Author: Kavitha

  • ಅನರ್ಹ BPL ಕಾರ್ಡ್‌ಗಳಿಗೆ APL ಭಾಗ್ಯ: ಮಾನದಂಡಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.!

    WhatsApp Image 2025 10 06 at 2.10.31 PM

    ರಾಜ್ಯದಲ್ಲಿ ಅನರ್ಹ ಬಿಪಿಎಲ್‌ (BPL) ಪಡಿತರ ಚೀಟಿಗಳನ್ನು ಎಪಿಎಲ್‌ (APL) ಕಾರ್ಡ್‌ಗಳನ್ನಾಗಿ ಪರಿವರ್ತಿಸುವ ಕಾರ್ಯವು ವೇಗ ಪಡೆದುಕೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದುವರೆಗೆ ಬರೋಬ್ಬರಿ 5,446 ಬಿಪಿಎಲ್‌ ಕಾರ್ಡ್‌ಗಳನ್ನು ಬದಲಾಯಿಸಲಾಗಿದ್ದು, ಈ ಕ್ರಮಕ್ಕೆ ಹಲವು ಮಾನದಂಡಗಳನ್ನು ಆಧಾರವಾಗಿ ಇರಿಸಿಕೊಳ್ಳಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಮಾನದಂಡಗಳಲ್ಲಿ: ವಾರ್ಷಿಕ ಆದಾಯ ಲಕ್ಷ ರೂ.ಗಳಿಗಿಂತ ಹೆಚ್ಚು ಹೊಂದಿರುವವರು, ಜಿಎಸ್‌ಟಿ ಪಾವತಿಸುವವರು, ಹಾಗೂ ಒಂದಕ್ಕಿಂತ ಹೆಚ್ಚು ಪಡಿತರ

    Read more..


  • ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್ ಕ್ವಿಂಟಲ್‌ಗೆ ಬರೋಬ್ಬರಿ ₹65,000 ಗಡಿ ದಾಟಿದ ಅಡಿಕೆ ಬೆಲೆ.!

    WhatsApp Image 2025 10 06 at 1.49.58 PM

    ಒಂದು ವಾರದಿಂದ ಅಡಿಕೆ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದು ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಅಡಿಕೆ ದರ ₹ 65,000 ಗಡಿ ದಾಟಿ ದಾಖಲೆ ಮಟ್ಟಕ್ಕೆ ತಲುಪಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಚನ್ನಗಿರಿ ತಾಲ್ಲೂಕಿನಲ್ಲಿ ಸುಮಾರು 36,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತದೆ. ಇತ್ತೀಚೆಗೆ ತುಮ್ಕೋಸ್ ಮಾರುಕಟ್ಟೆಯಲ್ಲಿ ನಡೆದ ವಹಿವಾಟಿನಲ್ಲಿ ಅಡಿಕೆಯ ಕನಿಷ್ಠ ದರ

    Read more..


  • 10 ವರ್ಷಗಳ ಮುನ್ನವೇ ‘ಕ್ಯಾನ್ಸರ್’ ಪತ್ತೆ ಮಾಡುವ ಹೊಸ ‘ರಕ್ತ ಪರೀಕ್ಷೆ’ ಅಭಿವೃದ್ಧಿ.!

    WhatsApp Image 2025 10 06 at 1.13.29 PM

    ವೈಜ್ಞಾನಿಕ ಪ್ರಪಂಚದಲ್ಲಿ ಒಂದು ಮಹತ್ತ್ವಪೂರ್ಣ ಸಾಧನೆ ನಡೆದಿದೆ. ಹಾರ್ವರ್ಡ್ ಮತ್ತು ಮಾಸ್ ಜನರಲ್ ಬ್ರಿಗ್ಯಾಂ ಆಸ್ಪತ್ರೆಯ ಸಂಶೋಧಕರು, ಕ್ಯಾನ್ಸರ್ ರೋಗದ ಲಕ್ಷಣಗಳು ಶರೀರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸುಮಾರು 10 ವರ್ಷಗಳ ಮುಂಚೆಯೇ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗಳನ್ನು ಗುರುತಿಸಬಲ್ಲ ಒಂದು ಹೊಸ ರಕ್ತ ಪರೀಕ್ಷೆಯನ್ನು (ಬ್ಲಡ್ ಟೆಸ್ಟ್) ಅಭಿವೃದ್ಧಿಪಡಿಸಿದ್ದಾರೆ. ಈ ಆವಿಷ್ಕಾರ, ಕ್ಯಾನ್ಸರ್ ನಿರೋಧಕ ಯುದ್ಧದಲ್ಲಿ ಒಂದು ಮಹತ್ವದ ಮೆಟ್ಟಿಲೆ ಎಂದು ಪರಿಗಣಿಸಲಾಗಿದೆ. ಈ ಸಂಶೋಧನೆಯ ವಿವರಗಳು ‘ಜರ್ನಲ್ ಆಫ್ ದಿ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್’ ಎಂಬ ಪ್ರತಿಷ್ಠಿತ

    Read more..


  • ‘ಕೊಳೆತ ಮಾಂಸ, ಕೊಳಕು ಅಡುಗೆಮನೆ’ – ಬೆಂಗಳೂರಿನ KFC ಮಳಿಗೆಯ ಮೇಲೆ ಗಂಭೀರ ಆರೋಪ.!

    WhatsApp Image 2025 10 06 at 12.54.57 PM

    ಜನಪ್ರಿಯ ಫಾಸ್ಟ್ ಫುಡ್ ಸರಣಿ ಕೆಎಫ್‌ಸಿ (KFC) ಪ್ರಿಯರಿಗೆ ಆಘಾತಕಾರಿ ಸುದ್ದಿ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಕೆಎಫ್‌ಸಿ ಮಳಿಗೆಯೊಂದರ ವಿರುದ್ಧ ಗಂಭೀರ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಉಲ್ಲಂಘನೆಯ ಆರೋಪಗಳು ಕೇಳಿಬಂದಿವೆ. ಈ ಘಟನೆಯು ಕೆಎಫ್‌ಸಿಯ ಆಹಾರ ಗುಣಮಟ್ಟ ಮತ್ತು ಸ್ವಚ್ಛತೆಯ ಬಗ್ಗೆ ತೀವ್ರ ಕಳವಳಗಳನ್ನು ಹುಟ್ಟುಹಾಕಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಕೊಳೆತ ಮಾಂಸದ ಬರ್ಗರ್ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ “ಕರ್ನಾಟಕ

    Read more..


  • ಪಡಿತರ ಚೀಟಿ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆ ಗಾಗಿ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್.!

    WhatsApp Image 2025 10 06 at 12.34.51 PM

    ಪಡಿತರ ಚೀಟಿ (Ration Card) ಪ್ರಮುಖ ಸರ್ಕಾರಿ ದಾಖಲೆಗಳಲ್ಲಿ ಒಂದಾಗಿದೆ. ರಾಜ್ಯದ ಜನತೆಗೆ ಇದೀಗ ಪಡಿತರ ಚೀಟಿಗೆ ಸಂಬಂಧಿಸಿದಂತೆ ಒಂದು ಶುಭ ಸುದ್ದಿ ಸಿಕ್ಕಿದೆ. ಪಡಿತರ ಚೀಟಿಯಲ್ಲಿ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆ ಗಾಗಿ ನೀಡಲಾಗಿದ್ದ ಕಾಲಾವಕಾಶವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಎಷ್ಟು ಸಮಯದವರೆಗೆ, ಎಲ್ಲಿ ಮತ್ತು ಏನೆಲ್ಲಾ ಬದಲಾವಣೆಗಳನ್ನು ಮಾಡಿಸಬಹುದು ಎಂಬ ಸಂಪೂರ್ಣ ವಿವರ ಇಲ್ಲಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • ದೀಪಾವಳಿಯ ಶುಭ ದಿನ: ಈ 3 ರಾಶಿಗಳ ಮೇಲೆ ಶನಿಯ ಧನ ರಾಜಯೋಗದ ಪ್ರಭಾವ.!

    WhatsApp Image 2025 10 06 at 9.21.12 AM

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುದೀರ್ಘ ನೂರು ವರ್ಷಗಳ ನಂತರ ದೀಪಾವಳಿಯ ಪುಣ್ಯ ದಿನದಂದು ಶನಿ ಗ್ರಹವು ಧನ ರಾಜಯೋಗವನ್ನು ಸೃಷ್ಟಿಸುತ್ತಿದೆ. ಈ ಅಪರೂಪದ ರಾಜಯೋಗವು ನಿರ್ದಿಷ್ಟವಾಗಿ ಕೆಲವು ರಾಶಿಚಕ್ರದವರಿಗೆ ಸುವರ್ಣಾವಕಾಶಗಳನ್ನು ತೆರೆದಿಡಲಿದೆ. ಈ ಲಕ್ಕಿ ರಾಶಿಗಳ ಜನರು ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಗಣನೀಯ ಪ್ರಗತಿ ಮತ್ತು ಯಶಸ್ಸನ್ನು ಕಾಣುವ ಸಾಧ್ಯತೆ ಇದೆ. ಆ ಅದೃಷ್ಟದ ರಾಶಿಗಳು ಯಾವುವು ಮತ್ತು ಈ ಯೋಗದಿಂದಾಗುವ ಪರಿಣಾಮಗಳೇನು ಎಂಬುದನ್ನು ಇಲ್ಲಿ ತಿಳಿಯಿರಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ಬೆಳಗ್ಗಿನ ಉಪಹಾರಕ್ಕೆ 1 ಕಪ್ ಈ ಗಂಜಿ ಕುಡಿದ್ರೆ ಸಾಕು: ಹೊಟ್ಟೆಯ ಕೊಬ್ಬು ಕರಗಿ, ತೂಕ ಇಳಿಕೆಯಲ್ಲಿ 100% ಫಲಿತಾಂಶ.!

    WhatsApp Image 2025 10 06 at 11.51.02 AM

    ತೂಕ ಇಳಿಸಲು ಕಠಿಣವಾದ ಡಯಟ್‌ಗಳನ್ನು ಅನುಸರಿಸಿ ಅಥವಾ ರುಚಿಯಿಲ್ಲದ ಆಹಾರವನ್ನು ಸೇವಿಸಿ ಬೇಸರಗೊಂಡಿದ್ದೀರಾ? ಆರೋಗ್ಯಕರ ಮತ್ತು ರುಚಿಕರವಾದ ತಿಂಡಿ ಮೂಲಕವೇ ದೇಹದ ತೂಕ ಇಳಿಸಿಕೊಳ್ಳಲು ನೀವು ಬಯಸಿದರೆ, ಕಪ್ಪು ಉದ್ದಿನ ಕಾಳಿನ ಗಂಜಿ (Karuppu Ulunthu Ganji) ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ನಿಯಮಿತವಾಗಿ ಈ ಗಂಜಿಯನ್ನು ಸೇವಿಸುವುದರಿಂದ ನಿಮ್ಮ ದೇಹದ ತೂಕ ರಾಕ್ಷಸ ವೇಗದಲ್ಲಿ ಇಳಿಕೆಯಾಗುತ್ತದೆ ಮತ್ತು

    Read more..


  • BREAKING NEWS: ಕರ್ನಾಟಕ ಗೃಹ ಮಂಡಳಿಗೆ 2,760 ಎಕರೆ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರದಿಂದ ಚಿಂತನೆ, ರೈತರಿಂದ ತೀವ್ರ ವಿರೋಧ.!

    WhatsApp Image 2025 10 06 at 11.32.58 AM

    ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ ಮತ್ತೆ ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಸಾವಿರಾರು ಎಕರೆ ರೈತರ ಕೃಷಿ ಭೂಮಿ ವಶಕ್ಕೆ ಪಡೆಯಲು ಯೋಜಿಸಿದೆ. ಈ ಬಾರಿ, ಕರ್ನಾಟಕ ಗೃಹ ಮಂಡಳಿ (KHB) ವಸತಿ ಯೋಜನೆಗಳಿಗಾಗಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧತೆ ನಡೆಸಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಸುಮಾರು 2,760 ಎಕರೆ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಟಿದ್ದು, ಸರ್ಕಾರದ

    Read more..


  • ಎಲ್ಲಾ ಕೆಮ್ಮಿನ ಸಿರಪ್‌ಗಳು ಒಂದೇ ರೀತಿ ಇರೋದಿಲ್ಲಾ| ಸಿರಪ್ ತೆಗೆದುಕೊಳ್ಳುವಾಗ ಈ 5 ಅಂಶಗಳನ್ನು ತಪ್ಪದೆ ತಿಳಿಯಿರಿ..!

    WhatsApp Image 2025 10 06 at 11.06.11 AM

    ಬದಲಾಗುತ್ತಿರುವ ಋತುಮಾನ ಮತ್ತು ಕಲುಷಿತ ಪರಿಸರದಿಂದಾಗಿ ಕೆಮ್ಮು ಮತ್ತು ಶೀತ ಸಮಸ್ಯೆಗಳು ಸರ್ವೇಸಾಮಾನ್ಯವಾಗಿವೆ. ಅಂತಹ ಸಂದರ್ಭಗಳಲ್ಲಿ, ಅನೇಕ ಪೋಷಕರು ವೈದ್ಯರ ಸಲಹೆಯಿಲ್ಲದೆ ನೇರವಾಗಿ ಔಷಧಿ ಅಂಗಡಿಗೆ ಹೋಗಿ ಕೆಮ್ಮಿನ ಸಿರಪ್‌ಗಳನ್ನು ಖರೀದಿಸಿ ಮಕ್ಕಳಿಗೆ ನೀಡುವುದು ವಾಡಿಕೆಯಾಗಿದೆ. ಆದರೆ, ಈ ತರಹದ ನಿರ್ಲಕ್ಷ್ಯ ಮಗುವಿನ ಆರೋಗ್ಯಕ್ಕೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ, ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡುವ ಮೊದಲು ಕೆಲವು ಅತ್ಯಗತ್ಯ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದು ಅನಿವಾರ್ಯವಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..