಗೆ ಅಪಾರ ಹಾನಿ ಉಂಟುಮಾಡಬಹುದು. ಕೆಲವೊಮ್ಮೆ, ಔಷಧಿ ಲಭ್ಯವಿಲ್ಲದ ಸಂದರ್ಭಗಳಲ್ಲಿ ಕೂಡ ಬಿಪಿಯನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಿಪಿ ಏರಿಕೆಯ
Categories: ಸಾರ್ವಜನಿಕ ಮಾಹಿತಿಮೋಕ್ಷ ನಗರಿ ಕಾಶಿಗೆ ಹೋಗುವ ಎಲ್ಲರಿಗೂ ಈ ಮಾಹಿತಿ ಗೊತ್ತಿರಲೇಬೇಕು.! ತಪ್ಪದೇ ತಿಳಿದುಕೊಳ್ಳಿ.

“ಮೋಕ್ಷ ನಗರಿ ಕಾಶಿಯಿಂದ(Kashi) ಗಂಗಾಜಲ ತರಬಾರದು ಏಕೆ? ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದಲ್ಲಿ ಸಂಪೂರ್ಣ ವಿವರಣೆ” ಭಾರತದ ಸಂಸ್ಕೃತಿ, ಆಚರಣೆಗಳು ಮತ್ತು ಧಾರ್ಮಿಕ ನಂಬಿಕೆಗಳು ಸಾವಿರಾರು ವರ್ಷಗಳ ಇತಿಹಾಸ ಹೊಂದಿವೆ. ಇವುಗಳಲ್ಲಿ ಗಂಗಾ ನದಿಗೆ ಇರುವ ಪ್ರಾಮುಖ್ಯತೆ ಅಪಾರ. “ಗಂಗಾ ಜಲ(Ganga jala)” ಎನ್ನುವುದು ಕೇವಲ ನದೀನೀರಲ್ಲ, ಅದು ಭಕ್ತಿಯ, ಶುದ್ಧತೆಯ, ಮತ್ತು ಆತ್ಮೋನ್ನತಿಗೆ ದಾರಿಯಾದ ಪವಿತ್ರ ತತ್ವ. ಈ ಜಲವನ್ನು ಹಲವಾರು ಧಾರ್ಮಿಕ ಆಚರಣೆಗಳಲ್ಲಿ ಉಪಯೋಗಿಸಲಾಗುತ್ತದೆ ಪೂಜೆ, ತರ್ಪಣ, ಶುದ್ಧೀಕರಣ, ಹಾಗೂ ದೈವಿಕ ಅನುಗ್ರಹಕ್ಕಾಗಿ. ಗಂಗಾ
Categories: ಸಾರ್ವಜನಿಕ ಮಾಹಿತಿ
Hot this week
198 ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಿದ ಬಿಜೆಪಿ! ಟಿಎಂಸಿ (TMC) ಸೋಲಿಗೆ ಅಸಲಿ ಕಾರಣ ಇಲ್ಲಿದೆ
ಇಂದಿನ ಅಡಿಕೆ ಬೆಲೆ (04 ಮೇ 2026): ಶಿವಮೊಗ್ಗ, ಚನ್ನಗಿರಿಯಲ್ಲಿ ರಾಶಿ, ಸರಕು ದರ ಎಷ್ಟು? ಕಂಪ್ಲೀಟ್ ರಿಪೋರ್ಟ್
ಪರೀಕ್ಷೆ ಇಲ್ಲದೆ IRIDO ಸಂಸ್ಥೆಯಲ್ಲಿ 6,300 ಹುದ್ದೆಗಳಿಗೆ ನೇರ ನೇಮಕಾತಿ! 8ನೇ ತರಗತಿಯಿಂದ ಪದವಿ ಆದವರು ಅರ್ಜಿ ಹಾಕಿ
ದೈತ್ಯ ಕ್ಯಾಮೆರಾದ Vivo X300 Ultra ನಾಳೆ ಬಿಡುಗಡೆ: DSLR ಮೀರಿಸುವ ಫೀಚರ್ಸ್, ಬೆಲೆ ಮತ್ತು ಕಂಪ್ಲೀಟ್ ರಿವ್ಯೂ
Gold Rate Today: ವಾರದ ಮೊದಲ ದಿನವೇ MCX ಮಾರುಕಟ್ಟೆಯಲ್ಲಿ ಕುಸಿದ ಚಿನ್ನದ ದರ, ಬೆಂಗಳೂರಿನ ಬೆಲೆ ಇಲ್ಲಿದೆ.
Topics
Latest Posts
- 198 ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಿದ ಬಿಜೆಪಿ! ಟಿಎಂಸಿ (TMC) ಸೋಲಿಗೆ ಅಸಲಿ ಕಾರಣ ಇಲ್ಲಿದೆ

- ಇಂದಿನ ಅಡಿಕೆ ಬೆಲೆ (04 ಮೇ 2026): ಶಿವಮೊಗ್ಗ, ಚನ್ನಗಿರಿಯಲ್ಲಿ ರಾಶಿ, ಸರಕು ದರ ಎಷ್ಟು? ಕಂಪ್ಲೀಟ್ ರಿಪೋರ್ಟ್

- ಪರೀಕ್ಷೆ ಇಲ್ಲದೆ IRIDO ಸಂಸ್ಥೆಯಲ್ಲಿ 6,300 ಹುದ್ದೆಗಳಿಗೆ ನೇರ ನೇಮಕಾತಿ! 8ನೇ ತರಗತಿಯಿಂದ ಪದವಿ ಆದವರು ಅರ್ಜಿ ಹಾಕಿ

- ದೈತ್ಯ ಕ್ಯಾಮೆರಾದ Vivo X300 Ultra ನಾಳೆ ಬಿಡುಗಡೆ: DSLR ಮೀರಿಸುವ ಫೀಚರ್ಸ್, ಬೆಲೆ ಮತ್ತು ಕಂಪ್ಲೀಟ್ ರಿವ್ಯೂ

- Gold Rate Today: ವಾರದ ಮೊದಲ ದಿನವೇ MCX ಮಾರುಕಟ್ಟೆಯಲ್ಲಿ ಕುಸಿದ ಚಿನ್ನದ ದರ, ಬೆಂಗಳೂರಿನ ಬೆಲೆ ಇಲ್ಲಿದೆ.
















