Author: ಕೃಷ್ಣಸಾಗರಿ
ರೈತರ ಗಮನಕ್ಕೆ: ಪ್ರತಿ ತಿಂಗಳು 6 ಲಕ್ಷ ರೂ.ವರೆಗೆ ಆದಾಯ ಗಳಿಸುವ ಈ ಬೆಳೆ ಬಗ್ಗೆ ಗೊತ್ತಾ ಇಲ್ಲಿದೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದ ಯುವಜನತೆಯೂ ಕೃಷಿಯತ್ತ ಆಸಕ್ತಿ ತೋರುತ್ತಿದ್ದಾರೆ. ತಮ್ಮ ಉನ್ನತ ಹುದ್ದೆಗಳನ್ನು ತ್ಯಜಿಸಿ ವ್ಯವಸಾಯದಲ್ಲಿ ತೊಡಗಿ ಕೈತುಂಬಾ ಆದಾಯ ಗಳಿಸುತ್ತಿರುವ ಯುವಕರ ಸಂಖ್ಯೆ ಹೆಚ್ಚಿದೆ. ಕೃಷಿಯ ಮೇಲೆ ನಿಮಗೂ ಪ್ರೀತಿ ಇದ್ದರೆ, ಈ ವಾಣಿಜ್ಯ ಬೆಳೆಯ ಮೂಲಕ ನೀವು ಪ್ರತಿ ತಿಂಗಳು ಲಕ್ಷಗಟ್ಟಲೆ ಆದಾಯ ಗಳಿಸಬಹುದು. ಆ ಲಾಭದಾಯಕ ಬೆಳೆಯೇ ಕೇಸರಿ (Saffron). ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಸರ್ಕಾರಿ ಯೋಜನೆಗಳುಈ ನಿವೇಶನದಾರಿಗೆ ಬಿಡಿಎ ಕಡೆಯಿಂದ ಬಂಪರ್ ಗುಡ್ ನ್ಯೂಸ್ ಇತಿಹಾಸದಲ್ಲೇ ಐತಿಹಾಸಿಕ ನಿರ್ಧಾರ

ಬಿಡಿಎಯ ಐತಿಹಾಸಿಕ ನಿರ್ಧಾರ: 784 ನಿವೇಶನದಾರರಿಗೆ ಗುಡ್ ನ್ಯೂಸ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ಇತಿಹಾಸದಲ್ಲೇ ಮಹತ್ವದ ಹಾಗೂ ದಾಖಲೆಯ ನಿರ್ಣಯವನ್ನು ಕೈಗೊಂಡಿದೆ. ಅರ್ಕಾವತಿ ಬಡಾವಣೆಯಲ್ಲಿ ವಿವಿಧ ಕಾರಣಗಳಿಂದಾಗಿ ನಿವೇಶನ ಲಭಿಸದೇ 20 ವರ್ಷಗಳಿಂದ ಕಾಯುತ್ತಿದ್ದ 755 ಫಲಾನುಭವಿಗಳಿಗೆ ಮತ್ತು ಸುರಬಿ ಸೇವಾ ಸಂಘದ 29 ಕಂದಾಯ ನಿವೇಶನದಾರರಿಗೆ ಒಟ್ಟಾರೆ 784 ಜನರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (ಎನ್ಪಿಕೆಎಲ್) ಬದಲಿ ನಿವೇಶನಗಳನ್ನು ಏಕಕಾಲದಲ್ಲಿ ಹಂಚಿಕೆ ಮಾಡಲಾಗಿದೆ. ಈ ಪ್ರಕ್ರಿಯೆಯನ್ನು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರ…
Categories: ಕರ್ನಾಟಕ ಸುದ್ದಿಸಿಲಿಂಡರ್ ಗ್ಯಾಸ್ ಲೀಕ್ ಆಗುತ್ತಿದೆಯಾ ಆತಂಕ ಬೇಡ ಈ 5 ಕೆಲಸಗಳನ್ನು ತಕ್ಷಣ ಮಾಡಿ.!

ಮನೆಯ ಅಡುಗೆಮನೆಯಲ್ಲಿ ಸುರಕ್ಷತೆ ಅತ್ಯಂತ ಪ್ರಮುಖವಾಗಿದೆ. ಗ್ಯಾಸ್ ಸೋರಿಕೆ (Gas Leak) ಸಂಭವಿಸುವುದು ಸಾಮಾನ್ಯವಾಗಿದ್ದರೂ, ಇದು ಅತಿ ಅಪಾಯಕಾರಿ ಪರಿಸ್ಥಿತಿ. ನಿಮ್ಮ ಅಲ್ಪ ಅಜಾಗರೂಕತೆಯೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಗ್ಯಾಸ್ ಸೋರಿಕೆಯಾದಾಗ ಆತಂಕಗೊಳ್ಳದೆ, ಶಾಂತವಾಗಿ ಸರಿಯಾದ ಕ್ರಮಗಳನ್ನು ಕೈಗೊಳ್ಳುವುದು ನಿಮ್ಮ ಮತ್ತು ನಿಮ್ಮ ಕುಟುಂಬದ ಜೀವ ಉಳಿಸಲು ಸಹಾಯಕವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಗ್ಯಾಸ್ ಸೋರಿಕೆಯಾದಾಗ ತೆಗೆದುಕೊಳ್ಳಬೇಕಾದ ಐದು ಪ್ರಮುಖ…
Categories: ಸಾರ್ವಜನಿಕ ಮಾಹಿತಿದಿನಕ್ಕೆ ₹3–₹4 ಉಳಿಸಿದರೆ ಸಾಕು: ಟಾಪ್-ಅಪ್ SIP ಮೂಲಕ 10 ಲಕ್ಷ ಗುರಿ ತಲುಪಬಹುದು

ಇಂದಿನ ವೇಗದ ಜೀವನದಲ್ಲಿ ಹಣ ಸಂಪಾದಿಸುವುದು ಸುಲಭವಾಗಿದ್ದರೂ, ಅದನ್ನು ಸರಿಯಾಗಿ ಉಳಿಸುವುದು ಮತ್ತು ಬುದ್ದಿವಂತಿಕೆಯಿಂದ ಹೂಡಿಕೆ ಮಾಡುವುದು ಬಹುತೇಕ ಜನರಿಗೆ ದೊಡ್ಡ ಸವಾಲಾಗಿದೆ. ಅನೇಕರು ನನ್ನಿಂದ ಉಳಿತಾಯ ಮಾಡುವುದಕ್ಕೆ ಆಗುವದೇ ಇಲ್ಲ ಎಂದು ಅಂದುಕೊಂಡಿರುತ್ತಾರೆ. ಆದರೆ ಉಳಿತಾಯಕ್ಕೆ ದೊಡ್ಡ ಮೊತ್ತಗಳೇ ಬೇಕಾಗಿಲ್ಲ, ದಿನಕ್ಕೆ ₹3–₹4 ಉಳಿಸಿದರೂ ಸಾಕಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.… ಹೂಡಿಕೆ ಜಗತ್ತಿನಲ್ಲಿ ದೀರ್ಘಾವಧಿ (Long Term) ಹೂಡಿಕೆಯ…
Categories: ಹಣಕಾಸು & ಬೆಲೆದಿನಕ್ಕೆ ಒಂದು ಕಪ್ ಜೀರಿಗೆ ನೀರು: ಬೊಜ್ಜು ಕರಗಿಸುವ ನೈಸರ್ಗಿಕ ಪರಿಹಾರ ತಪ್ಪದೇ ತಿಳಿದುಕೊಳ್ಳಿ

ಇಂದಿನ ವೇಗದ ಜೀವನದಲ್ಲಿ ತೂಕ ಹೆಚ್ಚಳ ದೊಡ್ಡ ಆರೋಗ್ಯ ಸವಾಲಾಗಿ ಪರಿಣಮಿಸಿದೆ. ಆಹಾರ ಪದ್ಧತಿಯಲ್ಲಿ ಬದಲಾವಣೆ, ಕಚೇರಿ ಕೆಲಸ ಮತ್ತು ಒತ್ತಡ ಇವೆಲ್ಲ ಸೇರಿ ದೇಹದಲ್ಲಿ ಕೊಬ್ಬು ಶೇಖರಣೆ ಹೆಚ್ಚಾಗುತ್ತದೆ. ತೂಕ ಇಳಿಸಲು ಅನೇಕರು ಜಿಮ್, ಡಯಟ್, ದುಬಾರಿ ಔಷಧಿ, ಪೌಡರ್ಗಳನ್ನು ಬಳಸಲು ಮುಂದಾಗುತ್ತಾರೆ. ಹಾಗಾದರೆ ದೇಹದ ಕೊಬ್ಬು ಕಡಿಮೆ ಮಾಡಲು ಯಾವ ಮನೆಮದ್ದನ್ನು ಬಳಸಬೇಕು? ಆ ಮನೆಮದ್ದಿನಿಂದ ಆಗುವ ಪ್ರಯೋಜನಗಳು ಏನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಹೌದು, ಶತಮಾನಗಳಿಂದ ಬಳಕೆಯಾಗುತ್ತಿರುವ ನೈಸರ್ಗಿಕ ಪರಿಹಾರವೇ…
Categories: ಸಾರ್ವಜನಿಕ ಮಾಹಿತಿಕರ್ನಾಟಕದ ರೈತರಿಗೆ ದೊಡ್ಡ ನೆರವು: 31 ಜಿಲ್ಲೆಗಳಿಗೆ ₹324 ಕೋಟಿ ಬೆಳೆ ಪರಿಹಾರ ಬಿಡುಗಡೆ

ಕರ್ನಾಟಕದ ಕೃಷಿ ವಲಯ ಕಳೆದ ಕೆಲವು ತಿಂಗಳಿಂದ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಒಂದೆಡೆ ಮಳೆ ವೈಫಲ್ಯ, ಮತ್ತೊಂದೆಡೆ ಕೆಲವೊಂದು ಜಿಲ್ಲೆಗಳಲ್ಲಿ ದಾಖಲೆ ಮಟ್ಟದ ಅತಿವೃಷ್ಟಿ ಇರಡೂ ಪರಿಸ್ಥಿತಿಗಳು ರೈತರ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರಿದ್ದಾವೆ. ಮುಂಗಾರು ವಿಫಲವಾದ ಪರಿಣಾಮ ಅನೇಕ ಪ್ರದೇಶಗಳಲ್ಲಿ ಬಿತ್ತನೆ ಕೂಡ ಆಗದೆ ಉಳಿದಿದೆ, ಬಿತ್ತನೆ ಮಾಡಿದ ಪ್ರದೇಶಗಳಲ್ಲಿ ಬೆಳೆ ನಷ್ಟ ಆಗಿದೆ. ಈ ಅನಿರೀಕ್ಷಿತ ಪರಿಸ್ಥಿತಿ ರೈತರಿಗೆ ಭಾರೀ ಪ್ರಮಾಣದಲ್ಲಿ ಆರ್ಥಿಕ ಪರಿಣಾಮ ಬೀರಿದೆ, ಇದರಿಂದ ರಾಜ್ಯದಾದ್ಯಂತ ಪರಿಹಾರದ ನಿರೀಕ್ಷೆ ಹೆಚ್ಚಿದೆ.…
Categories: ಸರ್ಕಾರಿ ಯೋಜನೆಗಳುಭಾರತದ ಟಾಪ್ 5 ಅತ್ಯಂತ ದುಬಾರಿ ಐಷಾರಾಮಿ ರೈಲುಗಳಿವು ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಾ.!

ಭಾರತದಲ್ಲಿ ಸಾಮಾನ್ಯ ರೈಲುಗಳು ಲಕ್ಷಾಂತರ ಜನರನ್ನು ಒಯ್ಯುತ್ತವೆ. ಆದರೆ ಇದೇ ಭಾರತದಲ್ಲಿ ಕೆಲವು ರೈಲುಗಳಿವೆ – ಅವುಗಳ ಒಂದೇ ಒಂದು ಟಿಕೆಟ್ ಬೆಲೆ ₹6 ಲಕ್ಷದಿಂದ ₹23 ಲಕ್ಷದವರೆಗೆ ಇರುತ್ತದೆ! ಇದು ಕೇವಲ ರೈಲು ಪ್ರಯಾಣವಲ್ಲ, ಬದಲಿಗೆ ಚಲಿಸುವ 7-ಸ್ಟಾರ್ ಅರಮನೆಯಲ್ಲಿ ಪ್ರಯಾಣಿಸುವ ಅನುಭವ. ಇವುಗಳಲ್ಲಿ ಸಂಚರಿಸುವವರಿಗೆ ಬಟ್ಲರ್ ಸೇವೆ, ಸ್ಪಾ, ಲೈವ್ ಕಿಚನ್, ಬಾರ್, ಜಕೂಜಿ – ಎಲ್ಲವೂ ಇರುತ್ತದೆ. ಇವತ್ತು ನಾವು ನೋಡೋಣ ಭಾರತದ ಟಾಪ್ 5 ಅತ್ಯಂತ ದುಬಾರಿ ಐಷಾರಾಮಿ ರೈಲುಗಳು ಯಾವುವು,…
Categories: ಸಾರ್ವಜನಿಕ ಮಾಹಿತಿBREAKING : ದತ್ತು ಪುತ್ರನಿಗೂ `ಅನುಕಂಪದ ಆಧಾರದ ಮೇಲೆ ಉದ್ಯೋಗದ ಹಕ್ಕಿದೆ’ : ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಸರ್ಕಾರಿ ಉದ್ಯೋಗದಲ್ಲಿದ್ದ ಮಹಿಳೆ ಸೇವಾವಧಿಯಲ್ಲೇ ಮೃತಪಟ್ಟರೆ, ಆಕೆ ದತ್ತು ತೆಗೆದುಕೊಂಡಿದ್ದ ಪುತ್ರನಿಗೂ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಮನವಿಯನ್ನು ಸರ್ಕಾರ ತಪ್ಪದೇ ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಈ ಆದೇಶವು ರಾಜ್ಯದ ಸಾವಿರಾರು ದತ್ತು ಮಕ್ಕಳಿಗೆ ದೊಡ್ಡ ನಿರೀಕ್ಷೆಯಾಗಿ ಪರಿಣಮಿಸಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.. ಪ್ರಕರಣದ ಸಂಪೂರ್ಣ ಹಿನ್ನೆಲೆ ಚಿತ್ರದುರ್ಗ ಜಿಲ್ಲೆಯ ಶ್ರೀರಾಂಪುರ…
Categories: ಸಾರ್ವಜನಿಕ ಮಾಹಿತಿಎಣ್ಣೆ ಹೊಡದ್ರೆ ಚಳಿ ಹೋಗುತ್ತಾ..? ಇಲ್ಲಿದೆ ಅಸಲಿ ಸತ್ಯ.! ತಜ್ಞರ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ಆಲ್ಕೋಹಾಲ್ (ಮದ್ಯಪಾನ) ಸೇವಿಸಿದರೆ ದೇಹವು ಒಳಗಿನಿಂದ ಬೆಚ್ಚಗಿರುತ್ತದೆ ಎಂಬ ನಂಬಿಕೆ ವ್ಯಾಪಕವಾಗಿದೆ. ಆದರೆ ಈ ಮಾತಿನಲ್ಲಿ ನಿಜಾಂಶವಿದೆಯೇ? ಇದು ನಿಜವಾಗಿಯೂ ದೇಹವನ್ನು ಬೆಚ್ಚಗಿಡುತ್ತದೆಯೇ? ಈ ಕುರಿತು ತಜ್ಞರು ನೀಡುವ ವೈಜ್ಞಾನಿಕ ಮಾಹಿತಿಯನ್ನು ತಿಳಿಯೋಣ. ‘ಚಳಿಯಾದಾಗ ಒಂದು ಪೆಗ್ ಹಾಕಿಕೊಂಡರೆ ಶೀತ ದೂರವಾಗುತ್ತದೆ’ ಎಂಬ ಮಾತು ಅನೇಕರಲ್ಲಿದೆ. ಹಿರಿಯರು ಕೂಡ ಇದನ್ನು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಇದು ವೈಜ್ಞಾನಿಕವಾಗಿ ಎಷ್ಟು ಸರಿ ಎಂಬ ಪ್ರಶ್ನೆ ಬಹುತೇಕರನ್ನು ಕಾಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಸಾರ್ವಜನಿಕ ಮಾಹಿತಿ
Hot this week
BEL ನೇಮಕಾತಿ 2026: 14 ಡೆಪ್ಯುಟಿ ಇಂಜಿನಿಯರ್ (Deputy Engineer) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
Kodagu District Court Recruitment 2026: 39 ಬೆರಳಚ್ಚುಗಾರ, ಚಾಲಕ, ಆದೇಶ ಜಾರಿಕಾರ ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ
SSC ನೇಮಕಾತಿ 2026: 1,748 ಜೂನಿಯರ್ ಇಂಜಿನಿಯರ್ (JE) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ | SSC JE Recruitment
IBPS ನೇಮಕಾತಿ 2026: 13,706 ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ | Apply Online
Topics
Latest Posts
- BOB LBO Recruitment 2026: 2,482 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳಿಗೆ ಅರ್ಜಿ ಆಹ್ವಾನ, ದಿನಾಂಕ ವಿಸ್ತರಣೆ

- BEL ನೇಮಕಾತಿ 2026: 14 ಡೆಪ್ಯುಟಿ ಇಂಜಿನಿಯರ್ (Deputy Engineer) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- Kodagu District Court Recruitment 2026: 39 ಬೆರಳಚ್ಚುಗಾರ, ಚಾಲಕ, ಆದೇಶ ಜಾರಿಕಾರ ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ

- SSC ನೇಮಕಾತಿ 2026: 1,748 ಜೂನಿಯರ್ ಇಂಜಿನಿಯರ್ (JE) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ | SSC JE Recruitment

- IBPS ನೇಮಕಾತಿ 2026: 13,706 ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ | Apply Online















