Author: Rakshith

  • 158KM ಮೈಲೇಜ್ ಕೊಡುವ ಹೊಸ TVS Orbiter EV Scooter ಸ್ಕೂಟಿ ಬಿಡುಗಡೆ, ಬೆಲೆ ಎಷ್ಟು.?

    WhatsApp Image 2025 08 29 at 14.22.49 bfec9564

    ಬೆಂಗಳೂರು: ಭಾರತೀಯ ಇಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ TVS ಕಂಪನಿಯು ತನ್ನ ಹೊಸ ಮಾದರಿ Orbiter ಅನ್ನು ಬಿಡುಗಡೆ ಮಾಡಿದೆ. 158 ಕಿಮೀ ರೇಂಜ್ ಮತ್ತು ₹99,900 ರ ಆಕರ್ಷಕ ಬೆಲೆಯೊಂದಿಗೆ ಬರುವ ಈ ಸ್ಕೂಟರ್ Ola, Chetak ಮತ್ತು Ather ನೇರ ಸ್ಪರ್ಧಿಯಾಗಿ ಬಂದಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮುಖ್ಯ ವಿಶೇಷತೆಗಳು:

    Read more..


  • ಸೆಪ್ಟೆಂಬರ್ ತಿಂಗಳನಿಂದ ಈ 3 ರಾಶಿಯವರಿಗೆ ಅದೃಷ್ಟದ ಪರ್ವ ಕಾಲ ಶುರು.! ಮುಟ್ಟಿದ್ದೆಲ್ಲಾ ಚಿನ್ನ.

    WhatsApp Image 2025 08 29 at 14.47.29 37c647f3

    ಸೆಪ್ಟೆಂಬರ 3ರ ಗ್ರಹಯೋಗ: ವೃಷಭ, ಕಟಕ ಮತ್ತು ತುಲಾ ರಾಶಿಯವರಿಗೆ ಶುಭ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೆಪ್ಟೆಂಬರ್ 3, 2025 ರಂದು ನಡೆಯಲಿರುವ ಒಂದು ವಿಶೇಷ ಗ್ರಹಯೋಗವು ಕೆಲವು ರಾಶಿಗಳ ಜೀವನದ ಮೇಲೆ ಗಮನಾರ್ಹ ಪ್ರಭಾವ ಬೀರಲಿದೆ. ಈ ದಿನ, ಬುಧ ಮತ್ತು ಯುರೇನಸ್ ಗ್ರಹಗಳು ಪರಸ್ಪರ 90 ಡಿಗ್ರಿ ಕೋನದಲ್ಲಿ ಸಂಧಿಸುವುದರಿಂದ ‘ಕೇಂದ್ರ ಯೋಗ’ ಅಥವಾ ‘ಕೇಂದ್ರ ದೃಷ್ಟಿ’ ಯೋಗ ಸೃಷ್ಟಿಯಾಗಲಿದೆ. ಈ ಯೋಗವು ಅಪರೂಪದ ಮತ್ತು ಶಕ್ತಿಶಾಲಿ ಫಲಿತಾಂಶಗಳನ್ನು ನೀಡುವುದಾಗಿ ಜ್ಯೋತಿಷಿಗರು ತಿಳಿಸಿದ್ದಾರೆ. ಈ

    Read more..


  • ರಾಜ್ಯದಲ್ಲಿ ಜಾತಿ ಸಮೀಕ್ಷೆ ಕುರಿತು ಸರ್ಕಾರದಿಂದ ಕರ್ನಾಟಕದ ಜನತೆಗೆ ಮಹತ್ವದ ಮಾಹಿತಿ ಪ್ರಕಟ

    WhatsApp Image 2025 08 29 at 13.45.14 80b0247b

    ಬೆಂಗಳೂರು: ರಾಜ್ಯದ ಎಲ್ಲಾ ಜಾತಿ ಗುಂಪುಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಸಾರ್ವಜನಿಕರು ಮತ್ತು ಸಂಘಸಂಸ್ಥೆಗಳಿಂದ ಬರುವ ವಿನಂತಿಗಳನ್ನು ಗಮನದಲ್ಲಿಟ್ಟುಕೊಂಡು, ಸಲಹೆಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು (Karnataka State Backward Classes Commission) ಹಿಂದುಳಿದ ವರ್ಗಗಳು, ಇತರೆ ಜಾತಿಗಳು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳನ್ನು ಒಳಗೊಂಡಂತೆ ಎಲ್ಲಾ ಜಾತಿ ಗುಂಪುಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯ ಕುರಿತು ಒಂದು ವ್ಯಾಪಕ

    Read more..


  • ರಾಜ್ಯದಲ್ಲಿ ಹಂದಿ ಜ್ವರ ಪತ್ತೆ ; ಈ ಜಿಲ್ಲೆಯಲ್ಲಿ 57 ಹಂದಿಗಳನ್ನು ಕೊಲ್ಲಲು ಆದೇಶ.!

    WhatsApp Image 2025 08 29 at 13.50.15 e801fd40

    ಚಿಂತಾಮಣಿ, ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಹೆಬ್ರಿ ಗ್ರಾಮದ ಒಂದು ಹಂದಿ ಫಾರ್ಮ್‌ನಲ್ಲಿ ‘ಆಫ್ರಿಕನ್ ಸ್ವೈನ್ ಫೀವರ್’ ಎಂಬ ತೀವ್ರ ಸಾಂಕ್ರಾಮಿಕ ರೋಗ ಕಂಡುಬಂದಿದೆ. ಈ ರೋಗದಿಂದ ಕಳೆದ ಕೆಲವು ದಿನಗಳಲ್ಲಿ ಸುಮಾರು 50 ಹಂದಿಗಳು ಮೃತಪಟ್ಟಿದ್ದು, ರೋಗ ಹರಡುವುದನ್ನು ತಡೆಗಟ್ಟಲು ಉಳಿದ 57 ಹಂದಿಗಳನ್ನು ನಾಶಗೊಳಿಸಲು ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ರೋಗದ ದೃಢೀಕರಣ ಆಗಸ್ಟ್ 19ರಿಂದ ಈ ಫಾರ್ಮ್‌ನಲ್ಲಿ ಹಂದಿಗಳ ಸಾವು ಗಮನಕ್ಕೆ ಬಂದಿದ್ದರಿಂದ, ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು

    Read more..


  • ರಾಜ್ಯದಲ್ಲಿ ಮಕ್ಕಳಿಗೆ ವೈರಲ್ ಫೀವರ್ ಶಾಕ್, ಆಸ್ಪತ್ರೆಗಳ ಒಪಿಡಿ ಭಾರಿ ಹೆಚ್ಚಳ, ಇಲ್ಲಿವೆ ವೈದ್ಯರ ಸಲಹೆಗಳು.!

    WhatsApp Image 2025 08 29 at 12.53.23 PM

    ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮಕ್ಕಳಲ್ಲಿ ವೈರಲ್ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿರುವುದು ಪೋಷಕರಲ್ಲಿ ಚಿಂತೆ ಮೂಡಿಸಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಹೊರರೋಗಿಗಳ ವಿಭಾಗಗಳಲ್ಲಿ (OPD) ರೋಗಿಗಳ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗಿದ್ದು, ಮಕ್ಕಳಿಗೆ ಚಿಕಿತ್ಸೆ ನೀಡಲು ದೀರ್ಘ ಸಮಯ ಕಾಯಬೇಕಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹವಾಮಾನದ ಏರುಪೇರು ಕಾರಣ ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಆಗಿರುವ ಹಠಾತ್

    Read more..


  • ದರ್ಶನ್ ಸಿನಿಮಾ ಲೈಫ್ ಮುಗಿತಾ.? ಮುಂದೆ ಫಿಲ್ಮ್ ಕಥೆ ಏನು.? ಇಲ್ಲಿದೆ ಜ್ಯೋತಿಷ್ಯರ ಶಾಕಿಂಗ್ ಹೇಳಿಕೆ

    WhatsApp Image 2025 08 28 at 6.46.24 PM

    ಸುಪ್ರೀಂ ಕೋರ್ಟ್‌ನಿಂದ ಜಾಮೀನು ನಿರಾಕರಿಸಲ್ಪಟ್ಟ ನಂತರ ನಟ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅವರ ಜೊತೆಗೆ ಪವಿತ್ರಾ ಗೌಡ ಸೇರಿದಂತೆ ಏಳು ಜನರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ನಿರ್ಧಾರವು ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ, ದರ್ಶನ್‌ಗೆ ಕನಿಷ್ಠ ಆರು ತಿಂಗಳ ಕಾಲ ಜಾಮೀನು ಸಿಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಪ್ರಕರಣದ ವಿಚಾರಣೆ ಮುಗಿದ ನಂತರವೇ ದರ್ಶನ್‌ಗೆ ಜಾಮೀನು ಸಿಗಲು ಸಾಧ್ಯತೆ ಇದೆಯೆಂದು

    Read more..