Author: ಕೃಷ್ಣಸಾಗರಿ
ಸರ್ಕಾರಿ ನೌಕರರ ವೇತನದಲ್ಲಿ ಬರೋಬ್ಬರಿ ₹41,000/- ವರೆಗೆ ಬಂಪರ್ ಏರಿಕೆ.? 8ನೇ ವೇತನ ಆಯೋಗ

ಭಾರತ ಸರ್ಕಾರದ 8ನೇ ವೇತನ ಆಯೋಗದ ಹೊಸ ಶಿಫಾರಸುಗಳು 2026ರ ಜನವರಿಯಿಂದ ಜಾರಿಗೆ ಬರಲಿವೆ. ಈ ಹೊಸ ವೇತನ ವ್ಯವಸ್ಥೆಯಡಿ ಕೇಂದ್ರ ಸರ್ಕಾರದ 50 ಲಕ್ಷ ನೌಕರರು ಮತ್ತು 65-67 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಪ್ರಸ್ತುತ ₹18,000 ರಷ್ಟಿರುವ ಕನಿಷ್ಠ ಮಾಸಿಕ ವೇತನ ₹32,000 ರಿಂದ ₹41,000 ವರೆಗೆ ಏರಿಕೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ತುಟ್ಟಿಭತ್ಯೆ (DA) ಹೊಸ ಮೂಲ ವೇತನದ ಮೇಲೆ ಲೆಕ್ಕಹಾಕಲ್ಪಡುವುದರಿಂದ, ನೌಕರರ ನಿಜವಾದ ಕೈಗೆ ಬರುವ ವೇತನದಲ್ಲಿ 13% ರಿಂದ 34% ರಷ್ಟು
Categories: ಕರ್ನಾಟಕ ಸುದ್ದಿಸ್ವಂತ ಮನೆ ಕಟ್ಟುವ ಮುನ್ನ ತಪ್ಪದೇ ತಿಳಿದುಕೊಳ್ಳಿ, ಈ ವಾಸ್ತು ಸಲಹೆ ನಿರ್ಲಕ್ಷಿಸಬೇಡಿ.

ಹೊಸ ಮನೆ(New home) ಕಟ್ಟುವ ಮುನ್ನ ಈ ವಾಸ್ತು ಸಲಹೆಗಳನ್ನು ತಪ್ಪದೇ ಅನುಸರಿಸಿ: ಸಂತೋಷ, ಸಮೃದ್ಧಿಗೆ ಈ ಸಲಹೆಗಳು ದಾರಿ ತೋರಿಸುತ್ತವೆ.! ಭಾರತೀಯ ಸಂಪ್ರದಾಯದಲ್ಲಿ ವಾಸ್ತು ಶಾಸ್ತ್ರಕ್ಕೆ ಅತ್ಯಂತ ಮಹತ್ವ ಇದೆ. ಮನೆ, ದೇವಸ್ಥಾನ ಅಥವಾ ಕಟ್ಟಡ ನಿರ್ಮಾಣ ಮಾಡುವಾಗ ದಿಕ್ಕು, ಪ್ರವೇಶದ್ವಾರ, ಕೊಠಡಿಗಳ ಸ್ಥಳ ಮತ್ತು ಬಣ್ಣಗಳ ಆಯ್ಕೆಗಳನ್ನು ಸರಿಯಾಗಿ ಮಾಡಿದರೆ, ಜೀವನದಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ ಎಂದು ಶತಮಾನಗಳಿಂದ ನಂಬಲಾಗಿದೆ. ಪ್ರಾಚೀನ ಋಷಿಗಳಿಂದ ರೂಪುಗೊಂಡ ಈ ಶಾಸ್ತ್ರವು ಕೇವಲ ಧಾರ್ಮಿಕ ನಂಬಿಕೆಗಳಲ್ಲ, ಮಾನವ ಜೀವನದ
Categories: ಕರ್ನಾಟಕ ಸುದ್ದಿಇನ್ನೂ ಮುಂದೆ ಮಕ್ಕಳು ಈ ತಪ್ಪು ಮಾಡಿದ್ರೆ, ತಂದೆ ತಾಯಿ ಆಸ್ತಿ ಮೇಲೆ ಹಕ್ಕಿಲ್ಲ; ಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ತಂದೆ-ತಾಯಿಯನ್ನು ಕಡೆಗಣಿಸುವ ಮಕ್ಕಳಿಗೆ ಅವರ ಆಸ್ತಿಯಲ್ಲಿ ಯಾವುದೇ ಹಕ್ಕು ಇಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ಕಾನೂನಾತ್ಮಕವಾಗಿ ಮಾತ್ರವಲ್ಲದೆ, ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿಯನ್ನು ಮಕ್ಕಳಿಗೆ ಒತ್ತಿಹೇಳುವ ಒಂದು ಎಚ್ಚರಿಕೆಯ ಸಂದೇಶವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ತೀರ್ಪಿನ ಹಿನ್ನೆಲೆ: ಇಂದಿನ ಕಾಲದಲ್ಲಿ ಆಸ್ತಿಯ ವಿಷಯಕ್ಕೆ ಸಂಬಂಧಿಸಿದ ವಿವಾದಗಳು ಮತ್ತು ಕುಟುಂಬದೊಳಗಿನ ಜಗಳಗಳು
Categories: ಕರ್ನಾಟಕ ಸುದ್ದಿವಂದೇ ಭಾರತ್ ಟ್ರೇನ್ಗಳಲ್ಲಿ ಕೊನೆಯ 15 ನಿಮಿಷದಲ್ಲಿ ಟಿಕೆಟ್ ಬುಕಿಂಗ್ ಸೌಲಭ್ಯ!

ರೈಲ್ವೆ ಪ್ರಯಾಣಿಕರಿಗೆ ಒಂದು ಉತ್ತಮ ಸುದ್ದಿ! ವಂದೇ ಭಾರತ್ ಟ್ರೇನ್ಗಳಲ್ಲಿ ಈಗ ಟ್ರೇನ್ ಸ್ಟೇಷನ್ಗೆ ಬರುವ 15 ನಿಮಿಷ ಮೊದಲು ವರೆಗೂ ಟಿಕೆಟ್ ಬುಕ್ ಮಾಡಿಕೊಳ್ಳುವ ಸೌಲಭ್ಯ ಲಭ್ಯವಿದೆ. ದಕ್ಷಿಣ ರೈಲ್ವೆ ವಲಯದ 8 ವಂದೇ ಭಾರತ್ ಟ್ರೇನ್ಗಳಲ್ಲಿ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೊಸ ಬುಕಿಂಗ್ ವ್ಯವಸ್ಥೆ ಹೇಗಿದೆ? ಇದುವರೆಗೆ, ವಂದೇ ಭಾರತ್
Categories: ಸಾರ್ವಜನಿಕ ಮಾಹಿತಿಸಬ್ಸಿಡಿ ಕೃಷಿ ಸೋಲಾರ್ ಪಂಪ್ ಸೆಟ್ ಲಾಭದಾಯಕ ಯೋಜನೆ, ರಾಜ್ಯದಲ್ಲಿ ರೈತರ ನಿರಾಸಕ್ತಿ, ಒಂದು ಅರ್ಜಿ ಸಲ್ಲಿಕೆ ಆಗಿಲ್ಲ

ಪ್ರಧಾನಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ (PM-KUSUM) ಯೋಜನೆಯು ರೈತರಿಗೆ ಸೌರಶಕ್ತಿಯ ಮೂಲಕ ಹೆಚ್ಚುವರಿ ಆದಾಯ ಮತ್ತು ಡೀಸೆಲ್ ಅವಲಂಬನೆ ಕಡಿಮೆ ಮಾಡುವ ಉದ್ದೇಶದೊಂದಿಗೆ 2019ರಲ್ಲಿ ಶುರುವಾಯಿತು. ಆದರೆ, ಕರ್ನಾಟಕದ ರೈತರು ಮತ್ತು ಸಂಬಂಧಿತ ಸಂಸ್ಥೆಗಳು ಈ ಯೋಜನೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿಲ್ಲ. ಯೋಜನೆ ಪ್ರಾರಂಭವಾದ 6 ವರ್ಷಗಳಲ್ಲಿ ಕೇವಲ ಒಂದೇ ಒಂದು ಒಂದೇ ಒಂದು ಅರ್ಜಿ ಸಹಿತ ಸಲ್ಲಿಕೆಯಾಗಿಲ್ಲ ಎಂಬುದು ಗಮನಾರ್ಹ ಅಂಶ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಕರ್ನಾಟಕ ಸುದ್ದಿe-Swattu: ಇನ್ನೂ ಮುಂದೆ ಮೊಬೈಲ್ ನಲ್ಲೆ ನಿಮ್ಮ ಆಸ್ತಿಯ ಡಿಜಿಟಲ್ ಇ ಸ್ವತ್ತು ಡೌನ್ಲೋಡ್ ಮಾಡಿ, ಇಲ್ಲಿದೆ ಲಿಂಕ್

ಇ-ಸ್ವತ್ತು: ಕರ್ನಾಟಕದ ಗ್ರಾಮೀಣ ಆಸ್ತಿ ನಿರ್ವಹಣೆಯ ಡಿಜಿಟಲ್ ಕ್ರಾಂತಿ ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ದಾಖಲೆಗಳನ್ನು ಸರಳವಾಗಿ ಮತ್ತು ಪಾರದರ್ಶಕವಾಗಿ ನಿರ್ವಹಿಸಲು ಇ-ಸ್ವತ್ತು ಎಂಬ ಆನ್ಲೈನ್ ವೇದಿಕೆಯನ್ನು ರೂಪಿಸಿದೆ. ಈ ವೇದಿಕೆಯು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಸ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಒದಗಿಸುವ ಮೂಲಕ ಆಸ್ತಿ ವಹಿವಾಟುಗಳಲ್ಲಿ ವಂಚನೆಯನ್ನು ತಡೆಯುವ ಗುರಿಯನ್ನು ಹೊಂದಿದೆ. ಈ ವರದಿಯಲ್ಲಿ ಇ-ಸ್ವತ್ತು ಪೋರ್ಟಲ್ನ ವಿಶೇಷತೆಗಳು, ಅದರ ಪ್ರಯೋಜನಗಳು ಮತ್ತು ದಾಖಲೆಗಳನ್ನು ಪಡೆಯುವ ವಿಧಾನವನ್ನು ತಿಳಿಯೋಣ. ಇದೇ ರೀತಿಯ ಎಲ್ಲಾ
Categories: ಕರ್ನಾಟಕ ಸುದ್ದಿರೈಲ್ವೆಯಲ್ಲಿ 3,000ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ. ಇಲ್ಲಿದೆ ಸಂಪೂರ್ಣ ಮಾಹಿತಿ. ಅಪ್ಲೈ ಮಾಡಿ

ಇದೀಗ ಬಿಡುಗಡೆಯಾದ ಆರ್ಆರ್ಸಿ ಪೂರ್ವ ರೈಲ್ವೆ ನೇಮಕಾತಿ ಅಧಿಸೂಚನೆ 2025(RRC Eastern Railway Recruitment Notification 2025) ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶವನ್ನು ತಂದಿದೆ. ಪೂರ್ವ ರೈಲ್ವೆಯ ಅಡಿಯಲ್ಲಿ 3,115 ಅಪ್ರೆಂಟಿಸ್ ಹುದ್ದೆಗಳ(Apprentice posts) ಭರ್ತಿಗೆ ಸಂಬಂಧಿಸಿದ ಈ ನೇಮಕಾತಿಯು, ಸರ್ಕಾರದ ನೌಕರಿಯಾಗಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳಿಗೆ ಇದು ಒಂದು ದೊಡ್ಡ ಅವಕಾಶವಾಗಿದೆ. ಇದರಲ್ಲಿ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ನೇರವಾಗಿ ಮೆರಿಟ್ ಆಧಾರದ ಮೇಲೆ ಉದ್ಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಕರ್ನಾಟಕ ಸುದ್ದಿಪ್ರತಿದಿನ ಹೊಕ್ಕುಳಕ್ಕೆ ಎಣ್ಣೆ ಹಚ್ಚುವುದರಿಂದ ಆಗುವ ಅದ್ಭುತ ಪ್ರಯೋಜನಗಳು; ಇಲ್ಲಿದೆ ಮಾಹಿತಿ

ಮಾನವ ದೇಹದಲ್ಲಿ ಪ್ರತಿಯೊಂದು ಅಂಗವೂ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಅದು ಸರಿಯಾದ ಆರೈಕೆ ಪಡೆದುಕೊಂಡಾಗ ಮಾತ್ರ ದೀರ್ಘಕಾಲದ ಆರೋಗ್ಯವನ್ನು ಉಳಿಸಿಕೊಳ್ಳಬಹುದು. ಈ ದೃಷ್ಟಿಕೋಣದಲ್ಲಿ, ಹೊಕ್ಕುಳ(Navel) ಎಂಬ ಭಾಗವು ಕೇವಲ ಅಂದದ ದೃಷ್ಟಿಯಿಂದಲ್ಲ, ಆರೋಗ್ಯದ ದೃಷ್ಠಿಯಿಂದಲೂ ಪ್ರಮುಖವಾದದ್ದು. ಪ್ರಾಚೀನ ಭಾರತೀಯ ಆಯುರ್ವೇದದಲ್ಲಿ ಹೊಕ್ಕುಳಿಗೆ ತೈಲ ಮಸಾಜ್(Oil massage)ನೀಡುವುದು ದಿನಚರಿಯ ಮಹತ್ವದ ಅಂಗವಾಗಿತ್ತು. ಇಂದಿಗೂ ಈ ಪರಂಪರೆಯನ್ನು ಪುನರ್ಜೀವನಗೊಳಿಸುವ ಅಗತ್ಯವಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಸಾರ್ವಜನಿಕ ಮಾಹಿತಿಕ್ಯಾನ್ಸರ್ ತಡೆ, ಶುಗರ್ ನಿಯಂತ್ರಣಕ್ಕೆ ಸಹಾಯಕ ಕ್ರಾಸ್ನ : ಅಪರೂಪದ ಬಿಳಿ ತರಕಾರಿಯ ಅದ್ಭುತ ಲಾಭಗಳು

ಪ್ರಕೃತಿ ಅನೇಕ ರೀತಿಯ ಹಣ್ಣು-ತರಕಾರಿಗಳನ್ನು ನಮಗೆ ಕೊಟ್ಟಿದೆ. ಕೆಲವು ತರಕಾರಿಗಳು ನೋಡಲು ವಿಚಿತ್ರವಾಗಿದ್ದರೂ, ಅವುಗಳಲ್ಲಿ ಅಸಾಮಾನ್ಯ ಆರೋಗ್ಯ ಲಾಭಗಳಿವೆ. ಅಂತಹ ಅಪರೂಪದ ತರಕಾರಿ ಕ್ರಾಸ್ನ ಅಥವಾ ಚೈನೀಸ್ ಆರ್ಟಿಚೋಕ್(Chinese Artichoke). ಇದು ಬಿಳಿ ಬಣ್ಣದ, ಸಣ್ಣ ಗೆಣಸಿನಂತೆ ಅಥವಾ ಜೀವಂತ ಲಾರ್ವಾ ಅಥವಾ ಹುಳುವಿನಂತೆಯೇ ಆಕರ್ಷಕ ಆಕಾರ ಹೊಂದಿರುವ ತರಕಾರಿ. ಇವು ಭೂಮಿಯೊಳಗೆ ಬೆಳೆದು ಸಣ್ಣ ಸುರುಳಿಯಾಕಾರದ ಗೆಡ್ಡೆಗಳಾಗಿ ದೊರೆಯುತ್ತವೆ. ಹಾಗಿದ್ದರೆ ಈ ಕ್ರಾಸ್ನನ ಆರೋಗ್ಯ ಲಾಭಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ
Categories: ಸಾರ್ವಜನಿಕ ಮಾಹಿತಿ
Hot this week
ಚಿನ್ನ-ಬೆಳ್ಳಿ ಖರೀದಿಗೆ ಬೆಸ್ಟ್ ಟೈಮ್, ನಾಳೆ SGB ಹೂಡಿಕೆದಾರರ ಅಕೌಂಟ್ಗೆ ಬರಲಿದೆ ಹಣ? ಇಂದಿನ ಗೋಲ್ಡ್ ರೇಟ್ ಇಲ್ಲಿದೆ
ಕೃಷಿ ಅಧಿಕಾರಿ ನೇಮಕಾತಿ ರದ್ದಾಗಿಲ್ಲ, ಸ್ಥಗಿತವಷ್ಟೇ! ಮುಂಬರುವ ಪಿಡಿಒ (PDO), ಗ್ರಾಮ ಆಡಳಿತಾಧಿಕಾರಿ (VA) ನೇಮಕಾತಿ ಕಥೆ ಏನು?
Rain Alert: ಮುಂದಿನ 7 ದಿನ ರಾಜ್ಯದಲ್ಲಿ ಭರ್ಜರಿ ಮಳೆ; ಯಾವ್ಯಾವ ಜಿಲ್ಲೆಗಳಲ್ಲಿ ಹೇಗಿರಲಿದೆ ಹವಾಮಾನ?
ಹೊಸ 5G ಫೋನ್ ಕೊಳ್ಳುವ ಪ್ಲಾನ್ ಇದೆಯಾ? ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್ನ ಆಫರ್ ನೋಡಿ ಮೋಸ ಹೋಗಬೇಡಿ!
ಮೇ ತಿಂಗಳು ಭಾರಿ ಮಳೆ: ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಸಿಡಿಲಿನಿಂದ ಪಾರಾಗಲು ಸರ್ಕಾರದ ಮಾರ್ಗಸೂಚಿ.
Topics
Latest Posts
- ಚಿನ್ನ-ಬೆಳ್ಳಿ ಖರೀದಿಗೆ ಬೆಸ್ಟ್ ಟೈಮ್, ನಾಳೆ SGB ಹೂಡಿಕೆದಾರರ ಅಕೌಂಟ್ಗೆ ಬರಲಿದೆ ಹಣ? ಇಂದಿನ ಗೋಲ್ಡ್ ರೇಟ್ ಇಲ್ಲಿದೆ

- ಕೃಷಿ ಅಧಿಕಾರಿ ನೇಮಕಾತಿ ರದ್ದಾಗಿಲ್ಲ, ಸ್ಥಗಿತವಷ್ಟೇ! ಮುಂಬರುವ ಪಿಡಿಒ (PDO), ಗ್ರಾಮ ಆಡಳಿತಾಧಿಕಾರಿ (VA) ನೇಮಕಾತಿ ಕಥೆ ಏನು?

- Rain Alert: ಮುಂದಿನ 7 ದಿನ ರಾಜ್ಯದಲ್ಲಿ ಭರ್ಜರಿ ಮಳೆ; ಯಾವ್ಯಾವ ಜಿಲ್ಲೆಗಳಲ್ಲಿ ಹೇಗಿರಲಿದೆ ಹವಾಮಾನ?

- ಹೊಸ 5G ಫೋನ್ ಕೊಳ್ಳುವ ಪ್ಲಾನ್ ಇದೆಯಾ? ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್ನ ಆಫರ್ ನೋಡಿ ಮೋಸ ಹೋಗಬೇಡಿ!

- ಮೇ ತಿಂಗಳು ಭಾರಿ ಮಳೆ: ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಸಿಡಿಲಿನಿಂದ ಪಾರಾಗಲು ಸರ್ಕಾರದ ಮಾರ್ಗಸೂಚಿ.
















