Author: Kavitha
-
ಮಾಲವ್ಯ ರಾಜಯೋಗ 2025: ಜೂನ್ 29ರಿಂದ ಈ 3 ರಾಶಿಯವರಿಗೆ ದೊರಕಲಿದೆ ಅಪಾರ ಸಂಪತ್ತು.!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜೂನ್ 29, 2025 ರಂದು ಒಂದು ಅಪೂರ್ವ ಗ್ರಹಯೋಗ ರಚನೆಯಾಗಲಿದೆ. ಶುಕ್ರ ಗ್ರಹವು ತನ್ನ ಸ್ವಂತ ರಾಶಿಯಾದ ವೃಷಭ ರಾಶಿಗೆ ಪ್ರವೇಶಿಸುತ್ತಿರುವುದರಿಂದ ‘ಮಾಲವ್ಯ ರಾಜಯೋಗ’ ಸೃಷ್ಟಿಯಾಗಲಿದೆ. ಈ ಯೋಗವು ಜುಲೈ 26ರ ವರೆಗೆ ಪ್ರಭಾವ ಬೀರಲಿದ್ದು, ವಿಶೇಷವಾಗಿ ಮೇಷ, ವೃಷಭ ಮತ್ತು ಕುಂಭ ರಾಶಿಯ ಜಾತಕರಿಗೆ ಅನೇಕ ಶುಭ ಫಲಗಳನ್ನು ನೀಡಲಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಜ್ಯೋತಿಷ್ಯ -
ನಮ್ಮ ಮೆಟ್ರೋ : ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಸೇವೆ,ಇಲ್ಲಿದೆ ಸಂಪೂರ್ಣ ಮಾಹಿತಿ.!

ತುಮಕೂರು, ಜೂನ್ 21: ಬೆಂಗಳೂರು ನಗರದಿಂದ ತುಮಕೂರಿಗೆ ಮೆಟ್ರೋ ರೈಲು ಸೇವೆ ವಿಸ್ತರಣೆಯ ಯೋಜನೆಗೆ ಹಸಿರು ನಿಶಾನೆ ಕಾಣುತ್ತಿದೆ. ಈ ಮಹತ್ವದ ಯೋಜನೆಗೆ ಸಂಬಂಧಿಸಿದ ಕಾರ್ಯಸಾಧ್ಯತಾ ವರದಿ (DPR) ಸಿದ್ಧವಾಗಿದೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ತುಮಕೂರನ್ನು ಬೆಂಗಳೂರಿನ ಸ್ಯಾಟಲೈಟ್ ಟೌನ್ ಆಗಿ ಅಭಿವೃದ್ಧಿಪಡಿಸುವ ಜೊತೆಗೆ, ಅಂತರನಗರ ಮತ್ತು ಮೆಟ್ರೋ ರೈಲು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಜ್ಜಾಗುತ್ತಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಸುದ್ದಿಗಳು -
ಕೆಸಿಇಟಿ ಕೌನ್ಸೆಲಿಂಗ್ 2025: ಪ್ರಾರಂಭದ ದಿನಾಂಕ, ಪ್ರಕ್ರಿಯೆ ಮತ್ತು ಮುಖ್ಯ ಮಾಹಿತಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2025ನೇ ಸಾಲಿನ ಕೆಸಿಇಟಿ (ಕರ್ನಾಟಕ ಕಾಮನ್ ಎಂಟ್ರೆನ್ಸ್ ಟೆಸ್ಟ್) ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಜೂನ್ 25ರಿಂದ ಪ್ರಾರಂಭಿಸಲಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಇದನ್ನು ಘೋಷಿಸಿದ್ದಾರೆ. ಈ ಪ್ರವೇಶ ಪ್ರಕ್ರಿಯೆಯಲ್ಲಿ ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಸೀಟು ನಿಗದಿಯಾಗುತ್ತದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
-
Karnataka Rains : ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು, ಜೂನ್ 22: ಕರ್ನಾಟಕದಲ್ಲಿ ಈ ವರ್ಷ ಮುಂಗಾರು ಮಳೆ ಉತ್ತಮವಾಗಿ ಸುರಿಯಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಕಳೆದ ವರ್ಷಕ್ಕಿಂತ ಮುಂಚೆಯೇ ಮಾನ್ಸೂನ್ ಸಕ್ರಿಯವಾಗಿ, ಮೇ ತಿಂಗಳಿನಲ್ಲೇ ರಾಜ್ಯದ ಹಲವಾರು ಭಾಗಗಳಲ್ಲಿ ಮಳೆ ಪ್ರಾರಂಭವಾಗಿದೆ. ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೃಷಿ ಮತ್ತು ನೀರಾವರಿಗೆ ಇದು
Categories: ಮಳೆ ಮಾಹಿತಿ -
ಮುಂದಿನ ಒಂದು ವರ್ಷ ಈ ರಾಶಿಯವರಿಗೆ ಲಕ್ಷ್ಮೀದೇವಿಯ ವಿಶೇಷ ಆಶೀರ್ವಾದ, ಗುರುಬಲದಿಂದ ಹಣ ಹರಿದು ಬರುತ್ತೆ

ಮುಂದಿನ ಒಂದು ವರ್ಷದವರೆಗೆ ಗುರುವಿನ ಪ್ರಭಾವದಿಂದ ಕೆಲವು ರಾಶಿಯವರಿಗೆ ವಿಶೇಷ ಲಾಭವಾಗಲಿದೆ. ಸಾಲಗಳು ತೀರಿ, ಜಮೀನು ಮತ್ತು ಆಸ್ತಿಗಳ ಖರೀದಿಯಲ್ಲಿ ಯಶಸ್ಸು ಸಿಗಲಿದೆ. ಗುರುವಿನ ಸಂಚಾರ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಿದರೂ, ಕೆಲವರು ಹೆಚ್ಚಿನ ಅದೃಷ್ಟ ಮತ್ತು ಯಶಸ್ಸನ್ನು ಅನುಭವಿಸಲಿದ್ದಾರೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಿಥುನ ರಾಶಿ (Gemini) ಕುಟುಂಬ ಜೀವನದಲ್ಲಿ ಸಂತೋಷ
Categories: ಜ್ಯೋತಿಷ್ಯ -
ರಾತ್ರಿ ಮಲಗುವ ಮುನ್ನ ಈ ಲಕ್ಷಣ ಇದ್ರೆ ಅಲಕ್ಷಿಸಬೇಡಿ, ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ.!

ರಾತ್ರಿ ನಿದ್ರೆಗೆ ತೊಂದರೆಯಾಗುವುದು ಅಥವಾ ದೇಹದಲ್ಲಿ ಕೆಲವು ವಿಚಿತ್ರ ಬದಲಾವಣೆಗಳು ಕಂಡುಬಂದರೆ, ಅದು ನಿಮ್ಮ ಮೂತ್ರಪಿಂಡಗಳು (ಕಿಡ್ನಿ) ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಸೂಚನೆಯಾಗಿರಬಹುದು. ಮೂತ್ರಪಿಂಡಗಳು ದೇಹದ ವಿಷಕಾರಿ ಪದಾರ್ಥಗಳನ್ನು ಶುದ್ಧೀಕರಿಸುವ ಪ್ರಮುಖ ಅಂಗಗಳು. ಇವು ಸರಿಯಾಗಿ ಕೆಲಸ ಮಾಡದಿದ್ದರೆ, ದೇಹದಲ್ಲಿ ಹಲವಾರು ಸಮಸ್ಯೆಗಳು ಉದ್ಭವಿಸುತ್ತವೆ. ಇಂತಹ ಕೆಲವು ಪ್ರಮುಖ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಅರೋಗ್ಯ -
ಮೊಬೈಲ್’ಗೆ ಬರೋ ಲಿಂಕ್ಸ್ ಮೇಲೆ ತಕ್ಷಣ ಕ್ಲಿಕ್ ಮಾಡೋರು ತಪ್ಪದೇ ಈ ಸ್ಟೋರಿ ಓದಿ.!

ಸೈಬರ್ ವಂಚನೆಗಳು (Cyber Crime) ಈಗ ಹೊಸ ಹೊಸ ವಿಧಾನಗಳಲ್ಲಿ ನಡೆಯುತ್ತಿವೆ. ಪ್ರತಿದಿನ ಸಾವಿರಾರು ಜನ ಈ ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ. ಇದರಲ್ಲಿ ಬೀಳುವವರು ಕೇವಲ ಅಜ್ಞಾನಿಗಳು ಮಾತ್ರವಲ್ಲ, ಉನ್ನತ ಶಿಕ್ಷಣ ಹೊಂದಿದವರು ಮತ್ತು ಉದ್ಯೋಗಿಗಳೂ ಸೇರಿದ್ದಾರೆ. ಇತ್ತೀಚೆಗೆ, ರಜೆಯ ಸಮಯದಲ್ಲಿ ಮೈಸೂರು ಪ್ರವಾಸಕ್ಕೆ ಹೋದ ಒಂದು ಕುಟುಂಬ ಸೈಬರ್ ವಂಚಕರ ಬಲೆಗೆ ಸಿಕ್ಕು ಹಣಕಾಸಿನ ನಷ್ಟ ಅನುಭವಿಸಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಸುದ್ದಿಗಳು -
ರಾಜ್ಯದ ರೈತರಿಗೆ 90% ಸಬ್ಸಿಡಿ: ಹಸು ಮತ್ತು ಚಾಫ್ ಕಟರ್ ಯಂತ್ರ ಉಚಿತ | ಹೇಗೆ ಅರ್ಜಿ ಹಾಕುವುದು?

ಬೆಂಗಳೂರು: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಣಿ ಪ್ರಭಾವಿತ ಪ್ರದೇಶದ ರೈತರಿಗೆ ಕರ್ನಾಟಕ ಸರ್ಕಾರವು ವಿಶೇಷ ಅವಕಾಶ ನೀಡಿದೆ. ಪಶುಪಾಲನೆ ಮತ್ತು ಹೈನುಗಾರಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಉಚಿತ ಹಸು/ಎಮ್ಮೆ ಮತ್ತು 2 HP ಮೇವು ಕತ್ತರಿಸುವ ಯಂತ್ರ (ಚಾಫ್ ಕಟರ್) ನೀಡಲಾಗುವುದು. SC/ST ವರ್ಗದವರಿಗೆ 90% ಮತ್ತು ಸಾಮಾನ್ಯ ವರ್ಗದವರಿಗೆ 60% ಸಬ್ಸಿಡಿ ಲಭಿಸುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಮುಖ್ಯ ಮಾಹಿತಿ
Hot this week
-
ನಿಮ್ಮ PhonePe, Google Pay ದಿನಕ್ಕೆ ಎಷ್ಟು ಬಾರಿ ಬ್ಯಾಲೆನ್ಸ್ ಚೆಕ್ ಮಾಡುತ್ತೀರಾ? ಇಂದಿನಿಂದ ಹೊಸ ರೂಲ್ಸ್ ಜಾರಿ! ಏನಿದು ಕಥೆ?
-
Tata Scholarship 2026: 11ನೇ ತರಗತಿಯಿಂದ ಡಿಗ್ರಿ, ITI, ಮೆಡಿಕಲ್ ವಿದ್ಯಾರ್ಥಿಗಳಿಗೆ ಟಾಟಾ ಕ್ಯಾಪಿಟಲ್ನಿಂದ ಸಿಗಲಿದೆ ₹1 ಲಕ್ಷ ಸ್ಕಾಲರ್ಶಿಪ್!
-
ಕಡಿಮೆ ಬಜೆಟ್ನಲ್ಲಿ ಐಷಾರಾಮಿ ಕಾರು ಬೇಕಾ? ಇಲ್ಲಿದೆ ನೋಡಿ 2026ರ ಬೆಸ್ಟ್ ಫ್ಯಾಮಿಲಿ ಕಾರು!
-
ಲವ್ ಮ್ಯಾರೇಜ್ ಆದ್ಮೇಲೆ ಹುಡುಗಿಯ ಜಾತಿ ಬದಲಾಗುತ್ತಾ? ಹೈಕೋರ್ಟ್ ಕೊಟ್ಟಿದೆ ಬಿಗ್ ಶಾಕ್!
-
ಕಡಿಮೆ ಬೆಲೆಗೆ ಒಳ್ಳೆ ಫೋನ್ ಬೇಕಾ? 5000mAh ಬ್ಯಾಟರಿ ಇರೋ ಈ ‘ಮೇಡ್ ಇನ್ ಇಂಡಿಯಾ’ ಫೋನ್ ನೋಡಿ.
Topics
Latest Posts
- ನಿಮ್ಮ PhonePe, Google Pay ದಿನಕ್ಕೆ ಎಷ್ಟು ಬಾರಿ ಬ್ಯಾಲೆನ್ಸ್ ಚೆಕ್ ಮಾಡುತ್ತೀರಾ? ಇಂದಿನಿಂದ ಹೊಸ ರೂಲ್ಸ್ ಜಾರಿ! ಏನಿದು ಕಥೆ?

- Tata Scholarship 2026: 11ನೇ ತರಗತಿಯಿಂದ ಡಿಗ್ರಿ, ITI, ಮೆಡಿಕಲ್ ವಿದ್ಯಾರ್ಥಿಗಳಿಗೆ ಟಾಟಾ ಕ್ಯಾಪಿಟಲ್ನಿಂದ ಸಿಗಲಿದೆ ₹1 ಲಕ್ಷ ಸ್ಕಾಲರ್ಶಿಪ್!

- ಕಡಿಮೆ ಬಜೆಟ್ನಲ್ಲಿ ಐಷಾರಾಮಿ ಕಾರು ಬೇಕಾ? ಇಲ್ಲಿದೆ ನೋಡಿ 2026ರ ಬೆಸ್ಟ್ ಫ್ಯಾಮಿಲಿ ಕಾರು!

- ಲವ್ ಮ್ಯಾರೇಜ್ ಆದ್ಮೇಲೆ ಹುಡುಗಿಯ ಜಾತಿ ಬದಲಾಗುತ್ತಾ? ಹೈಕೋರ್ಟ್ ಕೊಟ್ಟಿದೆ ಬಿಗ್ ಶಾಕ್!

- ಕಡಿಮೆ ಬೆಲೆಗೆ ಒಳ್ಳೆ ಫೋನ್ ಬೇಕಾ? 5000mAh ಬ್ಯಾಟರಿ ಇರೋ ಈ ‘ಮೇಡ್ ಇನ್ ಇಂಡಿಯಾ’ ಫೋನ್ ನೋಡಿ.



